Wednesday, August 12, 2026

BDA Apartments

Home Front Page ಉತ್ತರ ಪ್ರದೇಶ ಆದಿತ್ಯಾನಾಥ್ ಸಂಪುಟದ ಸಚಿವೆ ಕೊರೊನಾಗೆ ಬಲಿ

ಉತ್ತರ ಪ್ರದೇಶ ಆದಿತ್ಯಾನಾಥ್ ಸಂಪುಟದ ಸಚಿವೆ ಕೊರೊನಾಗೆ ಬಲಿ

ಉತ್ತರ ಪ್ರದೇಶ, ಆಗಸ್ಟ್ 02, 2020 (www.justkannada.in): ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಉತ್ತರಪ್ರದೇಶ ರಾಜ್ಯ ಸಚಿವೆ ಕಮಲ್ ರಾಣಿ ವರುಣ್  ಮೃತಪಟ್ಟಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರದ ಸಂಪುಟದಲ್ಲಿ ಕಮಲ್ ರಾಣಿ ವರುಣ್ ತಾಂತ್ರಿಕ ಶಿಕ್ಷಣ ಸಚಿವೆಯಾಗಿದ್ದರು.

ಜು.18 ರಂದು ಕಮಲ್ ರಾಣಿ ವರುಣ್ ಅವರಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾ.