ನ್ಯಾಯ ಕೇಳಿದವರ ಅಮಾನತು ಮಾಡಿ ಉತ್ತರನ ಪೌರುಷ ತೋರಿದೆ : ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಬಾಣ…

ಬೆಂಗಳೂರು,ಡಿಸೆಂಬರ್,18,2020(www.justkannada.in) : ಸರ್ಕಾರವು ತಮ್ಮ ಬೇಡಿಕೆಗಳಿಗೆ ಪ್ರತಿಭಟಿಸಿದ ಸಾರಿಗೆ ನಿಗಮಗಳ 200 ನೌಕರರನ್ನು ದ್ವೇಷದಿಂದ ಅಮಾನತು ಮಾಡಿದೆ ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

BJP,justice,Make,suspension,man,North,shown,State,Congress,tweetಕೇಂದ್ರದಿಂದ GST ಪಾಲು ತರದೆ, ರಾಜ್ಯವನ್ನೂ ಆರ್ಥಿಕ ಸಂಕಷ್ಟಕ್ಕೆ ದೂಡಿ, ಸಮರ್ಪಕವಾಗಿ ವೇತನ ನೀಡದೇ ನೌಕರರನ್ನೂ ಆರ್ಥಿಕ ಸಂಕಷ್ಟಕ್ಕೆ ದೂಡಿದೆ.

BJP,justice,Make,suspension,man,North,shown,State,Congress,tweet

ಬಿಜೆಪಿ ಸರ್ಕಾರವು ನ್ಯಾಯ ಕೇಳಿದವರನ್ನ ಅಮಾನತು ಮಾಡಿ ಉತ್ತರನ ಪೌರುಷ ತೋರಿದೆ ಎಂದು ಕಿಡಿಕಾರಿದೆ.

key words : BJP-justice-Make-suspension-man-North-shown-
State-Congress-tweet