ಅಭಿಮಾನಿಗಳಿಂದ ಹಾಸ್ಯನಟ ರತ್ನಾಕರ್ ಅವರ ನೆನಪಿನ ಸ್ಮರಣೆ

ಮೈಸೂರು,ಸೆಪ್ಟೆಂಬರ್,21,2020(www.justkannada.in) : ಹಾಸ್ಯನಟ ರತ್ನಾಕರ್ ಅವರ 10ನೇ ವರ್ಷದ ನೆನಪು ಕಾರ್ಯಕ್ರಮವನ್ನು ಸೋಮವಾರ ಪತ್ರಕರ್ತರ ಭವನದಲ್ಲಿ ನಡೆಸಲಾಯಿತು.

jk-logo-justkannada-logo

ಹಾಸ್ಯ ನಟ ರತ್ನಾಕರ್ ಅಭಿಮಾನಿಗಳ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪರ್ಶಸ್ತಿ ವಿಜೇತ ಹಾಸ್ಯನಟ ರತ್ನಾಕರ್ ಅವರ ನೆನಪು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Comedian-Ratnakar-fans-Memory-memory

ಈ ಸಂದರ್ಭ ಅತಿಥಿಗಳು ರತ್ನಾಕರ್ ಅವರ ಭಾವಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ರತ್ನಾಕರ್ ಅವರ ಮೊಮ್ಮಗಳು ಶ್ರೇಷ್ಠ ಕೆ.ಪ್ರಾರ್ಥಿಸಿದರು.

Comedian-Ratnakar-fans-Memory-memory

ಇಳೈ ಆಳ್ವಾರ್ ಸ್ವಾಮೀಜಿ, ಸಂಸ್ಕೃತಿ ಚಿಂತಕ ಡಾ.ಕೆ.ರಘುರಾಂ ವಾಜಪೇಯಿ, ಮಡ್ಡಿಕೆರೆ ಗೋಪಾಲ್, ನಿರ್ದೇಶಕ ಎಂ.ಡಿ.ಪಾರ್ಥಸಾರಥಿ, ಪಾಲಿಕೆ ಸದಸ್ಯ ಮ.ವಿ.ರಾಮ್ ಪ್ರಸಾದ್, ಕುಪ್ಯ ವೆಂಕಟರಾವ್, ಎಸ್.ರಾಮಪ್ರಸಾದ್, ಲೇಖಕ ಬನ್ನೂರು ಕೆ.ರಾಜು, ರಾಘವೇಂದ್ರ, ರತ್ನಾಕರ್ ಇನ್ನೀತರರು ಉಪಸ್ಥಿತರಿದ್ದರು.

key words : Comedian-Ratnakar-fans-Memory-memory