“ಜಾಗತಿಕವಾಗಿ ಕ್ಷಯ ರೋಗ ನಿರ್ಮೂಲನೆಯ ಸಂಕಲ್ಪ‌ ಮಾಡೋಣ” : ಡಿಸಿಎಂ ಲಕ್ಷ್ಮಣ್ ಸವದಿ

ಬೆಂಗಳೂರು,ಮಾರ್ಚ್,24,2021(www.justkannada.in) : ವಿಶ್ವ ಕ್ಷಯ ರೋಗ ದಿನವಾದ ಇಂದು ಈ ಬಗ್ಗೆ ಜಾಗೃತರಾಗಿ ಜಾಗತಿಕವಾಗಿ ಕ್ಷಯ ರೋಗ ನಿರ್ಮೂಲನೆಯ ಬಗ್ಗೆ ಸಂಕಲ್ಪ‌ ಮಾಡೋಣ  ಎಂದು ಡಿಸಿಎಂ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ.Globally,Tuberculosis,Eradication,resolved,DCM,Laxman Savadi

ಎಲ್ಲೆಂದರಲ್ಲಿ ಉಗುಳುವ, ಸೀನುವ, ಕೆಮ್ಮುವ ಅಭ್ಯಾಸಗಳಿಂದ ಕ್ಷಯ ರೋಗ ಹರಡುತ್ತದೆ.‌ ಹೀಗಾಗಿ, ಕ್ಷಯ ರೋಗ ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆವಹಿಸುವಂತೆ ತಿಳಿಸಿದ್ದಾರೆ.

Globally-Tuberculosis-Eradication-resolved-DCM-Laxman Savadi 

key words : Globally-Tuberculosis-Eradication-resolved-DCM-Laxman Savadi