Saturday, September 12, 2026

BDA Apartments

ED raid BDA JK_Adv BDA Adv
Home Front Page ಇಡಿ ದಾಳಿಯಿಂದ ನನಗೆ ಯಾವುದೇ ಡ್ಯಾಮೇಜ್ ಇಲ್ಲ- ಸಚಿವ ಸತೀಶ್ ಜಾರಕಿಹೊಳಿ

ಇಡಿ ದಾಳಿಯಿಂದ ನನಗೆ ಯಾವುದೇ ಡ್ಯಾಮೇಜ್ ಇಲ್ಲ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಸೆಪ್ಟಂಬರ್,12,2026 (www.justkannada.in): ಇಡಿ ದಾಳಿಯಿಂದ ನನಗೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ,  ಇಡಿಯವರು ನೋಟಿಸ್ ಕೊಟ್ಟರೇ ಉತ್ತರ ನೀಡುತ್ತೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಇಡಿ ದಾಳಿ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ವಿದೇಶದಲ್ಲಿ ಹೂಡಿಕೆಯ ಬಗ್ಗೆ ಅನುಮಾನ ಎಂದು ಇಡಿ ಹೇಳಿದ್ದಾರೆ. ಆದರೆ ನಾನು ಹೂಡಿಕೆ ಮಾಡಿಲ್ಲ ಎಂದು ಇಡೀ ಅಧಿಕಾರಿಗಳಿಗೆ ಹೇಳಿದ್ದೇನೆ. ಇಡಿಯವರು ನೋಟಿಸ್  ನೀಡಿದರೆ ವಿಚಾರಣೆಗೆ ಹಾಜರಾಗುತ್ತೇನೆ ಎಂದರು.

ತಮ್ಮನ್ನು ಉದ್ಯಮಿ ವಿಜಯ್ ಮಲ್ಯ ಬೆಂಬಲಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಥ್ಯಾಂಕ್ಸ್ ಅಂತ ಹೇಳಿ ನಕ್ಕಿದರು.  ಅವರು ನಮ್ಮ ಫ್ಯಾನ್ಸ್ ಕ್ಲಬ್ ಗೆ ಸೇರಿದರು ಹಾಗಿದ್ದರೆ ಎಂದು ಹಾಸ್ಯವಾಗಿ ನುಡಿದರು.ED raid jk02_new jk02 new

 

English Summary
Title

Satish Jarkiholi ED Raids Update: Karnataka PWD Minister Denies Illegal Foreign Mining Investments

Short Description
Karnataka PWD Minister Satish Jarkiholi stated that recent ED raids at his properties caused "no damage," firmly denying allegations of illegal foreign investments. The Enforcement Directorate (ED) conducted extensive searches across Bengaluru, Belagavi, and Gokak, targeting premises linked to the Minister, his daughter Priyanka Jarkiholi, and other relatives. While the ED reported seizing ₹3.3 crore in unaccounted cash and alleged that PWD contract bribes were routed into mining stakes in Congo and Zambia, Jarkiholi maintained the cash belongs to his family. He clarified that all overseas business plans are strictly transparent and pending statutory approvals.
Keywords
ED raid, no damage, Minister, Satish Jarkiholi