ಜೆಡಿಎಸ್ ಬೃಹನ್ನಾಟಕದ ಸರದಾರರಿಗೆ “ವಿಶ್ವಾಸದ್ರೋಹಿಗಳು” ಹಣೆಪಟ್ಟಿ ಸೂಕ್ತ : ಕಾಂಗ್ರೆಸ್ ಟ್ವಿಟರ್ ನಲ್ಲಿ ಟೀಕೆ

ಬೆಂಗಳೂರು,ಡಿಸೆಂಬರ್,10,2020(www.justkannada.in) :  ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ಬೆಂಬಲಿಸಿದ ಜೆಡಿಎಸ್, ಒಕ್ಕಲುತನದವರಿಗೆ ಮರೆಲಾಗದ ದ್ರೋಹವೆಸಗಿದೆ ಎಂದು ಕಾಂಗ್ರೆಸ್ ಟ್ವೀಟರ್ ನಲ್ಲಿ ಟೀಕಿಸಿದೆ.logo-justkannada-mysoreಜೆಡಿಎಸ್ ಸದನದ ಹೊರಗೆ ವಿರೋಧ, ಒಳಗೆ ಬೆಂಬಲ! ಇಂತಹ ಬೃಹನ್ನಾಟಕದ ಸರದಾರರಿಗೆ “ವಿಶ್ವಾಸದ್ರೋಹಿಗಳು” ಎಂಬ ಹಣೆಪಟ್ಟಿ ಸೂಕ್ತವೇ ಸರಿ ಎಂದು ವಾಗ್ದಾಳಿ ನಡೆಸಿದೆ.

JDS,big,playmaker,charterers,unfaithful,label,appropriate,Congress,criticized,Twitter

ಸಿದ್ದಾಂತವಿಲ್ಲದ ಜೆಡಿಎಸ್ ಪಕ್ಷ ಸ್ವಾರ್ಥ, ಸಮಯಸಾಧಕತನ, ಅವಕಾಶವಾದಿ ಧೋರಣೆಗಳನ್ನೇ ಸಿದ್ದಾಂತವಾಗಿಸಿಕೊಂಡಿದೆ ಎಂದು ಟ್ವೀಟ್ ಮಾಡಿದೆ.

Protest-Congress-leaders-support-Bharat-Bandh

key words : JDS-big-playmaker-charterers-unfaithful-label-appropriate-Congress-criticized-Twitter