ಪ್ರತಿಭಟನೆ ನಡೆಸಿ ಮನಸ್ಸು ನೋಯಿಸಬೇಡಿ: ಅಭಿಮಾನಿಗಳಿಗೆ ರಜನಿ ಮನವಿ

ಬೆಂಗಳೂರು, ಜನವರಿ 12, 2020 (www.justkannada.in): ರಾಜಕೀಯಕ್ಕೆ ಬರುವಂತೆ ಒತ್ತಾಯಿಸಬೇಡಿ, ಪ್ರತಿಭಟನೆ ಕೈಬಿಡಿ ಎಂದು ಅಭಿಮಾನಿಗಳಿಗೆ ರಜನಿಕಾಂತ್ ಮನವಿ ಮಾಡಿದ್ದಾರೆ.

ಅಭಿಮಾನಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ರಜನಿ, ಪ್ರತಿಭಟನೆಯ ಮೂಲಕ ಒತ್ತಡ ಹೇರಿ ನನಗೆ ನೋವು ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಜಕೀಯ ಪಕ್ಷ ಸ್ಥಾಪನೆಯಿಂದ ಹಿಂದೆ ಸರಿದಿರುವ ಬಗ್ಗೆ ವಿಸ್ತೃತವಾಗಿ ಕಾರಣವನ್ನು ಹೇಳಿದ್ದೇನೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯ ನಡೆಸಿ ಒತ್ತಡ ಹೇರದಂತೆ ಕೋರಿದ್ದಾರೆ.

(Courtesy: ANI PHOTO)