ಇಸ್ಪೀಟ್ ಆಡಿ ಹಣ ಕಳೆದುಕೊಂಡ  ವ್ಯಕ್ತಿ ಆತ್ಮಹತ್ಯೆಗೆ ಶರಣು…

ಮೈಸೂರು,ಜೂ,15,2020(www.justkannada.in): ಸಾಲ ಮಾಡಿ ಇಸ್ಪೀಟ್ ಆಡಿ ಹಣ ಕಳೆದುಕೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.man  –suicide-mysore

ಮೈಸೂರಿನ ಹೊರವಲಯದ ವರುಣಾ ಕೆರೆಗೆ ಹಾರಿ ನಾರಾಯಣ(೫೦) ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾರಾಯಣಸಾಲ ಮಾಡಿ ಇಸ್ಪೀಟ್ ಆಡಿ ಹಣ ಕಳೆದುಕೊಂಡಿದ್ದರು. ಈ ನಡುವೆ ಸಾಲ ಕೊಟ್ಟವರು ಹಿಂದಿರುಗಿಸುವಂತೆ ಒತ್ತಡ ಹಿನ್ನೆಲೆ ಬೇಸತ್ತ ನಾರಾಯಣ ವರುಣಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: man  –suicide-mysore