ರಾಜ್ಯಪಾಲರಿಗೆ ಪತ್ರ ಬರೆದ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ….

ಶಿವಮೊಗ್ಗ,ಏಪ್ರಿಲ್,15,2021(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಸಚಿವ ಕೆ.ಎಸ್ ಈಶ್ವರಪ್ಪ ಪತ್ರ ಬರೆದಿದ್ದಾರೆಂದು ಸುದ್ದಿಹರಡಿತ್ತು. ಈ ಕುರಿತು ಇಂದು  ಸಚಿವ ಕೆ.ಎಸ್ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ಶಿವಮೊಗ್ಗದಲ್ಲಿ ಈ ಕುರಿತು ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಇಲಾಖೆ ಅನುದಾನ ಕುರಿತು ನಿಯಮದಲ್ಲಿ ವ್ಯತ್ಯಾಸವಿತ್ತು. ಇಲಾಖಾ ನಿಯಮ ಮೀರಿದ್ದರಿಂದ ಅದನ್ನ ರಾಜ್ಯಪಾಲರ ಗಮನಕ್ಕೆ ತಂದಿದ್ದೆ. ಆದರೆ ಈ ವಿಚಾರದಲ್ಲಿ ನನ್ನ ಮತ್ತು ಸಿಎಂ ಬಿಎಸ್ ವೈ ಮಧ್ಯೆ ಭಿನ್ನಮತವಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ರಾಜಕೀಯವಾಗು ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.Letter – Governor- Minister -KS Eshwarappa -clarified.

ಸಿದ್ಧರಾಮಯ್ಯ ವಿರುದ್ಧ ಹುಚ್ಛ, ಬೆಪ್ಪ, ಕುಡುಕರು ಬಳಸುವ ಪದವನ್ನು ಬಳಸಲು ಕೆಲವರು ಹೇಳಿದ್ದರು. ಆದರೆ ನಾನು ಬಳಸಲ್ಲ. ಸಿದ್ಧರಾಮಯ್ಯ ಘನತೆಗೆ ತಕ್ಕಂ ತೆ ಮಾತನಾಡಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್ ನೀಡಿದರು.

Key words: Letter – Governor- Minister -KS Eshwarappa -clarified.