ವೈರಮುಡಿ‌ ಉತ್ಸವ ಮುಂದೂಡಿ : ಜಿಲ್ಲಾಡಳಿತಕ್ಕೆ ಗ್ರಾಮಸ್ಥರ ಒತ್ತಾಯ.

 

ಮಂಡ್ಯ, ಮಾ.27, 2020 : (www.justkannada.in news) ಇತಿಹಾಸ ಪ್ರಸಿದ್ದ ವೈರಮುಡಿ‌ ಉತ್ಸವ ಮುಂದೂಡುವಂತೆ ಒತ್ತಾಯ.ಮೇಲುಕೋಟೆ ಗ್ರಾಮಸ್ಥರಿಂದ ಉತ್ಸವ ಮುಂದೂವಂತೆ ಡಿಸಿಗೆ ಮನವಿ.

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೂ ಮನವಿ ಒತ್ತಾಯಿಸಿರೋ ಪಂಚಾಯ್ತಿ ಸದಸ್ಯರು ಮತ್ತು ನಾಗರೀಕರು.
ಕೊರೊನಾ ಭೀತಿಯಿಂದ ಏ-೦೨ ರಂದು ಸರಳವಾಗಿ ಮತ್ತು ಸಾಂಪ್ರದಾಯಿಕ ವಾಗಿ ನಡೆಸಲು ಸಿದ್ದವಾಗಿರೋ ಜಿಲ್ಲಾಡಳಿತ. ದೇವಾಲಯದ ಪೂಜಾ ಪದ್ದತಿಯ ಈಶ್ವರ ಸಂಹಿತೆಯಲ್ಲಿ ಉತ್ಸವ ಮುಂದೂಡಿಕೆ ಅವಕಾಶವಿದೆ.

mandya-melukote-vairamudi-uthsava-post.pone

ಈ ಕಾರಣದಿಂದ ಸಂಕಷ್ಟ ಸಮಯವಾಗಿರೋದ್ರಿಂದ ಮುಂದೂಡುವಂತೆ ಮನವಿ. ಸರಳವಾಗಿ ದೇವಾಲಯದಲ್ಲೆ ಆಚರಿಸಿದ್ರು‌ ನೂರಾರು ಜನ್ರು ಸೇರುತ್ತಾರೆ. ಇದ್ರಿಂದ 144 ಸೆಕ್ಷನ್ ಕಾನೂನು ಉಲ್ಲಂಘನೆ ಮತ್ತು ಕರೊನಾ ಸೋಂಕು ಹರಡುವ ಭೀತಿ ಮತ್ತೆ ಸೃಷಿಯಾಗುತ್ತದೆ.
ಆ ಕಾರಣಕ್ಕಾಗಿ ಉತ್ಸವ ನಡೆಸದೆ ಉತ್ಸವ ಮುಂದೂಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿರೋ ಊರಿನ‌ ಗ್ರಾಮಸ್ಥರು.

key words : mandya-melukote-vairamudi-uthsava-post.pone