“ಸರ್ವೇ ಸಂತು ನಿರಾಮಯಾ” ಕುರಿತು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದು, ಹೀಗೆ…

ಮೈಸೂರು,ಜನವರಿ,13,2021(www.justkannada.in) : ಕೋವಿಡ್ ಲಸಿಕೆಯ ಪೆಟ್ಟಿಗೆ ಮೇಲಿರುವ ಉಪನಿಷತ್ “ಸರ್ವೇ ಸಂತು ನಿರಾಮಯಾ” ಎಂದರೆ ಎಲ್ಲರೂ ನೆಮ್ಮದಿಯಾಗಿರಬೇಕು ಎಂಬುದಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮಾಡಿದ್ದಾರೆ.

Survey,Santu,Niramaya,About,Legislator,S.A.Ramadas

ಇದು ದೇಶಾದ್ಯಂತ ಕೋವಿಡ್ ಲಸಿಕೆಯ ಪೆಟ್ಟಿಗೆ ಹಂಚಿಕೆಯಾಗುತ್ತಿದ್ದು, ಅದರ ಮೇಲೆ ಉಪನಿಷತ್ ನ ” ಸರ್ವೇ ಸಂತು ನಿರಾಮಯಾ:” ಎಂಬ ವಾಕ್ಯ ಬರೆಯಲಾಗಿದೆ.Hanuma Jayanti,Not,celebrated,statement,Siddaramaiah,Lawyer,S.A.Ramadas,back ...

ಇದರ ಅರ್ಥ ಎಲ್ಲರೂ ನೆಮ್ಮದಿಯಾಗಿರಬೇಕು ಎಂಬುದಾಗಿದೆ ಎಂದು ತಿಳಿಸಿದ್ದಾರೆ.

key words : Survey-Santu-Niramaya-About-Legislator-S.A.Ramadas