“ರಾಮಮಂದಿರದ ಜೊತೆಯಲ್ಲಿ ವಾಲ್ಮೀಕಿ ಮಂದಿರ ಸ್ಥಾಪಿಸುವಂತೆ ಪತ್ರಚಳವಳಿ”

ಮೈಸೂರು,ಜನವರಿ,24,2021(www.justkannada.in) : ಆಯೋಧ್ಯೆಯಲ್ಲಿ ರಾಮಮಂದಿರದ ಜೊತೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮಂದಿರ ಸ್ಥಾಪಿಸುವಂತೆ ಪ್ರಧಾನಮಂತ್ರಿಗಳನ್ನು ಒತ್ತಾಯಿಸಿ ಪತ್ರಚಳವಳಿ ನಡೆಸಲಾಯಿತು.jk

ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ವತಿಯಿಂದ ಮೈಸೂರು ನಗರಪಾಲಿಕೆ ಮುಂಭಾಗದಲ್ಲಿರುವ ಆಂಚೆಪೆಟ್ಟಿಗೆ ಬಳಿ ಪತ್ರ ಚಳವಳಿಯನ್ನು ನಡೆಸಲಾಯಿತು

temple-Ram-accompany-Valmiki Mandira-establishing-Letter movement

ಈ ಸಂದರ್ಭ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ, ಪ್ರಭಾಕರಹುಣಸೂರು, ನಿಂಗರಾಜು, ಚನ್ನನಾಯಕ, ಮಯೂರ,ರೈಲ್ವೆಸಿದ್ದಯ್ಯ,ಕೆರೆಹಳ್ಳಿಮಾದೇಶ್,ಎಚ್.ಆರ್.ಪ್ರಕಾಶ್,ರಘಯಡಕೂಳ ಇತರರು ಇದ್ದರು.

key words : temple-Ram-accompany-Valmiki Mandira-establishing-Letter movement