“ಡಿ.ಕೆ.ಶಿ ವಾಸ್ತವ್ಯ ಹೂಡಿರುವ ಹೋಟೆಲ್ ಗೆ ಬಿಗಿ ಬಂದೋಬಸ್ತ್” : ಸಂಜೆ ಬೈ ಎಲೆಕ್ಷನ್ ಕುರಿತು ಚರ್ಚೆ

ಬೆಳಗಾವಿ,ಮಾರ್ಚ್,28,2021(www.justkannada.in) :  ಬೈ ಎಲೆಕ್ಷನ್ ಹಿನ್ನೆಲೆ ಬೆಳಗಾವಿಗೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಜೆ ಪಕ್ಷದ ಆಯ್ದ ಕೆಲವು ಮುಖಂಡರೊಂದಿಗೆ ಕಾಂಗ್ರೆಸ್ ಭವನದಲ್ಲಿ ಚುನಾವಣೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ.

Government,Social,Economic,Educational,survey,Report,Should,receive,Former CM,Siddaramaiah ಪೊಲೀಸ್ ಬಿಗಿಬಂದೋಬಸ್ತ್ ನಡುವೆ ಏರ್ ಪೋರ್ಟ್ ನಿಂದ ಹೋಟೆಲ್ ಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.

DKshi stay-hotel-bundobust-evening-Byelection-About-Talk

ಹೋಟೆಲ್ ಗೆ ಆಗಮಿಸುವ ಮುನ್ನ ನಗರದ ಪ್ರವೇಶದ್ವಾರದಲ್ಲಿ ಡಿ.ಕೆ.ಶಿ ಕಾರ್ ಅನ್ನು ತಡೆದ ರಮೇಶ್ ಬೆಂಬಲಿಗರು ಕಾರಿಗೆ ಗುದ್ದಿ, ಆವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.

key words : DKshi stay-hotel-bundobust-evening-Byelection-About-Talk