Saturday, August 15, 2026

BDA Apartments

Home Cinema ಕಾಲ್ತುಳಿತ ಪ್ರಕರಣ: ನಟ ‘ಅಲ್ಲು ಅರ್ಜುನ್’ ಬೌನ್ಸರ್ ಬಂಧನ

ಕಾಲ್ತುಳಿತ ಪ್ರಕರಣ: ನಟ ‘ಅಲ್ಲು ಅರ್ಜುನ್’ ಬೌನ್ಸರ್ ಬಂಧನ

ಹೈದರಾಬಾದ್,ಡಿಸೆಂಬರ್,24,2024 (www.justkannada.in): ಸಂಧ್ಯಾ ಚಿತ್ರಮಂದಿರದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರ ಬೌನ್ಸರ್ ನನ್ನು ಚಿಕ್ಕಡಪಲ್ಲಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಲ್ಲು ಅರ್ಜುನ್ ಬೌನ್ಸರ್ ಆಂಥೋಣಿಯನ್ನು ಚಿಕ್ಕಡಪಲ್ಲಿ ಠಾಣೆ ಪೊಲೀಸರು ಬಂಧಿಸಿದ್ದು, ಕಾಲ್ತುಳಿತಕ್ಕೆ ಕಾರಣವಾದ ಅವ್ಯವಸ್ಥೆಯನ್ನು ಪ್ರಚೋದಿಸುವಲ್ಲಿ ಆಂಟನಿ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಅಧಿಕಾರಿಗಳು  ಶಂಕೆ ಹಿನ್ನೆಲೆಯಲ್ಲಿ ಬಂಧನವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಲ್ಲು ಅರ್ಜುನ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು ಮತ್ತು ನಂತರ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.ಇಂದು ಅಲ್ಲು ಅರ್ಜುನ್ ಅವರು ಚಿಕ್ಕಡ್ಪಲ್ಲಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು

Key words: Actor, Allu Arjun, bouncer, arrested