ಆರ್.ಆರ್ ನಗರ ಬೈಎಲೆಕ್ಷನ್: ಮುನಿರತ್ನ ಪರ ಸಚಿವ ಡಾ.ಕೆ.ಸುಧಾಕರ್ ಬ್ಯಾಟಿಂಗ್

ಬೆಂಗಳೂರು,ಸೆಪ್ಟೆಂಬರ್,29,2020(www.justkannada.in) : ಆರ್.ಆರ್.ನಗರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಮುನಿರತ್ನ ಪರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬ್ಯಾಟಿಂಗ್ ಮಾಡಿದ್ದಾರೆ.jk-logo-justkannada-logoಆರ್.ಆರ್.ನಗರ ಉಪಚುನಾವಣೆ ಮುನಿರತ್ನ ಅವರೇ ಅಭ್ಯರ್ಥಿಯಾಗಿದ್ದು,ಗೆಲುವು ಸಾಧಿಸುತ್ತಾರೆ. ಮುನಿರತ್ನ ಅವರಿಗೆ ಅನ್ಯಾಯವಾಗುವುದಿಲ್ಲ. ಪಕ್ಷ ಯಾರನ್ನು ನಿರ್ಲಕ್ಷ್ಯ ಮಾಡಿಲ್ಲ. ಸರಕಾರ ಅಧಿಕಾರಕ್ಕೆ ಬರುವುದಕ್ಕೆ ಮುನಿರತ್ನ ಅವರು ಕಾರಣ. ಹೀಗಾಗಿ, ಹೈಕಮಾಂಡ್ ನ್ಯಾಯಯುತ ತೀರ್ಮಾನ ಕೈಗೊಂಡಿದೆ ಎಂದು ಹೇಳಿದ್ದಾರೆ.BJP-candidate-Munirat's-pro-ministe-Dr.K.Sudhakar-batting

key words : BJP-candidate-Munirat’s-pro-ministe-Dr.K.Sudhakar-batting