<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>parade Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/parade/feed/" rel="self" type="application/rss+xml" />
	<link>https://www.justkannada.in/tag/parade/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 03 Oct 2025 07:22:40 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>parade Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/parade/</link>
	<width>32</width>
	<height>32</height>
</image> 
	<item>
		<title>ದಸರಾ ಕಾರ್ಯಕ್ರಮ, ಪರೇಡ್ ನಲ್ಲಿ ಕುಟುಂಬಸ್ಥರು ಭಾಗಿ ಯಾಕೆ..? ಬಾಲಕನ ಬಗ್ಗೆ ಮಾಹಿತಿ ಕೇಳಿದ ‘ಕೈ’ ಹೈಕಮಾಂಡ್</title>
		<link>https://www.justkannada.in/mysore-dasara-parade/</link>
		
		<dc:creator><![CDATA[prashanth]]></dc:creator>
		<pubDate>Fri, 03 Oct 2025 07:22:18 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[boy]]></category>
		<category><![CDATA[congress]]></category>
		<category><![CDATA[High Command]]></category>
		<category><![CDATA[mysore dasara]]></category>
		<category><![CDATA[parade]]></category>
		<guid isPermaLink="false">https://www.justkannada.in/?p=146102</guid>

					<description><![CDATA[<p>ಮೈಸೂರು,ಸೆಪ್ಟಂಬರ್,3,2025 (www.justkannada.in):  ನಿನ್ನೆ ಮೈಸೂರು ದಸರಾ ಕಾರ್ಯಕ್ರಮದ ಸಿಎಂ, ಸಚಿವರ  ಪರೇಡ್ ವೇಳೆ ಬಾಲಕನೋರ್ವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಬಾಲಕನ ಬಗ್ಗೆ   ಮಾಹಿತಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ನಿನ್ನೆ ದಸರಾ ಕಾರ್ಯಕ್ರಮದಲ್ಲಿ ತೆರದ ವಾಹನದಲ್ಲಿ ಸಿಎಂ, ಡಿಸಿಎಂ ಸಚಿವರು ಪರೇಡ್ ನಡೆಸಿದ್ದರು.  ಈ ವೇಳೆ ನಾಯಕರ ಮಧ್ಯೆ ಕಪ್ಪು ಕನ್ನಡಕ ಹಾಕಿದ್ದ ಬಾಲಕ ಕಾಣಿಸಿಕೊಂಡಿದ್ದನು. ಈ ಬಾಲಕ ಸಚಿವ ಹೆಚ್ ಸಿ ಮಹದೇವಪ್ಪಅವರ ಮೊಮ್ಮಗ  ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಸರಾ ಸರ್ಕಾರಿ ಕಾರ್ಯಕ್ರಮದಲ್ಲಿ ಸಾಂವಿಧಾಣಿಕ [&#8230;]</p>
<p>The post <a href="https://www.justkannada.in/mysore-dasara-parade/">ದಸರಾ ಕಾರ್ಯಕ್ರಮ, ಪರೇಡ್ ನಲ್ಲಿ ಕುಟುಂಬಸ್ಥರು ಭಾಗಿ ಯಾಕೆ..? ಬಾಲಕನ ಬಗ್ಗೆ ಮಾಹಿತಿ ಕೇಳಿದ ‘ಕೈ’ ಹೈಕಮಾಂಡ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟಂಬರ್,3,2025 (<a href="http://www.justkannada.in">www.justkannada.in</a>): </strong> ನಿನ್ನೆ ಮೈಸೂರು ದಸರಾ ಕಾರ್ಯಕ್ರಮದ ಸಿಎಂ, ಸಚಿವರ  ಪರೇಡ್ ವೇಳೆ ಬಾಲಕನೋರ್ವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಬಾಲಕನ ಬಗ್ಗೆ   ಮಾಹಿತಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ನಿನ್ನೆ ದಸರಾ ಕಾರ್ಯಕ್ರಮದಲ್ಲಿ ತೆರದ ವಾಹನದಲ್ಲಿ ಸಿಎಂ, ಡಿಸಿಎಂ ಸಚಿವರು ಪರೇಡ್ ನಡೆಸಿದ್ದರು.  ಈ ವೇಳೆ ನಾಯಕರ ಮಧ್ಯೆ ಕಪ್ಪು ಕನ್ನಡಕ ಹಾಕಿದ್ದ ಬಾಲಕ ಕಾಣಿಸಿಕೊಂಡಿದ್ದನು. ಈ ಬಾಲಕ ಸಚಿವ ಹೆಚ್ ಸಿ ಮಹದೇವಪ್ಪಅವರ ಮೊಮ್ಮಗ  ಎನ್ನಲಾಗಿದೆ.</p>
<p>ಈ ಹಿನ್ನೆಲೆಯಲ್ಲಿ ದಸರಾ ಸರ್ಕಾರಿ ಕಾರ್ಯಕ್ರಮದಲ್ಲಿ ಸಾಂವಿಧಾಣಿಕ ಹುದ್ದೆಯಲ್ಲಿ ಇಲ್ಲದವರ ಭಾಗಿಗೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದ್ದು,  ಸರ್ಕಾರಿ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದು ಯಾಕೆ?  ಬಾಗಿಯಾಗಿದ್ದವರ ಬಗ್ಗೆ ಮಾಹಿತಿ  ನೀಡುವಂತೆ ಸೂಚಿಸಿದೆ ಎಂಬ ಮಾಹಿತಿ  ಲಭ್ಯವಾಗಿದೆ.</p>
<p>Key words: Mysore Dasara, parade, boy , congress, high command</p>
<p>The post <a href="https://www.justkannada.in/mysore-dasara-parade/">ದಸರಾ ಕಾರ್ಯಕ್ರಮ, ಪರೇಡ್ ನಲ್ಲಿ ಕುಟುಂಬಸ್ಥರು ಭಾಗಿ ಯಾಕೆ..? ಬಾಲಕನ ಬಗ್ಗೆ ಮಾಹಿತಿ ಕೇಳಿದ ‘ಕೈ’ ಹೈಕಮಾಂಡ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>74ನೇ ಗಣರಾಜ್ಯೋತ್ಸವ: ರಾಷ್ಟ್ರಪತಿಗಳಿಂದ ಧ್ವಜಾರೋಹಣ: ವಿವಿಧ ಸೇನಾಪಡೆಗಳಿಂದ ಪಥಸಂಚಲನ.</title>
		<link>https://www.justkannada.in/74th-republic-day-flag-hoisting-president-parade-various-forces/</link>
		
		<dc:creator><![CDATA[JK Desk]]></dc:creator>
		<pubDate>Thu, 26 Jan 2023 05:31:13 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[74th Republic Day- Flag -hoisting - President:]]></category>
		<category><![CDATA[parade]]></category>
		<category><![CDATA[various forces.]]></category>
		<guid isPermaLink="false">https://www.justkannada.in/?p=102853</guid>

					<description><![CDATA[<p>ನವದೆಹಲಿ,ಜನವರಿ,26,2023(www.justkannada.in): ದೇಶಾದ್ಯಂತ 74ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು ರಾಷ್ಟ್ರರಾಜಧಾನಿ ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು  ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದಲ್ಲಿ ಮುಖ್ಯ ಅತಿಥಿ ಈಜಿಫ್ಟ್ ಅಧ್ಯಕ್ಷ  ಅಬ್ದೆಲ್ ಫತ್ತಾಹ್ , ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿಯಾದರು. ಧ್ವಜಾರೋಹಣ ನೆರವೇರಿಸಿದ ಬಳಿಕ ರಾಷ್ಟ್ರಪತಿಗಳಿಗೆ  ಮೂರು ಸೇನಾಪಡೆಗಳಿಂದ ಗೌರವವಂದನೆ  ಸಲ್ಲಿಸಲಾಯಿತು.  ವಿವಿಧ ಸೇನಾಪಡೆಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದವು. ಇದೇ ಮೊದಲ ಬಾರಿಗೆ ಈಜಿಪ್ಟ್ ನ 144 ಯೋಧರು ಪರೇಡ್ ನಲ್ಲಿ ಪಾಲ್ಗೊಂಡಿದ್ದರು. 61 ಅಶ್ವದಳಗಳು , [&#8230;]</p>
<p>The post <a href="https://www.justkannada.in/74th-republic-day-flag-hoisting-president-parade-various-forces/">74ನೇ ಗಣರಾಜ್ಯೋತ್ಸವ: ರಾಷ್ಟ್ರಪತಿಗಳಿಂದ ಧ್ವಜಾರೋಹಣ: ವಿವಿಧ ಸೇನಾಪಡೆಗಳಿಂದ ಪಥಸಂಚಲನ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ನವದೆಹಲಿ,ಜನವರಿ,26,2023(<a href="http://www.justkannada.in">www.justkannada.in</a>):</strong> ದೇಶಾದ್ಯಂತ 74ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು ರಾಷ್ಟ್ರರಾಜಧಾನಿ ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು  ಧ್ವಜಾರೋಹಣ ನೆರವೇರಿಸಿದರು.<img decoding="async" class="aligncenter size-medium wp-image-96611" src="https://www.justkannada.in/wp-content/uploads/2022/09/jk-logo-300x38.jpg" alt="" width="300" height="38" srcset="https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w, https://www.justkannada.in/wp-content/uploads/2022/09/jk-logo.jpg 936w" sizes="(max-width: 300px) 100vw, 300px" /></p>
<p>ಧ್ವಜಾರೋಹಣದಲ್ಲಿ ಮುಖ್ಯ ಅತಿಥಿ ಈಜಿಫ್ಟ್ ಅಧ್ಯಕ್ಷ  ಅಬ್ದೆಲ್ ಫತ್ತಾಹ್ , ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿಯಾದರು.</p>
<p>ಧ್ವಜಾರೋಹಣ ನೆರವೇರಿಸಿದ ಬಳಿಕ ರಾಷ್ಟ್ರಪತಿಗಳಿಗೆ  ಮೂರು ಸೇನಾಪಡೆಗಳಿಂದ ಗೌರವವಂದನೆ  ಸಲ್ಲಿಸಲಾಯಿತು.  ವಿವಿಧ ಸೇನಾಪಡೆಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದವು. ಇದೇ ಮೊದಲ ಬಾರಿಗೆ ಈಜಿಪ್ಟ್ ನ 144 ಯೋಧರು ಪರೇಡ್ ನಲ್ಲಿ ಪಾಲ್ಗೊಂಡಿದ್ದರು.<img decoding="async" class="aligncenter size-medium wp-image-102854" src="https://www.justkannada.in/wp-content/uploads/2023/01/republic-day123-300x83.jpg" alt="" width="300" height="83" srcset="https://www.justkannada.in/wp-content/uploads/2023/01/republic-day123-300x83.jpg 300w, https://www.justkannada.in/wp-content/uploads/2023/01/republic-day123.jpg 500w" sizes="(max-width: 300px) 100vw, 300px" /></p>
<p>61 ಅಶ್ವದಳಗಳು , ಐದು ರೆಜಿಮೆಂಟ್ ನಿಂದ ಪಥ ಸಂಚಲನ ನಡೆಯಿತು. ಪಂಜಾಬ್ ರೆಜಿಮೆಂಟ್ ಬಿಹಾರ ರೆಜಿಮೆಂಟ್ ಗೋರ್ಖಾ ರೆಜಿಮೆಂಟ್, ಏರ್ ಮಿಸೈಲ್, ಆಕಾಶ್ ಮಿಸೈಲ್ ತಂಡ ಸೇರಿ ವಿವಿಧ ಸೇನಾಪಡೆಗಳು ಪಥಸಂಚಲನದಲ್ಲಿ ಭಾಗಿಯಾದವು. 23 ಸ್ತಬ್ದಚಿತ್ರಗಳು ಪ್ರದರ್ಶನಗೊಳ್ಳಲಿವೆ.</p>
<p>Key words: 74th Republic Day- Flag -hoisting &#8211; President:-Parade &#8211; various forces.</p>
<p>The post <a href="https://www.justkannada.in/74th-republic-day-flag-hoisting-president-parade-various-forces/">74ನೇ ಗಣರಾಜ್ಯೋತ್ಸವ: ರಾಷ್ಟ್ರಪತಿಗಳಿಂದ ಧ್ವಜಾರೋಹಣ: ವಿವಿಧ ಸೇನಾಪಡೆಗಳಿಂದ ಪಥಸಂಚಲನ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರು ನಗರ ಪೋಲೀಸರಿಂದ ಪ್ರಾಪರ್ಟಿ ರಿಟರ್ನ್ ಪರೇಡ್.</title>
		<link>https://www.justkannada.in/%e0%b2%ae%e0%b3%88%e0%b2%b8%e0%b3%82%e0%b2%b0%e0%b3%81-%e0%b2%a8%e0%b2%97%e0%b2%b0-%e0%b2%aa%e0%b3%8b%e0%b2%b2%e0%b3%80%e0%b2%b8%e0%b2%b0%e0%b2%bf%e0%b2%82%e0%b2%a6-%e0%b2%aa%e0%b3%8d%e0%b2%b0/</link>
		
		<dc:creator><![CDATA[JK Desk]]></dc:creator>
		<pubDate>Mon, 29 Nov 2021 08:30:23 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[mysore-city-police]]></category>
		<category><![CDATA[parade]]></category>
		<category><![CDATA[property]]></category>
		<category><![CDATA[return]]></category>
		<guid isPermaLink="false">https://www.justkannada.in/?p=81292</guid>

					<description><![CDATA[<p>ಮೈಸೂರು,ನವೆಂಬರ್, 29,2021(www.justkannada.in): ಕಳ್ಳತನ, ದರೋಡೆ, ಸುಲಿಗೆ ಇಂತಹ ಪ್ರಕರಣಗಳಲ್ಲಿ ಮೈಸೂರು ನಗರ ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದರು. ಮೈಸೂರು ನಗರ ಪೋಲೀಸ್ ಆಯುಕ್ತ ಕಚೇರಿ ಆವರಣದಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್ ಆಯೋಜಿಸಲಾಗಿತ್ತು. ವಶಪಡಿಸಿಕೊಳ್ಳಲಾದ ವಸ್ತುಗಳನ್ನ ವಾರಸುದಾರರಿಗೆ ಹಿಂತಿರುಗಿಸಿದರು. ಪ್ರಾಪರ್ಟಿ ರಿರ್ಟನ್ ಬಳಿಕ ಪೊಲಿಸ್ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಮೈಸೂರು ನಗರ ಪೊಲಿಸ್ ಆಯುಕ್ತ ಚಂದ್ರಗುಪ್ತ,. ಅತ್ಯಂತ ಕ್ಲಿಷ್ಟವಾದ ಪ್ರಕರಣಗಳನ್ನ ನಮ್ಮ ಸಿಬ್ಬಂದಿ ಬೇದಿಸಿದ್ದಾರೆ. ಇನ್ನೂ ಹಲವು ಪ್ರಕರಣಗಳು ಸಹ ಬಾಕಿ ಇದೆ. 2020 ರಿಂದ [&#8230;]</p>
<p>The post <a href="https://www.justkannada.in/%e0%b2%ae%e0%b3%88%e0%b2%b8%e0%b3%82%e0%b2%b0%e0%b3%81-%e0%b2%a8%e0%b2%97%e0%b2%b0-%e0%b2%aa%e0%b3%8b%e0%b2%b2%e0%b3%80%e0%b2%b8%e0%b2%b0%e0%b2%bf%e0%b2%82%e0%b2%a6-%e0%b2%aa%e0%b3%8d%e0%b2%b0/">ಮೈಸೂರು ನಗರ ಪೋಲೀಸರಿಂದ ಪ್ರಾಪರ್ಟಿ ರಿಟರ್ನ್ ಪರೇಡ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ನವೆಂಬರ್, 29,2021(<a href="https://www.justkannada.in">www.justkannada.in</a>):</strong> ಕಳ್ಳತನ, ದರೋಡೆ, ಸುಲಿಗೆ ಇಂತಹ ಪ್ರಕರಣಗಳಲ್ಲಿ ಮೈಸೂರು ನಗರ ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಮೈಸೂರು ನಗರ ಪೋಲೀಸ್ ಆಯುಕ್ತ ಕಚೇರಿ ಆವರಣದಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್ ಆಯೋಜಿಸಲಾಗಿತ್ತು. ವಶಪಡಿಸಿಕೊಳ್ಳಲಾದ ವಸ್ತುಗಳನ್ನ ವಾರಸುದಾರರಿಗೆ ಹಿಂತಿರುಗಿಸಿದರು. ಪ್ರಾಪರ್ಟಿ ರಿರ್ಟನ್ ಬಳಿಕ ಪೊಲಿಸ್ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಮೈಸೂರು ನಗರ ಪೊಲಿಸ್ ಆಯುಕ್ತ ಚಂದ್ರಗುಪ್ತ,. ಅತ್ಯಂತ ಕ್ಲಿಷ್ಟವಾದ ಪ್ರಕರಣಗಳನ್ನ ನಮ್ಮ ಸಿಬ್ಬಂದಿ ಬೇದಿಸಿದ್ದಾರೆ. ಇನ್ನೂ ಹಲವು ಪ್ರಕರಣಗಳು ಸಹ ಬಾಕಿ ಇದೆ. 2020 ರಿಂದ 21 ರವರೆಗೆ ಪತ್ತೆಯಾದ ಸ್ವತ್ತುಗಳನ್ನು ಹಿಂದಿರುಗಿಸಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ 676 ಪ್ರಕರಣ ದಾಖಲಾಗಿತ್ತು.  ಈ ಪೈಕಿ 324 ಪ್ರಕರಣಗಳು ಪತ್ತೆ ಆಗಿದೆ. ಈ ವೇಳೆ 7 ಕೋಟಿ ಸ್ವತ್ತುಗಳು ಕಳವಾಗಿದ್ದವು. 5.06 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಹಿಂದಿರುಗಿಸಲಾಗುತ್ತಿದೆ.  301 ಆರೋಪಿಗಳು ಬಂಧಿಸಲಾಗಿತ್ತು. ಅವರುಗಳ ಮೇಲೆ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದರು.</p>
<p>2020-21 ರಲ್ಲಿ ಸಾಕಷ್ಟು ಜನ ಲಾಕ್ ಡೌನ್ ನಿಂದ ಜನಜೀವನ ಅಸ್ತವ್ಯಸ್ಥ ವಾಗಿತ್ತು. ಕೋವಿಡ್ ಭೀತಿ ನಡುವೆಯೂ ಪ್ರಕರಣಗಳನ್ನ ನಮ್ಮ ಅಧಿಕಾರಿಗಳು ಭೇದಿಸಿ ತಮ್ಮ ಕಾರ್ಯಕ್ಷಮತೆ ಮೆರೆದಿದ್ದಾರೆ. ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಾವುದೇ ಬೇಜವಾಬ್ದಾರಿಯುತ ತೋರದೆ ಕೆಲಸ ಮಾಡಲಾಗಿದೆ. ಉಳಿದ ಪ್ರಕರಣ ಸಹ ಭೇದಿಸಲು ಕಾರ್ಯಚರಣೆ ಮುಂದುವರೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ತಿಳಿಸಿದರು.<img loading="lazy" decoding="async" class="aligncenter size-full wp-image-67495" src="https://www.justkannada.in/wp-content/uploads/2021/06/chandragupta.jpg" alt="" width="600" height="336" /></p>
<p>6.5 ಕೆ.ಜಿ ಚಿನ್ನ, 8.2 ಕೆ.ಜಿ ಬೆಳ್ಳಿ, 196 ದ್ವಿಚಕ್ರ ವಾಹನ, 6 ಕಾರು, 10 ಇತರೆ ವಾಹನಗಳು, 49 ಮೊಬೈಲ್, 2 ಲ್ಯಾಪ್ ಟಾಪ್, 309 ಕೆ ಜಿ ಗಂಧದ ತುಂಡು, 18.7 ಲಕ್ಷ ನಗದನ್ನು ಹಿಂತಿರುಗಿಸಲಾಗಿದೆ. 4 ದರೋಡೆ, 7 ಸುಲಿಗೆ, 34 ಸರಕಳ್ಳತನ, 47 ಹಗಲು ರಾತ್ರಿ ಕನ್ನ ಕಳವು, 9 ಮನೆಕಳ್ಳತ‌ನ, 5 ಮನೆಗೆಲಸದವರು ಮಾಡಿದ್ದ ಕಳ್ಳತನ, 212 ವಾಹನಗಳ ಕಳ್ಳತನ, 35 ಸಾಮಾನ್ಯ, 5 ಅರಣ್ಯ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳನ್ನು ಪತ್ತೆಯಾಗಿದ್ದವು. ಈ ವೇಳೆ ವಶಪಡಿಸಿಕೊಂಡ ಸ್ವತ್ತುಗಳನ್ನು ವಾರಸುದಾರರಿಗೆ ವಾಪಸ್ ನೀಡಿಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ  ಚಂದ್ರಗುಪ್ತ ತಿಳಿಸಿದರು. ಡಿಸಿಪಿಗಳಾದ ಗೀತಾ ಪ್ರಸನ್ನ, ಪ್ರದೀಪ್ ಗುಂಟಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: Property- Return -Parade &#8211; Mysore City Police.</p>
<p>The post <a href="https://www.justkannada.in/%e0%b2%ae%e0%b3%88%e0%b2%b8%e0%b3%82%e0%b2%b0%e0%b3%81-%e0%b2%a8%e0%b2%97%e0%b2%b0-%e0%b2%aa%e0%b3%8b%e0%b2%b2%e0%b3%80%e0%b2%b8%e0%b2%b0%e0%b2%bf%e0%b2%82%e0%b2%a6-%e0%b2%aa%e0%b3%8d%e0%b2%b0/">ಮೈಸೂರು ನಗರ ಪೋಲೀಸರಿಂದ ಪ್ರಾಪರ್ಟಿ ರಿಟರ್ನ್ ಪರೇಡ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ರೈತರ  ಪ್ರತಿಭಟನೆ :  ದೆಹಲಿಯ ಹಲವು ಕಡೆಗಳಲ್ಲಿ ರಾತ್ರಿವರೆಗೆ ಇಂಟರ್ ನೆಟ್ ಸೇವೆ ಸ್ಥಗಿತ”</title>
		<link>https://www.justkannada.in/farmerstractorparademanypartsdelhiinternetovernightshutdown/</link>
		
		<dc:creator><![CDATA[JK Desk]]></dc:creator>
		<pubDate>Tue, 26 Jan 2021 10:42:22 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Delhi]]></category>
		<category><![CDATA[Farmers]]></category>
		<category><![CDATA[internet]]></category>
		<category><![CDATA[many]]></category>
		<category><![CDATA[overnight]]></category>
		<category><![CDATA[parade]]></category>
		<category><![CDATA[parts]]></category>
		<category><![CDATA[shutdown]]></category>
		<category><![CDATA[tractor]]></category>
		<guid isPermaLink="false">https://www.justkannada.in/?p=54258</guid>

					<description><![CDATA[<p>ದೆಹಲಿ,ಜನವರಿ,26,2021(www.justkannada.in) : ರೈತರ ಕಿಚ್ಚು ರಾಷ್ಟ್ರ ರಾಜಧಾನಿಯಲ್ಲಿ ಮೊಳಗುತ್ತಿದೆ. ದೆಹಲಿಯಲ್ಲಿ ರೈತರ ಪ್ರತಿಭಟನೆ ತಾರಕಕ್ಕೇರುತ್ತಿರುವ ಬೆನ್ನಲ್ಲೇ, ಕೇಂದ್ರ ಗೃಹ ಇಲಾಖೆಯ ಸೂಚನೆಯಂತೆ ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.ದೆಹಲಿಯಲ್ಲಿ ಕೇಂದ್ರ ಕೃಷಿ ಕಾಯ್ದೆಯ ವಿರುದ್ಧ ಇಂದು ನಡೆಯುತ್ತಿರುವಂತ ರೈತರ ಟ್ರ್ಯಾಕ್ಟರ್ ಪರೇಡ್ ಪಥ ಸಂಚಲನದ ಪ್ರತಿಭಟನೆ, ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಂಪು ಕೋಟೆಗೆ ಮುತ್ತಿಗೆ ಹಾಕಿರುವಂತ ರೈತರು, ರಾಷ್ಟ್ರದ ರಾಜಧಾನಿಯಲ್ಲಿ ತಮ್ಮ ಕಿಚ್ಚನ್ನು ಮೊಳಗಿಸಿದ್ದಾರೆ.ಇದೇ ಸಂದರ್ಭದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿರುವಂತ ಸಿಂಘು ಗಡಿ, ಗಾಜೀಪುರ ಗಡಿ, ತಿಕ್ರಿ ಗಡಿ, [&#8230;]</p>
<p>The post <a href="https://www.justkannada.in/farmerstractorparademanypartsdelhiinternetovernightshutdown/">“ರೈತರ  ಪ್ರತಿಭಟನೆ :  ದೆಹಲಿಯ ಹಲವು ಕಡೆಗಳಲ್ಲಿ ರಾತ್ರಿವರೆಗೆ ಇಂಟರ್ ನೆಟ್ ಸೇವೆ ಸ್ಥಗಿತ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ದೆಹಲಿ,ಜನವರಿ,26,2021(www.justkannada.in)</strong> : ರೈತರ ಕಿಚ್ಚು ರಾಷ್ಟ್ರ ರಾಜಧಾನಿಯಲ್ಲಿ ಮೊಳಗುತ್ತಿದೆ. ದೆಹಲಿಯಲ್ಲಿ ರೈತರ ಪ್ರತಿಭಟನೆ ತಾರಕಕ್ಕೇರುತ್ತಿರುವ ಬೆನ್ನಲ್ಲೇ, ಕೇಂದ್ರ ಗೃಹ ಇಲಾಖೆಯ ಸೂಚನೆಯಂತೆ ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.<img loading="lazy" decoding="async" class="aligncenter wp-image-53142" src="https://www.justkannada.in/wp-content/uploads/2021/01/jk.jpg" alt="jk" width="323" height="323" />ದೆಹಲಿಯಲ್ಲಿ ಕೇಂದ್ರ ಕೃಷಿ ಕಾಯ್ದೆಯ ವಿರುದ್ಧ ಇಂದು ನಡೆಯುತ್ತಿರುವಂತ ರೈತರ ಟ್ರ್ಯಾಕ್ಟರ್ ಪರೇಡ್ ಪಥ ಸಂಚಲನದ ಪ್ರತಿಭಟನೆ, ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಂಪು ಕೋಟೆಗೆ ಮುತ್ತಿಗೆ ಹಾಕಿರುವಂತ ರೈತರು, ರಾಷ್ಟ್ರದ ರಾಜಧಾನಿಯಲ್ಲಿ ತಮ್ಮ ಕಿಚ್ಚನ್ನು ಮೊಳಗಿಸಿದ್ದಾರೆ.<img loading="lazy" decoding="async" class="aligncenter wp-image-54261" src="https://www.justkannada.in/wp-content/uploads/2021/01/20-1-300x152.jpg" alt="" width="436" height="221" />ಇದೇ ಸಂದರ್ಭದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿರುವಂತ ಸಿಂಘು ಗಡಿ, ಗಾಜೀಪುರ ಗಡಿ, ತಿಕ್ರಿ ಗಡಿ, ಮುಕ್ರಬಾ ಚೌಕ್ ಹಾಗೂ ನಂಗೋಲಿ ಸೇರಿದಂತೆ ಅನೇಕ ಪ್ರದೇಶದಲ್ಲಿ ಕೇಂದ್ರ ಗೃಹ ಇಲಾಖೆಯ ಸೂಚನೆಯ ಮೇರೆಗೆ ರಾತ್ರಿ 12 ಗಂಟೆಯವರೆಗೆ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.</p>
<p>key words : Farmers-Tractor-Parade-many-parts-Delhi-Internet-overnight-shutdown</p>
<p>The post <a href="https://www.justkannada.in/farmerstractorparademanypartsdelhiinternetovernightshutdown/">“ರೈತರ  ಪ್ರತಿಭಟನೆ :  ದೆಹಲಿಯ ಹಲವು ಕಡೆಗಳಲ್ಲಿ ರಾತ್ರಿವರೆಗೆ ಇಂಟರ್ ನೆಟ್ ಸೇವೆ ಸ್ಥಗಿತ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ರೈತರ ಟ್ರಾಕ್ಟರ್ ಪರೇಡ್‌, ಅಹಿತಕರ ಘಟನೆಗಳು ನಡೆದರೆ ಕೇಂದ್ರ ಸರಕಾರವೇ ಹೊಣೆ” : ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ</title>
		<link>https://www.justkannada.in/farmers-tractor-parade-unpleasant-events-occur-central-government-responsible-opposition-leader-siddaramaiah-warning/</link>
		
		<dc:creator><![CDATA[JK Desk]]></dc:creator>
		<pubDate>Tue, 26 Jan 2021 10:25:51 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[central]]></category>
		<category><![CDATA[events]]></category>
		<category><![CDATA[Farmers]]></category>
		<category><![CDATA[government]]></category>
		<category><![CDATA[leader]]></category>
		<category><![CDATA[occur]]></category>
		<category><![CDATA[opposition.]]></category>
		<category><![CDATA[parade]]></category>
		<category><![CDATA[responsible]]></category>
		<category><![CDATA[Siddaramaiah]]></category>
		<category><![CDATA[tractor]]></category>
		<category><![CDATA[unpleasant]]></category>
		<category><![CDATA[warning]]></category>
		<guid isPermaLink="false">https://www.justkannada.in/?p=54249</guid>

					<description><![CDATA[<p>ಬೆಂಗಳೂರು,ಜನವರಿ,26,2021(www.justkannada.in) : ದೆಹಲಿಯಲ್ಲಿ ನಡೆಯುತ್ತಿರುವ ರೈತರ ಟ್ರಾಕ್ಟರ್ ಪರೇಡ್‌ಗೆ ಸಂಬಂಧಿಸಿದಂತೆ ಅಹಿತಕರ ಘಟನೆಗಳು ನಡೆದರೆ ಅದರ ಹೊಣೆಯನ್ನು ನರೇಂದ್ರಮೋದಿ ಸರ್ಕಾರವೇ ವಹಿಸಿಕೊಳ್ಳಬೇಕಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕಲು ಮುಖ್ಯಮಂತ್ರಿ ಬಿ.ಎಸ್.ವೈ ಅವರು ತನ್ನ ರೈತ ವಿರೋಧಿ ನಿಲುವಿಗೆ ತಕ್ಕ ಪ್ರತಿಫಲವನ್ನು ಉಣ್ಣಬೇಕಾಗುತ್ತದೆ ಎಂದು ಹೇಳಿದರು. ರೈತ ಹೋರಾಟಗಾರರ ಆಕ್ರೋಶ ಸ್ಪೋಟಗೊಳ್ಳಲು ಅವಕಾಶ ನೀಡದೆ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ [&#8230;]</p>
<p>The post <a href="https://www.justkannada.in/farmers-tractor-parade-unpleasant-events-occur-central-government-responsible-opposition-leader-siddaramaiah-warning/">“ರೈತರ ಟ್ರಾಕ್ಟರ್ ಪರೇಡ್‌, ಅಹಿತಕರ ಘಟನೆಗಳು ನಡೆದರೆ ಕೇಂದ್ರ ಸರಕಾರವೇ ಹೊಣೆ” : ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಜನವರಿ,26,2021(www.justkannada.in)</strong> : ದೆಹಲಿಯಲ್ಲಿ ನಡೆಯುತ್ತಿರುವ ರೈತರ ಟ್ರಾಕ್ಟರ್ ಪರೇಡ್‌ಗೆ ಸಂಬಂಧಿಸಿದಂತೆ ಅಹಿತಕರ ಘಟನೆಗಳು ನಡೆದರೆ ಅದರ ಹೊಣೆಯನ್ನು ನರೇಂದ್ರಮೋದಿ ಸರ್ಕಾರವೇ ವಹಿಸಿಕೊಳ್ಳಬೇಕಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.<img loading="lazy" decoding="async" class="aligncenter  wp-image-54256" src="https://www.justkannada.in/wp-content/uploads/2021/01/19-2-300x136.jpg" alt="Farmers-Tractor-Parade-unpleasant-events-occur-central-government-responsible-Opposition-leader-Siddaramaiah-Warning" width="456" height="205" />ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕಲು ಮುಖ್ಯಮಂತ್ರಿ ಬಿ.ಎಸ್.ವೈ ಅವರು ತನ್ನ ರೈತ ವಿರೋಧಿ ನಿಲುವಿಗೆ ತಕ್ಕ ಪ್ರತಿಫಲವನ್ನು ಉಣ್ಣಬೇಕಾಗುತ್ತದೆ ಎಂದು ಹೇಳಿದರು.<img loading="lazy" decoding="async" class="aligncenter  wp-image-51010" src="https://www.justkannada.in/wp-content/uploads/2020/12/siddaramaiah-3-300x256.jpg" alt="Farmers-Tractor-Parade-unpleasant-events-occur-central-government-responsible-Opposition-leader-Siddaramaiah-Warning" width="444" height="377" /></p>
<p>ರೈತ ಹೋರಾಟಗಾರರ ಆಕ್ರೋಶ ಸ್ಪೋಟಗೊಳ್ಳಲು ಅವಕಾಶ ನೀಡದೆ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ರೈತ ವಿರೋಧಿ ಕಾನೂನುಗಳನ್ನು ವಾಪಸು ಪಡೆಯಬೇಕೆಂದು ಆಗ್ರಹಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.</p>
<p>key words : Farmers-Tractor-Parade-unpleasant-events-occur-central-government-responsible-Opposition-leader-Siddaramaiah-Warning</p>
<p>The post <a href="https://www.justkannada.in/farmers-tractor-parade-unpleasant-events-occur-central-government-responsible-opposition-leader-siddaramaiah-warning/">“ರೈತರ ಟ್ರಾಕ್ಟರ್ ಪರೇಡ್‌, ಅಹಿತಕರ ಘಟನೆಗಳು ನಡೆದರೆ ಕೇಂದ್ರ ಸರಕಾರವೇ ಹೊಣೆ” : ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ನಾಳೆ ಅನ್ನದಾತರ ಪರೇಡ್, ಮೈಸೂರಿಂದ 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬೆಂಗಳೂರಿಗೆ”</title>
		<link>https://www.justkannada.in/tomorrow-another-day-parade-mysore-over-200-tractor-bangalore/</link>
		
		<dc:creator><![CDATA[JK Desk]]></dc:creator>
		<pubDate>Mon, 25 Jan 2021 04:36:28 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Another]]></category>
		<category><![CDATA[Bangalore]]></category>
		<category><![CDATA[day]]></category>
		<category><![CDATA[Mysore.]]></category>
		<category><![CDATA[Over 200]]></category>
		<category><![CDATA[parade]]></category>
		<category><![CDATA[Tomorrow]]></category>
		<category><![CDATA[tractor]]></category>
		<guid isPermaLink="false">https://www.justkannada.in/?p=54029</guid>

					<description><![CDATA[<p>ಮೈಸೂರು,ಜನವರಿ,25,2021(www.justkannada.in): ಕೃಷಿ ಕಾಯ್ದೆ ವಿರೋಧಿಸಿ ನಾಳೆ ಬೆಂಗಳೂರಿನಲ್ಲಿ ಅನ್ನದಾತರ  ಪರೇಡ್ ಹಿನ್ನೆಲೆ ಮೈಸೂರಿಂದ 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬೆಂಗಳೂರಿಗೆ ತೆರಳಲಿವೆ. ದಿಲ್ಲಿಯ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ರೈತಸಂಘಟನೆಗಳು ಬೆಂಗಳೂರಿನಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿವೆ. ನಗರದ ಮಹಾರಾಜ ಕಾಲೇಜು ಆವರಣದಿಂದ ಟ್ರ್ಯಾಕ್ಟರ್ ಮೆರವಣಿಗೆ‌ ಆರಂಭ. ಮೈಸೂರಿಂದ 200ಕ್ಕೂ ಟ್ರ್ಯಾಕ್ಟರ್ ಬೆಂಗಳೂರಿಗೆ ತೆರಳಲಿವೆ. ಪ್ರತಿಭಟನೆಯಲ್ಲಿ ಮೈಸೂರು ಭಾಗದಿಂದ 10ಸಾವಿರ ರೈತರು ಭಾಗವಹಿಸಲಿದ್ದಾರೆ. ಸಾಂದರ್ಭಿಕ ಚಿತ್ರಶ್ರೀರಂಗಪಟ್ಟಣ, ಪಾಂಡವಪುರ,  ಮಂಡ್ಯ, ಚನ್ನಪಟ್ಟಣ, ಬಿಡದಿ ಮೂಲಕ ಬೆಂಗಳೂರಿಗೆ ಟ್ರ್ಯಾಕ್ಟರ್ ಮೆರವಣಿಗೆ ಸಾಗಲಿದೆ. [&#8230;]</p>
<p>The post <a href="https://www.justkannada.in/tomorrow-another-day-parade-mysore-over-200-tractor-bangalore/">“ನಾಳೆ ಅನ್ನದಾತರ ಪರೇಡ್, ಮೈಸೂರಿಂದ 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬೆಂಗಳೂರಿಗೆ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,25,2021(www.justkannada.in):</strong> ಕೃಷಿ ಕಾಯ್ದೆ ವಿರೋಧಿಸಿ ನಾಳೆ ಬೆಂಗಳೂರಿನಲ್ಲಿ ಅನ್ನದಾತರ  ಪರೇಡ್ ಹಿನ್ನೆಲೆ ಮೈಸೂರಿಂದ 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬೆಂಗಳೂರಿಗೆ ತೆರಳಲಿವೆ.<img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="293" height="293" /></p>
<p>ದಿಲ್ಲಿಯ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ರೈತಸಂಘಟನೆಗಳು ಬೆಂಗಳೂರಿನಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿವೆ.</p>
<p>ನಗರದ ಮಹಾರಾಜ ಕಾಲೇಜು ಆವರಣದಿಂದ ಟ್ರ್ಯಾಕ್ಟರ್ ಮೆರವಣಿಗೆ‌ ಆರಂಭ. ಮೈಸೂರಿಂದ 200ಕ್ಕೂ ಟ್ರ್ಯಾಕ್ಟರ್ ಬೆಂಗಳೂರಿಗೆ ತೆರಳಲಿವೆ. ಪ್ರತಿಭಟನೆಯಲ್ಲಿ ಮೈಸೂರು ಭಾಗದಿಂದ 10ಸಾವಿರ ರೈತರು ಭಾಗವಹಿಸಲಿದ್ದಾರೆ.<img loading="lazy" decoding="async" class=" wp-image-54030" style="text-align: center;" src="https://www.justkannada.in/wp-content/uploads/2021/01/01-18-300x141.jpg" alt="Tomorrow-another-day-Parade-Mysore-Over 200-Tractor-Bangalore " width="453" height="213" /></p>
<p>ಸಾಂದರ್ಭಿಕ ಚಿತ್ರಶ್ರೀರಂಗಪಟ್ಟಣ, ಪಾಂಡವಪುರ,  ಮಂಡ್ಯ, ಚನ್ನಪಟ್ಟಣ, ಬಿಡದಿ ಮೂಲಕ ಬೆಂಗಳೂರಿಗೆ ಟ್ರ್ಯಾಕ್ಟರ್ ಮೆರವಣಿಗೆ ಸಾಗಲಿದೆ. 5000 ಮೋಟಾರ್ ಬೈಕ್, 500ಇತರೆ ವಾಹನಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಪೆರೇಡ್ ಮೂಲಕ ಕೇಂದ್ರದ ಕೃಷಿ ಮಸೂದೆ ವಾಪಸ್ಸಾತಿಗೆ ಆಗ್ರಹಿಸಲು ತೀರ್ಮಾನಿಸಲಾಗಿದೆ.</p>
<p>key words : Tomorrow-another-day-Parade-Mysore-Over 200-Tractor-Bangalore</p>
<p>The post <a href="https://www.justkannada.in/tomorrow-another-day-parade-mysore-over-200-tractor-bangalore/">“ನಾಳೆ ಅನ್ನದಾತರ ಪರೇಡ್, ಮೈಸೂರಿಂದ 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬೆಂಗಳೂರಿಗೆ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ರೈತರ ಟ್ರ್ಯಾಕ್ಟರ್ ಪರೇಡ್ ತಡೆದರೆ ಪರಿಸ್ಥಿತಿ ವಿಕೋಪಕ್ಕೆ : ರೈತ ಮುಖಂಡ ಬಡಗಲಪುರ ನಾಗೇಂದ್ರ</title>
		<link>https://www.justkannada.in/farmerstractorparadenotsituationdisasterpeasantleaderbadagalpur-nagendra/</link>
		
		<dc:creator><![CDATA[JK Desk]]></dc:creator>
		<pubDate>Sun, 24 Jan 2021 10:12:52 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Badagalpur Nagendra]]></category>
		<category><![CDATA[disaster.]]></category>
		<category><![CDATA[Farmers]]></category>
		<category><![CDATA[leader]]></category>
		<category><![CDATA[not]]></category>
		<category><![CDATA[parade]]></category>
		<category><![CDATA[Peasant]]></category>
		<category><![CDATA[situation]]></category>
		<category><![CDATA[tractor]]></category>
		<guid isPermaLink="false">https://www.justkannada.in/?p=54011</guid>

					<description><![CDATA[<p>ರಾಮನಗರ,ಜನವರಿ,24,2021(www.justkannada.in) : ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಪರೇಡ್ ಬೆಂಗಳೂರು ಪ್ರವೇಶ ಮಾಡದಂತೆ ಪೋಲಿಸರು ತಡೆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ನಡೆಯುವ ರೈತರ ಪರೇಡ್‌ನಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಭಾಗಗಳಿಂದ ರೈತರು ತಮ್ಮ ವಾಹನಗಳೊಂದಿಗೆ ಆಗಮಿಸಲಿದ್ದಾರೆ ಎಂದರು. &#160; ಸರ್ಕಾರ ಪೋಲಿಸರನ್ನು ಬಳಸಿಕೊಂಡು ಗಣರಾಜ್ಯೋತ್ಸವದ ರೈತ ಪೆರೇಡ್ ವಿಫಲಗೊಳಿಸಲು ಹುನ್ನಾರ ನಡೆಸಿದೆ. ಶಾಂತಿಯುತವಾಗಿ ನಡೆಯುವ ರೈತ ಪೆರೇಡ್‌ಗೆ ಪೋಲಿಸರು ಅವಕಾಶ ಮಾಡಿಕೊಡಬೇಕು [&#8230;]</p>
<p>The post <a href="https://www.justkannada.in/farmerstractorparadenotsituationdisasterpeasantleaderbadagalpur-nagendra/">ರೈತರ ಟ್ರ್ಯಾಕ್ಟರ್ ಪರೇಡ್ ತಡೆದರೆ ಪರಿಸ್ಥಿತಿ ವಿಕೋಪಕ್ಕೆ : ರೈತ ಮುಖಂಡ ಬಡಗಲಪುರ ನಾಗೇಂದ್ರ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p style="margin: 0cm; margin-bottom: .0001pt; background: white;"><strong><span style="font-size: 14.0pt; font-family: 'Tunga','sans-serif'; color: #2e2e2e;">ರಾಮನಗರ</span><span style="font-size: 14.0pt; font-family: 'Arial','sans-serif'; color: #2e2e2e;">,</span></strong><span style="font-size: 14.0pt; font-family: 'Tunga','sans-serif'; color: #2e2e2e;"><strong>ಜನವರಿ,24,2021(www.justkannada.in)</strong> : ರೈತರು</span> <span style="font-size: 14.0pt; font-family: 'Tunga','sans-serif'; color: #2e2e2e;">ಹಮ್ಮಿಕೊಂಡಿರುವ</span> <span style="font-size: 14.0pt; font-family: 'Tunga','sans-serif'; color: #2e2e2e;">ಟ್ರ್ಯಾಕ್ಟರ್</span> <span style="font-size: 14.0pt; font-family: 'Tunga','sans-serif'; color: #2e2e2e;">ಪರೇಡ್</span> <span style="font-size: 14.0pt; font-family: 'Tunga','sans-serif'; color: #2e2e2e;">ಬೆಂಗಳೂರು</span><span style="font-size: 14.0pt; font-family: 'Arial','sans-serif'; color: #2e2e2e;"> </span><span style="font-size: 14.0pt; font-family: 'Tunga','sans-serif'; color: #2e2e2e;">ಪ್ರವೇಶ</span> <span style="font-size: 14.0pt; font-family: 'Tunga','sans-serif'; color: #2e2e2e;">ಮಾಡದಂತೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಪೋಲಿಸರು</span> <span style="font-size: 14.0pt; font-family: 'Tunga','sans-serif'; color: #2e2e2e;">ತಡೆದರೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಪರಿಸ್ಥಿತಿ</span> <span style="font-size: 14.0pt; font-family: 'Tunga','sans-serif'; color: #2e2e2e;">ವಿಕೋಪಕ್ಕೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಹೋಗುತ್ತದೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಎಂದು</span> <span style="font-size: 14.0pt; font-family: 'Tunga','sans-serif'; color: #2e2e2e;">ರೈತ</span> <span style="font-size: 14.0pt; font-family: 'Tunga','sans-serif'; color: #2e2e2e;">ಸಂಘದ</span> <span style="font-size: 14.0pt; font-family: 'Tunga','sans-serif'; color: #2e2e2e;">ರಾಜ್ಯಾಧ್ಯಕ್ಷ</span> <span style="font-size: 14.0pt; font-family: 'Tunga','sans-serif'; color: #2e2e2e;">ಬಡಗಲಪುರ</span> <span style="font-size: 14.0pt; font-family: 'Tunga','sans-serif'; color: #2e2e2e;">ನಾಗೇಂದ್ರ</span> <span style="font-size: 14.0pt; font-family: 'Tunga','sans-serif'; color: #2e2e2e;">ಎಚ್ಚರಿಕೆ</span> <span style="font-size: 14.0pt; font-family: 'Tunga','sans-serif'; color: #2e2e2e;">ನೀಡಿದರು</span><span style="font-size: 14.0pt; font-family: 'Arial','sans-serif'; color: #2e2e2e;">.</span><img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="326" height="326" /></p>
<p style="margin: 0cm; margin-bottom: .0001pt; background: white;"><span style="font-size: 14.0pt; font-family: 'Tunga','sans-serif'; color: #2e2e2e;">ಮಾಧ್ಯಮದವರೊಂದಿಗೆ ಮಾತನಾಡಿದ</span> <span style="font-size: 14.0pt; font-family: 'Tunga','sans-serif'; color: #2e2e2e;">ಅವರು, ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ</span> <span style="font-size: 14.0pt; font-family: 'Tunga','sans-serif'; color: #2e2e2e;">ನಡೆಯುವ</span> <span style="font-size: 14.0pt; font-family: 'Tunga','sans-serif'; color: #2e2e2e;">ರೈತರ</span> <span style="font-size: 14.0pt; font-family: 'Tunga','sans-serif'; color: #2e2e2e;">ಪರೇಡ್</span><span style="font-size: 14.0pt; font-family: 'Arial','sans-serif'; color: #2e2e2e;">‌</span><span style="font-size: 14.0pt; font-family: 'Tunga','sans-serif'; color: #2e2e2e;">ನಲ್ಲಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಭಾಗವಹಿಸಲು</span> <span style="font-size: 14.0pt; font-family: 'Tunga','sans-serif'; color: #2e2e2e;">ರಾಜ್ಯದ</span> <span style="font-size: 14.0pt; font-family: 'Tunga','sans-serif'; color: #2e2e2e;">ನಾಲ್ಕು</span> <span style="font-size: 14.0pt; font-family: 'Tunga','sans-serif'; color: #2e2e2e;">ಭಾಗಗಳಿಂದ</span> <span style="font-size: 14.0pt; font-family: 'Tunga','sans-serif'; color: #2e2e2e;">ರೈತರು</span> <span style="font-size: 14.0pt; font-family: 'Tunga','sans-serif'; color: #2e2e2e;">ತಮ್ಮ</span> <span style="font-size: 14.0pt; font-family: 'Tunga','sans-serif'; color: #2e2e2e;">ವಾಹನಗಳೊಂದಿಗೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಆಗಮಿಸಲಿದ್ದಾರೆ ಎಂದರು.</span></p>
<p>&nbsp;</p>
<p style="margin: 0cm; margin-bottom: .0001pt; background: white;"><span style="font-size: 14.0pt; font-family: 'Tunga','sans-serif'; color: #2e2e2e;">ಸರ್ಕಾರ</span> <span style="font-size: 14.0pt; font-family: 'Tunga','sans-serif'; color: #2e2e2e;">ಪೋಲಿಸರನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಬಳಸಿಕೊಂಡು</span> <span style="font-size: 14.0pt; font-family: 'Tunga','sans-serif'; color: #2e2e2e;">ಗಣರಾಜ್ಯೋತ್ಸವದ</span> <span style="font-size: 14.0pt; font-family: 'Tunga','sans-serif'; color: #2e2e2e;">ರೈತ</span> <span style="font-size: 14.0pt; font-family: 'Tunga','sans-serif'; color: #2e2e2e;">ಪೆರೇಡ್</span> <span style="font-size: 14.0pt; font-family: 'Tunga','sans-serif'; color: #2e2e2e;">ವಿಫಲಗೊಳಿಸಲು</span> <span style="font-size: 14.0pt; font-family: 'Tunga','sans-serif'; color: #2e2e2e;">ಹುನ್ನಾರ</span> <span style="font-size: 14.0pt; font-family: 'Tunga','sans-serif'; color: #2e2e2e;">ನಡೆಸಿದೆ</span><span style="font-size: 14.0pt; font-family: 'Arial','sans-serif'; color: #2e2e2e;">. </span><span style="font-size: 14.0pt; font-family: 'Tunga','sans-serif'; color: #2e2e2e;">ಶಾಂತಿಯುತವಾಗಿ</span> <span style="font-size: 14.0pt; font-family: 'Tunga','sans-serif'; color: #2e2e2e;">ನಡೆಯುವ</span> <span style="font-size: 14.0pt; font-family: 'Tunga','sans-serif'; color: #2e2e2e;">ರೈತ</span> <span style="font-size: 14.0pt; font-family: 'Tunga','sans-serif'; color: #2e2e2e;">ಪೆರೇಡ್</span><span style="font-size: 14.0pt; font-family: 'Arial','sans-serif'; color: #2e2e2e;">‌</span><span style="font-size: 14.0pt; font-family: 'Tunga','sans-serif'; color: #2e2e2e;">ಗೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಪೋಲಿಸರು</span> <span style="font-size: 14.0pt; font-family: 'Tunga','sans-serif'; color: #2e2e2e;">ಅವಕಾಶ</span> <span style="font-size: 14.0pt; font-family: 'Tunga','sans-serif'; color: #2e2e2e;">ಮಾಡಿಕೊಡಬೇಕು</span> <span style="font-size: 14.0pt; font-family: 'Tunga','sans-serif'; color: #2e2e2e;">ಎಂದು ಹೇಳಿದರು.</span></p>
<p style="margin: 0cm; margin-bottom: .0001pt; background: white;"><span style="font-size: 14.0pt; font-family: 'Tunga','sans-serif'; color: #2e2e2e;">ಒಂದು</span> <span style="font-size: 14.0pt; font-family: 'Tunga','sans-serif'; color: #2e2e2e;">ವೇಳೆ</span> <span style="font-size: 14.0pt; font-family: 'Tunga','sans-serif'; color: #2e2e2e;">ರೈತ</span> <span style="font-size: 14.0pt; font-family: 'Tunga','sans-serif'; color: #2e2e2e;">ಹೋರಾಟ</span> <span style="font-size: 14.0pt; font-family: 'Tunga','sans-serif'; color: #2e2e2e;">ವಿಫಲಗೊಳಿಸಲು</span> <span style="font-size: 14.0pt; font-family: 'Tunga','sans-serif'; color: #2e2e2e;">ರೈತರು</span> <span style="font-size: 14.0pt; font-family: 'Tunga','sans-serif'; color: #2e2e2e;">ತಮ್ಮ</span> <span style="font-size: 14.0pt; font-family: 'Tunga','sans-serif'; color: #2e2e2e;">ವಾಹನದೊಂದಿಗೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಬೆಂಗಳೂರು</span> <span style="font-size: 14.0pt; font-family: 'Tunga','sans-serif'; color: #2e2e2e;">ಪ್ರವೇಶಮಾಡದಂತೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಪೋಲಿಸರು</span> <span style="font-size: 14.0pt; font-family: 'Tunga','sans-serif'; color: #2e2e2e;">ತಡೆದರೆ</span> <span style="font-size: 14.0pt; font-family: 'Tunga','sans-serif'; color: #2e2e2e;">ರೈತರು</span> <span style="font-size: 14.0pt; font-family: 'Tunga','sans-serif'; color: #2e2e2e;">ರಾಜ್ಯದ</span> <span style="font-size: 14.0pt; font-family: 'Tunga','sans-serif'; color: #2e2e2e;">ಎಲ್ಲಾ</span> <span style="font-size: 14.0pt; font-family: 'Tunga','sans-serif'; color: #2e2e2e;">ರಸ್ತೆಗಳನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ಬಂದ್</span> <span style="font-size: 14.0pt; font-family: 'Tunga','sans-serif'; color: #2e2e2e;">ಮಾಡುತ್ತಾರೆ</span> <span style="font-size: 14.0pt; font-family: 'Tunga','sans-serif'; color: #2e2e2e;">ಎಂದು</span> <span style="font-size: 14.0pt; font-family: 'Tunga','sans-serif'; color: #2e2e2e;">ಎಚ್ಚರಿಸಿದರು</span><span style="font-size: 14.0pt; font-family: 'Arial','sans-serif'; color: #2e2e2e;">.</span><img loading="lazy" decoding="async" class="aligncenter  wp-image-35071" src="https://www.justkannada.in/wp-content/uploads/2020/08/badagalapura-300x166.png" alt="farmers,Tractor,Parade,not,situation,disaster,peasant,leader,Badagalpur Nagendra" width="447" height="247" /></p>
<p style="margin: 0cm; margin-bottom: .0001pt; background: white;"><span style="font-size: 14.0pt; font-family: 'Tunga','sans-serif'; color: #2e2e2e;">ನಮ್ಮ</span> <span style="font-size: 14.0pt; font-family: 'Tunga','sans-serif'; color: #2e2e2e;">ಹೋರಾಟ</span> <span style="font-size: 14.0pt; font-family: 'Tunga','sans-serif'; color: #2e2e2e;">ರಾಜ್ಯ</span><span style="font-size: 14.0pt; font-family: 'Arial','sans-serif'; color: #2e2e2e;">, </span><span style="font-size: 14.0pt; font-family: 'Tunga','sans-serif'; color: #2e2e2e;">ಕೇಂದ್ರ</span> <span style="font-size: 14.0pt; font-family: 'Tunga','sans-serif'; color: #2e2e2e;">ಸರ್ಕಾರದ</span> <span style="font-size: 14.0pt; font-family: 'Tunga','sans-serif'; color: #2e2e2e;">ವಿರುದ್ಧವಲ್ಲ</span><span style="font-size: 14.0pt; font-family: 'Arial','sans-serif'; color: #2e2e2e;">. </span><span style="font-size: 14.0pt; font-family: 'Tunga','sans-serif'; color: #2e2e2e;">ಅವರು</span> <span style="font-size: 14.0pt; font-family: 'Tunga','sans-serif'; color: #2e2e2e;">ತೆಗೆದುಕೊಂಡಿರುವ</span> <span style="font-size: 14.0pt; font-family: 'Tunga','sans-serif'; color: #2e2e2e;">ರೈತ</span> <span style="font-size: 14.0pt; font-family: 'Tunga','sans-serif'; color: #2e2e2e;">ವಿರೋಧಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಮತ್ತು</span> <span style="font-size: 14.0pt; font-family: 'Tunga','sans-serif'; color: #2e2e2e;">ಕಾರ್ಮಿಕ</span> <span style="font-size: 14.0pt; font-family: 'Tunga','sans-serif'; color: #2e2e2e;">ವಿರೋಧಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಕಾಯ್ದೆಗಳ</span> <span style="font-size: 14.0pt; font-family: 'Tunga','sans-serif'; color: #2e2e2e;">ವಿರುದ್ದವಾಗಿದ್ದು, ಕೇಂದ್ರ</span> <span style="font-size: 14.0pt; font-family: 'Tunga','sans-serif'; color: #2e2e2e;">ಸರ್ಕಾರ</span> <span style="font-size: 14.0pt; font-family: 'Tunga','sans-serif'; color: #2e2e2e;">ರೈತ</span> <span style="font-size: 14.0pt; font-family: 'Tunga','sans-serif'; color: #2e2e2e;">ವಿರೋಧಿ</span> <span style="font-size: 14.0pt; font-family: 'Tunga','sans-serif'; color: #2e2e2e;">ಕಾಯ್ದೆಗಳನ್ನು</span> <span style="font-size: 14.0pt; font-family: 'Tunga','sans-serif'; color: #2e2e2e;">ವಾಪಸ್</span> <span style="font-size: 14.0pt; font-family: 'Tunga','sans-serif'; color: #2e2e2e;">ಪಡೆಯಬೇಕು</span> <span style="font-size: 14.0pt; font-family: 'Tunga','sans-serif'; color: #2e2e2e;">ಎಂದು ತಿಳಿಸಿದರು.</span></p>
<p>key words : farmers-Tractor-Parade-not-situation-disaster-peasant-leader-Badagalpur Nagendra</p>
<p style="margin: 0cm; margin-bottom: .0001pt; background: white;"><span style="font-size: 14.0pt; font-family: 'Tunga','sans-serif'; color: #2e2e2e;"> </span></p>
<p>The post <a href="https://www.justkannada.in/farmerstractorparadenotsituationdisasterpeasantleaderbadagalpur-nagendra/">ರೈತರ ಟ್ರ್ಯಾಕ್ಟರ್ ಪರೇಡ್ ತಡೆದರೆ ಪರಿಸ್ಥಿತಿ ವಿಕೋಪಕ್ಕೆ : ರೈತ ಮುಖಂಡ ಬಡಗಲಪುರ ನಾಗೇಂದ್ರ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಗಣರಾಜ್ಯೋತ್ಸವದಂದು ಸುಮಾರು 25 ಸಾವಿರ ವಾಹನಗಳ ಪರೇಡ್ : ರೈತ ಮುಖಂಡ ಕುರುಬೂರು ಶಾಂತಕುಮಾರ್ </title>
		<link>https://www.justkannada.in/republic-day-parade-25-thousand-vehicles-farmer-leader-kurubur-shantakumar/</link>
		
		<dc:creator><![CDATA[JK Desk]]></dc:creator>
		<pubDate>Sun, 24 Jan 2021 07:30:58 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[25 thousand]]></category>
		<category><![CDATA[Farmer leader]]></category>
		<category><![CDATA[Kurubur Shantakumar]]></category>
		<category><![CDATA[parade]]></category>
		<category><![CDATA[republic day]]></category>
		<category><![CDATA[vehicles]]></category>
		<guid isPermaLink="false">https://www.justkannada.in/?p=53989</guid>

					<description><![CDATA[<p>ಮೈಸೂರು,ಜನವರಿ,24,2021(www.justkannada.in) :  ಕೃಷಿ ಕಾಯ್ದೆ ಹಿಂಪಡೆಯುವವರೆಗೆ ಚಳುವಳಿ ನಡೆಸುತ್ತೇವೆ. ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಟ್ರ್ಯಾಕ್ಟರ್, ಜೀಪ್, ಬೈಕ್ ಮೂಲಕ ಪರೇಡ್ ನಡೆಸಲಾಗುವುದು ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ಪರೇಡ್ ಹಮ್ಮಿಕೊಂಡಿದ್ದು, ಸುಮಾರು 25 ಸಾವಿರ ವಾಹನಗಳು ಪರೇಡ್ ನಲ್ಲಿ ಭಾಗವಹಿಸಲಿವೆ. ಪರೇಡ್ ನಡೆಸುವುದಕ್ಕೆ ಪೊಲೀಸರ ಅನುಮತಿ ಕೋರಲಾಗಿದೆ. ಕೃಷಿ ಕಾಯ್ದೆ ಹಿಂಪಡೆಯುವವರೆಗೆ ಚಳುವಳಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. key words : Republic Day-Parade-25 thousand-vehicles-Farmer [&#8230;]</p>
<p>The post <a href="https://www.justkannada.in/republic-day-parade-25-thousand-vehicles-farmer-leader-kurubur-shantakumar/">ಗಣರಾಜ್ಯೋತ್ಸವದಂದು ಸುಮಾರು 25 ಸಾವಿರ ವಾಹನಗಳ ಪರೇಡ್ : ರೈತ ಮುಖಂಡ ಕುರುಬೂರು ಶಾಂತಕುಮಾರ್ </a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,24,2021(www.justkannada.in) :</strong>  ಕೃಷಿ ಕಾಯ್ದೆ ಹಿಂಪಡೆಯುವವರೆಗೆ ಚಳುವಳಿ ನಡೆಸುತ್ತೇವೆ. ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಟ್ರ್ಯಾಕ್ಟರ್, ಜೀಪ್, ಬೈಕ್ ಮೂಲಕ ಪರೇಡ್ ನಡೆಸಲಾಗುವುದು ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.<img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="265" height="265" /></p>
<p>ಕೃಷಿ ಕಾಯ್ದೆಗಳ ವಿರುದ್ಧ ಪರೇಡ್ ಹಮ್ಮಿಕೊಂಡಿದ್ದು,<img loading="lazy" decoding="async" class="aligncenter  wp-image-41035" src="https://www.justkannada.in/wp-content/uploads/2020/10/0113-255x300.jpg" alt="Republic Day-Parade-25 thousand-vehicles-Farmer leader-Kurubur Shantakumar" width="380" height="447" /></p>
<p>ಸುಮಾರು 25 ಸಾವಿರ ವಾಹನಗಳು ಪರೇಡ್ ನಲ್ಲಿ ಭಾಗವಹಿಸಲಿವೆ. ಪರೇಡ್ ನಡೆಸುವುದಕ್ಕೆ ಪೊಲೀಸರ ಅನುಮತಿ ಕೋರಲಾಗಿದೆ. ಕೃಷಿ ಕಾಯ್ದೆ ಹಿಂಪಡೆಯುವವರೆಗೆ ಚಳುವಳಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.</p>
<p>key words : Republic Day-Parade-25 thousand-vehicles-Farmer leader-Kurubur Shantakumar</p>
<p>The post <a href="https://www.justkannada.in/republic-day-parade-25-thousand-vehicles-farmer-leader-kurubur-shantakumar/">ಗಣರಾಜ್ಯೋತ್ಸವದಂದು ಸುಮಾರು 25 ಸಾವಿರ ವಾಹನಗಳ ಪರೇಡ್ : ರೈತ ಮುಖಂಡ ಕುರುಬೂರು ಶಾಂತಕುಮಾರ್ </a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ರೈತ ಪೆರೇಡ್  : ರೈತ ಮುಖಂಡ ಬಡಗಲಪುರ ನಾಗೇಂದ್ರ</title>
		<link>https://www.justkannada.in/republic-day-bangalore-farmer-parade-peasant-leader-badagalpur-nagendra/</link>
		
		<dc:creator><![CDATA[JK Desk]]></dc:creator>
		<pubDate>Fri, 22 Jan 2021 11:44:57 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Badagalpur Nagendra]]></category>
		<category><![CDATA[Bangalore]]></category>
		<category><![CDATA[farmer]]></category>
		<category><![CDATA[leader]]></category>
		<category><![CDATA[parade]]></category>
		<category><![CDATA[Peasant]]></category>
		<category><![CDATA[republic day]]></category>
		<guid isPermaLink="false">https://www.justkannada.in/?p=53772</guid>

					<description><![CDATA[<p>ಮೈಸೂರು,ಜನವರಿ,22,2021(www.justkannada.in) : ಕೇಂದ್ರ ಸರ್ಕಾರದ ರೈತ ಮಸೂದೆಗಳ  ವಿರುದ್ಧ ಹೋರಾಟ ತೀವ್ರಗೊಳಿಸಲು ರೈತರು ಸಜ್ಜಾಗಿದ್ದು, ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ರೈತ ಪೆರೇಡ್ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.ರೈತ ಪೆರೇಡ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ‌ ನೀಡಿದ ಅವರು, ಗಣರಾಜ್ಯೋತ್ಸವದಂದು ನಡೆಯಲಿರುವ ರೈತ ಪೆರೇಡ್ ಗೆ ತೆರಳಲು ಜ.೨೨ ರಂದು ವಾಹನ ಜಾಥಾ ನಡೆಯಲಿದೆ. ಜ.೨೨ ರಂದು ಕೊಡಗು ಜಿಲ್ಲೆಯ ಕುಟ್ಟದಿಂದ ಜಾಥಾ ಹೊರಡಲಿದೆ ಎಂದರು. ರೈತರು ಸುಮಾರು ೫ ಸಾವಿರ ವಾಹನಗಳಲ್ಲಿ [&#8230;]</p>
<p>The post <a href="https://www.justkannada.in/republic-day-bangalore-farmer-parade-peasant-leader-badagalpur-nagendra/">ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ರೈತ ಪೆರೇಡ್  : ರೈತ ಮುಖಂಡ ಬಡಗಲಪುರ ನಾಗೇಂದ್ರ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,22,2021(www.justkannada.in)</strong> : ಕೇಂದ್ರ ಸರ್ಕಾರದ ರೈತ ಮಸೂದೆಗಳ  ವಿರುದ್ಧ ಹೋರಾಟ ತೀವ್ರಗೊಳಿಸಲು ರೈತರು ಸಜ್ಜಾಗಿದ್ದು, ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ರೈತ ಪೆರೇಡ್ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.<img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="318" height="318" />ರೈತ ಪೆರೇಡ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ‌ ನೀಡಿದ ಅವರು, ಗಣರಾಜ್ಯೋತ್ಸವದಂದು ನಡೆಯಲಿರುವ ರೈತ ಪೆರೇಡ್ ಗೆ ತೆರಳಲು ಜ.೨೨ ರಂದು ವಾಹನ ಜಾಥಾ ನಡೆಯಲಿದೆ. ಜ.೨೨ ರಂದು ಕೊಡಗು ಜಿಲ್ಲೆಯ ಕುಟ್ಟದಿಂದ ಜಾಥಾ ಹೊರಡಲಿದೆ ಎಂದರು.</p>
<p>ರೈತರು ಸುಮಾರು ೫ ಸಾವಿರ ವಾಹನಗಳಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಬೆಂಗಳೂರಿಗೆ ತೆರಳಲಿದ್ದಾರೆ. ಬೆಂಗಳೂರಿನಲ್ಲಿ ಜ.೨೬ ರಂದು ನಡೆಯಲಿರುವ ಪೆರೇಡ್ ನಲ್ಲಿ ೨೫ ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.</p>
<p>ಪೆರೇಡ್ ಗೆ ಪೂರ್ವಭಾವಿಯಾಗಿ ಜ.೨೫ ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ. ಈ ವೇಳೆ ಸಾರ್ವಜನಿಕರಿಗೆ ಕೇಂದ್ರ- ರಾಜ್ಯ ಸರ್ಕಾರಗಳ ಜನವಿರೋಧಿ ಮತ್ತು ರೈತ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.<img loading="lazy" decoding="async" class="aligncenter  wp-image-35071" src="https://www.justkannada.in/wp-content/uploads/2020/08/badagalapura-300x166.png" alt="Republic Day-Bangalore-Farmer-Parade-peasant-leader-Badagalpur Nagendra" width="409" height="226" /></p>
<p>ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಜಾಗೃತಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.</p>
<p>key words : Republic Day-Bangalore-Farmer-Parade-peasant-leader-Badagalpur Nagendra</p>
<p>The post <a href="https://www.justkannada.in/republic-day-bangalore-farmer-parade-peasant-leader-badagalpur-nagendra/">ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ರೈತ ಪೆರೇಡ್  : ರೈತ ಮುಖಂಡ ಬಡಗಲಪುರ ನಾಗೇಂದ್ರ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>&#8220;ರೈತರ ಪ್ರತಿಭಟನೆ ಬೆಂಬಲಿಸಿ ಹತ್ತು ಸಾವಿರ ವಾಹನಗಳ ಪರೇಡ್&#8221;: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್</title>
		<link>https://www.justkannada.in/parade-ten-thousand-vehicles-supporting-farmers-protest-kodihalli-chandrasekhar/</link>
		
		<dc:creator><![CDATA[JK Desk]]></dc:creator>
		<pubDate>Fri, 22 Jan 2021 07:51:51 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Farmers]]></category>
		<category><![CDATA[Kodihalli Chandrasekhar]]></category>
		<category><![CDATA[parade]]></category>
		<category><![CDATA[protest]]></category>
		<category><![CDATA[Supporting]]></category>
		<category><![CDATA[ten thousand]]></category>
		<category><![CDATA[vehicles]]></category>
		<guid isPermaLink="false">https://www.justkannada.in/?p=53713</guid>

					<description><![CDATA[<p>ಬೆಂಗಳೂರು,ಜನವರಿ,22,2021(www.justkannada.in) : ಗಣರಾಜ್ಯೋತ್ಸವದಂದು ಧ್ವಜಾರೋಹಣದ ನಂತರ ಹತ್ತು ಸಾವಿರ ವಾಹನಗಳ ಮೂಲಕ ನೆಲಮಂಗಲ ನೈಸ್ ಜಂಕ್ಷನ್ ನಿಂದ ಫ್ರೀಡಂ ಪಾರ್ಕ್ ವರೆಗೆ ಪರೇಡ್ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ದೆಹಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ, ಪರೇಡ್ ನಡೆಸಲು ತೀರ್ಮಾನಿಸಲಾಗಿದೆ. ಪರೇಡ್ ನಡೆಸಲು ಅನುಮತಿ ಕೇಳಲಾಗಿದೆ. ಆದರೆ, ಈವರೆಗೂ ಅನುಮತಿ ನೀಡಿಲ್ಲ. ಹೀಗಾಗಿ, ಪರೇಡ್ ತಡೆಯಲು ಸರ್ಕಾರ ಮುಂದಾದರೆ ಸರ್ಕಾರ ಪೇಚಿಗೆ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. key words : [&#8230;]</p>
<p>The post <a href="https://www.justkannada.in/parade-ten-thousand-vehicles-supporting-farmers-protest-kodihalli-chandrasekhar/">&#8220;ರೈತರ ಪ್ರತಿಭಟನೆ ಬೆಂಬಲಿಸಿ ಹತ್ತು ಸಾವಿರ ವಾಹನಗಳ ಪರೇಡ್&#8221;: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p style="background: white;"><span style="font-size: 14.0pt; font-family: 'Tunga','sans-serif'; color: #0f1419;"><strong>ಬೆಂಗಳೂರು,ಜನವರಿ,22,2021(www.justkannada.in)</strong> : ಗಣರಾಜ್ಯೋತ್ಸವದಂದು ಧ್ವಜಾರೋಹಣದ ನಂತರ ಹತ್ತು ಸಾವಿರ ವಾಹನಗಳ ಮೂಲಕ ನೆಲಮಂಗಲ ನೈಸ್ ಜಂಕ್ಷನ್ ನಿಂದ ಫ್ರೀಡಂ ಪಾರ್ಕ್ ವರೆಗೆ ಪರೇಡ್ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.</span><img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="253" height="253" /></p>
<p style="background: white;"><span style="font-size: 14.0pt; font-family: 'Tunga','sans-serif'; color: #0f1419;">ದೆಹಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ, ಪರೇಡ್ ನಡೆಸಲು ತೀರ್ಮಾನಿಸಲಾಗಿದೆ. ಪರೇಡ್ ನಡೆಸಲು ಅನುಮತಿ ಕೇಳಲಾಗಿದೆ.</span><img loading="lazy" decoding="async" class="aligncenter  wp-image-48234" src="https://www.justkannada.in/wp-content/uploads/2020/12/dsr12-300x174.jpg" alt="Parade-ten thousand-vehicles-supporting-farmers- protest-Kodihalli Chandrasekhar" width="416" height="241" /></p>
<p style="background: white;"><span style="font-size: 14.0pt; font-family: 'Tunga','sans-serif'; color: #0f1419;">ಆದರೆ, ಈವರೆಗೂ ಅನುಮತಿ ನೀಡಿಲ್ಲ. ಹೀಗಾಗಿ, ಪರೇಡ್ ತಡೆಯಲು ಸರ್ಕಾರ ಮುಂದಾದರೆ ಸರ್ಕಾರ ಪೇಚಿಗೆ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.</span></p>
<p>key words : Parade-ten thousand-vehicles-supporting-farmers- protest-Kodihalli Chandrasekhar</p>
<p>The post <a href="https://www.justkannada.in/parade-ten-thousand-vehicles-supporting-farmers-protest-kodihalli-chandrasekhar/">&#8220;ರೈತರ ಪ್ರತಿಭಟನೆ ಬೆಂಬಲಿಸಿ ಹತ್ತು ಸಾವಿರ ವಾಹನಗಳ ಪರೇಡ್&#8221;: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
