ಯಾವುದೇ ದುರುದ್ಧೇಶದಿಂದ ಅಣ್ಣಾವ್ರ ಬಗ್ಗೆ ಮಾತನಾಡಿಲ್ಲ- ಶಾಸಕ ಎನ್.ಎ ಹ್ಯಾರಿಸ್…

ಬೆಂಗಳೂರು,ಫೆಬ್ರವರಿ,18,2021(www.justkannada.in):  ನಿನ್ನೆ ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಪ್ರತಿಮೆ ಬಗ್ಗೆ ಹೇಳಿಕೆ ನೀಡಿ ನಾಲಿಗೆ ಹರಿ ಬಿಟ್ಟಿದ್ದ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಇದೀಗ ಅಣ್ಣವ್ರ ಅಭಿಮಾನಿಗಳ ಬಳಿ ಕ್ಷಮೆ ಕೋರಿದ್ದಾರೆ.jk

ಈ ಕುರಿತು ಮಾತನಾಡಿರುವ ಶಾಸಕ ಎನ್.ಎ ಹ್ಯಾರಿಸ್, ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದರೇ ಕ್ಷಮೆ ಇರಲಿ, ಯಾವುದೇ ದುರುದ್ಧೇಶದಿಂದ ಅಣ್ಣವ್ರ ಬಗ್ಗೆ ಮಾತನಾಡಿಲ್ಲ. ಅಣ್ಣವ್ರನ್ನ ತುಂಬಾ ಹತ್ತಿರದಿಂದ ನೋಡಿದ್ದೇನೆ. ಅಣ್ಣವ್ರ ಪ್ರತಿಮೆ ಇಡಲು ನನ್ನ ಬೆಂಬಲವೂ ಇದೆ ಎಂದಿದ್ದಾರೆ.

actor-Dr. rajkumar- not -spoken -with -any malice-MLA N.A. Harris.
ಕೃಪೆ-internet

ಹಾಗೆಯೇ ನಾನು ಕನ್ನಡ ನಾಡಿನಲ್ಲಿ ಇದ್ದೇನೆ. ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತೇನೆ ಎಂದು ಶಾಸಕ ಎನ್.ಎ ಹ್ಯಾರಿಸ್ ತಿಳಿಸಿದ್ದಾರೆ.

Key words: actor-Dr. rajkumar- not -spoken -with -any malice-MLA N.A. Harris.