Sunday, August 23, 2026

BDA Apartments

Home Front Page ಮೈಸೂರು ವಿವಿಯಿಂದ ಕಿರಣ್ ಬಿ. ಎಲ್. ಅವರಿಗೆ ಪಿಎಚ್‌.ಡಿ

ಮೈಸೂರು ವಿವಿಯಿಂದ ಕಿರಣ್ ಬಿ. ಎಲ್. ಅವರಿಗೆ ಪಿಎಚ್‌.ಡಿ

ಮೈಸೂರು, ಏಪ್ರಿಲ್,5,2024 (www.justkannada.in):  ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ಬಿ. ಎಲ್.  ಅವರಿಗೆ ಪಿಎಚ್.ಡಿ. ಪದವಿ ದೊರೆತಿದೆ.

ಕಿರಣ್ ಬಿ. ಎಲ್.  ಅವರು ಮೈಸೂರು ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ.ಎ.ರವೀಶ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ್ದಾರೆ.

“Evaluation of herbal remedies for the management of Panama wilt of Banana caused by ” Fusarium oxysporum f. sp. cubense ” ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.

Key words: Kiran BL,  Mysore University, PhD