“ಕೃಷಿ ಕಾಯ್ದೆಗಳ ವಿರೋಧಿಸುವ ಮುನ್ನ ಆ ಕಾಯ್ದೆಗಳಲ್ಲಿ ಏನು ಸರಿಯಿಲ್ಲವೆಂದು ತಿಳಿಸಿ”  : ಡಿಸಿಎಂ ಡಾ.ಅಶ್ವಥ್ ನಾರಾಯಣ

ಬೆಂಗಳೂರು,ಫೆಬ್ರವರಿ,06,2021(www.justkannada.in) : ಕೇಂದ್ರ ಕೃಷಿ ಕಾಯ್ದೆಗಳ ವಿರೋಧಿಸುವ ಮುನ್ನ ಆ ಕಾಯ್ದೆಗಳಲ್ಲಿ ಏನು ಸರಿಯಿಲ್ಲ ಎಂದು ತಿಳಿಸಲಿ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ ಹೇಳಿದರು.Agricultural Acts,resist,Before,those statutes,What,Not okay,DCM Dr.Ashwath Narayanaಕೃಷಿ ಕಾಯ್ದೆಗಳ ವಿರೋಧಿಸಿ ರೈತರ ಪ್ರತಿಭಟನೆ ಕುರಿತು ಮಾತನಾಡಿದ ಅವರು, ರೈತರ ಧರಣಿಯನ್ನು ರಾಜಕೀಯವಾಗಿ ಬಳಸಿಕೊಳ್ಳಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

key words : Agricultural Acts-resist-Before-those statutes-What-Not okay-DCM Dr.Ashwath Narayana