<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>meat. Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/meat/feed/" rel="self" type="application/rss+xml" />
	<link>https://www.justkannada.in/tag/meat/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Mon, 29 Aug 2022 11:43:37 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>meat. Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/meat/</link>
	<width>32</width>
	<height>32</height>
</image> 
	<item>
		<title>ಆ.31 ರಂದು ಗಣೇಶ ಚತುರ್ಥಿ ಹಿನ್ನೆಲೆ: ಬೆಂಗಳೂರಿನಲ್ಲಿ ಪ್ರಾಣಿವಧೆ, ಮಾಂಸ ಮಾರಾಟಕ್ಕೆ ನಿಷೇಧ.</title>
		<link>https://www.justkannada.in/ganesha-chaturthi-august-31-ban-sale-meat-bengaluru/</link>
		
		<dc:creator><![CDATA[JK Desk]]></dc:creator>
		<pubDate>Mon, 29 Aug 2022 11:43:37 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Bengaluru]]></category>
		<category><![CDATA[Ganesha Chaturthi - August 31- Ban -sale]]></category>
		<category><![CDATA[meat.]]></category>
		<guid isPermaLink="false">https://www.justkannada.in/?p=95786</guid>

					<description><![CDATA[<p>ಬೆಂಗಳೂರು,ಆಗಸ್ಟ್,29,2022(www.justkannada.in): ಆಗಸ್ಟ್ 31 ರಂದು ಗಣೇಶ ಚತುರ್ಥಿ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಆಗಸ್ಟ್ 31 ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿದೆ. ಮಾಂಸ ನಿಷೇಧಿಸಿ ಸುತ್ತೋಲೆ ಹೊರಡಿಸಿರುವ ಬಿಬಿಎಂಪಿ , ಮಾರ್ಚ್ 31 ರ ಬುಧವಾರದಂದು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳೀಸಿದೆ. ಬೆಂಗಳೂರಿನಲ್ಲಿ [&#8230;]</p>
<p>The post <a href="https://www.justkannada.in/ganesha-chaturthi-august-31-ban-sale-meat-bengaluru/">ಆ.31 ರಂದು ಗಣೇಶ ಚತುರ್ಥಿ ಹಿನ್ನೆಲೆ: ಬೆಂಗಳೂರಿನಲ್ಲಿ ಪ್ರಾಣಿವಧೆ, ಮಾಂಸ ಮಾರಾಟಕ್ಕೆ ನಿಷೇಧ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಆಗಸ್ಟ್,29,2022(<a href="http://www.justkannada.in">www.justkannada.in</a>): </strong>ಆಗಸ್ಟ್ 31 ರಂದು ಗಣೇಶ ಚತುರ್ಥಿ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ.<img fetchpriority="high" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಆಗಸ್ಟ್ 31 ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿದೆ. ಮಾಂಸ ನಿಷೇಧಿಸಿ ಸುತ್ತೋಲೆ ಹೊರಡಿಸಿರುವ ಬಿಬಿಎಂಪಿ , ಮಾರ್ಚ್ 31 ರ ಬುಧವಾರದಂದು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳೀಸಿದೆ.<img decoding="async" class="aligncenter size-full wp-image-95787" src="https://www.justkannada.in/wp-content/uploads/2022/08/bangalore.jpg" alt="" width="500" height="287" srcset="https://www.justkannada.in/wp-content/uploads/2022/08/bangalore.jpg 500w, https://www.justkannada.in/wp-content/uploads/2022/08/bangalore-300x172.jpg 300w" sizes="(max-width: 500px) 100vw, 500px" /></p>
<p>ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಆಯೋಜಕರು ಗಣೇಶ ಪ್ರತಿಷ್ಟಾಪನೆಗೆ ಬಿಬಿಎಂಪಿಯ ಏಕಗವಾಕ್ಷಿ ಅನುಮತಿಯನ್ನು ಕಡ್ಡಾಯವಾಗಿ ಪಡೆದಿರಬೇಕು ಎಂದು ತಿಳಿಸಿದೆ.</p>
<p>Key words: Ganesha Chaturthi &#8211; August 31- Ban -sale -meat &#8211; Bengaluru.</p>
<p>The post <a href="https://www.justkannada.in/ganesha-chaturthi-august-31-ban-sale-meat-bengaluru/">ಆ.31 ರಂದು ಗಣೇಶ ಚತುರ್ಥಿ ಹಿನ್ನೆಲೆ: ಬೆಂಗಳೂರಿನಲ್ಲಿ ಪ್ರಾಣಿವಧೆ, ಮಾಂಸ ಮಾರಾಟಕ್ಕೆ ನಿಷೇಧ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಅನ್ನೋದು ಭಂಡತನ-ಬಿವೈ ವಿಜಯೇಂದ್ರ.</title>
		<link>https://www.justkannada.in/siddaramaiah-eat-meat-temple-by-vijayendra/</link>
		
		<dc:creator><![CDATA[JK Desk]]></dc:creator>
		<pubDate>Mon, 22 Aug 2022 08:43:07 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BY Vijayendra]]></category>
		<category><![CDATA[meat.]]></category>
		<category><![CDATA[siddaramaiah- eat]]></category>
		<category><![CDATA[temple]]></category>
		<guid isPermaLink="false">https://www.justkannada.in/?p=95401</guid>

					<description><![CDATA[<p>ಶಿವಮೊಗ್ಗ,ಆಗಸ್ಟ್,22,2022(www.justkannada.in):  ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾಂಸ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಈ ಕುರತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ಧಾರೆ. ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಅನ್ನೋದು ಭಂಡತನ.  ಯಾರು ಏನು ಬೇಖಾದರೂ ತಿನ್ನಬಹುದು. ಯಾರು ಏನಬೇಕಾದರೂ ತಿನ್ನಲು ಸ್ವಾತಂತ್ರ ಇದೆ. ದೇವರನ್ನ ನಂಬಿ ಜೀನ ನಡೆಸುವವ ಜನರು ಇದ್ದಾರೆ ಎಂದರು. Key words: siddaramaiah- eat -meat – temple-BY [&#8230;]</p>
<p>The post <a href="https://www.justkannada.in/siddaramaiah-eat-meat-temple-by-vijayendra/">ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಅನ್ನೋದು ಭಂಡತನ-ಬಿವೈ ವಿಜಯೇಂದ್ರ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಶಿವಮೊಗ್ಗ,ಆಗಸ್ಟ್,22,2022(<a href="http://www.justkannada.in">www.justkannada.in</a>): </strong> ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾಂಸ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಈ ಕುರತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ಧಾರೆ.<img decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಅನ್ನೋದು ಭಂಡತನ.  ಯಾರು ಏನು ಬೇಖಾದರೂ ತಿನ್ನಬಹುದು. ಯಾರು ಏನಬೇಕಾದರೂ ತಿನ್ನಲು ಸ್ವಾತಂತ್ರ ಇದೆ. ದೇವರನ್ನ ನಂಬಿ ಜೀನ ನಡೆಸುವವ ಜನರು ಇದ್ದಾರೆ ಎಂದರು.<img loading="lazy" decoding="async" class="aligncenter size-full wp-image-73108" src="https://www.justkannada.in/wp-content/uploads/2021/08/cannot-leader-any-statement-bjp-by-vijayendra-tong.jpg" alt="" width="696" height="348" /></p>
<p>Key words: siddaramaiah- eat -meat – temple-BY Vijayendra.</p>
<p>The post <a href="https://www.justkannada.in/siddaramaiah-eat-meat-temple-by-vijayendra/">ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಅನ್ನೋದು ಭಂಡತನ-ಬಿವೈ ವಿಜಯೇಂದ್ರ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರ:  ಸಿದ್ಧರಾಮಯ್ಯ ಜನಪ್ರೀಯತೆ ಕಂಡು ಅಪಪ್ರಚಾರ ಎಂದ ಆರ್.ಧೃವನಾರಾಯಣ್.</title>
		<link>https://www.justkannada.in/siddaramaiah-meat-temple-r-dhruva-narayan/</link>
		
		<dc:creator><![CDATA[JK Desk]]></dc:creator>
		<pubDate>Mon, 22 Aug 2022 06:20:36 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[meat.]]></category>
		<category><![CDATA[R.dhruva narayan]]></category>
		<category><![CDATA[Siddaramaiah]]></category>
		<category><![CDATA[temple]]></category>
		<guid isPermaLink="false">https://www.justkannada.in/?p=95392</guid>

					<description><![CDATA[<p>ಚಾಮರಾಜನಗರ,ಆಗಸ್ಟ್,22,2022(www.justkannada.in): ಮಾಂಸ ತಿಂದು ದೆಗುಲಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ  ಸಿದ್ಧರಾಮಯ್ಯ ಜನಪ್ರೀಯತೆ ಕಂಡು ಸಹಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ  ಆರ್.ಧೃವನಾರಾಯಣ್ ಹೇಳಿದರು. ಚಾಮರಾಜನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ   ಆರ್.ಧೃವನಾರಾಯಣ್,  ಇಂಥ ವಿಷಯ ಹಬ್ಬಿಸುವುದರಲ್ಲಿ ನಿಸ್ಸಿಮರು. ಅಭಿವೃದ್ಧಿ ವೈಪಲ್ಯ ಮರೆಮಾಚಲು ಷಡ್ಯಂತ್ರ , ಚುನಾವಣೆ ಬಂದಾಗ ಕೋಮು ಭಾವನೆ ಕೆರಳಿಸುತ್ತಾರೆ. ಸಿದ್ಧರಾಮಯ್ಯ ಜನಪ್ರೀಯತೆ ಸಹಿಸಲಾಗದೆ ಅಪಪ್ರಚಾರ ಮಾಡಲಾಗಿದೆ ಎಂದರು. ಸಿದ್ಧರಾಮಯ್ಯ ಕಾರಿಗೆ ಮೊಟ್ಟೆ ಎಸೆದವರು ಕಾಂಗ್ರೆಸ್ ಕಾರ್ಯಕರ್ತನಲ್ಲ. ಸುಳ್ಳು ಹೇಳುವುದರಲ್ಲಿ ಬಿಜೆಪಿ [&#8230;]</p>
<p>The post <a href="https://www.justkannada.in/siddaramaiah-meat-temple-r-dhruva-narayan/">ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರ:  ಸಿದ್ಧರಾಮಯ್ಯ ಜನಪ್ರೀಯತೆ ಕಂಡು ಅಪಪ್ರಚಾರ ಎಂದ ಆರ್.ಧೃವನಾರಾಯಣ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಚಾಮರಾಜನಗರ,ಆಗಸ್ಟ್,22,2022(<a href="http://www.justkannada.in">www.justkannada.in</a>):</strong> ಮಾಂಸ ತಿಂದು ದೆಗುಲಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ  ಸಿದ್ಧರಾಮಯ್ಯ ಜನಪ್ರೀಯತೆ ಕಂಡು ಸಹಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ  ಆರ್.ಧೃವನಾರಾಯಣ್ ಹೇಳಿದರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಚಾಮರಾಜನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ   ಆರ್.ಧೃವನಾರಾಯಣ್,  ಇಂಥ ವಿಷಯ ಹಬ್ಬಿಸುವುದರಲ್ಲಿ ನಿಸ್ಸಿಮರು. ಅಭಿವೃದ್ಧಿ ವೈಪಲ್ಯ ಮರೆಮಾಚಲು ಷಡ್ಯಂತ್ರ , ಚುನಾವಣೆ ಬಂದಾಗ ಕೋಮು ಭಾವನೆ ಕೆರಳಿಸುತ್ತಾರೆ. ಸಿದ್ಧರಾಮಯ್ಯ ಜನಪ್ರೀಯತೆ ಸಹಿಸಲಾಗದೆ ಅಪಪ್ರಚಾರ ಮಾಡಲಾಗಿದೆ ಎಂದರು.<img loading="lazy" decoding="async" class="aligncenter size-full wp-image-73766" src="https://www.justkannada.in/wp-content/uploads/2021/08/my-statement-about-rss-taliban-kpcc-president-dhruvanarayan.jpg" alt="" width="696" height="505" /></p>
<p>ಸಿದ್ಧರಾಮಯ್ಯ ಕಾರಿಗೆ ಮೊಟ್ಟೆ ಎಸೆದವರು ಕಾಂಗ್ರೆಸ್ ಕಾರ್ಯಕರ್ತನಲ್ಲ. ಸುಳ್ಳು ಹೇಳುವುದರಲ್ಲಿ ಬಿಜೆಪಿ ನಿಸ್ಸಿಮರು.  ಸಂಪತ್  ಅಪ್ಪಚ್ಚು ರಂಜನ್ ಜತೆಗಿರುವ ಫೋಟೊ ಇದೆ. ಇದಕ್ಕಿಂತ ಉದಹಾರಣೆ ಬೇಕಾ..?  ಎಂದು ಪ್ರಶ್ನಿಸಿದರು.</p>
<p>Key words: siddaramaiah-meat-temple-R.dhruva narayan</p>
<p>The post <a href="https://www.justkannada.in/siddaramaiah-meat-temple-r-dhruva-narayan/">ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರ:  ಸಿದ್ಧರಾಮಯ್ಯ ಜನಪ್ರೀಯತೆ ಕಂಡು ಅಪಪ್ರಚಾರ ಎಂದ ಆರ್.ಧೃವನಾರಾಯಣ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರ: ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಚಿವ ಸುನೀಲ್ ಕುಮಾರ್ ಕಿಡಿ.</title>
		<link>https://www.justkannada.in/eating-meat-temple-former-cm-siddaramaiah-minister-sunil-kumar/</link>
		
		<dc:creator><![CDATA[JK Desk]]></dc:creator>
		<pubDate>Mon, 22 Aug 2022 05:07:00 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[eating]]></category>
		<category><![CDATA[Former CM]]></category>
		<category><![CDATA[meat.]]></category>
		<category><![CDATA[minister]]></category>
		<category><![CDATA[Siddaramaiah]]></category>
		<category><![CDATA[sunil kumar]]></category>
		<category><![CDATA[temple]]></category>
		<guid isPermaLink="false">https://www.justkannada.in/?p=95385</guid>

					<description><![CDATA[<p>ಕಲ್ಬುರ್ಗಿ,ಆಗಸ್ಟ್,22,2022(www.justkannada.in): ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಇಂಧನ ಸಚಿವ ಸುನೀಲ್ ಕುಮಾರ್ ಕಿಡಿ ಕಾರಿದ್ಧಾರೆ. ಈ ಕುರಿತು ಕಲ್ಬರ್ಗಿಯಲ್ಲಿ ಮಾತನಾಡಿದ ಸಚಿವ ಸುನೀಲ್ ಕುಮಾರ್, ದೇವಸ್ಥಾನಕ್ಕೆ ಹೋಗೋದು ಅವರವರ ಭಾವನೆಗೆ ಬಿಟ್ಟಿದ್ದು,  ಮಾಂಸ ತಿಂದು ಹೋಗಬಾರದು ಎಂಬುದು ಅನೇಕರ ಭಾವನೆ. ಆದರೆ ಸಿದ್ಧರಾಮಯ್ಯ ಭಾವನೆ ಏನಿದೆ ಗೊತ್ತಿಲ್ಲ. ಸಿದ್ಧರಾಮಯ್ಯಗೆ ಆದರ್ಶ ಗುಣ ಇಲ್ಲ.  ಸಿದ್ದರಾಮಯ್ಯ ಬಳಿ ಕಲಿಯುವಂತಹದ್ದು ಏನಿದೆ. ಅವರು ಬರೀ ಸುಳ್ಳು ಹೇಳುತ್ತಾರೆ.  ಪ್ರತಿ ಭಾರಿ ಸಮಾಜ [&#8230;]</p>
<p>The post <a href="https://www.justkannada.in/eating-meat-temple-former-cm-siddaramaiah-minister-sunil-kumar/">ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರ: ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಚಿವ ಸುನೀಲ್ ಕುಮಾರ್ ಕಿಡಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಕಲ್ಬುರ್ಗಿ,ಆಗಸ್ಟ್,22,2022(<a href="http://www.justkannada.in">www.justkannada.in</a>):</strong> ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಇಂಧನ ಸಚಿವ ಸುನೀಲ್ ಕುಮಾರ್ ಕಿಡಿ ಕಾರಿದ್ಧಾರೆ. <img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಈ ಕುರಿತು ಕಲ್ಬರ್ಗಿಯಲ್ಲಿ ಮಾತನಾಡಿದ ಸಚಿವ ಸುನೀಲ್ ಕುಮಾರ್, ದೇವಸ್ಥಾನಕ್ಕೆ ಹೋಗೋದು ಅವರವರ ಭಾವನೆಗೆ ಬಿಟ್ಟಿದ್ದು,  ಮಾಂಸ ತಿಂದು ಹೋಗಬಾರದು ಎಂಬುದು ಅನೇಕರ ಭಾವನೆ. ಆದರೆ ಸಿದ್ಧರಾಮಯ್ಯ ಭಾವನೆ ಏನಿದೆ ಗೊತ್ತಿಲ್ಲ. ಸಿದ್ಧರಾಮಯ್ಯಗೆ ಆದರ್ಶ ಗುಣ ಇಲ್ಲ.  ಸಿದ್ದರಾಮಯ್ಯ ಬಳಿ ಕಲಿಯುವಂತಹದ್ದು ಏನಿದೆ. ಅವರು ಬರೀ ಸುಳ್ಳು ಹೇಳುತ್ತಾರೆ.  ಪ್ರತಿ ಭಾರಿ ಸಮಾಜ ವಿರೋಧಿ ಹೇಳಿಕೆ ನೀಡುತ್ತಾರೆ.  ಜಾತಿ ವಿಷಬೀಜ ಬಿತ್ತುತ್ತಾರೆ ಎಂದು ವಾಗ್ದಾಳಿ ನಡೆಸಿದರು.<img loading="lazy" decoding="async" class="aligncenter size-full wp-image-73973" src="https://www.justkannada.in/wp-content/uploads/2021/08/power-minister-sunil-kumar-privatization-power-corporations.jpg" alt="" width="696" height="417" /></p>
<p>ಸಿದ್ಧರಾಮಯ್ಯ ಅವರಿಂದ ಯುವ ರಾಜಕಾರಣಿಗಳು ಕಲಿಯುವಂತಹದ್ದು ಏನು ಇಲ್ಲ. ಸಿದ್ಧರಾಮಯ್ಯ ಹೇಳುವುದು ಒಂದು ಮಾಡುವುದು ಿನ್ನೊಂದು. ವಿವಾದಗಳನ್ನ ಎಳೆದು ತಂದವರೆ ಸಿದ್ದರಾಮಯ್ಯ, ವಿವಾದದಿಂದ ಜನರ ದಿಕ್ಕು ತಪ್ಪಿಸುವ ಉದ್ಧೇಶ ಎಂದು ಸಚಿವ ಸುನೀಲ್ ಕುಮಾರ್ ಹರಿಹಾಯ್ದರು.</p>
<p>Key words: eating -meat – temple-Former CM- Siddaramaiah- Minister -Sunil Kumar.</p>
<p>&nbsp;</p>
<p>The post <a href="https://www.justkannada.in/eating-meat-temple-former-cm-siddaramaiah-minister-sunil-kumar/">ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರ: ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಚಿವ ಸುನೀಲ್ ಕುಮಾರ್ ಕಿಡಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕಳೆದ 15 ರಣಹದ್ದುಗಳು ಈ ನಿಗಮಗಳ ಮಾಂಸ-ರಕ್ತವನ್ನು ಹೀರಿವೆ : ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ </title>
		<link>https://www.justkannada.in/past15-vulturesthesecorporationsmeatbloodsuckedshankar-bidariretiredipsofficer/</link>
		
		<dc:creator><![CDATA[JK Desk]]></dc:creator>
		<pubDate>Sun, 13 Dec 2020 10:43:15 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[15 vultures]]></category>
		<category><![CDATA[blood]]></category>
		<category><![CDATA[corporations]]></category>
		<category><![CDATA[IPS]]></category>
		<category><![CDATA[meat.]]></category>
		<category><![CDATA[officer]]></category>
		<category><![CDATA[past]]></category>
		<category><![CDATA[retired]]></category>
		<category><![CDATA[Shankar Bidari]]></category>
		<category><![CDATA[sucked]]></category>
		<category><![CDATA[These]]></category>
		<guid isPermaLink="false">https://www.justkannada.in/?p=48580</guid>

					<description><![CDATA[<p>ಬೆಂಗಳೂರು,ಡಿಸೆಂಬರ್,13,2020(www.justkannada.in) : KSRTC,BMTC,NWKRTC,NEKRTC ಈ ಎಲ್ಲ ನಿಗಮಗಳ ಸ್ವಾಸ್ಥ್ಯ ನನ್ನ ಮಿತ್ರರಾದ ದಿವಂಗರ ಎನ್.ಗೋಕುಲ್ ರಾಮ್, ಶಿವಕುಮಾರ್, ಲತಾ ಮತ್ತು ಉಪೇಂದ್ರ ತ್ರಿಪಾಠಿಯಯವರ ಉಸ್ತುವಾರಿಯಲ್ಲಿದ್ದಂತೆ ಈಗ ಸುಸ್ಥಿರವಾಗಿ ಉಳಿದಿಲ್ಲ. ಕಳೆದ 15 ರಣಹದ್ದುಗಳು ಈ ನಿಗಮಗಳ ಮಾಂಸ-ರಕ್ತವನ್ನು ಹೀರಿವೆ. ಈಗ ಅಸ್ಥಿಪಂಜರ ಮಾತ್ರ ಉಳಿದಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ  ಬೇಸರವ್ಯಕ್ತಪಡಿಸಿದ್ದಾರೆ. KSRTC,BMTC,NWKRTC,NEKRTC ಸಿಬ್ಬಂದಿ ತಮ್ಮನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಕೋರಿ ಮುಷ್ಕರ ನಡೆಸುತ್ತಿರುವುದು ತೀವ್ರ ಕಳವಳಕಾರಿ.  ಸಾರಿಗೆ ನೌಕರರು ಶ್ರಮಜಿವಿಗಳು, ಪ್ರಾಮಾಣಿಕ [&#8230;]</p>
<p>The post <a href="https://www.justkannada.in/past15-vulturesthesecorporationsmeatbloodsuckedshankar-bidariretiredipsofficer/">ಕಳೆದ 15 ರಣಹದ್ದುಗಳು ಈ ನಿಗಮಗಳ ಮಾಂಸ-ರಕ್ತವನ್ನು ಹೀರಿವೆ : ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ </a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,13,2020(www.justkannada.in) :</strong> KSRTC,BMTC,NWKRTC,NEKRTC ಈ ಎಲ್ಲ ನಿಗಮಗಳ ಸ್ವಾಸ್ಥ್ಯ ನನ್ನ ಮಿತ್ರರಾದ ದಿವಂಗರ ಎನ್.ಗೋಕುಲ್ ರಾಮ್, ಶಿವಕುಮಾರ್, ಲತಾ ಮತ್ತು ಉಪೇಂದ್ರ ತ್ರಿಪಾಠಿಯಯವರ ಉಸ್ತುವಾರಿಯಲ್ಲಿದ್ದಂತೆ ಈಗ ಸುಸ್ಥಿರವಾಗಿ ಉಳಿದಿಲ್ಲ. ಕಳೆದ 15 ರಣಹದ್ದುಗಳು ಈ ನಿಗಮಗಳ ಮಾಂಸ-ರಕ್ತವನ್ನು ಹೀರಿವೆ. ಈಗ ಅಸ್ಥಿಪಂಜರ ಮಾತ್ರ ಉಳಿದಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ  ಬೇಸರವ್ಯಕ್ತಪಡಿಸಿದ್ದಾರೆ.<img loading="lazy" decoding="async" class="aligncenter size-full wp-image-46949" src="https://www.justkannada.in/wp-content/uploads/2020/11/jkn.jpg" alt="logo-justkannada-mysore" width="170" height="170" /></p>
<p>KSRTC,BMTC,NWKRTC,NEKRTC ಸಿಬ್ಬಂದಿ ತಮ್ಮನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಕೋರಿ ಮುಷ್ಕರ ನಡೆಸುತ್ತಿರುವುದು ತೀವ್ರ ಕಳವಳಕಾರಿ.  ಸಾರಿಗೆ ನೌಕರರು ಶ್ರಮಜಿವಿಗಳು, ಪ್ರಾಮಾಣಿಕ ಕೆಲಸಗಾರರು ಮತ್ತು ಒಂದು ಉತ್ತಮ ಪ್ಯಾಕೇಜ್ ಗೆ ಅರ್ಹರು ಎಂಬುದು ಪರಮಸತ್ಯ ಎಂದಿದ್ದಾರೆ.</p>
<p>ಇಂಥ ಪರಿಸ್ಥಿತಿಯಲ್ಲೂ ಅವರಿಗೆ ಸರ್ಕಾರಿ ನೌಕರರಿಗೆ ಸಮಾನ ವೇತನವನ್ನು ಸರ್ಕಾರ ನೀಡುತ್ತಿದೆ. ಸದ್ಯದ ಸಂದರ್ಭದಲ್ಲಿ ಸಾರಿಗೆ ನೌಕರರನ್ನು ಕಾನೂನುಬದ್ಧವಾಗಿ, ಪ್ರಾಯೋಗಿಕವಾಗಿ ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.</p>
<p>ಸರ್ಕಾರಿ ವೇತನ ಮಾಪಕದೊಂದಿಗೆ ಸಮಾನತೆ ಇರುವ ಪ್ಯಾಕೇಜ್ ತೃಪ್ತಿದಾಯಕಕ್ಕಿಂತಲೂ ಅಧಿಕವಾಗಿದೆ. ಹಾಗೇ, ಸಾರಿಗೆ, ಸಿಬ್ಬಂದಿಯ ಕುಂದುಕೊರತೆಯನ್ನು ನಿರೀಕ್ಷೆಗೂ ಮೀರಿ ಸರ್ಕಾರ ಪರಿಹರಿಸುತ್ತಿದೆ ಎಂದು ವಿವರಿಸಿದ್ದಾರೆ.</p>
<p>ನಾನು ಮುಷ್ಕರ ನಿರತರಲ್ಲಿ ಮನವಿ ಮಾಡುತ್ತೇನೆ. ಸರ್ಕಾರ ನೀಡಿರುವ ಅವಕಾಶವನ್ನು ಗೌರವಯುತವಾಗಿ ಬಳಸಿಕೊಳ್ಳಿ. ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಳ್ಳಿ. ಇದರಿಂದ ನಿಗಮಗಳ ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ ಎಂದು ನನಗೂ ಗೊತ್ತಿದೆ. ಆದರೆ, ಅದನ್ನು ಹೇಗೋ ನಿಭಾಯಿಸಬಹುದು. ನೌಕರರು ಕೂಡಲೇ ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಶುರು ಮಾಡಲಿ ಎಂದು ಮನವಿ ಮಾಡಿದ್ದಾರೆ.</p>
<p><img loading="lazy" decoding="async" class="aligncenter size-full wp-image-48581" src="https://www.justkannada.in/wp-content/uploads/2020/12/23-2.jpg" alt="Past-15 vultures-these-corporations-Meat-blood- sucked-Shankar Bidari-retired-IPS-officer" width="490" height="436" /></p>
<p>key words : <span lang="en">Past-15 vultures-these-corporations-Meat-blood- sucked-Shankar Bidari-retired-IPS-officer</span></p>
<p>The post <a href="https://www.justkannada.in/past15-vulturesthesecorporationsmeatbloodsuckedshankar-bidariretiredipsofficer/">ಕಳೆದ 15 ರಣಹದ್ದುಗಳು ಈ ನಿಗಮಗಳ ಮಾಂಸ-ರಕ್ತವನ್ನು ಹೀರಿವೆ : ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ </a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಜಿಂಕೆ ಮಾಂಸ ಮಾರಾಟಕ್ಕೆ ಯತ್ನ : ಆರೋಪಿ ಬಂಧನ </title>
		<link>https://www.justkannada.in/deermeatsalearrestaccused/</link>
		
		<dc:creator><![CDATA[JK Desk]]></dc:creator>
		<pubDate>Thu, 03 Dec 2020 06:58:04 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[accused]]></category>
		<category><![CDATA[arrest]]></category>
		<category><![CDATA[Deer]]></category>
		<category><![CDATA[meat.]]></category>
		<category><![CDATA[sale]]></category>
		<guid isPermaLink="false">https://www.justkannada.in/?p=47328</guid>

					<description><![CDATA[<p>ಚಾಮರಾಜನಗರ,ಡಿಸೆಂಬರ್,03,2020(www.justkannada.in) : ಜಿಂಕೆ ಬೇಟೆಯಾಡಿ ಮಾಂಸ ಮಾರಾಟಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಹನೂರು ತಾಲೂಕಿನ ಗೋಪಿನಾಥಂನ ಪರೇಕಟ್ಟು ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ‌ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚಟ್ಟಿ ತಾಲೂಕಿನ ನಟಾರಪಾಳ್ಯ ಗ್ರಾಮದ ನಿವಾಸಿ ಶಕ್ತಿ ಬಿನ್ ಗೋಪಾಲ ಬಂಧಿತ ಆರೋಪಿ. ವ್ಯಕ್ತಿಯೊಬ್ಬ ಜಿಂಕೆ ಮಾಂಸ ಮಾರಾಟ ಮಾಡಲು ಗೋಪಿನಾಥಂ ಕಡೆಗೆ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, 25 [&#8230;]</p>
<p>The post <a href="https://www.justkannada.in/deermeatsalearrestaccused/">ಜಿಂಕೆ ಮಾಂಸ ಮಾರಾಟಕ್ಕೆ ಯತ್ನ : ಆರೋಪಿ ಬಂಧನ </a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಚಾಮರಾಜನಗರ</strong><strong>,</strong><strong>ಡಿಸೆಂಬರ್</strong><strong>,03,2020(www.justkannada.in)</strong> : ಜಿಂಕೆ ಬೇಟೆಯಾಡಿ ಮಾಂಸ ಮಾರಾಟಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.<img loading="lazy" decoding="async" class="aligncenter size-full wp-image-46949" src="https://www.justkannada.in/wp-content/uploads/2020/11/jkn.jpg" alt="logo-justkannada-mysore" width="170" height="170" /></p>
<p>ಹನೂರು ತಾಲೂಕಿನ ಗೋಪಿನಾಥಂನ ಪರೇಕಟ್ಟು ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ‌ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚಟ್ಟಿ ತಾಲೂಕಿನ ನಟಾರಪಾಳ್ಯ ಗ್ರಾಮದ ನಿವಾಸಿ ಶಕ್ತಿ ಬಿನ್ ಗೋಪಾಲ ಬಂಧಿತ ಆರೋಪಿ. ವ್ಯಕ್ತಿಯೊಬ್ಬ ಜಿಂಕೆ ಮಾಂಸ ಮಾರಾಟ ಮಾಡಲು ಗೋಪಿನಾಥಂ ಕಡೆಗೆ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.</p>
<p><img loading="lazy" decoding="async" class="aligncenter size-full wp-image-47332" src="https://www.justkannada.in/wp-content/uploads/2020/12/02.png" alt="Deer,Meat,Sale,arrest,accused" width="1080" height="726" /></p>
<p>ಸದ್ಯ, 25 ಕೆಜಿ ಜಿಂಕೆ ಮಾಂಸ, ಒಂದು ಬೈಕ್, ಎರಡು ಚೂರಿ, ಒಂದು ಮೊಬೈಲ್, ಒಂದು ನಾಡ ಬಂದೂಕು, ಒಂದು ಬ್ಯಾಟರಿ ವಶಕ್ಕೆ ಪಡೆದು‌ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.</p>
<p>key words : Deer-Meat-Sale-arrest-accused</p>
<p>The post <a href="https://www.justkannada.in/deermeatsalearrestaccused/">ಜಿಂಕೆ ಮಾಂಸ ಮಾರಾಟಕ್ಕೆ ಯತ್ನ : ಆರೋಪಿ ಬಂಧನ </a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕಡವೆ ಬೇಟೆಯಾಡಿ ಮಾಂಸ‌ ಬಚ್ಚಿಟ್ಟಿದ್ದ ವ್ಯಕ್ತಿ ಅರೆಸ್ಟ್&#8230;</title>
		<link>https://www.justkannada.in/hunusur-arrest-man-hunted-hid-meat/</link>
		
		<dc:creator><![CDATA[JK Desk]]></dc:creator>
		<pubDate>Wed, 18 Dec 2019 07:44:43 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[hid]]></category>
		<category><![CDATA[hunusur- Arrest]]></category>
		<category><![CDATA[man - hunted]]></category>
		<category><![CDATA[meat.]]></category>
		<guid isPermaLink="false">https://www.justkannada.in/?p=18984</guid>

					<description><![CDATA[<p>ಮೈಸೂರು,ಡಿ,18,2019(www.justkannada.in): ಕಡವೆ ಬೇಟೆಯಾಡಿ ಮಾಂಸ‌ ಬಚ್ಚಿಟ್ಟಿದ್ದ ವ್ಯಕ್ತಿಯನ್ನ ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ. ಮೈಸೂರಿನಲ್ಲಿ ಹುಣಸೂರಿನ ಲಕ್ಷ್ಮೀಪುರ ಗ್ರಾಮದ ಆನೆಚೌಕೂರಿನಲ್ಲಿ ಈ ಘಟನೆ ನಡೆದಿದೆ. ಸ್ವಾಮಿ ಎಂಬಾತ ಬಂಧಿತ ವ್ಯಕ್ತಿ. ಈತ ಕಡವೆಯನ್ನ ಬೇಟೆಯಾಡಿ ಸುಮಾರು 80 ಕೆಜಿ ಮಾಂಸವನ್ನ ತಂಬಾಕಿನ ಬ್ಯಾರನ್‌ನಲ್ಲಿ  ಬಚ್ಚಿಟ್ಟಿದ್ದನು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಅರಣ್ಯ ಸಿಬ್ಬಂದಿಗಳು ಕಡವೆ ಮಾಂಸ, ತಲೆ, ಒಂದು ಮಚ್ಚು ವಶಕ್ಕೆ ಪಡೆದಿದ್ದಾರೆ. ಇನ್ನು ಪರಾರಿಯಾಗಿರುವ ನಾಲ್ವರ ಶೋಧಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. Key [&#8230;]</p>
<p>The post <a href="https://www.justkannada.in/hunusur-arrest-man-hunted-hid-meat/">ಕಡವೆ ಬೇಟೆಯಾಡಿ ಮಾಂಸ‌ ಬಚ್ಚಿಟ್ಟಿದ್ದ ವ್ಯಕ್ತಿ ಅರೆಸ್ಟ್&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು,ಡಿ,18,2019(<a href="https://www.justkannada.in">www.justkannada.in</a>): ಕಡವೆ ಬೇಟೆಯಾಡಿ ಮಾಂಸ‌ ಬಚ್ಚಿಟ್ಟಿದ್ದ ವ್ಯಕ್ತಿಯನ್ನ ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ.</p>
<p>ಮೈಸೂರಿನಲ್ಲಿ ಹುಣಸೂರಿನ ಲಕ್ಷ್ಮೀಪುರ ಗ್ರಾಮದ ಆನೆಚೌಕೂರಿನಲ್ಲಿ ಈ ಘಟನೆ ನಡೆದಿದೆ. ಸ್ವಾಮಿ ಎಂಬಾತ ಬಂಧಿತ ವ್ಯಕ್ತಿ. ಈತ ಕಡವೆಯನ್ನ ಬೇಟೆಯಾಡಿ ಸುಮಾರು 80 ಕೆಜಿ ಮಾಂಸವನ್ನ ತಂಬಾಕಿನ ಬ್ಯಾರನ್‌ನಲ್ಲಿ  ಬಚ್ಚಿಟ್ಟಿದ್ದನು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಅರಣ್ಯ ಸಿಬ್ಬಂದಿಗಳು ಕಡವೆ ಮಾಂಸ, ತಲೆ, ಒಂದು ಮಚ್ಚು ವಶಕ್ಕೆ ಪಡೆದಿದ್ದಾರೆ.</p>
<p>ಇನ್ನು ಪರಾರಿಯಾಗಿರುವ ನಾಲ್ವರ ಶೋಧಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.</p>
<p>Key words: hunusur- Arrest &#8211; man &#8211; hunted -hid -meat.</p>
<p>The post <a href="https://www.justkannada.in/hunusur-arrest-man-hunted-hid-meat/">ಕಡವೆ ಬೇಟೆಯಾಡಿ ಮಾಂಸ‌ ಬಚ್ಚಿಟ್ಟಿದ್ದ ವ್ಯಕ್ತಿ ಅರೆಸ್ಟ್&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
