ಕೊರೋನಾ ಬಂದರೆ ಸಾಮಾಜಿಕ ಬಹಿಷ್ಕಾರ ಹಾಕಿದಂತ್ತಾಗುತ್ತೆ -ಸದನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ..

kannada t-shirts

ಬೆಂಗಳೂರು,ಸೆಪ್ಟೆಂಬರ್,21,2020(www.justkannada.in) : ಕೊರೊನಾ ಸೋಂಕು ಯಾರಿಗೂ ಬರಬಾರದು. ಸೋಂಕು ಬಂದರೆ ಸಾಮಾಜಿಕ ಬಹಿಷ್ಕಾರ ಹಾಕಿದಂತ್ತಾಗುತ್ತದೆ. ಹೀಗಾಗಿ, ಕೊರೊನಾ ಬಾರದಂತೆ ಎಚ್ಚರಿಕೆವಹಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.jk-logo-justkannada-logoವಿಧಾನಸಭೆಯಲ್ಲಿ ಮಾತನಾಡಿದ  ಸಿದ್ಧರಾಮಯ್ಯ, ಕೊರೋನಾ ಸೋಂಕಿಗೆ ತುತ್ತಾದಾಗ ನನ್ನ ಹೆಂಡತಿಯು ನನ್ನ ನೋಡುವ ಹಾಗೇ ಇರಲಿಲ್ಲ. ಕುಟುಂಬದವರು ಬಂದು ಊಟ ಕೊಡುವಂತೆಯೂ ಇರಲಿಲ್ಲ. ಬಳಿಕ ನನ್ನ ಕುಟುಂಬದ ಎಲ್ಲರಿಗೂ ಕೊರೊನಾ ಸೋಂಕು ತಗುಲಿ ಅಡುಗೆ ಮಾಡುವುದಕ್ಕೂ ಯಾರು ಇಲ್ಲದಂತ್ತಾಗಿತ್ತು. ಈ ಸಂದರ್ಭ ಮೈಸೂರಿನಿಂದ ಬೇರೆಯವರನ್ನು ಕರೆಸಿಕೊಳ್ಳಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

Corona-comes-social-exclusion-extinguished-former-CM Siddaramaiah

ಕೊರೊನಾ ಬರುವುದಕ್ಕಿಂತ ಮುಂಚೆ ಡಿಕೆಶಿ ಮಾಸ್ಕ್ ಹಾಕಿಕೊಳ್ಳುತ್ತಿರಲಿಲ್ಲ. ಗುಣಮುಖರಾದ ಬಳಿಕ ಮಾಸ್ಕ್ ಹಾಕಿಕೊಳ್ಳತ್ತಿದ್ದಾರೆ. ಎಲ್ಲರೂ ಕೊರೋನಾ ಕುರಿತಂತೆ ಎಚ್ಚರಿಕೆವಹಿಸಬೇಕು ಎಂದು ಸಲಹೆ ನೀಡಿದರು.

key words ; Corona-comes-social-exclusion-extinguished-former-CM Siddaramaiah

website developers in mysore