<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>RTI Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/rti/feed/" rel="self" type="application/rss+xml" />
	<link>https://www.justkannada.in/tag/rti/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Tue, 30 Jun 2026 11:17:51 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>RTI Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/rti/</link>
	<width>32</width>
	<height>32</height>
</image> 
	<item>
		<title>Mysore Traffic Signal: ಅಳವಡಿಕೆ ಬಗ್ಗೆ ಮಾಹಿತಿ ಇಲ್ಲ ಎಂದ ಪಾಲಿಕೆ..!</title>
		<link>https://www.justkannada.in/rti-am-bhaskar-traffic-signal/</link>
		
		<dc:creator><![CDATA[prashanth]]></dc:creator>
		<pubDate>Tue, 30 Jun 2026 11:16:44 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[AM Bhaskar]]></category>
		<category><![CDATA[Mysuru City Corporation]]></category>
		<category><![CDATA[RTI]]></category>
		<category><![CDATA[Traffic Signal]]></category>
		<guid isPermaLink="false">https://www.justkannada.in/?p=156732</guid>

					<description><![CDATA[<p>ಮೈಸೂರು, ಜೂನ್ 30,2026 (www.justkannada.in): ನಗರದ ವಿವಿಧ ರಸ್ತೆಗಳಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅಳವಡಿಸಲಾಗಿರುವ ಟ್ರಾಫಿಕ್ ಸಿಗ್ನಲ್‌ಗಳಿಗೆ ಮೈಸೂರು ಮಹಾನಗರ ಪಾಲಿಕೆಯ ಅನುಮತಿ ಇದೆಯೇ ಎಂಬುದನ್ನು ಪ್ರಶ್ನಿಸಿ ಹಿರಿಯ ವಕೀಲ ಅ.ಮ. ಭಾಸ್ಕರ್ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು (RTI) ಅರ್ಜಿಗೆ ಮಹಾನಗರ ಪಾಲಿಕೆ ಮಹತ್ವದ ಉತ್ತರ ನೀಡಿದೆ. ಹಿರಿಯ ವಕೀಲ ಅ.ಮ. ಭಾಸ್ಕರ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ಮೈಸೂರು ನಗರ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಳವಡಿಸಲಾದ ಟ್ರಾಫಿಕ್ ಸಿಗ್ನಲ್‌ ಗಳಿಗೆ ಪಾಲಿಕೆಯಿಂದ ನೀಡಲಾದ [&#8230;]</p>
<p>The post <a href="https://www.justkannada.in/rti-am-bhaskar-traffic-signal/">Mysore Traffic Signal: ಅಳವಡಿಕೆ ಬಗ್ಗೆ ಮಾಹಿತಿ ಇಲ್ಲ ಎಂದ ಪಾಲಿಕೆ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು, ಜೂನ್ 30,2026 (www.justkannada.in):</strong> ನಗರದ ವಿವಿಧ ರಸ್ತೆಗಳಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅಳವಡಿಸಲಾಗಿರುವ ಟ್ರಾಫಿಕ್ ಸಿಗ್ನಲ್‌ಗಳಿಗೆ ಮೈಸೂರು ಮಹಾನಗರ ಪಾಲಿಕೆಯ ಅನುಮತಿ ಇದೆಯೇ ಎಂಬುದನ್ನು ಪ್ರಶ್ನಿಸಿ ಹಿರಿಯ ವಕೀಲ ಅ.ಮ. ಭಾಸ್ಕರ್ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು (RTI) ಅರ್ಜಿಗೆ ಮಹಾನಗರ ಪಾಲಿಕೆ ಮಹತ್ವದ ಉತ್ತರ ನೀಡಿದೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಹಿರಿಯ ವಕೀಲ ಅ.ಮ. ಭಾಸ್ಕರ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ಮೈಸೂರು ನಗರ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಳವಡಿಸಲಾದ ಟ್ರಾಫಿಕ್ ಸಿಗ್ನಲ್‌ ಗಳಿಗೆ ಪಾಲಿಕೆಯಿಂದ ನೀಡಲಾದ ಆಡಳಿತಾತ್ಮಕ ಅನುಮೋದನೆ, ತಾಂತ್ರಿಕ ಮಂಜೂರು, ಅಂದಾಜು ವೆಚ್ಚ, ಪೊಲೀಸ್ ಇಲಾಖೆಯಿಂದ ಬಂದ ಪ್ರಸ್ತಾವನೆಗಳು, ಸಿವಿಲ್ ಕಾಮಗಾರಿಗಳ ವಿವರ, ಕಡತ ಟಿಪ್ಪಣಿಗಳು ಹಾಗೂ ಆಂತರಿಕ ಪತ್ರ ವ್ಯವಹಾರಗಳ ದಾಖಲೆಗಳನ್ನು ಒದಗಿಸುವಂತೆ ಕೋರಿದ್ದರು.<img decoding="async" class="aligncenter size-full wp-image-152939" src="https://www.justkannada.in/wp-content/uploads/2026/03/Traffic-ama-baskar.jpg" alt="" width="500" height="333" srcset="https://www.justkannada.in/wp-content/uploads/2026/03/Traffic-ama-baskar.jpg 500w, https://www.justkannada.in/wp-content/uploads/2026/03/Traffic-ama-baskar-300x200.jpg 300w, https://www.justkannada.in/wp-content/uploads/2026/03/Traffic-ama-baskar-150x100.jpg 150w" sizes="(max-width: 500px) 100vw, 500px" /></p>
<p>ಇದಲ್ಲದೆ, ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಸಂಬಂಧಿಸಿದಂತೆ ಪಾಲಿಕೆಯಿಂದ ಯಾವುದೇ ಆಕ್ಷೇಪಣೆ ವ್ಯಕ್ತವಾಗಿತ್ತೇ, ಅನುಮತಿ ನೀಡಿದ ಅಧಿಕಾರಿಗಳ ಹೆಸರು ಮತ್ತು ಹುದ್ದೆಗಳು, ಅನಧಿಕೃತ ಅಳವಡಿಕೆಗಳಿದ್ದರೆ ಕೈಗೊಂಡ ಕ್ರಮ, ಪೊಲೀಸ್ ಇಲಾಖೆ ಮತ್ತು ಪಾಲಿಕೆ ನಡುವಿನ ಸಮನ್ವಯ ಸಭೆಗಳ ವಿವರಗಳು ಹಾಗೂ ಪಾಲಿಕೆಯ ಅನುಮತಿ ಇಲ್ಲದೆ ಸಿಗ್ನಲ್ ಅಳವಡಿಸಿದ್ದರೆ ಅದರ ಕಾನೂನುಬದ್ಧ ಅಧಿಕಾರದ ಮಾಹಿತಿಯನ್ನೂ ಕೇಳಲಾಗಿತ್ತು.<img decoding="async" class="aligncenter size-full wp-image-103177" src="https://www.justkannada.in/wp-content/uploads/2023/02/mcc.jpg" alt="" width="500" height="280" srcset="https://www.justkannada.in/wp-content/uploads/2023/02/mcc.jpg 500w, https://www.justkannada.in/wp-content/uploads/2023/02/mcc-300x168.jpg 300w" sizes="(max-width: 500px) 100vw, 500px" /></p>
<p>ಈ ಅರ್ಜಿಗೆ ಉತ್ತರಿಸಿರುವ ಮೈಸೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿ, &#8220;ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ದಾಖಲೆಗಳು ಲಭ್ಯವಿಲ್ಲ&#8221; ಎಂದು ಸ್ಪಷ್ಟಪಡಿಸಿದ್ದಾರೆ.<img loading="lazy" decoding="async" class="aligncenter size-full wp-image-156733" src="https://www.justkannada.in/wp-content/uploads/2026/06/ama-baskar-1.jpg" alt="" width="500" height="333" srcset="https://www.justkannada.in/wp-content/uploads/2026/06/ama-baskar-1.jpg 500w, https://www.justkannada.in/wp-content/uploads/2026/06/ama-baskar-1-300x200.jpg 300w, https://www.justkannada.in/wp-content/uploads/2026/06/ama-baskar-1-150x100.jpg 150w" sizes="auto, (max-width: 500px) 100vw, 500px" /></p>
<p>ಪಾಲಿಕೆಯ ಈ ಉತ್ತರ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ನಗರದಲ್ಲಿ ಅಳವಡಿಸಲಾಗಿರುವ ಟ್ರಾಫಿಕ್ ಸಿಗ್ನಲ್‌ ಗಳಿಗೆ ಸಂಬಂಧಿಸಿದ ಅನುಮತಿ ಪ್ರಕ್ರಿಯೆ, ದಾಖಲೆ ನಿರ್ವಹಣೆ ಹಾಗೂ ಸಂಬಂಧಿತ ಇಲಾಖೆಗಳ ಪಾತ್ರದ ಬಗ್ಗೆ ಚರ್ಚೆಗೆ ಕಾರಣವಾಗಿದೆ.<img loading="lazy" decoding="async" class="aligncenter size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p>ಆರ್‌ ಟಿಐ ಅರ್ಜಿದಾರ ಹಿರಿಯ ವಕೀಲ ಅ.ಮ. ಭಾಸ್ಕರ್ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹಾಗೂ ಇತರ ಸಂಬಂಧಿತ ಪ್ರಾಧಿಕಾರಗಳಿಂದಲೂ ಮಾಹಿತಿ ಪಡೆಯಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.</p>
<p>#RTI #AMBhaskar #Mysuru #MysuruCityCorporation #TrafficSignal #MCC #RightToInformation #JustKannada</p>
<p>Key words: RTI, AM Bhaskar, Mysuru City Corporation, Traffic Signal</p>
<p>The post <a href="https://www.justkannada.in/rti-am-bhaskar-traffic-signal/">Mysore Traffic Signal: ಅಳವಡಿಕೆ ಬಗ್ಗೆ ಮಾಹಿತಿ ಇಲ್ಲ ಎಂದ ಪಾಲಿಕೆ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರು: IRC ನಿಯಮ ಉಲ್ಲಂಘನೆ – ಟ್ರಾಫಿಕ್ ಸಿಗ್ನಲ್ ಅಳವಡಿಕೆಯಲ್ಲಿ ಅಕ್ರಮದ ವಾಸನೆ</title>
		<link>https://www.justkannada.in/mysuru-illegal-traffic-signals/</link>
		
		<dc:creator><![CDATA[prashanth]]></dc:creator>
		<pubDate>Thu, 26 Mar 2026 06:38:38 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[illegal]]></category>
		<category><![CDATA[mysuru]]></category>
		<category><![CDATA[RTI]]></category>
		<category><![CDATA[Signals]]></category>
		<category><![CDATA[traffic]]></category>
		<guid isPermaLink="false">https://www.justkannada.in/?p=152938</guid>

					<description><![CDATA[<p>ಮೈಸೂರು,ಮಾರ್ಚ್,26,2026 (www.justkannada.in): ಮೈಸೂರು ನಗರದಲ್ಲಿ ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಟ್ರಾಫಿಕ್ ಸಿಗ್ನಲ್‌ ಗಳನ್ನು ಅಳವಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಕೀಲ ಅ.ಮ.ಭಾಸ್ಕರ್ ಅವರು ಸಲ್ಲಿಸಿದ RTI ಅರ್ಜಿಗೆ ಲಭ್ಯವಾದ ಮಾಹಿತಿಯಲ್ಲಿ ಗಂಭೀರ ಅಕ್ರಮದ ಸುಳಿವು ಕಾಣಿಸಿದೆ. ವಿಪರ್ಯಾಸವೆಂದರೆ, ಈ ಸಿಗ್ನಲ್‌ ಗಳನ್ನು ಅಳವಡಿಸಿದ್ದು ಯಾರು ಎಂಬ ಮೂಲಭೂತ ಪ್ರಶ್ನೆಗೆ ಸಹ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ. ಟೆಂಡರ್ ಪ್ರಕ್ರಿಯೆ ನಡೆಸಿದೆಯೇ ಎಂಬ ವಿಚಾರಕ್ಕೂ ಅಧಿಕಾರಿಗಳಿಂದ “ಮಾಹಿತಿ ಲಭ್ಯವಿಲ್ಲ” ಎಂಬ ಉತ್ತರವೇ ಸಿಕ್ಕಿದೆ. ಇದರಿಂದ ಸಂಪೂರ್ಣ [&#8230;]</p>
<p>The post <a href="https://www.justkannada.in/mysuru-illegal-traffic-signals/">ಮೈಸೂರು: IRC ನಿಯಮ ಉಲ್ಲಂಘನೆ – ಟ್ರಾಫಿಕ್ ಸಿಗ್ನಲ್ ಅಳವಡಿಕೆಯಲ್ಲಿ ಅಕ್ರಮದ ವಾಸನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಮಾರ್ಚ್,26,2026 (<a href="http://www.justkannada.in">www.justkannada.in</a>):</strong> ಮೈಸೂರು ನಗರದಲ್ಲಿ ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಟ್ರಾಫಿಕ್ ಸಿಗ್ನಲ್‌ ಗಳನ್ನು ಅಳವಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಕೀಲ ಅ.ಮ.ಭಾಸ್ಕರ್ ಅವರು ಸಲ್ಲಿಸಿದ RTI ಅರ್ಜಿಗೆ ಲಭ್ಯವಾದ ಮಾಹಿತಿಯಲ್ಲಿ ಗಂಭೀರ ಅಕ್ರಮದ ಸುಳಿವು ಕಾಣಿಸಿದೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ವಿಪರ್ಯಾಸವೆಂದರೆ, ಈ ಸಿಗ್ನಲ್‌ ಗಳನ್ನು ಅಳವಡಿಸಿದ್ದು ಯಾರು ಎಂಬ ಮೂಲಭೂತ ಪ್ರಶ್ನೆಗೆ ಸಹ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ. ಟೆಂಡರ್ ಪ್ರಕ್ರಿಯೆ ನಡೆಸಿದೆಯೇ ಎಂಬ ವಿಚಾರಕ್ಕೂ ಅಧಿಕಾರಿಗಳಿಂದ “ಮಾಹಿತಿ ಲಭ್ಯವಿಲ್ಲ” ಎಂಬ ಉತ್ತರವೇ ಸಿಕ್ಕಿದೆ. ಇದರಿಂದ ಸಂಪೂರ್ಣ ಪ್ರಕ್ರಿಯೆಯೇ ಅನುಮಾನಾಸ್ಪದವಾಗಿದ್ದು, ಪಾರದರ್ಶಕತೆ ಪ್ರಶ್ನಾರ್ಥಕವಾಗಿದೆ.</p>
<p>IRC ನಿಯಮಗಳಿಗೆ ವಿರುದ್ಧವಾಗಿ ಸಂಚಾರಿ ದೀಪಗಳನ್ನು ಅಳವಡಿಸಿರುವುದು ಕಾನೂನು ಉಲ್ಲಂಘನೆಯಷ್ಟೇ ಅಲ್ಲದೆ, ಸಾರ್ವಜನಿಕ ಹಣದ ದುರುಪಯೋಗಕ್ಕೂ ಸೂಚಕವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಟೆಂಡರ್ ಇಲ್ಲದೆ ಕೆಲಸ ಕೈಗೊಳ್ಳಲಾಗಿದೆ ಎಂಬ ಅನುಮಾನದಿಂದ, ಕಮಿಷನ್ ಆಸೆಗೆ ದೀಪ ಅಳವಡಿಸಲಾಗಿದೆ ಎಂಬ ಗಂಭೀರ ಆರೋಪಗಳು ವ್ಯಕ್ತವಾಗಿವೆ.<img loading="lazy" decoding="async" class="aligncenter size-full wp-image-152939" src="https://www.justkannada.in/wp-content/uploads/2026/03/Traffic-ama-baskar.jpg" alt="" width="500" height="333" srcset="https://www.justkannada.in/wp-content/uploads/2026/03/Traffic-ama-baskar.jpg 500w, https://www.justkannada.in/wp-content/uploads/2026/03/Traffic-ama-baskar-300x200.jpg 300w, https://www.justkannada.in/wp-content/uploads/2026/03/Traffic-ama-baskar-150x100.jpg 150w" sizes="auto, (max-width: 500px) 100vw, 500px" /></p>
<p>ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕ ವಲಯ ಒತ್ತಾಯಿಸಿದೆ.</p>
<p>ENGLISH SUMMARY..</p>
<p>Mysuru: Illegal Traffic Signals Installed, RTI Reveals Irregularities</p>
<p>In Mysuru, traffic signals have allegedly been installed in violation of IRC guidelines, as revealed through an RTI filed by advocate A.M. Bhaskar.</p>
<p>Shockingly, authorities failed to clarify who installed the signals and whether any tender process was followed, stating that “information is not available.”</p>
<p>The irregular installation has raised serious concerns about transparency, with allegations of illegal practices and possible commission-driven decisions. Citizens are demanding a thorough investigation and strict action against those responsible.</p>
<p>Key words: Mysuru, Illegal, Traffic, Signals, RTI</p>
<p>The post <a href="https://www.justkannada.in/mysuru-illegal-traffic-signals/">ಮೈಸೂರು: IRC ನಿಯಮ ಉಲ್ಲಂಘನೆ – ಟ್ರಾಫಿಕ್ ಸಿಗ್ನಲ್ ಅಳವಡಿಕೆಯಲ್ಲಿ ಅಕ್ರಮದ ವಾಸನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>BLACKLIST: ಕರ್ನಾಟಕ ಮಾಹಿತಿ ಆಯೋಗದ ನಡೆ ಖಂಡಿಸಿ ಫೆ. ೬ ರಂದು ಪ್ರತಿಭಟನೆಗೆ ಕರೆ</title>
		<link>https://www.justkannada.in/karnataka-information-commission-protest/</link>
		
		<dc:creator><![CDATA[mahesh]]></dc:creator>
		<pubDate>Mon, 27 Jan 2025 13:42:26 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[blacklist]]></category>
		<category><![CDATA[Karnataka Information Commission]]></category>
		<category><![CDATA[on Feb.6th]]></category>
		<category><![CDATA[Protest – against]]></category>
		<category><![CDATA[RTI]]></category>
		<guid isPermaLink="false">https://www.justkannada.in/?p=135470</guid>

					<description><![CDATA[<p>&#160; ಬೆಂಗಳೂರು, ಜ.೨೭, ೨೦೨೫ :  ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರನ್ನು “ ಬ್ಲಾಕ್ ಲಿಸ್ಟ್”  ಮಾಡಿರುವ , ಕರ್ನಾಟಕ ಮಾಹಿತಿ ಆಯೋಗದ ನಡೆ ಖಂಡಿಸಿ ಪ್ರತಿಭಟನಾ ಧರಣಿಗೆ ಕರೆ. ಗಾಂಧಿನಗರದ ಫ್ರೀಡಂ ಪಾರ್ಕ್‌ ನಲ್ಲಿ ಫೆ. ೬ ರಂದು ಬೆಳಗ್ಗೆ ೯.೩೦ಕ್ಕೆ ಪ್ರತಿಭಟನೆ. ರಾಜ್ಯದ ಎಲ್ಲಾ ಸಾಮಾಜಿಕ ಹೋರಾಟಗಾರರು ಈ ಹೋರಾಟದಲ್ಲಿ ಭಾಗವಹಿಸುವಂತೆ  ಮಾಹಿತಿ ಹಕ್ಕು ಬಳಕೆದಾರರ ಹಾಗೂ ಸಾಮಾಜಿಕ ಕಾರ್ಯಕರ್ತರ ಒಕ್ಕೂಟ ಮನವಿ. ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಮಾಹಿತಿ ಹಕ್ಕು [&#8230;]</p>
<p>The post <a href="https://www.justkannada.in/karnataka-information-commission-protest/">BLACKLIST: ಕರ್ನಾಟಕ ಮಾಹಿತಿ ಆಯೋಗದ ನಡೆ ಖಂಡಿಸಿ ಫೆ. ೬ ರಂದು ಪ್ರತಿಭಟನೆಗೆ ಕರೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ಜ.೨೭, ೨೦೨೫ :  ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರನ್ನು “ ಬ್ಲಾಕ್ ಲಿಸ್ಟ್”  ಮಾಡಿರುವ , ಕರ್ನಾಟಕ ಮಾಹಿತಿ ಆಯೋಗದ ನಡೆ ಖಂಡಿಸಿ ಪ್ರತಿಭಟನಾ ಧರಣಿಗೆ ಕರೆ.</p>
<p>ಗಾಂಧಿನಗರದ ಫ್ರೀಡಂ ಪಾರ್ಕ್‌ ನಲ್ಲಿ ಫೆ. ೬ ರಂದು ಬೆಳಗ್ಗೆ ೯.೩೦ಕ್ಕೆ ಪ್ರತಿಭಟನೆ. ರಾಜ್ಯದ ಎಲ್ಲಾ ಸಾಮಾಜಿಕ ಹೋರಾಟಗಾರರು ಈ ಹೋರಾಟದಲ್ಲಿ ಭಾಗವಹಿಸುವಂತೆ  ಮಾಹಿತಿ ಹಕ್ಕು ಬಳಕೆದಾರರ ಹಾಗೂ ಸಾಮಾಜಿಕ ಕಾರ್ಯಕರ್ತರ ಒಕ್ಕೂಟ ಮನವಿ.</p>
<p><img loading="lazy" decoding="async" class="alignnone size-full wp-image-135204" src="https://www.justkannada.in/wp-content/uploads/2025/01/nypunya1.jpg" alt="" width="500" height="97" srcset="https://www.justkannada.in/wp-content/uploads/2025/01/nypunya1.jpg 500w, https://www.justkannada.in/wp-content/uploads/2025/01/nypunya1-300x58.jpg 300w, https://www.justkannada.in/wp-content/uploads/2025/01/nypunya1-150x29.jpg 150w" sizes="auto, (max-width: 500px) 100vw, 500px" /></p>
<p>ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಮಾಹಿತಿ ಹಕ್ಕು ಬಳಕೆದಾರರ ಹಾಗೂ ಸಾಮಾಜಿಕ ಕಾರ್ಯಕರ್ತ ರಾಮಲಿಂಗೇಗೌಡ ಹೇಳಿದಿಷ್ಟು..</p>
<p>ಇಂದು 20 ಮಂದಿಯನ್ನು ಆಯೋಗ ಕಪ್ಪುಪಟ್ಟಿಗೆ ಸೇರಿಸಿದೆ. ಇದನ್ನುಆರಂಭದಲ್ಲೇ ವಿರೋಧಿಸಬೇಕು. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಆರ್.ಟಿ.ಐ ಕಾರ್ಯಕರ್ತರನ್ನೇ ಬಗ್ಗು ಬಡಿಯುವ ವ್ಯವಸ್ಥೆ ನಿರ್ಮಾಣವಾಗುತ್ತದೆ.</p>
<p>ಕರ್ನಾಟಕ ಮಾಹಿತಿ ಆಯೋಗ, ಸಾಂವಿಧಾನಿಕವಾದ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದೆ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥವೇ ಮಾಹಿತಿ ಆಯುಕ್ತರಿಗೆ ತಿಳಿಯದಾಗಿದೆ. ಮಾಹಿತಿ ಆಯುಕ್ತರ ಈ ನಡೆ ಒಂದು ಸಾಂಕ್ರಾಮಿಕ ರೋಗವಿದ್ದಂತೆ.  ಇಂದು ಲಸಿಕೆ ಹಾಕದಿದ್ದರೆ, ಎಲ್ಲೆಡೆ ಹರಡುತ್ತದೆ. ಮಾಹಿತಿ ಹಕ್ಕು ಕಾಯ್ದೆಯನ್ನ, ಭ್ರಷ್ಟರ ಜೊತೆ ಶಾಮೀಲಾಗಿ ನಾಶ ಮಾಡುವ ಪ್ರಯತ್ನವಿದು.</p>
<p>ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರ ಹೋರಾಟವನ್ನು ಹತ್ತಿಕ್ಕುವ, ಮುಖ್ಯ ಆಯುಕ್ತರ ನಡೆಯನ್ನು ಖಂಡಿಸಿ ಹೋರಾಟಕ್ಕೆ ಕರೆ ನೀಡಲಾಗಿದೆ. ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರನ್ನು, ಬ್ಯಾನ್ ಮಾಡಲು ಅಥವಾ ಕಪ್ಪುಪಟ್ಟಿಗೆ ಸೇರಿಸಲು ಯಾವ ಕಾನೂನಿನಲ್ಲಿ ಅವಕಾಶವಿಲ್ಲ. ಸಾಮಾಜಿಕ ಹೋರಾಟಗಾರರನ್ನು, ಕಾಯ್ದೆ ಬಳಸದಂತೆ ಕಪ್ಪು ಪಟ್ಟಿಗೆ ಸೇರಿಸುವ ಹಕ್ಕನ್ನು ಆಯುಕ್ತರಿಗೆ ಯಾರು ಕೊಟ್ಟರು  ಎಂದು ಪ್ರಶ್ನಿಸಿದರು.</p>
<p>ಮಾಹಿತಿ ಹಕ್ಕು ಕಾಯ್ದೆ ಹೇಗೆ ದುರ್ಬಳಕೆ ಆಗಿದೆ ಎಂಬುದನ್ನು ಆಯೋಗದ ಮುಖ್ಯ ಆಯುಕ್ತರು ಸಾಬೀತು ಪಡಿಸಬೇಕಾಗುತ್ತದೆ.  ಅಸಂವಿಧನಾತ್ಮಕವಾಗಿ ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರನ್ನು ಬ್ಲಾಕ್ ಲಿಸ್ಟ್ ಮಾಡಿರುವ , ಕರ್ನಾಟಕ ಮಾಹಿತಿ ಆಯೋಗದ ನಡೆಯನ್ನು ಖಂಡಿಸಿ ಫೆ. ೬ ರಂದು ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ. ರಾಜ್ಯದ ಎಲ್ಲಾ ಸಾಮಾಜಿಕ ಹೋರಾಟಗಾರರು ಈ ಹೋರಾಟದಲ್ಲಿ ಭಾಗವಹಿಸುವಂತೆ ರಾಮಲಿಂಗೇಗೌಡ  ಮನವಿ ಮಾಡಿದರು.</p>
<p>KEY WORDS: BLACKLIST, Protest against, Karnataka Information Commission, on Feb.6th, RTI</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>SUMMARY:</strong></p>
<p><img loading="lazy" decoding="async" class="alignnone size-full wp-image-101299" src="https://www.justkannada.in/wp-content/uploads/2022/12/protest-1.jpg" alt="" width="500" height="375" srcset="https://www.justkannada.in/wp-content/uploads/2022/12/protest-1.jpg 500w, https://www.justkannada.in/wp-content/uploads/2022/12/protest-1-300x225.jpg 300w, https://www.justkannada.in/wp-content/uploads/2022/12/protest-1-265x198.jpg 265w" sizes="auto, (max-width: 500px) 100vw, 500px" /></p>
<p>BLACKLIST: Protest against Karnataka Information Commission, on Feb.6th</p>
<p>The Karnataka information commission&#8217;s move to &#8220;blacklist&#8221;  RTI activists has called for a sit-in. At Freedom Park in Gandhinagar. The protest will be held at 9.30 am on Feb. 6th. The Right to Information Users and Social Activists Federation has appealed to all social activists in the state to participate in this struggle.</p>
<p>&nbsp;</p>
<p>The post <a href="https://www.justkannada.in/karnataka-information-commission-protest/">BLACKLIST: ಕರ್ನಾಟಕ ಮಾಹಿತಿ ಆಯೋಗದ ನಡೆ ಖಂಡಿಸಿ ಫೆ. ೬ ರಂದು ಪ್ರತಿಭಟನೆಗೆ ಕರೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸತ್ಯ: ಸಿಎಂ ಪತ್ನಿ ಹೆಸರಿನಲ್ಲೂ ಅಕ್ರಮ ನಿವೇಶನ ವರ್ಗಾವಣೆ –ಆರ್.ಟಿಐ ಕಾರ್ಯಕರ್ತ</title>
		<link>https://www.justkannada.in/corruption-muda-rti-activist/</link>
		
		<dc:creator><![CDATA[prashanth]]></dc:creator>
		<pubDate>Mon, 01 Jul 2024 10:36:13 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[activist]]></category>
		<category><![CDATA[corruption]]></category>
		<category><![CDATA[MUDA]]></category>
		<category><![CDATA[RTI]]></category>
		<guid isPermaLink="false">https://www.justkannada.in/?p=125730</guid>

					<description><![CDATA[<p>ಮೈಸೂರು,ಜುಲೈ,1,2024 (www.justkannada.in): ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರೋದು ಸತ್ಯ. ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಹೆಸರಿನಲ್ಲೂ ಅಕ್ರಮ ನಿವೇಶನ ವರ್ಗಾವಣೆ ಆಗಿದೆ ಎಂದು ಆರ್ ಟಿಐ  ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ. ಇಂದು ಈ ಕುರಿತು ಮಾತನಾಡಿದ ಆರ್ ಟಿಐ  ಕಾರ್ಯಕರ್ತ ಗಂಗರಾಜು, ಇದು ಇಂದು ನಿನ್ನೆಯದಲ್ಲ ಹಲವು ವರ್ಷಗಳಿಂದ ಅಕ್ರಮ ದಂಧೆ ನಡೆಯುತ್ತಿದೆ. ಇದರಲ್ಲಿ ಹಿಂದಿನ‌ ಆಯುಕ್ತ ನಟೇಶ್ ಮತ್ತು ಮುಡಾ ಅಧ್ಯಕ್ಷರಾಗಿದ್ದ ಎಚ್.ವಿ ರಾಜೀವ್ ಕೈವಾಡ ಕೂಡ ಇದೆ. [&#8230;]</p>
<p>The post <a href="https://www.justkannada.in/corruption-muda-rti-activist/">ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸತ್ಯ: ಸಿಎಂ ಪತ್ನಿ ಹೆಸರಿನಲ್ಲೂ ಅಕ್ರಮ ನಿವೇಶನ ವರ್ಗಾವಣೆ –ಆರ್.ಟಿಐ ಕಾರ್ಯಕರ್ತ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜುಲೈ,1,2024 (<a href="http://www.justkannada.in">www.justkannada.in</a>):</strong> ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರೋದು ಸತ್ಯ. ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಹೆಸರಿನಲ್ಲೂ ಅಕ್ರಮ ನಿವೇಶನ ವರ್ಗಾವಣೆ ಆಗಿದೆ ಎಂದು ಆರ್ ಟಿಐ  ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಇಂದು ಈ ಕುರಿತು ಮಾತನಾಡಿದ ಆರ್ ಟಿಐ  ಕಾರ್ಯಕರ್ತ ಗಂಗರಾಜು, ಇದು ಇಂದು ನಿನ್ನೆಯದಲ್ಲ ಹಲವು ವರ್ಷಗಳಿಂದ ಅಕ್ರಮ ದಂಧೆ ನಡೆಯುತ್ತಿದೆ. ಇದರಲ್ಲಿ ಹಿಂದಿನ‌ ಆಯುಕ್ತ ನಟೇಶ್ ಮತ್ತು ಮುಡಾ ಅಧ್ಯಕ್ಷರಾಗಿದ್ದ ಎಚ್.ವಿ ರಾಜೀವ್ ಕೈವಾಡ ಕೂಡ ಇದೆ. ಅಕ್ರಮದಲ್ಲಿ ಇನ್ನೂ ಹಲವು ತಿಮಿಂಗಿಲಗಳಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಹೆಸರಿನಲ್ಲೂ ಅಕ್ರಮ ನಿವೇಶನ ವರ್ಗಾವಣೆ ಆಗಿದೆ. ಉಳ್ಳವರ ಪರವಾಗಿ ಅಕ್ರಮ ಸೈಟು ಹಂಚಿಕೆ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.<img loading="lazy" decoding="async" class="aligncenter size-full wp-image-125732" src="https://www.justkannada.in/wp-content/uploads/2024/07/natesh.jpg" alt="" width="500" height="199" srcset="https://www.justkannada.in/wp-content/uploads/2024/07/natesh.jpg 500w, https://www.justkannada.in/wp-content/uploads/2024/07/natesh-300x119.jpg 300w, https://www.justkannada.in/wp-content/uploads/2024/07/natesh-150x60.jpg 150w" sizes="auto, (max-width: 500px) 100vw, 500px" /></p>
<p>ಇಲ್ಲಿ ಈಗಿನ ಆಯುಕ್ತ ದಿನೇಶ್ ಜೊತೆ ಯಾರೆಲ್ಲಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅವರ ತಲೆತಂಡವಾಗಬೇಕು. ಈ ಪ್ರಕರಣವನ್ನ ಎಸ್ಐಟಿ ವಹಿಸುವ ಬದಲು ಸಿಬಿಐಗೆ ವಹಿಸಬೇಕು ಸಿಐಡಿ, ಎಸ್ಐಟಿ ಇವುಗಳಗೆ ವಹಿಸಿದರೂ ಸತ್ಯ ಬಯಲಾಗೊಲ್ಲ. ಎಲ್ಲಾ ಮುಚ್ಚಿಹೋಗುತ್ತೆ ಎಂದು ಆರ್ಟಿಐ  ಕಾರ್ಯಕರ್ತ ಗಂಗರಾಜು ಹೇಳಿದರು.<img loading="lazy" decoding="async" class="aligncenter size-full wp-image-104782" src="https://www.justkannada.in/wp-content/uploads/2023/03/muda.jpg" alt="" width="500" height="298" srcset="https://www.justkannada.in/wp-content/uploads/2023/03/muda.jpg 500w, https://www.justkannada.in/wp-content/uploads/2023/03/muda-300x179.jpg 300w" sizes="auto, (max-width: 500px) 100vw, 500px" /></p>
<p>Key words: corruption, Muda, RTI, activist</p>
<p>The post <a href="https://www.justkannada.in/corruption-muda-rti-activist/">ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸತ್ಯ: ಸಿಎಂ ಪತ್ನಿ ಹೆಸರಿನಲ್ಲೂ ಅಕ್ರಮ ನಿವೇಶನ ವರ್ಗಾವಣೆ –ಆರ್.ಟಿಐ ಕಾರ್ಯಕರ್ತ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಫೇಕ್ ಸರ್ಟಿಫಿಕೇಟ್ ಸೃಷ್ಟಿ; ಭೂ ಕಬಳಿಕೆ ಸಂಚು &#8211; RTI ಕಾರ್ಯಕರ್ತನಿಂದ ಬಯಲು.</title>
		<link>https://www.justkannada.in/creation-fake-certificate-land-grab-rti-activist-mysore/</link>
		
		<dc:creator><![CDATA[JK Desk]]></dc:creator>
		<pubDate>Wed, 14 Sep 2022 05:25:03 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[activist-mysore]]></category>
		<category><![CDATA[Creation - fake certificate- Land-grab]]></category>
		<category><![CDATA[RTI]]></category>
		<guid isPermaLink="false">https://www.justkannada.in/?p=96548</guid>

					<description><![CDATA[<p>ಮೈಸೂರು, ಸೆಪ್ಟಂಬರ್, 13,2022(www.justkannada.in) ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ  ಆಸ್ತಿ ಲಪಟಾಯಿಸಲು ಭೂಗಳ್ಳರು ಸಂಚು ನಡೆಸುತ್ತಿರುವ ಪ್ರಕರಣಗಳು ಮೈಸೂರು ಸುತ್ತಮುತ್ತ ದಿನೇ ದಿನೇ ಹೆಚ್ಚಾಗುತ್ತಿವೆ.  ಈ ನಡುವೆ ವಾರಸುದಾರರಿಲ್ಲದ ಕೋಟ್ಯಾಂತರ ರೂ. ಬೆಲೆ ಬಾಳುವ ಭೂಮಿ ಕಬಳಿಸಲು ಪತಿಷ್ಠಿತ ಕುಟುಂಬ ಸಂಚು ನಡೆಸುತ್ತಿರುವುದನ್ನು ಮೈಸೂರಿನ ಬೃಂದಾವನ ಬಡಾವಣೆ ನಿವಾಸಿ ಆರ್‌ಟಿಐ ಕಾರ್ಯಕರ್ತ ಬಿ.ಎನ್. ನಾಗೇಂದ್ರ ಬಯಲಿಗೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ, ಅಕ್ರಮವಾಗಿ ಮಾಡಿಕೊಂಡಿದ್ದ ಖಾತೆ ರದ್ದುಪಡಿಸಿರುವ ಮೈಸೂರು ತಾಲೂಕು ಹೆಚ್ಚುವರಿ ವಿಭಾಗ ತಹಶೀಲ್ದಾರ್ ಎನ್.ವಿಶ್ವನಾಥ್‌, ಫೋರ್ಜರಿ ಮಾಡಿ ಅಕ್ರಮವಾಗಿ [&#8230;]</p>
<p>The post <a href="https://www.justkannada.in/creation-fake-certificate-land-grab-rti-activist-mysore/">ಫೇಕ್ ಸರ್ಟಿಫಿಕೇಟ್ ಸೃಷ್ಟಿ; ಭೂ ಕಬಳಿಕೆ ಸಂಚು &#8211; RTI ಕಾರ್ಯಕರ್ತನಿಂದ ಬಯಲು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು, ಸೆಪ್ಟಂಬರ್, 13,2022(www.justkannada.in)</strong> ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ  ಆಸ್ತಿ ಲಪಟಾಯಿಸಲು ಭೂಗಳ್ಳರು ಸಂಚು ನಡೆಸುತ್ತಿರುವ ಪ್ರಕರಣಗಳು ಮೈಸೂರು ಸುತ್ತಮುತ್ತ ದಿನೇ ದಿನೇ ಹೆಚ್ಚಾಗುತ್ತಿವೆ.  ಈ ನಡುವೆ ವಾರಸುದಾರರಿಲ್ಲದ ಕೋಟ್ಯಾಂತರ ರೂ. ಬೆಲೆ ಬಾಳುವ ಭೂಮಿ ಕಬಳಿಸಲು ಪತಿಷ್ಠಿತ ಕುಟುಂಬ ಸಂಚು ನಡೆಸುತ್ತಿರುವುದನ್ನು ಮೈಸೂರಿನ ಬೃಂದಾವನ ಬಡಾವಣೆ ನಿವಾಸಿ ಆರ್‌ಟಿಐ ಕಾರ್ಯಕರ್ತ ಬಿ.ಎನ್. ನಾಗೇಂದ್ರ ಬಯಲಿಗೆಳೆದಿದ್ದಾರೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಈ ಹಿನ್ನೆಲೆಯಲ್ಲಿ, ಅಕ್ರಮವಾಗಿ ಮಾಡಿಕೊಂಡಿದ್ದ ಖಾತೆ ರದ್ದುಪಡಿಸಿರುವ ಮೈಸೂರು ತಾಲೂಕು ಹೆಚ್ಚುವರಿ ವಿಭಾಗ ತಹಶೀಲ್ದಾರ್ ಎನ್.ವಿಶ್ವನಾಥ್‌, ಫೋರ್ಜರಿ ಮಾಡಿ ಅಕ್ರಮವಾಗಿ ಖಾತೆ ಮಾಡಿಸಿ ಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೆ.7ರಂದು ಆದೇಶ ಹೊರಡಿಸಿದ್ದಾರೆ.</p>
<p>ಮೈಸೂರು ತಾಲೂಕು, ವರುಣಾ ಹೋಬಳಿ, ಲಲಿತಾದ್ರಿಪುರ ಗ್ರಾಮದ ಸರ್ವೆ ನಂಬರ್ 206ರಲ್ಲಿ 3.04 ಎಕರೆ ವಿಸ್ತೀರ್ಣದ ಜಮೀನಿನ ಖಾತಾ ಬದಲಾವಣೆಗಾಗಿ 2021ರ ಏಪ್ರಿಲ್ 26ರಂದು ಬೆಂಗಳೂರು ನಗರ ನಿವಾಸಿ ಸುಧೀರ್‌ ಜಯಗೋಪಾಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ, ಆದೇಶಿಸಿದೆ ಎಂದು ಹೆಚ್ಚುವರಿ ತಹಶೀಲ್ದಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.</p>
<p>ಈ ಸಂಬಂಧ ಕಚೇರಿಯ ಭೂಮಿ ಶಾಖೆಯಲ್ಲಿ ನಮೂದಿಸಿರುವ ಎಂಆರ್‌ಹೆಚ್ 28/2020-2021 (ವಹಿವಾಟು ಸಂಖ್ಯೆ 81)ರಲ್ಲಿನ ನಡಾವಳಿಯನ್ನು ರದ್ದುಪಡಿಸಲಾಗಿದ್ದು, ಫೋರ್ಜರಿ ದಾಖಲೆ ಸೃಷ್ಟಿಸಿ, ಅಕ್ರಮ ಖಾತೆ ಮಾಡಿಸಿಕೊಳ್ಳಲು ಯತ್ನಿ ಸುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅಗತ್ಯ ಕ್ರಮವಹಿಸುವಂತೆ ವಿಶ್ವನಾಥ್ ಅವರು ವರುಣಾ ಹೋಬಳಿ ರಾಜಸ್ವ ನಿರೀಕ್ಷಕರಿಗೆ ಆದೇಶಿಸಿದ್ದಾರೆ.</p>
<p>ಅಲ್ಲದೇ ಸೆ.2ರಂದು ಮೈಸೂರು ಉಪ ವಿಭಾಗಾಧಿಕಾರಿಗಳಿಗೆ ಪತ್ರ ಬರೆದಿರುವ ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್‌.ಮಂಜುನಾಥಸ್ವಾಮಿ, ಮೈಸೂರು ತಾಲೂಕು ವರುಣಾ ಹೋಬಳಿ, ಲಲಿತಾದ್ರಿಪುರ ಗ್ರಾಮದ ಸರ್ವೆ ನಂಬರ್ 206ರಲ್ಲಿ 3.21 ಎಕರೆ ಜಮೀನು ಹಾಗೂ ತಿ.ನರಸೀಪುರ ತಾಲ್ಲೂಕು ತಿರುಮಕೂಡಲು ಗ್ರಾಮದ ಸರ್ವೆ ನಂಬರ್ 55/2ರಲ್ಲಿ 22 ಗುಂಟೆ, 55/6ರಲ್ಲಿ 8  ಗುಂಟೆ ಜಮೀನುಗಳಿಗೆ ಸಂಬಂಧಿಸಿದಂತೆ ತಾಲೂಕು ಕಚೇರಿಗಳ ಸಿಬ್ಬಂದಿ ಭೂಗಳ್ಳರ ಜೊತೆ ಶಾಮೀಲಾಗಿ ಅಕ್ರಮ ದಾಖಲೆ ಸೃಷ್ಟಿಸಿ ಖಾತೆ ಮಾಡಿರುವ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆರ್‌ಟಿಐ ಕಾರ್ಯಕರ್ತ ಬಿ.ಎನ್‌.ನಾಗೇಂದ್ರ ಅವರ ಮನವಿಯಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಉಲ್ಲೇಖಿಸಲಾದ ಜಮೀನುಗಳಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಖಾತೆಗೆ ಕ್ರಮ ವಹಿಸಲಾಗಿರುವ ವಂಶವೃಕ್ಷ, ಮರಣ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲೆಗಳ ನೈಜತೆ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಂಡು ತಮಗೆ ಮಾಹಿತಿ ನೀಡುವಂತೆ ಡಾ.ಮಂಜುನಾಥಸ್ವಾಮಿ, ಉಪ ವಿಭಾಗಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.<img loading="lazy" decoding="async" class="aligncenter size-full wp-image-96549" src="https://www.justkannada.in/wp-content/uploads/2022/09/fake.jpg" alt="" width="500" height="375" srcset="https://www.justkannada.in/wp-content/uploads/2022/09/fake.jpg 500w, https://www.justkannada.in/wp-content/uploads/2022/09/fake-300x225.jpg 300w, https://www.justkannada.in/wp-content/uploads/2022/09/fake-265x198.jpg 265w" sizes="auto, (max-width: 500px) 100vw, 500px" /></p>
<p>ಸದರಿ ಲಲಿತಾದ್ರಿಪುರ ಸ.ನಂ.206ರ 3.21 ಎಕರೆ ಜಮೀನು ಮೂಲತಃ ಸರ್ಕಾರಿ ಬೀಳು ಆಗಿದ್ದು, ನಂತರ ಆರ್ ಆರ್ 379ರ ನಡಾವಳಿ ಮೂಲಕ ಅದು ಮೇಲುಕೋಟೆ ವಜ್ರಂ ಶಿಂಗೈಯ್ಯಂಗಾರ್ ಎಂಬುವರಿಗೆ ಬಂದ ಸ್ವತ್ತಾಗಿದೆ. ಆರ್‌ಟಿಸಿಯಲ್ಲೂ ಅವರ ಹೆಸರು ನಮೂದಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ನಾಗೇಂದ್ರ ಆಗಸ್ಟ್ 22ರಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.</p>
<p>ಆದರೆ, ಆ ಆಸ್ತಿ ಕಬಳಿಸಲು ತಿ.ನರಸೀಪುರ ಮಾಜಿ ಶಾಸಕ ಶ್ರೀನಿವಾಸ ಅಯ್ಯಂಗಾರ್ ಅವರ ಬೆಂಗಳೂರು ನಿವಾಸಿ ಲಲಿತಾ ಜೈ ಗೋಪಾಲ್‌ ಹಾಗೂ ಸದಸ್ಯರು ಮೈಸೂರು ವಾಸಿಗಳೆಂದು ವಿಳಾಸ ನೀಡಿ ವಂಶವೃಕ್ಷ ಪಡೆದು ಪೌತಿ ಖಾತೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದಿರುವ ನಾಗೇಂದ್ರ, ನಕಲಿ ದಾಖಲೆಗಳನ್ನು ಸಲ್ಲಿಸಿದ್ದರೂ, ಮೂಲ ಭೂ ಮಾಲೀಕರ ಮರಣ ಪ್ರಮಾಣ ಪತ್ರ: ವಂಶವೃಕ್ಷ ಪಡೆಯದೇ ಚೆಕ್ ಲಿಸ್ಟ್ ತಯಾರಿಸಿ ಪೌತಿ ಖಾತೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>
<p>ವಾರಸುದಾರರಿಲ್ಲದ ಆಸ್ತಿ ಪತ್ತೆ ಮಾಡಿ ಮೈಸೂರು ಮತ್ತು ತಿ.ನರಸೀಪುರ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಭೂಗಳ್ಳರಿಗೆ ಪೌತಿ ಖಾತೆ ಮಾಡಲು ಮುಂದಾಗಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಅವರು ದೂರು ನೀಡಿದ್ದರ ಹಿನ್ನೆಲೆಯಲ್ಲಿ ತಾಲೂಕು ಹೆಚ್ಚುವರಿ ತಹಶೀಲ್ದಾರ್ ಕ್ರಮ ವಹಿಸಿ ಆದೇಶ ನೀಡಿದ್ದಾರೆ.</p>
<p>ಇತ್ತೀಚೆಗಷ್ಟೇ ನಕಲಿ ಸೀಲುಗಳನ್ನು ಬಳಸಿ ಫೋರ್ಜರಿ ದಾಖಲೆ ಸೃಷ್ಟಿಸಿಕೊಂಡು ಆಸ್ತಿಗಳನ್ನು ಪರಭಾರೆ ಮಾಡುತ್ತಿದ್ದ ಜಾಲವನ್ನು ಕುವೆಂಪುನಗರ ಠಾಣೆ ಪೊಲೀಸರು ರಾಮಕೃಷ್ಣನಗರದಲ್ಲಿ ಭೇದಿಸಿ ಮೂವನ್ನು ಬಂಧಿಸಿ ತನಿಖೆ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.</p>
<p>Key words: Creation &#8211; fake certificate- Land-grab – RTI- activist-mysore</p>
<p>The post <a href="https://www.justkannada.in/creation-fake-certificate-land-grab-rti-activist-mysore/">ಫೇಕ್ ಸರ್ಟಿಫಿಕೇಟ್ ಸೃಷ್ಟಿ; ಭೂ ಕಬಳಿಕೆ ಸಂಚು &#8211; RTI ಕಾರ್ಯಕರ್ತನಿಂದ ಬಯಲು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರಿನಲ್ಲಿ ಭೂ ಮಾಫಿಯಾ  : ನ್ಯಾಯಾಲದ ಮೊರೆ ಹೋಗಲು ಮುಂದಾದ ಆರ್ ಟಿಐ ಕಾರ್ಯಕರ್ತ ಗಂಗರಾಜು.</title>
		<link>https://www.justkannada.in/mysore-land-enchrochment-survey-department-dc-enquiry-delayes-court-prive-complaint-rti-activist-gangaraju/</link>
		
		<dc:creator><![CDATA[JK Desk]]></dc:creator>
		<pubDate>Wed, 29 Sep 2021 08:47:23 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[activist]]></category>
		<category><![CDATA[complaint]]></category>
		<category><![CDATA[gangaraju]]></category>
		<category><![CDATA[mysore-land-enchrochment-survey-department-dc-enquiry-delayes-court]]></category>
		<category><![CDATA[prive]]></category>
		<category><![CDATA[RTI]]></category>
		<guid isPermaLink="false">https://www.justkannada.in/?p=76825</guid>

					<description><![CDATA[<p>ಮೈಸೂರು, ಸೆ.29, 2021 : (www.justkannada.in news) : ಮೈಸೂರಿನಲ್ಲಿ  ಸರಕಾರಿ ಜಮೀನು ಒತ್ತುವರಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ಸರ್ವೆ ಕಾರ್ಯ ನಡೆಸಿ ವರದಿ ನೀಡಿಲ್ಲ ಎಂದು ಆರೋಪಿಸಿ, ಕೋರ್ಟ್ ಮೊರೆ ಹೋಗಲು ಸಾಮಾಜಿಕ ಕಾರ್ಯಕರ್ತ ಗಂಗರಾಜು ಮುಂದಾಗಿದ್ದಾರೆ. ಈ ಸಂಬಂಧ ಮಾಧ್ಯಮದ ಜತೆ ಮಾತನಾಡಿದ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಅವರು ಹೇಳಿದಿಷ್ಟು&#8230; ಮೈಸೂರಿನಲ್ಲಿ ಸರಕಾರಿ ಜಮೀನು ಒತ್ತುವರಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ  ಸರ್ವೆ ಆಯುಕ್ತರು ರಚಿಸಿದ್ದ ತಂಡವನ್ನು ರದ್ದು ಮಾಡಿದ್ದ ಸರ್ಕಾರ. [&#8230;]</p>
<p>The post <a href="https://www.justkannada.in/mysore-land-enchrochment-survey-department-dc-enquiry-delayes-court-prive-complaint-rti-activist-gangaraju/">ಮೈಸೂರಿನಲ್ಲಿ ಭೂ ಮಾಫಿಯಾ  : ನ್ಯಾಯಾಲದ ಮೊರೆ ಹೋಗಲು ಮುಂದಾದ ಆರ್ ಟಿಐ ಕಾರ್ಯಕರ್ತ ಗಂಗರಾಜು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು, ಸೆ.29, 2021 : (www.justkannada.in news) :</strong> ಮೈಸೂರಿನಲ್ಲಿ  ಸರಕಾರಿ ಜಮೀನು ಒತ್ತುವರಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ಸರ್ವೆ ಕಾರ್ಯ ನಡೆಸಿ ವರದಿ ನೀಡಿಲ್ಲ ಎಂದು ಆರೋಪಿಸಿ, ಕೋರ್ಟ್ ಮೊರೆ ಹೋಗಲು ಸಾಮಾಜಿಕ ಕಾರ್ಯಕರ್ತ ಗಂಗರಾಜು ಮುಂದಾಗಿದ್ದಾರೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಈ ಸಂಬಂಧ ಮಾಧ್ಯಮದ ಜತೆ ಮಾತನಾಡಿದ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಅವರು ಹೇಳಿದಿಷ್ಟು&#8230;</p>
<p>ಮೈಸೂರಿನಲ್ಲಿ ಸರಕಾರಿ ಜಮೀನು ಒತ್ತುವರಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ  ಸರ್ವೆ ಆಯುಕ್ತರು ರಚಿಸಿದ್ದ ತಂಡವನ್ನು ರದ್ದು ಮಾಡಿದ್ದ ಸರ್ಕಾರ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ಸರ್ವೆ ಕಾರ್ಯ ನಡೆಸಿ ವರದಿ ನೀಡಲು ಸೂಚಿಸಲಾಗಿತ್ತು.</p>
<p>ಭೂ ಸರ್ವೆಗೆ ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ಸರ್ವೆ ಮಾಡಿ ಮೂರು ವಾರದಲಿ ವರದಿ ಸಲ್ಲಿಸುವಂತೆ  ಸರ್ಕಾರ.ಆದೇಶಿಸಿತ್ತು. ಆದರೆ ಮೂರು ವಾರ ಕಳೆದರೂ ಇನ್ನೂ ವರದಿ ನೀಡಲ್ಲದಿರುವುದು  ಅನುಮಾನಕ್ಕೆ ಎಡೆಮಾಡಿದೆ.</p>
<p>ಸರ್ಕಾರ ಹಾಗೂ ಅಧಿಕಾರಿಗಳ ಬಗ್ಗೆ ವಿಶ್ವಾಸ ಇಲ್ಲವೆಂದು ನ್ಯಾಯಲದ ಮೊರೆ ಹೋಗಲು ನಿರ್ಧಾರ. ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸುವೆ.  ಜನಪ್ರತಿನಿಧಿಗಳು ಹಾಗೂ  ಅಧಿಕಾರಿಗಳನ್ನ ಪಾರ್ಟಿ ಮಾಡುತ್ತೇನೆ. ಎಲ್ಲರೂ ನ್ಯಾಯಾಲದ ಕಟೆಕಟೆಯಲ್ಲಿ ನಿಲ್ಲ ಬೇಕಾಗುತ್ತದೆ. ಕಾಲಹರಣ ಮಾಡಿ ಈ ಹಗರಣವನ್ನು ಮುಚ್ಚುಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ನ್ಯಾಯ ಕೇಳಲು ಹೋದ ನನಗೆ ಬೆದರಿಕೆ ಹಾಕಿದ್ದಾರೆ. ರಕ್ಷಣೆ ಕೂಡಿ ಎಂದರು ರಕ್ಷಣೆ ಕೊಡುತ್ತಿಲ್ಲ.</p>
<p>ಪಾಲಿಕೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ  ಭೂಗಳ್ಳರ ವಿರುದ್ಧ ತನಿಖೆಗೆ ಮುಂದಾಗುತ್ತಿಲ್ಲ. ಸರ್ಕಾರ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ‌. ಹಾಗಾಗಿ ಉಚ್ಚನ್ಯಾಯಾಲಯದಲ್ಲಿ  ಖಾಸಗಿ ದೂರು ದಾಖಲಿಸುತ್ತೇನೆ. ಆರ್ ಟಿ ಐ ಕಾರ್ಯಕರ್ತ ಗಂಗರಾಜು ಹೇಳಿಕೆ.</p>
<p><strong>ಮೈಸೂರಿನಲ್ಲಿ ಭೂ ಮಾಫಿಯಾ ವಿಚಾರ: ಇಂದು ಅಥವಾ ನಾಳೆ ಸರ್ಕಾರಕ್ಕೆ ವರದಿ</strong></p>
<p>ಮೈಸೂರಿನಲ್ಲಿ ಭೂ ಮಾಫಿಯಾ ವಿಚಾರ  ಸಂಬಂಧ ಭೂ ಸರ್ವೆಗೆ ಸರ್ಕಾರ ಮೂರು ವಾರಗಳ ಗಡುವು ನೀಡಿತ್ತು. ಇಂದು ಅಥವಾ ನಾಳೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್  ತಿಳಿಸಿದ್ದಾರೆ.</p>
<p>ಸರ್ಕಾರ ಭೂ ಸರ್ವೆಗೆ ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿದ್ದು, ಮೂರು ವಾರದಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p><iframe loading="lazy" title="ಮೈಸೂರು ಭೂ ಅಕ್ರಮ ತನಿಖೆ ಬಗ್ಗೆ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಹೇಳಿಕೆ." width="696" height="392" src="https://www.youtube.com/embed/tQTNlM4Iigk?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe></p>
<p>key words : mysore-land-enchrochment-survey-department-dc-enquiry-delayes-court-prive-complaint-RTI-activist-gangaraju</p>
<p>ENGLISH SUMMARY&#8230;</p>
<p>Land mafia in Mysuru: RTI activist Gangaraju to appeal in Court<br />
Mysuru, September 29, 2021 (www.justkannada.in): Social activist Gangaraju has informed that he would appeal in court against the encroachment of government land in Mysuru, claiming that a survey has not been conducted under the leadership of the Deputy Commissioner and a report has not been submitted.<img loading="lazy" decoding="async" class="aligncenter size-full wp-image-76826" src="https://www.justkannada.in/wp-content/uploads/2021/09/gangaraju.jpg" alt="" width="696" height="550" /><br />
Speaking to the press persons today he informed that the government has canceled the team formed by the Survey Commissioner with respect to the encroachment of government land case in Mysuru and instructions were given to form a team under the leadership of the Deputy Commissioner and undertake survey and submit a report.<br />
The government had issued orders to complete the survey works within three weeks and submit a report. But as the report has not been submitted it has made way for suspicion.<br />
He said that the people have lost confidence in the government and officials concerned in this case and hence he has decided to appeal in court on behalf of the people. &#8220;I will lodge a complaint individually in the court in this case and make the elected representatives and officers as parties. All of them have to come to court. All of them are trying to conceal this scam. When I attempted to seek justice I was also threatened. The police are refusing to provide me protection,&#8221; he added.<br />
He alleged that the government and officials concerned are not coming forward to investigate in this case as they have made a nexus with the land mafia people. We can&#8217;t believe the government officials. Hence, I have decided to appeal in the High Court, he mentioned.<br />
Mysuru District Deputy Commissioner Bagadi Goutham has informed that the report with respect to the land survey would be submitted to the government within one or two days.<br />
Keywords: Mysuru/ Land mafia case/ RTI activist Gangaraju/ land survey/ report/ appeal in high court</p>
<p>The post <a href="https://www.justkannada.in/mysore-land-enchrochment-survey-department-dc-enquiry-delayes-court-prive-complaint-rti-activist-gangaraju/">ಮೈಸೂರಿನಲ್ಲಿ ಭೂ ಮಾಫಿಯಾ  : ನ್ಯಾಯಾಲದ ಮೊರೆ ಹೋಗಲು ಮುಂದಾದ ಆರ್ ಟಿಐ ಕಾರ್ಯಕರ್ತ ಗಂಗರಾಜು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಶ್ರೀರಾಮನನ್ನು ಕುಡುಕ ಎಂದು ಕರೆಯುವ ಭಗವಾನ್ ಕುಡುಕರಲ್ಲವೆ? : ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ</title>
		<link>https://www.justkannada.in/callingsriramandrunkardnotbagavandrunkardrtiactivistsnehamayi-krishna/</link>
		
		<dc:creator><![CDATA[JK Desk]]></dc:creator>
		<pubDate>Fri, 05 Feb 2021 11:25:53 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[activist]]></category>
		<category><![CDATA[bagavan]]></category>
		<category><![CDATA[calling]]></category>
		<category><![CDATA[drunkard]]></category>
		<category><![CDATA[not]]></category>
		<category><![CDATA[RTI]]></category>
		<category><![CDATA[Snehamayi Krishna]]></category>
		<category><![CDATA[Sriraman]]></category>
		<guid isPermaLink="false">https://www.justkannada.in/?p=55456</guid>

					<description><![CDATA[<p>ಮೈಸೂರು,ಫೆಬ್ರವರಿ,05,2021(www.justkannada.in): ಶ್ರೀರಾಮನನ್ನು ಕುಡುಕ ಎಂದು ಕರೆಯುವ ನೀವು ಕುಡುಕರಲ್ಲವೆ?, ನೀವು ಮಧ್ಯಪಾನ ಮಾಡುವುದಿಲ್ಲವೆ? ಸ್ವತಃ ಕುಡುಕರಾದ ನೀವು, ಶ್ರೀರಾಮನನ್ನು ಕುಡುಕ ಎಂದು ಹೇಳುವ ನೈತಿಕತೆ ನಿಮಗಿದೆಯೇ? ಈ ಪ್ರಶ್ನೆಗಳಿಗೆ ಕೆ.ಎಸ್.ಭಗವಾನ್ ರಿಂದ ಉತ್ತರ ಪಡೆದುಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಅಶಾಂತಿ ಉಂಟು ಮಾಡದಂತೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ.ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅವರು, ನೀವು ಮತ್ತು ನಿಮ್ಮ ಕುಟುಂಬ ಯಾವ ಧರ್ಮಕ್ಕೆ ಸೇರಿದವರು? ನಿಮ್ಮ ಮತ್ತು ಕುಟುಂಬದವರ ಶೈಕ್ಷಣಿಕ [&#8230;]</p>
<p>The post <a href="https://www.justkannada.in/callingsriramandrunkardnotbagavandrunkardrtiactivistsnehamayi-krishna/">ಶ್ರೀರಾಮನನ್ನು ಕುಡುಕ ಎಂದು ಕರೆಯುವ ಭಗವಾನ್ ಕುಡುಕರಲ್ಲವೆ? : ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಫೆಬ್ರವರಿ,05,2021(www.justkannada.in)</strong>: ಶ್ರೀರಾಮನನ್ನು ಕುಡುಕ ಎಂದು ಕರೆಯುವ ನೀವು ಕುಡುಕರಲ್ಲವೆ?, ನೀವು ಮಧ್ಯಪಾನ ಮಾಡುವುದಿಲ್ಲವೆ? ಸ್ವತಃ ಕುಡುಕರಾದ ನೀವು, ಶ್ರೀರಾಮನನ್ನು ಕುಡುಕ ಎಂದು ಹೇಳುವ ನೈತಿಕತೆ ನಿಮಗಿದೆಯೇ? ಈ ಪ್ರಶ್ನೆಗಳಿಗೆ ಕೆ.ಎಸ್.ಭಗವಾನ್ ರಿಂದ ಉತ್ತರ ಪಡೆದುಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಅಶಾಂತಿ ಉಂಟು ಮಾಡದಂತೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ.<img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="334" height="334" />ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅವರು, ನೀವು ಮತ್ತು ನಿಮ್ಮ ಕುಟುಂಬ ಯಾವ ಧರ್ಮಕ್ಕೆ ಸೇರಿದವರು? ನಿಮ್ಮ ಮತ್ತು ಕುಟುಂಬದವರ ಶೈಕ್ಷಣಿಕ ದಾಖಲೆಗಳಲ್ಲಿ ಯಾವ ಧರ್ಮವನ್ನು ಉಲ್ಲೇಖಿಸಲಾಗಿದೆ? ಸದರಿ ಶೈಕ್ಷಣಿಕ ದಾಖಲೆಗಳನ್ನು ನೀಡಿ ಎಂದು ಪ್ರಶ್ನಿಸಿದ್ದಾರೆ.</p>
<p>ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಜನ ಸಾಮಾನ್ಯರು ಹಲವಾರು ತೊಂದರೆಗಳನ್ನು ಅನುಭವಿಸುತ್ತಿರುವಾಗ, ಸದರಿ ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡದ ಮತ್ತು ಹೋರಾಟ ಮಾಡದ ನೀವು ಬರಿ ಹಿಂದೂ ಧರ್ಮ ಮತ್ತು ಹಿಂದೂ ಧರ್ಮದ ದೇವರುಗಳ ಬಗ್ಗೆ ಮಾತ್ರ ಮಾತನಾಡುವುದು, ಹೋರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.<img loading="lazy" decoding="async" class="aligncenter  wp-image-48799" src="https://www.justkannada.in/wp-content/uploads/2020/12/bagavan-300x187.jpg" alt="Calling-Sriraman-drunkard-not-bagavan-drunkard?- RTI-activist-Snehamayi Krishna" width="453" height="281" /></p>
<p>ಹಿಂದೂ ಧರ್ಮದ ಬಗ್ಗೆ ಮತ್ತು ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದೇ ನಿಮ್ಮ ಜೀವನದ ಗುರಿಯಾಗಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ಮತ್ತು ದಾಖಲಾತಿಗಳನ್ನು ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆ ನೀಡಿರುವ ಉಚಿತ ಪೊಲೀಸ್ ರಕ್ಷಣೆಯನ್ನು ಹಿಂದಕ್ಕೆ ಪಡೆಯಬೇಕು ಅಥವಾ ನಿಯಮದ ಪ್ರಕಾರ ಶುಲ್ಕವನ್ನು ಪಾವತಿ ಮಾಡಿಸಿಕೊಳ್ಳಬೇಕು ಎಂದು ಪತ್ರದ ಮೂಲಕ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ.</p>
<p>key words : Calling-Sriraman-drunkard-not-bagavan-drunkard?- RTI-activist-Snehamayi Krishna</p>
<p>The post <a href="https://www.justkannada.in/callingsriramandrunkardnotbagavandrunkardrtiactivistsnehamayi-krishna/">ಶ್ರೀರಾಮನನ್ನು ಕುಡುಕ ಎಂದು ಕರೆಯುವ ಭಗವಾನ್ ಕುಡುಕರಲ್ಲವೆ? : ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ವಿಶ್ವ ಮಾನವ ಹಕ್ಕುಗಳ ಸಂಭ್ರಮಾಚರಣೆ : ಆರ್.ಟಿ.ಐ ಕಾರ್ಯಕರ್ತರಿಗೆ ಸನ್ಮಾನ</title>
		<link>https://www.justkannada.in/world-human-rights-celebration-felicitation-rti-activists/</link>
		
		<dc:creator><![CDATA[JK Desk]]></dc:creator>
		<pubDate>Wed, 16 Dec 2020 07:17:28 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[activists]]></category>
		<category><![CDATA[celebration]]></category>
		<category><![CDATA[Felicitation]]></category>
		<category><![CDATA[human]]></category>
		<category><![CDATA[rights]]></category>
		<category><![CDATA[RTI]]></category>
		<category><![CDATA[world]]></category>
		<guid isPermaLink="false">https://www.justkannada.in/?p=48927</guid>

					<description><![CDATA[<p>ಬೆಂಗಳೂರು,ಡಿಸೆಂಬರ್,16,2020(www.justkannada.in) : ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಂಶೋಧನಾ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ‘’ವಿಶ್ವ ಮಾನವ ಹಕ್ಕುಗಳ ಸಂಭ್ರಮಾಚರಣೆ’’ ಕಾರ್ಯಕ್ರಮದಲ್ಲಿ ನಗರದ ಆರ್.ಟಿ.ಐ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬುಧವಾರ ನಡೆದ ’ವಿಶ್ವ ಮಾನವ ಹಕ್ಕುಗಳ ಸಂಭ್ರಮಾಚರಣೆ’’ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ, ವಕೀಲ ವಿ.ರವಿಕುಮಾರ್, ಪತ್ರಕರ್ತ,ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ, ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್, ಆರ್.ಟಿ.ಐ ಕಾರ್ಯಕರ್ತ, ಸಾಮಾಜಿಕ [&#8230;]</p>
<p>The post <a href="https://www.justkannada.in/world-human-rights-celebration-felicitation-rti-activists/">ವಿಶ್ವ ಮಾನವ ಹಕ್ಕುಗಳ ಸಂಭ್ರಮಾಚರಣೆ : ಆರ್.ಟಿ.ಐ ಕಾರ್ಯಕರ್ತರಿಗೆ ಸನ್ಮಾನ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,16,2020(www.justkannada.in)</strong> : ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಂಶೋಧನಾ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ‘’ವಿಶ್ವ ಮಾನವ ಹಕ್ಕುಗಳ ಸಂಭ್ರಮಾಚರಣೆ’’ ಕಾರ್ಯಕ್ರಮದಲ್ಲಿ ನಗರದ ಆರ್.ಟಿ.ಐ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.<img loading="lazy" decoding="async" class="aligncenter wp-image-46356" src="https://www.justkannada.in/wp-content/uploads/2020/11/jk.jpg" alt="I didn't knew CM BSY will think so cheaply - KPCC President D.K. Shivakumar" width="346" height="194" /></p>
<p>ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬುಧವಾರ ನಡೆದ ’ವಿಶ್ವ ಮಾನವ ಹಕ್ಕುಗಳ ಸಂಭ್ರಮಾಚರಣೆ’’ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ, ವಕೀಲ ವಿ.ರವಿಕುಮಾರ್, ಪತ್ರಕರ್ತ,ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ, ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್, ಆರ್.ಟಿ.ಐ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ ಡಿ.ಎನ್.ನಾಗೇಂದ್ರ, ವಿಶ್ವ ಪ್ರಜ್ಞಾ ಚಾರಿಟಬಲ್ ಟ್ರಸ್ಟ್ ನಿರ್ವಾಹಕ ಹಾಗೂ ಸಾಮಾಜಿಕ ಹೋರಾಟಗಾರ ಎಂ.ರವೀಂದ್ರ, ಸಾಮಾಜಿಕ ಹೋರಾಟಗಾರ ನಗರ್ಲೆ ಎಂ.ವಿಜಯಕುಮಾರ್, ಕೆ.ರವಿ, ಸಿಟಿ ಬ್ಯಾಂಕ್ ಅಧ್ಯಕ್ಷ ಬಿ.ಎಸ್.ಲೋಕೇಶ್ವರ್, ದೈಹಿಕ ಶಿಕ್ಷಣ ನಿರ್ದೇಶಕ ಸಿದ್ದರಾಜು ಅವರನ್ನು ಸನ್ಮಾನಿಸಲಾಯಿತು.</p>
<p>&nbsp;</p>
<p><img loading="lazy" decoding="async" class="aligncenter size-full wp-image-48929" src="https://www.justkannada.in/wp-content/uploads/2020/12/19-7.jpg" alt="World-Human-Rights-Celebration-Felicitation-RTI-Activists" width="2538" height="1658" /></p>
<p>ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ವಹಿಸಿದ್ದರು.</p>
<p><img loading="lazy" decoding="async" class="aligncenter size-full wp-image-48930" src="https://www.justkannada.in/wp-content/uploads/2020/12/14-9.jpg" alt="World-Human-Rights-Celebration-Felicitation-RTI-Activists" width="2546" height="1550" /></p>
<p>ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಡಿಸಿಪಿ ಡಾ.ಪ್ರಕಾಶ್ ಗೌಡ, ಗಾಂಧಿ ಅಧ್ಯಯನ ಸಂಸ್ಥೆ ನಿರ್ದೇಶಕ ಎಂ.ಶೇಖರ್ ಇತರರು ಉಪಸ್ಥಿತರಿದ್ದರು.</p>
<p>Englsih summary&#8230;.</p>
<p>World Human Rights celebration: RTI, Social activists felicitated<br />
Bengaluru, Dec.16,2020 (www.justkannada.in): Advocate V. Ravikumar, journalist, social activist Krishna, Environment Conservation Committee President Bhanu Mohan, RTI activist and social activist D.N. Nagendra, Vishwa Prajna Charitable Trust Manager and social activist M. Raveendra, social activist Nagarle M. Vijaykumar, K. Ravi, City Bank Chairman B.S. Lokeshwar, Physical Instruction Director Siddaraju were felicitated on the occasion of the &#8216;World Human Rights&#8217; day, at a programme organised by the Human Rights Protection And Corruption Eradication Forum, and District Legal Services Forum, in association with the Research Students&#8217; Association, in Mysuru today.<br />
Senior Civil Judge and District Legal Services Forum Member Secretary B.P. Devamane presided over the programme. Prof. G. Hemanth Kumar, Vice-Chancellor, University of Mysore, DCP Dr. Prakash Gowda, Gandhi Research Institute Director M. Shekar, and others were present on the occasion.<br />
Keywords: World Human Rights Day celebration/ University of Mysore/ felicitation/ social activists.</p>
<p>key words : <span lang="en">World-Human-Rights-Celebration-Felicitation-RTI-Activists</span></p>
<p>The post <a href="https://www.justkannada.in/world-human-rights-celebration-felicitation-rti-activists/">ವಿಶ್ವ ಮಾನವ ಹಕ್ಕುಗಳ ಸಂಭ್ರಮಾಚರಣೆ : ಆರ್.ಟಿ.ಐ ಕಾರ್ಯಕರ್ತರಿಗೆ ಸನ್ಮಾನ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಆರೋಪ: ಶಾಸಕ ಮುರುಗೇಶ್ ನಿರಾಣಿ ವಿರುದ್ದ ದೂರು&#8230;</title>
		<link>https://www.justkannada.in/bjp-mla-murugesh-nirani-complaint-dgigp-rti-activitist/</link>
		
		<dc:creator><![CDATA[JK Desk]]></dc:creator>
		<pubDate>Thu, 23 Jul 2020 05:59:45 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[activitist]]></category>
		<category><![CDATA[bjp –MLA-Murugesh nirani-complaint]]></category>
		<category><![CDATA[DG&IGP]]></category>
		<category><![CDATA[RTI]]></category>
		<guid isPermaLink="false">https://www.justkannada.in/?p=32824</guid>

					<description><![CDATA[<p>ಬೆಂಗಳೂರು,ಜು,23,2020(www.justkannada.in):  ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ದ ದೂರು ನೀಡಲಾಗಿದೆ. ಆರ್ ಟಿಐ ಕಾರ್ಯಕರ್ತ ಹನುಮೇಗೌಡ ಎಂಬುವವರು ಡಿಜಿ ಐಜಿಪಿ ಪ್ರವೀನ್ ಸೂದ್ ಅವರಿಗೆ ಶಾಸಕ ಮುರುಗೇಶ್ ನಿರಾಣಿ ವಿರುದ್ದ ದೂರು ನೀಡಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಶಾಸಕ ಮುರುಗೇಶ್ ನಿರಾಣಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಹನುಮೇಗೌಡ ದೂರು ನೀಡಿದ್ದಾರೆ. ಶಾಸಕ ಮುರುಗೇಶ್ ನಿರಾಣಿ ವಿರುದ್ದ ಹಿಂದೂ ದೇವರ ಬಗ್ಗೆ ವಾಟ್ಸಪ್ [&#8230;]</p>
<p>The post <a href="https://www.justkannada.in/bjp-mla-murugesh-nirani-complaint-dgigp-rti-activitist/">ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಆರೋಪ: ಶಾಸಕ ಮುರುಗೇಶ್ ನಿರಾಣಿ ವಿರುದ್ದ ದೂರು&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಬೆಂಗಳೂರು,ಜು,23,2020(<a href="https://www.justkannada.in">www.justkannada.in</a>):  ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ದ ದೂರು ನೀಡಲಾಗಿದೆ.</p>
<p>ಆರ್ ಟಿಐ ಕಾರ್ಯಕರ್ತ ಹನುಮೇಗೌಡ ಎಂಬುವವರು ಡಿಜಿ ಐಜಿಪಿ ಪ್ರವೀನ್ ಸೂದ್ ಅವರಿಗೆ ಶಾಸಕ ಮುರುಗೇಶ್ ನಿರಾಣಿ ವಿರುದ್ದ ದೂರು ನೀಡಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಶಾಸಕ ಮುರುಗೇಶ್ ನಿರಾಣಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಹನುಮೇಗೌಡ ದೂರು ನೀಡಿದ್ದಾರೆ.<img loading="lazy" decoding="async" class="aligncenter size-medium wp-image-32825" src="https://www.justkannada.in/wp-content/uploads/2020/07/murugesh-300x168.png" alt="bjp-mla-murugesh-nirani-complaint-dgigp-rti-activitist" width="300" height="168" /></p>
<p>ಶಾಸಕ ಮುರುಗೇಶ್ ನಿರಾಣಿ ವಿರುದ್ದ ಹಿಂದೂ ದೇವರ ಬಗ್ಗೆ ವಾಟ್ಸಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಫಾರ್ವಡ್ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಕುರಿತು ಶಾಸಕ ಮುರುಗೇಶ್ ನಿರಾಣಿ ಕ್ಷಮೆಯಾಚಿಸಿದ್ದರು.</p>
<p>Keywords: bjp –MLA-Murugesh nirani-complaint-DGIGP-RTI -Activitist</p>
<p>&nbsp;</p>
<p>&nbsp;</p>
<p>The post <a href="https://www.justkannada.in/bjp-mla-murugesh-nirani-complaint-dgigp-rti-activitist/">ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಆರೋಪ: ಶಾಸಕ ಮುರುಗೇಶ್ ನಿರಾಣಿ ವಿರುದ್ದ ದೂರು&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
