Thursday, September 17, 2026

BDA Apartments

BJP BDA JK_Adv BDA Adv
Home Front Page ಇನ್ಸ್ ಪೆಕ್ಟರ್ ಹೇಳಿಕೆಗೆ ಪ್ರತಿಭಟನೆ ಮಾಡಿದ್ದೇವೆ: ಬಿಜೆಪಿ ಮುಸ್ಲೀಂ ವಿರೋಧಿಯಲ್ಲ-ಸಂಸದ ಯದುವೀರ್

ಇನ್ಸ್ ಪೆಕ್ಟರ್ ಹೇಳಿಕೆಗೆ ಪ್ರತಿಭಟನೆ ಮಾಡಿದ್ದೇವೆ: ಬಿಜೆಪಿ ಮುಸ್ಲೀಂ ವಿರೋಧಿಯಲ್ಲ-ಸಂಸದ ಯದುವೀರ್

ಮೈಸೂರು,ಸೆಪ್ಟಂಬರ್,16,2026 (www.justkannada.in) : ಟಿ.ನರಸೀಪುರ ಇನ್ಸ್ ಪೆಕ್ಟರ್ ಆಡಿರುವ ಮಾತಿಗೆ ನಾವು ಪ್ರತಿಭಟನೆ ಮಾಡಿದ್ದೇವೆ.  ಬಿಜೆಪಿ ಮುಸಲ್ಮಾನರ ವಿರೋಧಿ ಅಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಯದುವೀರ್, ಮಸೀದಿ ಮುಂದೆ ಮೆರವಣಿಗೆ ಮಾಡಬಾರದೆಂಬ ಹೇಳಿಕೆಗೆ ಪ್ರತಿಭಟನೆ  ಮಾಡಿದ್ದೇವೆ. ಟಿ.ನರಸೀಪುರ ಇನ್ಸ್ ಪೆಕ್ಟರ್ ಮಾತುಗಳಿಗೆ ನಮ್ಮ ವಿರೋಧವಿದೆ ಆ ಕಾರಣಕ್ಕೆ ನಾವು ಪ್ರತಿಭಟನೆ ಮಾಡಿದ್ದೇವೆ ಮುಸಲ್ಮಾನರನ್ನ ಗುರಿಯಾಗಿಸಿಕೊಂಡು ಪ್ರತಿಭಟನೆ ಮಾಡಿಲ್ಲ. ಬಿಜೆಪಿ ಮುಸಲ್ಮಾನರ ವಿರೋಧಿ ಅಲ್ಲ ಎಂದರು.BJP yaduveer yaduveer 1

ಪ್ರತಿಭಟನೆ ವೇಳೆ ಚಪ್ಪಲಿ ಶೂ ಧರಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್,   ಪ್ರತಿಷ್ಠಾಪನೆ ಮಾಡಿದ ಮೂರ್ತಿಗಳಿಗೆ ಗೌರವದ ಪ್ರತೀತಿ ಇದೆ.  ನಾವು ಕೈಯಲ್ಲಿ ಹಿಡಿದಿದ್ದ ಮೂರ್ತಿ ಇನ್ನೂ ಪ್ರತಿಷ್ಟಾಪನೆ ಆಗಿರಲಿಲ್ಲ ಎಂದರು.not anti-Muslim jk02_new jk02 new

 

English Summary
Title

BJP Not Anti-Muslim, Protests Target Misplaced Police Orders: Mysuru MP Yaduveer Wadiyar Clarifies Controversy

Short Description
Mysuru-Kodagu MP Yaduveer Krishnadatta Chamaraja Wadiyar clarified that the BJP is not anti-Muslim, stating that recent protests targeted controversial police directives. The row erupted in T. Narasipura when a police inspector restricted a Ganesha Chaturthi procession route near a mosque. BJP leaders, including Yaduveer and R. Ashoka, demanded the officer's suspension for "anti-Hindu" bias and were briefly detained. While Karnataka Deputy CM DK Shivakumar defended the police actions as necessary for public peace, Yaduveer maintained the protest was strictly against administrative mismanagement, not any community.
Keywords
BJP, not anti-Muslim, Mysore MP, Yaduveer