Saturday, September 19, 2026

BDA Apartments

ವರಿಷ್ಠರ ಕರೆ ಹಿನ್ನೆಲೆ: ದಿಢೀರ್ ದೆಹಲಿಗೆ ಹೊರಟ ಸಚಿವ ಮುರುಗೇಶ್ ನಿರಾಣಿ BDA JK_A...
Home Front Page ವರಿಷ್ಠರ ಕರೆ ಹಿನ್ನೆಲೆ: ದಿಢೀರ್ ದೆಹಲಿಗೆ ಹೊರಟ ಸಚಿವ ಮುರುಗೇಶ್ ನಿರಾಣಿ.

ವರಿಷ್ಠರ ಕರೆ ಹಿನ್ನೆಲೆ: ದಿಢೀರ್ ದೆಹಲಿಗೆ ಹೊರಟ ಸಚಿವ ಮುರುಗೇಶ್ ನಿರಾಣಿ.

ಬೆಂಗಳೂರು,ಜುಲೈ,6,2021(www.justkannada.in): ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ದೆಹಲಿಗೆ ಬರುವಂತೆ ಪಕ್ಷದ ವರಿಷ್ಠರು ಕರೆ ಮಾಡಿದ ಹಿನ್ನೆಲೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ದೆಹಲಿಗೆ ಹೊರಟಿದ್ದಾರೆ.jk

ನಿನ್ನೆ ಚಿತ್ರದುರ್ಗ ಜಿಲ್ಲಾ ಕಾರ್ಯಕ್ರಮದಲ್ಲಿದ್ದ ವೇಳೆ ಸಚಿವ ಮುರುಗೇಶ್ ನಿರಾಣಿಗೆ ದೆಹಲಿಗೆ ಬರುವಂತೆ ವರಿಷ್ಠರು ಕರೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಇಂದಿನ ಬಳ್ಳಾರಿ ಜಿಲ್ಲಾ ಪ್ರವಾಸ ರದ್ದುಗೊಳಿಸಿ ದೆಹಲಿಗೆ ಹೊರಟಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ವಿಮಾನ ಹತ್ತಲಿದ್ದು, ವರಿಷ್ಠರ ಭೇಟಿ ಬಳಿಕ ಇಂದು ಸಂಜೆ ವಾಪಸ್ ಆಗುವ ಸಾಧ್ಯತೆ ಇದೆ.

Key words: BJP -High Command-Minister -Murugesh Nirani-dehli