Featured Posts

  • ಬರ್ತ್ ಡೇ ದಿನ ಬೆತ್ತಲು; ಆರೋಪಿ ಈಗ ಜೈಲು ಪಾಲು..!

    Jan 28, 2012 12:53

    ಬರ್ತ್ ಡೇ ದಿನ ಬೆತ್ತಲು; ಆರೋಪಿ ಈಗ ಜೈಲು ಪಾಲು..!

    ಸುಳ್ಯ: ಇಲ್ಲಿನ ಗ್ರಾಮತರ ಪ್ರದೇಶವಾದ ಬೆಳ್ಳಾರೆಯಲ್ಲಿ  ಪ್ರಿಯತಮೆ ಬರ್ತ್ ಡೇ ಆಚರಣೆಗೆ ಬಂದ ಯುವಕ, ಬಳಿಕ ಆಕೆ ಜತೆಗೂಡಿ ಕಾಮಕೇಳಿಯಲ್ಲಿ ತೊಡಗಿದ್ದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಪರಿಣಾಮ ಈಗ ಆತ ಪೊಲೀಸ್ ವಶದಲ್ಲಿದ್ದಾನೆ. ಸುಮಾರು ೨೩ ಹರೆಯದ ಯುವತಿ ಕಾಸರಗೋಡು ಚಟ್ಟನ್ಜಾಲ್  ಎಂಬಲ್ಲಿ ಮೆಡಿಕಲ್ ಲ್ಯಾಬ್ ನಲ್ಲಿ ಉದ್ಯೋಗಿಯಾಗಿದ್ದ ಈಕೆ,  ಅಲ್ಲೇ ಸಮೀಪದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತಿದ್ದ ಯುವಕನನ್ನು ಪ್ರೀತಿಸುತ್ತಿದ್ದಳು. ಕೆಲವು ವರುಷದಿಂದ ಇವರಿಬ್ಬರ ಪ್ರೇಮ ಪ್ರಸಂಗ ಮನೆಯವರ ಗಮನಕ್ಕೆ ಬಾರದೆ ಸಾಗಿತ್ತು. ಆದ್ರೆ ಯುವತಿಯ [...]

     
  • ಆಸೀಸ್ ಸರಣಿ ವೈಟ್‌ವಾಶ್: ದೋನಿ ಪಡೆಗೆ ಮುಖಭಂಗ

    Jan 28, 2012 11:25

    ಆಸೀಸ್ ಸರಣಿ ವೈಟ್‌ವಾಶ್: ದೋನಿ ಪಡೆಗೆ ಮುಖಭಂಗ

    ಆಡಿಲೇಡ್: ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನೂ 298 ರನ್ನುಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿರುವ ಆಸ್ಟ್ರೇಲಿಯಾ ತಂಡವು ಪ್ರವಾಸಿ ಭಾರತ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ಗೈದಿದೆ. ಇದರೊಂದಿಗೆ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ಅವರನ್ನು ಒಳಗೊಂಡಂತೆ ದಿಗ್ಗಜರ ಪಡೆ ಮುಖಭಂಗ ಎದುರಿಸುವಂತಾಗಿದೆ. ಆ ಮೂಲಕ ವಿದೇಶದಲ್ಲಿ ಸತತ ಎರಡನೇ ಬಾರಿಯೂ ಭಾರತ ವೈಟ್‌ವಾಶ್ ಮುಖಭಂಗ ಅನುಭವಿಸಿದೆ. ಕಳೆದ ವರ್ಷ ಇಂಗ್ಲೆಂಡ್ [...]

     
  • ಬಜೆಟ್ ನನ್ನದೇ, ಅನುಮಾನ ಬೇಡ: ಡಿವಿ

    Jan 28, 2012 11:23

    ಬಜೆಟ್ ನನ್ನದೇ, ಅನುಮಾನ ಬೇಡ: ಡಿವಿ

    ಹುಬ್ಬಳ್ಳಿ: ನಾನೇ ಬಜೆಟ್ ಮಂಡಿಸುತ್ತೇನೆ. ಯಾವುದೇ ರೀತಿಯ ಅನುಮಾನ ಬೇಡ ಎಂದು ಹೇಳಿಕೆ ನೀಡಿ ಮುಖ್ಯಮಂತ್ರಿ ಸದಾನಂದ ಗೌಡರು ಗೊಂದಲಗಳಿಗೆ ಅಂತ್ಯ ಹಾಡಿದ್ದಾರೆ. ನಗರದಲ್ಲಿ ಆಯೋಜಿಸಲಾದ ಹಿಂದೂ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ತಿಂಗಳ ಕಾಲ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಕೈಗಾರಿಕೋದ್ಯಮಿಗಳು, ಸಂಘಟನೆಗಳು ಇತರ ಹಿರಿಯ ತಜ್ಞರೊಂದಿಗೆ ಸಮಾಲೋಚಿಸಿ ಬಜೆಟ್ ಮಂಡಿಸುವುದಾಗಿ ಹೇಳಿದ್ದಾರೆ. ಮುಂಬರುವ ಮಾರ್ಚ್ 9 ರಂದು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲು ನಿರ್ಧರಿಸಲಾಗಿದೆ. [...]

     
  • ಮತ್ತೆ ಬಿಜೆಪಿಯ ರಾಮ ಜಪ !

    Jan 28, 2012 11:19

    ಮತ್ತೆ ಬಿಜೆಪಿಯ ರಾಮ ಜಪ !

    ಲಕ್ನೋ: ಚುನಾವಣೆ ಬಂದರೆ ರಾಮ ಜಪ ಆರಂಭಿಸುವ ಬಿಜೆಪಿ ಈ ಬಾರಿಯೂ ಅದನ್ನು ಮುಂದುವರಿಸಿದೆ. ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ರಾಮಮಂದಿರ ನಿರ್ಮಿಸಿಯೇ ತೀರುತ್ತೇವೆ ಎಂದು ಘೋಷಿಸಿದೆ. ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರಾದ ಉಮಾಭಾರತಿ, ಸೂರ್ಯಪ್ರತಾಪ್ ಶಾಹಿ, ಕಲ್ರಾಜ್ ಮಿಶ್ರಾ, ಮುಕ್ತಾರ್ ಅಬ್ಬಾಸ್ ನಕ್ವಿ, ನರೇಂದ್ರ ಸಿಂಗ್ ತೋಮರ್ ಮತ್ತು ಸುಧೀಂದ್ರಾ ಕುಲ್ಕರ್ಣಿ ಉಪಸ್ಥಿತರಿದ್ದರು. ಬಿಜೆಪಿ [...]

     
  • ಕೃಷ್ಣ ವಿರುದ್ಧದ ತನಿಖೆಗೆ ಸುಪ್ರೀಂ ತಡೆ

    Jan 28, 2012 11:07

    ಕೃಷ್ಣ ವಿರುದ್ಧದ ತನಿಖೆಗೆ ಸುಪ್ರೀಂ ತಡೆ

    ನವದೆಹಲಿ: ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅರಣ್ಯಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆಗೆ ತಡೆಯಾಜ್ಞೆ ನೀಡಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಲ್ತಮಾಸ್ ಕಬೀರ್, ಸುರೀಂದರ್ ಸಿಂಗ್ ನಿಜ್ಜರ್ ಮತ್ತು ಗ್ಯಾನ್ ಸುಧಾ ಮಿಶ್ರಾ ದೂರಿನ ವಿಚಾರಣೆ ನಡೆಸಿ, ಲೋಕಾಯುಕ್ತ ಪೊಲೀಸರು ದಾಖಲಿಸಿದ ಎಫ್‌ಐಆರ್ [...]

     
  • (S)EX- PRESS ಬೋಗಿಯೊಳಗೆ ಕಾಮದಾಟ : ನಾಲ್ವರ ಬಂಧನ…!

    Jan 27, 2012 18:37

    (S)EX- PRESS ಬೋಗಿಯೊಳಗೆ ಕಾಮದಾಟ : ನಾಲ್ವರ ಬಂಧನ…!

    ಮೈಸೂರು  : ರೈಲ್ವೆ ಬೋಗಿಯೊಳಗೆ ಕಾಮದಾಟ ಆಡುತ್ತಿದ್ದ ಎರಡು ಜೋಡಿಗಳು ಇದೀಗ ರೈಲ್ವೆ ಪೊಲೀಸರ ಅತಿಥಿಗಳಾದ ಘಟನೆ ನಡೆದಿದೆ.  ತಿರುಪತಿ ಎಕ್ಸ್ ಪ್ರೆಸ್ ರೈಲಿನ ವಿಐಪಿ ಬೋಗಿಯಲ್ಲೇ ಈ ಘಟನೆ ನಡೆದಿರುವುದು. ಈ ಸಂಬಂಧ ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರನ್ನು ಬಂಧಿಸಲಾಗಿದೆ. ಮೈಸೂರಿನಿಂದ ತೆರಳುವ ತಿರುಪತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ರೀತಿ ಕಾಮದಾಟ ನಡೆಯುತ್ತಿದೆ ಎಂಬ ಬಗ್ಗೆ ರೈಲ್ವೆ ಪೊಲೀಸರಿಗೆ ದೂರು ಬಂದಿತ್ತು.ಈ ಹಿನ್ನೆಲೆಯಲ್ಲಿ  ಮಾಹಿತಿಯನ್ನಾಧರಿಸಿದ ಪೊಲೀಸರು [...]

     
 
 
 
 
 
 
  • There are no posts in this category

 
 

Recent Posts