‘ಪುರುಸೋತ್ ಮಾಡ್ಕೊಂಡ್’ ಥಿಯೇಟರ್ ಬಂದಿದ್ದಾರೆ ರವಿಶಂಕರ್, ಕೆ.ಆರ್.ಪೇಟೆ ಶಿವರಾಜ್, ಕುರಿ ಪ್ರತಾಪ್ !

ಬೆಂಗಳೂರು, ಡಿಸೆಂಬರ್ 11, 2020 (www.justkannada.in): ‘ಪುರುಸೋತ್ ಮಾಡ್ಕೊಂಡ್’ ಥಿಯೇಟರ್ ಬಂದಿದ್ದಾರೆ ರವಿಶಂಕರ್, ಕೆ.ಆರ್.ಪೇಟೆ ಶಿವರಾಜ್, ಕುರಿ ಪ್ರತಾಪ್ !

ಕೊರೊನಾ ಸಂಕಷ್ಟದ ದಿನಗಳ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಇಂದು ಮತ್ತೊಂದು ಹೊಸ ಸಿನಿಮಾವೊಂದು ಬಿಡುಗಡೆಯಾಗಲಿದೆ.

ರವಿಶಂಕರ್ ಗೌಡ, ಶಿವರಾಜ್ ಕೆ ಆರ್ ಪೇಟೆ, ಕುರಿ ಪ್ರತಾಪ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಪುರುಸೊತ್ ರಾಮಣ್ಣ ಇಂದು ಥಿಯೇಟರ್ ಗೆ ಬರುತ್ತಿದೆ.

ಪಕ್ಕಾ ಕಾಮಿಡಿ ಎಂಟರ್ ಟೈನರ್ ಸಿನಿಮಾ ಇದಾಗಲಿದ್ದು, ವೀಕ್ಷಕರಿಗೆ ಮನರಂಜನೆ ಒದಗಿಸುವುದು ಪಕ್ಕಾ ಎಂದು ಚಿತ್ರ ತಂಡ ಹೇಳಿದೆ.