Friday, September 11, 2026

BDA Apartments

Home Front Page ಕಾಂಗ್ರೆಸ್ ಗೆ ಬರುವಂತೆ ಎಸ್.ಟಿ ಸೋಮಶೇಖರ್ ಗೆ ತೊಂದರೆ ನೀಡುತ್ತಿದ್ದಾರೆ- ಮಾಜಿ ಸಚಿವ ಆರ್.ಅಶೋಕ್.

ಕಾಂಗ್ರೆಸ್ ಗೆ ಬರುವಂತೆ ಎಸ್.ಟಿ ಸೋಮಶೇಖರ್ ಗೆ ತೊಂದರೆ ನೀಡುತ್ತಿದ್ದಾರೆ- ಮಾಜಿ ಸಚಿವ ಆರ್.ಅಶೋಕ್.

ಬೆಂಗಳೂರು,ಆಗಸ್ಟ್,24,2023(www.justkannada.in): ಕಾಂಗ್ರೆಸ್ ಬರುವಂತೆ ಶಾಸಕ ಎಸ್.ಟಿ ಸೋಮಶೇಖರ್ ಅವರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಮಾಜಿಸಚಿವ ಆರ್.ಅಶೋಕ್ ಆರೋಪಿಸಿದ್ದಾರೆ.

ಇಂದು ಎಸ್.ಟಿ ಸೋಮಶೇಖರ್ ಅವರು ಮಾಜಿ ಸಚಿವ ಆರ್.ಅಶೋಕ್ ಅವರನ್ನ ಭೇಟಿಯಾಗಿ ಚರ್ಚಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ಕಾಂಗ್ರೆಸ್ ಬರುವಂತೆ ತೊಂದರೆ ನೀಡುತ್ತಿದ್ದಾರೆ ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಕಾಂಗ್ರೆಸ್ ಎಂಪಿ ಅಭ್ಯರ್ಥಿಯಾಗಲು ಆಹ್ವಾನಿಸಿರುವುದು ನಿಜ . ಆದರೆ ಯಾವುದೇ ಕಾರಕ್ಕೂ ಬರಲ್ಲ ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ತೊಂದರೆ ಕೊಡುತ್ತಿರುವ ಒಂದಷ್ಟು ಜನರ ಹೆಸರನ್ನ ಹೇಳಿದ್ದಾರೆ.  ಯಶವಂತಪುರದಲ್ಲಿ ಸುಂಟರಗಾಳಿ ಎದ್ದಿದೆ. ನಮಗೆ ಎಚ್ಚರಿಕೆ ಇದೆ ಎಂದು ಆರ್.ಅಶೋಕ್ ತಿಳಿಸಿದರು.

Key words: Former Minister- R. Ashok – trouble – ST Somashekhar – Congress.