ಕೊರೋನಾ ವಿರುದ್ಧ ಲಸಿಕೆ ಸಂಜೀವಿನಿ ರೀತಿ ಹೋರಾಡುತ್ತೆ- ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್…

ನವದೆಹಲಿ,ಜನವರಿ,16,2021(www.justkannada.in):  ಕೊರೋನಾ ಲಸಿಕೆ ಅಭಿಯಾನಕ್ಕೆ ಇಂದು ದೇಶಾದ್ಯಂತ ಚಾಲನೆ ದೊರೆತಿದ್ದು, ಕೊರೋನಾ ವಿರುದ್ಧ ಲಸಿಕೆ ಸಂಜೀವಿನಿ ರೀತಿ ಹೋರಾಡುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.jk-logo-justkannada-mysore

ಕೊರೋನಾ ಲಸಿಕೆ ಅಭಿಯಾನ ಕುರಿತು ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಈ ದಿನ ಬಹಳ ಸಂತೋಷ.ತೃಪ್ತಿ ಪಡುವ ದಿನ. ಕಳೆದ ಒಂದು ವರ್ಷದಲ್ಲಿ ಪ್ರಧಾನಿ ಮೋದಿ ನಾಯಕತ್ವದಲ್ಲಿ ಕೊರೋನಾ ವಿರುದ್ಧ ಹೋರಾಟ ಮಾಡಿದ್ದೇವೆ. ಕೊರೋನಾ ಹೋರಾಟದಲ್ಲಿ ಅಂತಿಮ ಹಂತ ತಲುಪಿದ್ದೇವೆ. ಕೊರೋನಾ ವಿರುದ್ಧ ಲಸಿಕೆ ಸಂಜೀವಿನಿ ರೀತಿ ಹೋರಾಡುತ್ತದೆ ಎಂದರು.

fighting- against - coronavirus – vaccine-Union Health Minister -Dr Harshvardhan.
ಕೃಪೆ- internet

ಕೊರೋನಾ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ತಿಳಿಸಿದರು.

Key words: fighting- against – coronavirus – vaccine-Union Health Minister -Dr Harshvardhan.