ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ : ಬಿಜೆಪಿ ನಾಯಕಿ ದೀಪಾ ಕುಡಚಿ

ಬೆಳಗಾವಿ,ಜನವರಿ,17,2021(www.justkannada.in) : ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ. ಇತ್ತೀಚೆಗೆ ಬಂದವರಿಗೆ ಅವಕಾಶ ನೀಡಲಾಗುತ್ತಿದೆ. ಈ ಕುರಿತು ವರಿಷ್ಠರಿಗೆ ದೂರು ನೀಡಲಾಗುವುದು ಎಂದು ಬೆಳಗಾವಿ ಲೊಸಕಾಭಾ ಟಿಕೆಟ್ ಆಕಾಂಕ್ಷಿ ದೀಪಾ ಕುಡಚಿ ಆಕ್ರೋಶವ್ಯಕ್ತಪಡಿಸಿದ್ದಾರೆ.jk-logo-justkannada-mysoreಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನಕ್ಕೆ ಸ್ವಾಗತ ಕೋರುವುದಕ್ಕೆ ಏರ್ ಪೋರ್ಟ್ ಗೆ ಹಿರಿಯ ನಾಯಕರಿಗೆ ಅವಕಾಶ ನೀಡದೇ, ಇತ್ತೀಚೆಗೆ ಬಂದವರಿಗೆ ಅವಕಾಶ ಕಲ್ಪಿಸಿರುವುದಕ್ಕೆ ಅವರು ಕಿಡಿಕಾರಿದರು.original-BJP -ignored-BJP-leader-Deepa Kudachi

20 ವರ್ಷದಿಂದ ಕೆಲಸ ಮಾಡಿದ್ದೇವೆ ಬೆಲೆಯಿಲ್ಲವಾ?, ಪಾಸ್ ಇಲ್ಲದವರಿಗೂ, ಲಿಸ್ಟ್ ನಲ್ಲಿ ಹೆಸರಿಲ್ಲದವರಿಗೂ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ವರಿಷ್ಠಾಗೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.

key words : original-BJP -ignored-BJP-leader-Deepa Kudachi