Wednesday, September 9, 2026

BDA Apartments

Home Front Page ಮುಂದಿನ ದಿನಗಳಲ್ಲಿ ಸಿಎಂಗೆ ಅಗ್ನಿಪರೀಕ್ಷೆ ಹೆಚ್ಚಾಗಲಿದೆ-ಬಿವೈ ವಿಜಯೇಂದ್ರ

ಮುಂದಿನ ದಿನಗಳಲ್ಲಿ ಸಿಎಂಗೆ ಅಗ್ನಿಪರೀಕ್ಷೆ ಹೆಚ್ಚಾಗಲಿದೆ-ಬಿವೈ ವಿಜಯೇಂದ್ರ

ಬಳ್ಳಾರಿ,ಸೆಪ್ಟಂಬರ್,9,2026 (www.justkannada.in):  ಮುಂದಿನ ದಿನಗಳಲ್ಲಿ ಸಿಎಂ ಡಿಕೆ ಶಿವಕುಮಾರ್ ಗೆ ಅಗ್ನಿಪರೀಕ್ಷೆ ಹೆಚ್ಚಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನುಡಿದರು.

ಇಂದು 9ನೇ ದಿನದ ಬಳ್ಳಾರಿ ಚಲೋ ಬಿಜೆಪಿ ಪಾದಯಾತ್ರೆಗೆ ಬಿವೈ ವಿಜಯೇಂದ್ರ ಸೈಕಲ್ ತುಳಿಯುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಬಿವೈ ವಿಜಯೇಂದ್ರ, ಮುಂದಿನ ದಿನಗಳಲ್ಲಿ ಸಿಎಂಗೆ ಅಗ್ನಿಪರೀಕ್ಷೆ ಹೆಚ್ಚಾಗಲಿದೆ.   ದಲಿತರ ಟಾರ್ಗೆಟ್ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ನವರು ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಬೇಡಿ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಎಲ್ಲಡೆ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Key words: CM, ordeal, intensify,  coming days, BY Vijayendra