“ನಾಳೆ ಬಹು ನಿರೀಕ್ಷಿತ ರಾಜ್ಯ ಬಜೆಟ್ ಮಂಡನೆ” : ಮೈಸೂರಿನ ಅಭಿವೃದ್ಧಿಗೆ ಸಿಗಲಿದೆಯ ಬಂಪರ್ ಕೊಡುಗೆ

ಮೈಸೂರು,ಮಾರ್ಚ್,07,2021(www.justkannada.in) : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ 12ಗಂಟೆಗೆ ಆಯವ್ಯಯ ಮಂಡಿಸಲಿದ್ದು, ಸಿಎಂ ಬಿ.ಎಸ್.ವೈ ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಜೆಟ್ ಆಗಿದೆ. ಈ ಬಾರಿ ಬಜೆಟ್ ನಲ್ಲಿ ಆದಾಯ ಕೊರತೆ ಸಾಧ್ಯತೆಯಿದೆ.jkರೈತರ ಹೋರಾಟ ಹಿನ್ನಲೆ, ಕೃಷಿ ಮಾರುಕಟ್ಟೆಗೆ ನೂತನ ಯೋಜನೆ ಸಾಧ್ಯತೆ. ಕೃಷಿ ಮೂಲಸೌಕರ್ಯ ವೃದ್ಧಿಗೆ ಈ ಬಾರಿ ಬಜೆಟ್ ನಲ್ಲಿ ಹೆಚ್ಚು ಒತ್ತು. ಪ್ರತಿ ತಾಲೂಕಿನಲ್ಲಿ ಗೋ ಶಾಲೆ ಆರಂಭಿಸಲು ಆರ್ಥಿಕ ನೆರವು. ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ ಇಳಿಕೆ ಡೌಟ್?, ಜನರ ನಿರೀಕ್ಷೆ ತಕ್ಕ ಬಜೆಟ್ ಸಿಎಂ ನೀಡಲಿದ್ದಾರೆ.

Tomorrow-Multiple-prospects-State-Management-Budget-Presentation-Mysore-Development-get it-Bumper-Donation 

ಕಳೆಗುಂದಿರುವ  ಪ್ರವಾಸೋದ್ಯಮಕ್ಕೆ ನೀಡುತ್ತಾರ ಟಾನಿಕ್. ಮೈಸೂರಿನ  ಶಾಸಕರು, ಸಂಸದರ ಒತ್ತಾಯದಂತೆ ನೀರು ಸರಬರಾಜು ಮತ್ತು ಜಲ ಮಂಡಳಿ ನಿರ್ಮಾಣಕ್ಕೆ ಬಜೆಟ್ ನಲ್ಲಿ ಉತ್ತರ ಸಿಗಲಿದೆಯೇ?, ಈ ಬಾರಿಯ ರಾಜ್ಯ ಬಜೆಟ್ ಕುತೂಹಲಕ್ಕೆ ಕಾರಣವಾಗಿದೆ.

key words : Tomorrow-Multiple-prospects-State-Management-Budget-Presentation-Mysore-Development-get it-Bumper-Donation