ಮನಸ್ಸು ಮಾಡಿದ್ರೆ ಕಾಂಗ್ರೆಸ್ ನ ಐವರು  ಶಾಸಕರನ್ನ ಬಿಜೆಪಿಗೆ ಕರೆ ತರುತ್ತೇನೆ – ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್…

ಬೆಳಗಾವಿ,ಫೆಬ್ರವರಿ,14,2021(www.justkannada.in): ಮನಸ್ಸು ಮಾಡಿದರೇ 24 ಗಂಟೆಗಳಲ್ಲಿ ಕಾಂಗ್ರೆಸ್ ನ ಐವರು ಶಾಸಕರನ್ನ ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆ ತರ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.jk

ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಮನಸ್ಸು ಮಾಡಿದರೇ ಕಾಂಗ್ರೆಸ್ ನ ಟಾಪ್ 1 ರಿಂದ 5ರವರೆಗಿನ  ಶಾಸಕರನ್ನ ರಾಜೀನಾಮೆ ಕೊಡಿಸಿ  ಬಿಜೆಪಿಗೆ ಕರೆ ತರುತ್ತೇನೆ  ಅವರ ಹೆಸರು ಕೇಳಿದರೇ ನೀವೇ ಅಚ್ಚರಿ ಪಡುತ್ತೀರಿ ಎಂದರು.

five- Congress-MLA- BJP-Minister- Ramesh Jarakiholi
ಕೃಪೆ: internet

17 ಶಾಸಕರು ಬಿಜೆಪಿಯಲ್ಲಿ ಗಟ್ಟಿಯಾಗಿ ಇರುತ್ತೇವೆ. ಕಾಂಗ್ರೆಸ್ ನಲ್ಲಿ ನಮ್ಮನ್ನ ಮೂಲೆಗೆ ತಳ್ಳಿದ್ದರು. ಸಿದ್ಧರಾಮಯ್ಯ ನಮ್ಮ ನಾಯಕರು. ಈಗಲೂ ಅವರ ಜತೆ ಮಾತನಾಡುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

Key words: five- Congress-MLA- BJP-Minister- Ramesh Jarakiholi.