<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>chamarajanagara Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/chamarajanagara/feed/" rel="self" type="application/rss+xml" />
	<link>https://www.justkannada.in/tag/chamarajanagara/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Thu, 21 May 2026 07:42:53 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>chamarajanagara Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/chamarajanagara/</link>
	<width>32</width>
	<height>32</height>
</image> 
	<item>
		<title>ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗುತ್ತೆ ಎಂಬುದು ಸುಳ್ಳು, ಇದರಲ್ಲಿ ಯಾವುದೇ ಹುರುಳಿಲ್ಲ- ಡಿಸಿಎಂ ಡಿಕೆ ಶಿವಕುಮಾರ್</title>
		<link>https://www.justkannada.in/dcm-dk-shivakumar-164/</link>
		
		<dc:creator><![CDATA[prashanth]]></dc:creator>
		<pubDate>Thu, 21 May 2026 07:42:53 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[chamarajanagara]]></category>
		<category><![CDATA[DCM]]></category>
		<category><![CDATA[DK Shivakumar]]></category>
		<category><![CDATA[lie]]></category>
		<category><![CDATA[lose]]></category>
		<category><![CDATA[power]]></category>
		<guid isPermaLink="false">https://www.justkannada.in/?p=155075</guid>

					<description><![CDATA[<p>ಚಾಮರಾಜನಗರ,ಮೇ,21,2026 (www.justkannada.in): ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತೆ ಅಂತಾ ಇತ್ತು. ಅವೆಲ್ಲಾ ಸುಳ್ಳು ಅಂತಹ ವಿಚಾರದಲ್ಲಿ ಯಾವುದೇ ಹುರುಳಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಧಾರ್ಮಿಕ ಪ್ರದೇಶದ ಪುಣ್ಯಭೂಮಿ ಚಾಮರಾಜನಗರ.   ಇಂದು ರಂಗನಾಥಸ್ವಾಮಿಯ ದೇಗುಲದ ಜೀರ್ಣೋದ್ದಾರ ಕಾರ್ಯಕ್ರಮ. ಭಕ್ತ ಭಗವಂತನ ನಡುವೆ ವ್ಯವಹರಿಸುವ ಸ್ಥಳವೇ ದೇವಾಲಯ ಎಂದರು. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ. ಕುಟುಂಬ ಸದಸ್ಯರಿಗೆ ಕೆಲಸ ಕೊಡಿಸಿರುವ ಸಾರ್ಥಕತೆಯಿದೆ.  ನಾವು ಕೊಟ್ಟ [&#8230;]</p>
<p>The post <a href="https://www.justkannada.in/dcm-dk-shivakumar-164/">ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗುತ್ತೆ ಎಂಬುದು ಸುಳ್ಳು, ಇದರಲ್ಲಿ ಯಾವುದೇ ಹುರುಳಿಲ್ಲ- ಡಿಸಿಎಂ ಡಿಕೆ ಶಿವಕುಮಾರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಚಾಮರಾಜನಗರ,ಮೇ,21,2026 (<a href="http://www.justkannada.in">www.justkannada.in</a>):</strong> ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತೆ ಅಂತಾ ಇತ್ತು. ಅವೆಲ್ಲಾ ಸುಳ್ಳು ಅಂತಹ ವಿಚಾರದಲ್ಲಿ ಯಾವುದೇ ಹುರುಳಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಧಾರ್ಮಿಕ ಪ್ರದೇಶದ ಪುಣ್ಯಭೂಮಿ ಚಾಮರಾಜನಗರ.   ಇಂದು ರಂಗನಾಥಸ್ವಾಮಿಯ ದೇಗುಲದ ಜೀರ್ಣೋದ್ದಾರ ಕಾರ್ಯಕ್ರಮ. ಭಕ್ತ ಭಗವಂತನ ನಡುವೆ ವ್ಯವಹರಿಸುವ ಸ್ಥಳವೇ ದೇವಾಲಯ ಎಂದರು.</p>
<p>ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ. ಕುಟುಂಬ ಸದಸ್ಯರಿಗೆ ಕೆಲಸ ಕೊಡಿಸಿರುವ ಸಾರ್ಥಕತೆಯಿದೆ.  ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.</p>
<p>ತಮಿಳುನಾಡಿಗೆ 177 ಟಿಎಂಸಿ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ನಿಯಮ ವಿಚಾರ. ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುತ್ತೇವೆ  ಎಂದರು.<img decoding="async" class="aligncenter size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="(max-width: 1000px) 100vw, 1000px" /></p>
<p>Key words: Chamarajanagara, lose, power, lie, DCM, DK Shivakumar</p>
<p>The post <a href="https://www.justkannada.in/dcm-dk-shivakumar-164/">ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗುತ್ತೆ ಎಂಬುದು ಸುಳ್ಳು, ಇದರಲ್ಲಿ ಯಾವುದೇ ಹುರುಳಿಲ್ಲ- ಡಿಸಿಎಂ ಡಿಕೆ ಶಿವಕುಮಾರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಕ್ಕಳಲ್ಲಿ ವಾಕ್‌ -ಶ್ರವಣ ಸಮಸ್ಯೆ : ಆಯಿಷ್‌ ಜತೆ MOU ಮಾಡಿಕೊಂಡ ಚಾ.ನಗರ ಜಿಲ್ಲಾಡಳಿತ</title>
		<link>https://www.justkannada.in/speech-and-hearing-problems/</link>
		
		<dc:creator><![CDATA[mahesh]]></dc:creator>
		<pubDate>Fri, 05 Sep 2025 12:09:24 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[AIISH]]></category>
		<category><![CDATA[chamarajanagara]]></category>
		<category><![CDATA[district administration.]]></category>
		<category><![CDATA[in children]]></category>
		<category><![CDATA[joins hands]]></category>
		<category><![CDATA[Mysore.]]></category>
		<category><![CDATA[Speech and hearing problems]]></category>
		<guid isPermaLink="false">https://www.justkannada.in/?p=144949</guid>

					<description><![CDATA[<p>ಚಾಮರಾಜನಗರ, ಸೆ.೦೫,೨೦೨೫ : ಜಿಲ್ಲೆಯಲ್ಲಿನ ವಾಕ್‌ ಮತ್ತು ಶ್ರವಣ ಸಮಸ್ಯೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಹಾಗೂ ತರಬೇತಿ ನೀಡುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಚಾ.ನಗರ ಜಿಲ್ಲಾಡಳಿತ “ಪ್ರಯಾಸ್ (PrAYAS)” ಎಂಬ ವಿನೂತನ ಯೋಜನೆಯನ್ನು ಅಂಕನವಾಡಿ ಮಕ್ಕಳಿಗೆ ವಾಕ್ ಮತ್ತು ಶ್ರವಣ ಸಮಸ್ಯೆಗಳನ್ನು ಮೊದಲ ಹಂತದಲ್ಲೇ ಪತ್ತೆಹಚ್ಚಿ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ  ಮೈಸೂರಿನ ಆಯಿಷ್‌ (All India Institute of Speech and [&#8230;]</p>
<p>The post <a href="https://www.justkannada.in/speech-and-hearing-problems/">ಮಕ್ಕಳಲ್ಲಿ ವಾಕ್‌ -ಶ್ರವಣ ಸಮಸ್ಯೆ : ಆಯಿಷ್‌ ಜತೆ MOU ಮಾಡಿಕೊಂಡ ಚಾ.ನಗರ ಜಿಲ್ಲಾಡಳಿತ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img decoding="async" class="alignnone size-full wp-image-129621" src="https://www.justkannada.in/wp-content/uploads/2024/09/TOP-BANNER-04.png" alt="" width="730" height="90" srcset="https://www.justkannada.in/wp-content/uploads/2024/09/TOP-BANNER-04.png 730w, https://www.justkannada.in/wp-content/uploads/2024/09/TOP-BANNER-04-600x74.png 600w, https://www.justkannada.in/wp-content/uploads/2024/09/TOP-BANNER-04-300x37.png 300w, https://www.justkannada.in/wp-content/uploads/2024/09/TOP-BANNER-04-150x18.png 150w, https://www.justkannada.in/wp-content/uploads/2024/09/TOP-BANNER-04-696x86.png 696w" sizes="(max-width: 730px) 100vw, 730px" /></p>
<p>ಚಾಮರಾಜನಗರ, ಸೆ.೦೫,೨೦೨೫ : ಜಿಲ್ಲೆಯಲ್ಲಿನ ವಾಕ್‌ ಮತ್ತು ಶ್ರವಣ ಸಮಸ್ಯೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಹಾಗೂ ತರಬೇತಿ ನೀಡುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಲು ಜಿಲ್ಲಾಡಳಿತ ಮುಂದಾಗಿದೆ.</p>
<p>ಈ ಹಿನ್ನೆಲೆಯಲ್ಲಿ ಚಾ.ನಗರ ಜಿಲ್ಲಾಡಳಿತ “ಪ್ರಯಾಸ್ (PrAYAS)” ಎಂಬ ವಿನೂತನ ಯೋಜನೆಯನ್ನು ಅಂಕನವಾಡಿ ಮಕ್ಕಳಿಗೆ ವಾಕ್ ಮತ್ತು ಶ್ರವಣ ಸಮಸ್ಯೆಗಳನ್ನು ಮೊದಲ ಹಂತದಲ್ಲೇ ಪತ್ತೆಹಚ್ಚಿ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ  ಮೈಸೂರಿನ ಆಯಿಷ್‌ (All India Institute of Speech and Hearing, Mysuru) ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ.</p>
<p>ಈ ರೀತಿಯಾದ ವಿನೂತನ ಒಪ್ಪಂದ ರಾಜ್ಯದಲ್ಲಿ ಇದೇ ಮೊದಲನೆಯದು. ಈ ಯೋಜನೆ ರೂವಾರಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು “ಜಸ್ಟ್‌ ಕನ್ನಡ”  ಜತೆ ಮಾತನಾಡಿ ವಿವರಿಸಿದ್ದು ಹೀಗೆ…</p>
<p><img loading="lazy" decoding="async" class="alignnone size-medium wp-image-139743" src="https://www.justkannada.in/wp-content/uploads/2025/05/chamarajanagar-dc-272x300.jpg" alt="" width="272" height="300" srcset="https://www.justkannada.in/wp-content/uploads/2025/05/chamarajanagar-dc-272x300.jpg 272w, https://www.justkannada.in/wp-content/uploads/2025/05/chamarajanagar-dc-381x420.jpg 381w, https://www.justkannada.in/wp-content/uploads/2025/05/chamarajanagar-dc-150x165.jpg 150w, https://www.justkannada.in/wp-content/uploads/2025/05/chamarajanagar-dc-300x331.jpg 300w, https://www.justkannada.in/wp-content/uploads/2025/05/chamarajanagar-dc.jpg 500w" sizes="auto, (max-width: 272px) 100vw, 272px" /></p>
<p>ಈ ಯೋಜನೆಯ ಹೆಸರು “ಪ್ರಯಾಸ್ (PrAYAS)” — Program for Assessment of Young Children for Auditory &amp; Speech Language. 6 ತಿಂಗಳಿಂದ 6 ವರ್ಷದವರೆಗೆ ಇರುವ ಮಕ್ಕಳಲ್ಲಿ ವಾಕ್-ಶ್ರವಣ ಸಮಸ್ಯೆಗಳನ್ನು ಗುರುತಿಸಿ, ವಾಕ್ (speech) ಮತ್ತು ಶ್ರವಣ (hearing) ತಜ್ಞರ ಮೂಲಕ ಉಚಿತ ಚಿಕಿತ್ಸೆ ಒದಗಿಸುವುದು.</p>
<p>ಇದಕ್ಕಾಗಿ ಚಾಮರಾಜನಗರ ಜಿಲ್ಲಾಡಳಿತ ಮತ್ತು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH, Mysuru) ನಡುವೆ ನಡೆದ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಅಂಗನವಾಡಿ ಮಕ್ಕಳಲ್ಲಿ ಸಂವಹನದ ಆರಂಭಿಕ ಅಡೆತಡೆಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿ, ಸೂಕ್ತ ಪರಿಹಾರ ಹಾಗು ಚಿಕಿತ್ಸೆ ನೀಡುವುದು ಉದ್ದೇಶ.</p>
<p>6 ತಿಂಗಳಿಂದ  6 ವರ್ಷದ ಮಕ್ಕಳಲ್ಲಿ ಮಾತನಾಡುವಿಕೆ ಮತ್ತು ಕೇಳುವಿಕೆ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಅಗತ್ಯವಿದ್ದರೆ ತಕ್ಷಣವೇ ಮೌಲ್ಯಮಾಪನ, ಚಿಕಿತ್ಸೆ ಮತ್ತು ಪುನಶ್ಚೇತನ ಸೌಲಭ್ಯ ಕಲ್ಪಿಸುವುದು ಯೋಜನೆ ಗುರಿ.</p>
<p><img loading="lazy" decoding="async" class="alignnone size-full wp-image-124735" src="https://www.justkannada.in/wp-content/uploads/2024/06/shilpa-nag.jpg" alt="" width="500" height="328" srcset="https://www.justkannada.in/wp-content/uploads/2024/06/shilpa-nag.jpg 500w, https://www.justkannada.in/wp-content/uploads/2024/06/shilpa-nag-300x197.jpg 300w, https://www.justkannada.in/wp-content/uploads/2024/06/shilpa-nag-150x98.jpg 150w" sizes="auto, (max-width: 500px) 100vw, 500px" /></p>
<p><strong>ಅಂಗಸಂಸ್ಥೆಗಳು:</strong></p>
<p>ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH), ಮೈಸೂರು.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ಕಾರ್ಯಾಚರಣೆ ವಿಧಾನ:</strong></p>
<p>ಪ್ರತಿ ಅಂಗನವಾಡಿ ಮಟ್ಟದಲ್ಲೂ ಮಕ್ಕಳನ್ನು ಸ್ಕ್ರೀನಿಂಗ್ ಮಾಡಲಾಗುತ್ತದೆ. ಗುರುತಿಸಲಾದ ಮಕ್ಕಳನ್ನು AIISH ತಜ್ಞರಿಗೆ ಕಳುಹಿಸಲಾಗುತ್ತದೆ. ಚಾಮರಾಜನಗರ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಂದ 6 ತಿಂಗಳಿಂದ 6 ವರ್ಷದೊಳಗಿನ ೩೫ ಸಾವಿರ ಮಕ್ಕಳಿದ್ದಾರೆ.  ಈ ಮಕ್ಕಳಲ್ಲಿನ ಮಾತು ಬಾರದ, ಕಿವಿ ಕೇಳದ ಸಮಸ್ಯೆ ಬಗೆಗೆ ಗಮನ ಹರಿಸುವ ಮೂಲಕ ಸಮಸ್ಯೆ ಪತ್ತೆ ಹಚ್ಚಲಾಗುತ್ತದೆ. ವಿಶೇಷವಾಗಿ ಗ್ರಾಮೀಣ ಹಾಗೂ ಹಿಂದುಳಿದ ಹಿನ್ನಲೆ ಮಕ್ಕಳಿಗೆ ಶ್ರವಣ/ಮಾತು ತೊಂದರೆಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಚಿಕಿತ್ಸೆಗೆ ಅವಶ್ಯಕವಿರುವ ಹಣಕಾಸಿನ ವ್ಯವಸ್ಥೆಯನ್ನು ದಾನಿಗಳ ನೆರವಿಂದ ಸಿ.ಎಸ್ಆರ್‌ ಫಂಡ್‌ ಮೂಲಕ ಭರಿಸಲು ಉದ್ದೇಶಿಸಲಾಗಿದೆ.</p>
<p><img loading="lazy" decoding="async" class="alignnone size-medium wp-image-144049" src="https://www.justkannada.in/wp-content/uploads/2025/08/aiish-300x160.jpg" alt="" width="300" height="160" srcset="https://www.justkannada.in/wp-content/uploads/2025/08/aiish-300x160.jpg 300w, https://www.justkannada.in/wp-content/uploads/2025/08/aiish-150x80.jpg 150w, https://www.justkannada.in/wp-content/uploads/2025/08/aiish.jpg 500w" sizes="auto, (max-width: 300px) 100vw, 300px" /></p>
<p><strong>ತರಬೇತಿ :</strong></p>
<p>ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳಲ್ಲಿನ ವಾಕ್‌ -ಶ್ರವಣ ಸಮಸ್ಯೆ ಪತ್ತೆ ಹಚ್ಚುವ ನಿಟ್ಟಿನಲ್ಲಿ ಬೇಸಿಕೆ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಮೈಸೂರಿ ಆಯಿಷ್‌ ಸಂಸ್ಥೆ  ಕೈಜೋಡಿಸಿದ್ದು, ಜಿಲ್ಲೆಯ ಎಲ್ಲಾ ೧೪೪೪ ಅಂಗನವಾಡಿಕಾರ್ಯಕರ್ತೆಯರಿಗೆ ಆಯಿಷ್‌ ನಲ್ಲಿ ತರಬೇತಿ ನೀಡಲಾಗುತ್ತದೆ.</p>
<p>ಇದು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಜಿಲ್ಲಾಡಳಿತ – AIISH ಒಟ್ಟಾಗಿ ಕೈಗೊಂಡ ಪೈಲಟ್ ಪ್ರಾಜೆಕ್ಟ್ ಆಗಿದೆ. ಯಶಸ್ವಿಯಾಗಿದ್ದರೆ, ಇತರೆ ಜಿಲ್ಲೆಗಳಲ್ಲಿಯೂ ಜಾರಿಗೆ ತರಲಾಗುವುದು.</p>
<p><img loading="lazy" decoding="async" class="alignnone size-full wp-image-103488" src="https://www.justkannada.in/wp-content/uploads/2023/02/aiish.jpg" alt="" width="500" height="280" srcset="https://www.justkannada.in/wp-content/uploads/2023/02/aiish.jpg 500w, https://www.justkannada.in/wp-content/uploads/2023/02/aiish-300x168.jpg 300w" sizes="auto, (max-width: 500px) 100vw, 500px" /></p>
<p><strong>ರಾಷ್ಟ್ರೀಯ ಆರೋಗ್ಯ ಯೋಜನೆ:</strong></p>
<p>ಮೈಸೂರಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ.ಪುಷ್ಪಾವತಿ ಅವರು “ ಜಸ್ಟ್‌ ಕನ್ನಡ” ಜತೆ ಮಾತನಾಡಿ, ಮಕ್ಕಳಲ್ಲಿನ ವಾಕ್‌ ಮತ್ತು ಶ್ರವಣ ಸಮಸ್ಯೆ ನಿವಾರಣೆಗೆ ರಾಷ್ಟ್ರೀಯ ಆರೋಗ್ಯ ಯೋಜನೆ ಜಾರಿಯಲ್ಲಿದೆ.  ಈ ಹಿನ್ನೆಲೆಯಲ್ಲಿ ಚಾ.ನಗರ ಜಿಲ್ಲಾಡಳಿತದ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಅಂಗನವಾಡಿ ಮಕ್ಕಳಲ್ಲಿನ ವಾಕ್‌ -ಶ್ರವಣ ಸಮಸ್ಯೆ ಪತ್ತೆ ಹಚ್ಚುವ ಮೂಲಕ ಅದರ ನಿವಾರಣೆಗೆ ಮುಂದಾಗಿದ್ದೇವೆ.</p>
<p><img loading="lazy" decoding="async" class="alignnone size-full wp-image-123163" src="https://www.justkannada.in/wp-content/uploads/2024/05/DP.jpg" alt="" width="500" height="346" srcset="https://www.justkannada.in/wp-content/uploads/2024/05/DP.jpg 500w, https://www.justkannada.in/wp-content/uploads/2024/05/DP-300x208.jpg 300w, https://www.justkannada.in/wp-content/uploads/2024/05/DP-150x104.jpg 150w, https://www.justkannada.in/wp-content/uploads/2024/05/DP-218x150.jpg 218w, https://www.justkannada.in/wp-content/uploads/2024/05/DP-100x70.jpg 100w" sizes="auto, (max-width: 500px) 100vw, 500px" /></p>
<p>ಅಂಗನವಾಡಿಗೆ ಬರುವ ಬಹುತೇಕ ಮಕ್ಕಳು ಆರ್ಥಿಕವಾಗಿ ಹಿಂದುಳಿದವರೇ ಆಗಿರುತ್ತಾರೆ. ಈ ಮಕ್ಕಳ ಪೋಷಕರಿಗೆ ವಾಕ್-‌ ಶ್ರವಣ ಸಮಸ್ಯೆ ಬಗ್ಗೆ ಅರಿವಿರುವುದಿಲ್ಲ. ಆದ್ದರಿಂದ ನಾವೇ ಖುದ್ದು ಮಕ್ಕಳನ್ನು ಪರೀಕ್ಷಿಸಲು ಉದ್ದೇಶಿಸಿದ್ದು ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಆಯಿಷ್‌ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯಲ್ಲಿ ಮೊದಲ ಹಂತದಲ್ಲಿ ಮಕ್ಕಳನ್ನು ಪರೀಕ್ಷಿಸುವುದು ಹೇಗೆ ಎಂಬ ಬಗ್ಗೆ ತಿಳಿಸಲಾಗುತ್ತದೆ. ಇದಕ್ಕಾಗಿ ಚೆಕ್‌ ಲಿಸ್ಟ್‌ ಸಿದ್ಧಪಡಿಸಿದ್ದು ಅದರಂತೆ ಮಕ್ಕಳನ್ನು ಪರೀಕ್ಷಿಸಲಾಗುತ್ತದೆ. ಈ ಹಂತದಲ್ಲಿ ಸಮಸ್ಯೆ ಕಂಡು ಬಂದಲ್ಲಿ ಮುಂದಿನ ಹಂತದ ಚಿಕಿತ್ಸಗೆ ಮೈಸೂರಿನ ಆಯಿಷ್‌ ಸಂಸ್ಥೆಗೆ ಕರೆತರಲಾಗುತ್ತದೆ. ಇಲ್ಲಿ ಪರಿಶೀಲನೆ ನಡೆಸಿದ ಬಳಿಕ ಥೆರಪಿ ಅಥವಾ ಚಿಕಿತ್ಸೆ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.</p>
<p>key words: Speech and hearing problems, in children, Chamarajanagara, district administration, joins hands, AIISH, Mysore.</p>
<p><img loading="lazy" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p><strong>SUMMARY:</strong></p>
<p>Speech and hearing problems in children: Chamarajanagara district administration joins hands with AIISH, Mysore.</p>
<p><img loading="lazy" decoding="async" class="alignnone size-full wp-image-144954" src="https://www.justkannada.in/wp-content/uploads/2025/09/chamarajanagar-aiish.jpg" alt="" width="500" height="281" srcset="https://www.justkannada.in/wp-content/uploads/2025/09/chamarajanagar-aiish.jpg 500w, https://www.justkannada.in/wp-content/uploads/2025/09/chamarajanagar-aiish-300x169.jpg 300w, https://www.justkannada.in/wp-content/uploads/2025/09/chamarajanagar-aiish-150x84.jpg 150w" sizes="auto, (max-width: 500px) 100vw, 500px" /></p>
<p>Chamarajanagara district administration is taking steps to address the problem by identifying children with speech and hearing problems in the district and providing them with appropriate treatment and training at an early stage. In this context, the Chamaraja Nagar district administration has launched an innovative project called “PrAYAS” and has entered into an agreement with the All India Institute of Speech and Hearing, Mysuru, with the aim of identifying speech and hearing problems in children at an early stage and providing free treatment.</p>
<p>The post <a href="https://www.justkannada.in/speech-and-hearing-problems/">ಮಕ್ಕಳಲ್ಲಿ ವಾಕ್‌ -ಶ್ರವಣ ಸಮಸ್ಯೆ : ಆಯಿಷ್‌ ಜತೆ MOU ಮಾಡಿಕೊಂಡ ಚಾ.ನಗರ ಜಿಲ್ಲಾಡಳಿತ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಚಾಮರಾಜನಗರಕ್ಕೆ ಬಂದಿರುವುದರಿಂದ ಅಧಿಕಾರ ಮತ್ತಷ್ಟು ಗಟ್ಟಿ-ಸಿಎಂ ಸಿದ್ದರಾಮಯ್ಯ</title>
		<link>https://www.justkannada.in/cm-siddaramaiah-114/</link>
		
		<dc:creator><![CDATA[prashanth]]></dc:creator>
		<pubDate>Fri, 25 Apr 2025 05:31:39 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[chamarajanagara]]></category>
		<category><![CDATA[CM Siddaramaiah]]></category>
		<category><![CDATA[power]]></category>
		<category><![CDATA[strengthened]]></category>
		<category><![CDATA[visit]]></category>
		<guid isPermaLink="false">https://www.justkannada.in/?p=139420</guid>

					<description><![CDATA[<p>ಚಾಮರಾಜನಗರ,ಏಪ್ರಿಲ್,25,2025 (www.justkannada.in):  ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತಿನ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ. ಅದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಇವೆ. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದ ಬಳಿಕ ನನ್ನ ಅಧಿಕಾರ ಮತ್ತಷ್ಟು ಗಟ್ಟಿಯಾಗಿದೆ ಎಂದರು. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮಗಳ  ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,   ನಾನು ಸಿಎಂ ಆದ ಮೇಲೆ 20ಕ್ಕೂ ಹೆಚ್ಚು ಸಲ ಚಾಮರಾಜನಗರಕ್ಕೆ ಬಂದಿದ್ದೇನೆ. ಇದರಿಂದ [&#8230;]</p>
<p>The post <a href="https://www.justkannada.in/cm-siddaramaiah-114/">ಚಾಮರಾಜನಗರಕ್ಕೆ ಬಂದಿರುವುದರಿಂದ ಅಧಿಕಾರ ಮತ್ತಷ್ಟು ಗಟ್ಟಿ-ಸಿಎಂ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಚಾಮರಾಜನಗರ,ಏಪ್ರಿಲ್,25,2025 (<a href="http://www.justkannada.in">www.justkannada.in</a>):</strong>  ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತಿನ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ. ಅದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಇವೆ. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದ ಬಳಿಕ ನನ್ನ ಅಧಿಕಾರ ಮತ್ತಷ್ಟು ಗಟ್ಟಿಯಾಗಿದೆ ಎಂದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮಗಳ  ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,   ನಾನು ಸಿಎಂ ಆದ ಮೇಲೆ 20ಕ್ಕೂ ಹೆಚ್ಚು ಸಲ ಚಾಮರಾಜನಗರಕ್ಕೆ ಬಂದಿದ್ದೇನೆ. ಇದರಿಂದ ನಮಗೆ ಅಧಿಕಾರ ಗಟ್ಟಿಯಾಗುತ್ತಿದೆ. ಚಾಮರಾಜನಗರಕ್ಕೆ ಬಂದಿರುವುದರಿಂದ ಅಧಿಕಾರ ಮತ್ತಷ್ಟು ಗಟ್ಟಿಯಾಗುತ್ತಿದೆ ಎಂದರು.</p>
<p>ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಇದೊಂದು ರಾಜಕೀಯ ಪ್ರೇರಿತ ದಾಳಿ. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು  ಇಡಿ ಅಧಿಕಾರಿಗಳು ಶಾಸಕ ವಿನಯ್ ಕುಲಕರ್ಣಿ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಬಿಜೆಪಿ ನಾಯಕರ ಮೇಲೆ ಏಕೆ ಇಡಿ ಅಧಿಕಾರಿಗಳು ದಾಳಿ ನಡೆಸುತ್ತಿಲ್ಲ? ಬಿಜೆಪಿಯವರು ಏನು ಸಾಚಾಗಳ? ಎಂದು ವಾಗ್ದಾಳಿ ನಡೆಸಿದರು.</p>
<p>Key words: Power, strengthened, Visit, Chamarajanagara, CM Siddaramaiah</p>
<p>The post <a href="https://www.justkannada.in/cm-siddaramaiah-114/">ಚಾಮರಾಜನಗರಕ್ಕೆ ಬಂದಿರುವುದರಿಂದ ಅಧಿಕಾರ ಮತ್ತಷ್ಟು ಗಟ್ಟಿ-ಸಿಎಂ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ : ಸಿದ್ದರಾಮಯ್ಯ</title>
		<link>https://www.justkannada.in/chamarajanagara-congress-covid-oxygen-death-bjp-government-is-responsible-siddu/</link>
		
		<dc:creator><![CDATA[JK Desk]]></dc:creator>
		<pubDate>Sun, 02 Jan 2022 11:31:42 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BJP government]]></category>
		<category><![CDATA[chamarajanagara]]></category>
		<category><![CDATA[congress]]></category>
		<category><![CDATA[covid]]></category>
		<category><![CDATA[is-responsible]]></category>
		<category><![CDATA[oxygen-death]]></category>
		<category><![CDATA[siddu]]></category>
		<guid isPermaLink="false">https://www.justkannada.in/?p=83680</guid>

					<description><![CDATA[<p>&#160; ಚಾಮರಾಜನಗರ, ಜ.02, 2022 : (www.justkannada.in news): ಕರೋನಾ ಸಂಕಷ್ಟದ ಸಮಯದಲ್ಲಿ ಜಿಲ್ಲೆಯಲ್ಲಿ ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಂಡ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದರು. ನಗರದಲ್ಲಿ ಇಂದು ಆಯೋಜಿಸಿದ್ದ ಮೇಕೆದಾಟು ಯೋಜನೆ ಜಾರಿ ಕುರಿತಾದ ಜನಜಾಗೃತಿ ಸಭೆ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾತನಾಡಿದರು. ಈ ಹಿಂದೆ ಕೊರೊನಾ ರೋಗ ಹೆಚ್ಚಾದಾಗ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ [&#8230;]</p>
<p>The post <a href="https://www.justkannada.in/chamarajanagara-congress-covid-oxygen-death-bjp-government-is-responsible-siddu/">ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ : ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಚಾಮರಾಜನಗರ, ಜ.02, 2022 : (www.justkannada.in news): ಕರೋನಾ ಸಂಕಷ್ಟದ ಸಮಯದಲ್ಲಿ ಜಿಲ್ಲೆಯಲ್ಲಿ ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಂಡ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದರು.</p>
<p>ನಗರದಲ್ಲಿ ಇಂದು ಆಯೋಜಿಸಿದ್ದ ಮೇಕೆದಾಟು ಯೋಜನೆ ಜಾರಿ ಕುರಿತಾದ ಜನಜಾಗೃತಿ ಸಭೆ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾತನಾಡಿದರು.</p>
<p><img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಈ ಹಿಂದೆ ಕೊರೊನಾ ರೋಗ ಹೆಚ್ಚಾದಾಗ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆಗ ಮೃತರ ಕುಟುಂಬದವರನ್ನು ಸಂತೈಸಿ, ಅವರಿಗೆ ನ್ಯಾಯ ದೊರಕಿಸಿಕೊಡಲು ಚಾಮರಾಜನಗರಕ್ಕೆ ಕಡೆಯದಾಗಿ ಬಂದಿದ್ದೆ. ರಾಜ್ಯ ಸರ್ಕಾರದ ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸತ್ತಿದ್ದು ಕೇವಲ ಮೂರೆ ಮಂದಿ ಎಂದು ಸುಳ್ಳು ಹೇಳಿದ್ದರು, ಜನತ್ತಿಗೆ ಸತ್ಯವನ್ನು ತೆರೆದಿಡಲು ನಾನು ಚಾಮರಾಜನಗರಕ್ಕೆ ಬಂದು, ವೈದ್ಯರು, ಅಧಿಕಾರಿಗಳೊಂದಿಗೆ ಸಭೆ ಮಾಡಿ ಸತ್ತವರ ನಿಜವಾದ ಲೆಕ್ಕವನ್ನು ಮಾಧ್ಯಮಗಳೆದುರು ಹೇಳಿದ್ದೆ. ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಂಡ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ.</p>
<p><img loading="lazy" decoding="async" class="aligncenter size-full wp-image-29403" src="https://www.justkannada.in/wp-content/uploads/2020/06/sidduram.png" alt="mysore-temple-program-former-cm-siddaramaiah" width="692" height="363" /></p>
<p>ಚಾಮರಾಜನಗರ ಜಿಲ್ಲೆಗೆ ಬಂದರೆ ಮುಖ್ಯಮಂತ್ರಿ ಹುದ್ದೆ ಹೋಗುತ್ತದೆ ಎಂಬ ಮೂಢನಂಬಿಕೆ ಇತ್ತು, ಇದನ್ನು ತೊಲಗಿಸಬೇಕು ಎಂದೇ ನಾನು ಮುಖ್ಯಮಂತ್ರಿ ಆಗಿದ್ದಾಗ 10 ರಿಂದ 12 ಬಾರಿ ಬಂದು ಹೋಗಿದ್ದೆ ಮತ್ತು ಐದು ವರ್ಷ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿ ಉಳಿದಿದ್ದೆ. ರಾಚಯ್ಯ ಮತ್ತು ನಾನು ಚಾಮರಾಜನಗರವನ್ನು ಹೊಸ ಜಿಲ್ಲೆಯಾಗಿ ಘೋಷಣೆ ಮಾಡಿದ್ದೆವು. ಇಂದು ಅವರು ನಮ್ಮೊಂದಿಗಿಲ್ಲ ಅನ್ನೋದು ನೋವಿನ ವಿಚಾರ. ನಾನು ಮುಖ್ಯಮಂತ್ರಿ ಆಗಿದ್ದಾಗ ಸುಮಾರು ಹತ್ತು ಸಾವಿರ ಕೋಟಿಗೂ ಅಧಿಕ ಹಣವನ್ನು ಚಾಮರಾಜನಗರದ ಅಭಿವೃದ್ಧಿಗೆ ಕೊಟ್ಟಿದ್ದೆ. ಕೃಷಿ, ಕಾನೂನು ಕಾಲೇಜು, ಸರ್ಕಾರಿ ಆಸ್ಪತ್ರೆ, ದ್ವಿಪಥ ರಸ್ತೆಗಳು ಇವೆಲ್ಲ ನಮ್ಮ ಸರ್ಕಾರದ ಕೊಡುಗೆಗಳು, ಇಂದು ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಕೂಡ ನಮ್ಮ ಸರ್ಕಾರದ ಕಾಲದಲ್ಲಿ ಅನುಮೋದನೆಗೊಂಡವೇ ಆಗಿವೆ.</p>
<p><img loading="lazy" decoding="async" class="aligncenter size-full wp-image-65016" src="https://www.justkannada.in/wp-content/uploads/2021/05/dery.png" alt="Chamarajanagar -Oxygen –Disaster- Full report - expert panel" width="1200" height="667" /></p>
<p>ಬಿಜೆಪಿ ಸರ್ಕಾರ ಬಂದಮೇಲೆ ರಾಜ್ಯದಲ್ಲಿ ಒಂದೇ ಒಂದು ಹೊಸದಾಗಿ ಮನೆ ನಿರ್ಮಿಸಿಕೊಟ್ಟಿಲ್ಲ. ನಮ್ಮ ಕಾಲದಲ್ಲಿ ಕೊಟ್ಟ ಮನೆಗಳಿಗೂ ಹಣ ಬಿಡುಗಡೆ ಮಾಡ್ತಿಲ್ಲ. ವಸತಿ ಸಚಿವ ಸೋಮಣ್ಣನಿಗೆ ಬಡವರಿಗೆ ಮನೆ ಕೊಡೋಕಾಗಲ್ಲ ಅಂದ್ರೆ ಅಧಿಕಾರದಲ್ಲಿ ಯಾಕಿದೀರಪ್ಪ, ರಾಜೀನಾಮೆ ಕೊಡಿ ಎಂದರೆ ಸರ್ಕಾರ ದುಡ್ ಕೊಡ್ತಿಲ್ಲ ಸಾರ್ ಅಂತಾರೆ, ವಿಜೇಂದ್ರನಿಗೂ ಸೋಮಣ್ಣನಿಗೂ ವೈಯಕ್ತಿಕವಾಗಿ ಸರಿ ಇರಲಿಲ್ಲ ಹಾಗಾಗಿ ಇವರ ಇಲಾಖೆಗೆ ಬೇಕಂತಲೇ ದುಡ್ಡು ಬಿಡುಗಡೆ ಮಾಡುತ್ತಾ ಇರಲಿಲ್ಲ. ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ಸರ್ಕಾರವನ್ನು ಕಿತ್ತು ಬಿಸಾಕು ಮುಂದಿನ ಚುನಾವಣೆಯಲ್ಲಿ ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು. ಅದು ಇಂದಿನಿಂದಲೇ ಆರಂಭ ಆಗಬೇಕು.</p>
<p>1968 ರಲ್ಲೇ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಪ್ರಯತ್ನ ಮಾಡಿತ್ತು, ಆದರೆ ಆಗ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಜಲ ವಿವಾದ ನ್ಯಾಯಾಲಯದಲ್ಲಿ ಇದ್ದಿದ್ದರಿಂದ ಅನುಷ್ಠಾನ ಸಾಧ್ಯವಾಗಲಿಲ್ಲ. ನಂತರ 2017 ರಲ್ಲಿ ನಮ್ಮ ಸರ್ಕಾರ ಈ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿತ್ತು. ಆಗ ಯೋಜನಾ ವೆಚ್ಚ ರೂ. 5,912 ಕೋಟಿ. ನಂತರ ಸಮ್ಮಿಶ್ರ ಸರ್ಕಾರ ಬಂದಮೇಲೆ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ಮತ್ತೆ ರೂ. 9000 ಕೋಟಿಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಆಗಲೂ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ.</p>
<p><img loading="lazy" decoding="async" class="aligncenter size-full wp-image-67636" src="https://www.justkannada.in/wp-content/uploads/2021/06/congress-1.jpg" alt="" width="518" height="388" /></p>
<p>ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯೋಜನೆ ಜಾರಿಗೆ ಪ್ರಯತ್ನ ಮಾಡದೆ ಈಗ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಗೋವಿಂದ ಕಾರಜೋಳ ಸುಳ್ಳು ಆರೋಪ ಮಾಡಿದ್ದಾರೆ. ಅವರ ಆರೋಪಕ್ಕೆ ಸೂಕ್ತ ಸಾಕ್ಷಿ ಇದ್ದರೆ ಕೂಡಲೇ ಬಿಡುಗಡೆ ಮಾಡಲಿ ಎಂದು ಸವಾಲು ಹಾಕುತ್ತೇನೆ. ಇದೊಂದು ಕುಡಿಯುವ ನೀರಿನ ಯೋಜನೆ ಹಾಗಾಗಿ ಯಾರೂ ಕೂಡ ತಕರಾರು ಮಾಡುವಂತಿಲ್ಲ, ಕೇಂದ್ರದ ಅರಣ್ಯ ಇಲಾಖೆಯ ಅನುಮತಿ ಒಂದು ಸಿಕ್ಕರೆ ಅಣೆಕಟ್ಟು ನಿರ್ಮಾಣ ಮಾಡಲು ಬೇರಾವ ಅನುಮತಿಯೂ ಬೇಡ. ಎರಡೂ ಕಡೆ ಬಿಜೆಪಿಯವರ ಸರ್ಕಾರ ಇದೆ, ಆದರೂ ಯೋಜನೆ ಜಾರಿ ಮಾಡದೆ ಯಾಕೆ ಸುಮ್ಮನಿದ್ದಾರೆ? ಇದೇನಾ ಡಬ್ಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ?</p>
<p>ಒಂದು ಸಾಮಾನ್ಯ ವರ್ಷದಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ 177.25 ಟಿ.ಎಂ.ಸಿ ಕಾವೇರಿ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಇದನ್ನು ಬಿಟ್ಟರೆ ತಮಿಳುನಾಡಿಗೆ ಕಾವೇರಿ ನೀರಿನ ವಿಚಾರದಲ್ಲಿ ತಕರಾರು ಮಾಡಲು ಬೇರೆ ಯಾವುದೇ ರೀತಿಯ ಕಾನೂನು ಹಕ್ಕಿಲ್ಲ. ಪ್ರತೀ ವರ್ಷ ಸುಮಾರು 200 ಟಿ.ಎಂ.ಸಿ ನೀರು ಸಮುದ್ರ ಪಾಲಾಗುವ ಮೂಲಕ ವ್ಯರ್ಥವಾಗುತ್ತಿದೆ. ಹೀಗೆ ವ್ಯರ್ಥವಾಗುವ ನೀರನ್ನು ಕುಡಿಯುವ ಮತ್ತು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಮೇಕೆದಾಟು ಯೋಜನೆ ರೂಪಿಸಲಾಗಿದೆ. ವಿದ್ಯುತ್ ಉತ್ಪಾದನೆ ಆದ ಮೇಲೆ ಆ ನೀರು ಕೂಡ ತಮಿಳುನಾಡಿಗೆ ಹೋಗುತ್ತದೆ, ಅದೂ ಅವರಿಗೆ ಇನ್ನೊಂದು ಲಾಭದಾಯಕ ಅಂಶ.</p>
<p><img loading="lazy" decoding="async" class="aligncenter size-full wp-image-64104" src="https://www.justkannada.in/wp-content/uploads/2021/05/ex-ips-officer-annamalai-getting-back-in-tamil-nadu-election-.jpg" alt="" width="750" height="500" /></p>
<p>ಮೇಕೆದಾಟು ಯೋಜನೆ ಜಾರಿ ಮಾಡದಂತೆ ತಮಿಳುನಾಡಿನ ಸರ್ಕಾರ ಸುಪ್ರೀಂ ಕೋರ್ಟ್ ಮೋರೆ ಹೋಗಿದ್ದರು ಕೂಡ ನ್ಯಾಯಾಲಯ ಅವರ ಮನವಿಯನ್ನು ಪುರಸ್ಕರಿಸಿಲ್ಲ. ತಮಿಳುನಾಡು ಸರ್ಕಾರ ಕೇವಲ ರಾಜಕೀಯ ಉದ್ದೇಶಕ್ಕಾಗಿ ಯೋಜನೆಗೆ ತಕರಾರು ಮಾಡುತ್ತಿದೆ. ತಮಿಳುನಾಡಿನ ಮಾತು ಕೇಳಿಕೊಂಡು ಕೇಂದ್ರ ಸರ್ಕಾರ ಡ್ಯಾಂ ನಿರ್ಮಾಣಕ್ಕೆ ಅನುಮತಿ ಕೊಡುತ್ತಿಲ್ಲ.</p>
<p>ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ಜಾರಿ ಮಾಡಬಾರದು ಎಂದು ಧರಣಿ ಕೂತಿದ್ದಾರೆ. ತಮಿಳುನಾಡಿನ ಬಿಜೆಪಿ ಉಸ್ತುವಾರಿ ಸಿ.ಟಿ ರವಿ ಅವರು ಕೂಡ ಮೇಕೆದಾಟು ವಿರುದ್ಧವಾಗಿದ್ದಾರೆ. ಹೀಗಾಗಿಯೇ ಯೋಜನೆ ಜಾರಿಯಾಗದೆ ಅನಗತ್ಯ ವಿಳಂಬವಾಗುತ್ತಿದೆ. ಈ ವಿಳಂಬವನ್ನು ವಿರೋಧಿಸಿಯೇ ಕಾಂಗ್ರೆಸ್ ಪಕ್ಷ ಈ ತಿಂಗಳ 9 ನೇ ತಾರೀಖಿನಿಂದ ಮೇಕೆದಾಟು ಇಂದ ಬೆಂಗಳೂರು ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.</p>
<p>ಹೇಮಾವತಿ, ಕಬಿನಿ, ಕೆಆರ್‌ಎಸ್ ನಲ್ಲಿ ನೀರಿದ್ದರೆ ಮಾತ್ರ ಚಾಮರಾಜನಗರ, ಮೈಸೂರು, ತುಮಕೂರು, ಮಂಡ್ಯ ಜಿಲ್ಲೆಗೆ ನೀರು ಸಿಗೋದು. ಹೀಗಾಗಿ ಮನೆಗೊಂದು ಆಳಿನಂತೆ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ತಮ್ಮಲ್ಲಿ ಮನವಿ ಮಾಡುತ್ತೇನೆ.</p>
<p><img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /><br />
key words : chamarajanagara-congress-covid-oxygen-death-bjp-government-is-responsible-siddu</p>
<p>The post <a href="https://www.justkannada.in/chamarajanagara-congress-covid-oxygen-death-bjp-government-is-responsible-siddu/">ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ : ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>B.R.HILLS  ಚೆಕ್ ಪೋಸ್ಟ್ ; ಮಾಹಿತಿ ನೆಪದಲ್ಲಿ ಪ್ರವಾಸಿಗರಿಂದ ಅಕ್ರಮ ಹಣ ಸುಲಿಗೆ</title>
		<link>https://www.justkannada.in/b-r-hills-forest-department-illegal-fee-collecting-chamarajanagara-dcf-clariffies-action-against-employe/</link>
		
		<dc:creator><![CDATA[JK Desk]]></dc:creator>
		<pubDate>Fri, 05 Nov 2021 14:00:41 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[action -against]]></category>
		<category><![CDATA[B.R.Hills]]></category>
		<category><![CDATA[chamarajanagara]]></category>
		<category><![CDATA[clariffies]]></category>
		<category><![CDATA[DCF]]></category>
		<category><![CDATA[employe]]></category>
		<category><![CDATA[forest department]]></category>
		<category><![CDATA[illegal-fee-collecting]]></category>
		<guid isPermaLink="false">https://www.justkannada.in/?p=79531</guid>

					<description><![CDATA[<p>&#160; ಮೈಸೂರು, ನ.05,2021 : (www.justkannada.in) ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಜನಮನ್ನಣೆ ಪಡೆದಿರುವ ಬಿಳಿಗಿರಿರಂಗ ಬೆಟ್ಟದಲ್ಲಿ ಅರಣ್ಯ ಇಲಾಖೆ ಕೆಲ ಸಿಬ್ಬಂದಿಗಳು ಪ್ರವಾಸಿಗರಿಂದ ಅನಧಿಕೃತ ಹಣ ವಸೂಲಿಗೆ ಮುಂದಾಗಿದ್ದಾರೆ. ಜಿಲ್ಲೆಯ ಯಳಂದೂರು ಸಮೀಪದ ಬಿ.ಆರ್.ಹಿಲ್ಸ್ ನ ಪ್ರವೇಶಕ್ಕೂ ಮುನ್ನ, ಚೆಕ್ ಪೋಸ್ಟ್ ನಲ್ಲೇ ಈ ರೀತಿ ಅನಧಿಕೃತ ಹಣ ವಸೂಲಿ ನಡೆಯುತ್ತಿರುವುದು. ಪ್ರವಾಸಿಗರಿಂದ ಮಾಹಿತಿ ಪಡೆಯುವ ವೇಳೆ ಈ ಹಣ ವಸೂಲಿ ದಂಧೆ ನಡೆಯುತ್ತಿದೆ. ಪರ ಸ್ಥಳಗಳಿಂದ ಆಗಮಿಸುವ ವಾಹನಗಳನ್ನು ಮಾಹಿತಿ [&#8230;]</p>
<p>The post <a href="https://www.justkannada.in/b-r-hills-forest-department-illegal-fee-collecting-chamarajanagara-dcf-clariffies-action-against-employe/">B.R.HILLS  ಚೆಕ್ ಪೋಸ್ಟ್ ; ಮಾಹಿತಿ ನೆಪದಲ್ಲಿ ಪ್ರವಾಸಿಗರಿಂದ ಅಕ್ರಮ ಹಣ ಸುಲಿಗೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ನ.05,2021 : (www.justkannada.in) ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಜನಮನ್ನಣೆ ಪಡೆದಿರುವ ಬಿಳಿಗಿರಿರಂಗ ಬೆಟ್ಟದಲ್ಲಿ ಅರಣ್ಯ ಇಲಾಖೆ ಕೆಲ ಸಿಬ್ಬಂದಿಗಳು ಪ್ರವಾಸಿಗರಿಂದ ಅನಧಿಕೃತ ಹಣ ವಸೂಲಿಗೆ ಮುಂದಾಗಿದ್ದಾರೆ.</p>
<p>ಜಿಲ್ಲೆಯ ಯಳಂದೂರು ಸಮೀಪದ ಬಿ.ಆರ್.ಹಿಲ್ಸ್ ನ ಪ್ರವೇಶಕ್ಕೂ ಮುನ್ನ, ಚೆಕ್ ಪೋಸ್ಟ್ ನಲ್ಲೇ ಈ ರೀತಿ ಅನಧಿಕೃತ ಹಣ ವಸೂಲಿ ನಡೆಯುತ್ತಿರುವುದು. ಪ್ರವಾಸಿಗರಿಂದ ಮಾಹಿತಿ ಪಡೆಯುವ ವೇಳೆ ಈ ಹಣ ವಸೂಲಿ ದಂಧೆ ನಡೆಯುತ್ತಿದೆ.</p>
<p><img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಪರ ಸ್ಥಳಗಳಿಂದ ಆಗಮಿಸುವ ವಾಹನಗಳನ್ನು ಮಾಹಿತಿ ಪಡೆಯುವ ಸಲುವಾಗಿ ಚೆಕ್ ಪೋಸ್ಟ್ ಪ್ರವೇಶ ದ್ವಾರದ ಬಳಿ ನಿಲ್ಲಿಸಲಾಗುತ್ತದೆ. ಬಳಿಕ ವಾಹನದ ವಿವರ ಹಾಗೂ ವಾಹನದಲ್ಲಿರುವವರ ಬಗ್ಗೆ ಮಾಹಿತಿ ಪಡೆದು, ಅರಣ್ಯ ವಲಯದಲ್ಲಿ ಡ್ರೈವ್ ಮಾಡುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅರಣ್ಯ ಇಲಾಖೆಯ ಸಿಬ್ಬಂದಿಯೇ ಈ ಮಾಹಿತಿ ಪಡೆದು, ಮೊಬೈಲ್ ಆಪ್ ಮೂಲಕ ಅವನ್ನು ದಾಖಲಿಸಿ ಬಳಿಕ ಪ್ರಿಂಟ್ ಔಟ್ ಒಂದನ್ನು ನೀಡುತ್ತಾರೆ.</p>
<p>ಆದರೆ, ಈ ಪ್ರಿಂಟ್ ಔಟ್ ಚೀಟಿಯನ್ನು ನೀಡುವ ಜವಾಬ್ದಾರಿಯನ್ನು  ಬೇರೊಬ್ಬ ಸಿಬ್ಬಂದಿಗೆ ವಹಿಸಲಾಗಿದ್ದು, ಆತ ವಾಹನ ಸವಾರರಿಂದ ಹಣ ಪಡೆದು ಚೀಟಿ ನೀಡುತ್ತಾರೆ. ಈ ಹಣ, ವಾಹನ ನೊಂದಣಿ ಆಧಾರಿಸಿದ್ದು (ರಾಜ್ಯ ಹಾಗೂ ಹೊರರಾಜ್ಯ..), 20 ರಿಂದ 50 ರೂ.ಗಳ ತನಕ ವಸೂಲಿ ಮಾಡಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.</p>
<p><img loading="lazy" decoding="async" class="aligncenter size-full wp-image-79532" src="https://www.justkannada.in/wp-content/uploads/2021/11/b.r.hills-mysore.jpg" alt="" width="1600" height="1200" /></p>
<p>ಈ ಚೀಟಿಯಲ್ಲಿ ವಾಹನ ಪ್ರವೇಶದ್ವಾರಕ್ಕೆ ಎಂಟ್ರಿಯಾದ ಸಮಯವನ್ನು ದಾಖಲಿಸಿ, ವಾಹನ 40 ಕಿಮೀ ವೇಗದಲ್ಲಿ ಚಲಿಸುವುದು, ನಿಮಯ  ಉಲ್ಲಂಘಿಸಿದಲ್ಲಿ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸುವ ಎಚ್ಚರಿಕೆ ಜತೆಗೆ ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತದೆ. ಪ್ರಮುಖವಾಗಿ ಈ ಚೀಟಿಯಲ್ಲಿ ಯಾವುದೇ ಶುಲ್ಕದ ವಿವರಗಳು ಇರುವುದಿಲ್ಲ.</p>
<p>ಇದರಿಂದಲೇ ಸಾಬೀತಾಗುತ್ತದೆ, ಪ್ರವೇಶದ್ವಾರದಲ್ಲಿನ ಸಿಬ್ಬಂದಿ ಪ್ರವಾಸಿಗರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು.</p>
<p><strong>ಸ್ಪಷ್ಟನೆ:</strong></p>
<p>ಬಿ.ಆರ್.ಹಿಲ್ಸ್ ಗೆ ತೆರಳುವ ಪ್ರವಾಸಿಗರಿಂದ ಯಾವುದೇ ರೀತಿಯ ಶುಲ್ಕ ಸಂಗ್ರಹಕ್ಕೆ ಸರಕಾರ ಅನುಮತ ನೀಡಿಲ್ಲ ಎಂದು ಡಿಸಿಎಫ್ ಡಾ.ಸಂತೋಷ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.</p>
<p>ಈ ಸಂಬಂಧ ಜಸ್ಟ್ ಕನ್ನಡ ಜತೆ ಮಾತನಾಡಿದ ಅವರು ಹೇಳಿದಿಷ್ಟು..</p>
<figure id="attachment_79533" aria-describedby="caption-attachment-79533" style="width: 150px" class="wp-caption alignleft"><img loading="lazy" decoding="async" class="size-thumbnail wp-image-79533" src="https://www.justkannada.in/wp-content/uploads/2021/11/ifs-santosh-150x150.jpg" alt="" width="150" height="150" /><figcaption id="caption-attachment-79533" class="wp-caption-text">ಡಾ.ಸಂತೋಷ್ ಕುಮಾರ್ , DCF</figcaption></figure>
<p>ಬಿ.ಆರ್ . ಹಿಲ್ಸ್ ಗೆ ತೆರಳುವವರಿಂದ ಯಾವುದೇ ಶುಲ್ಕ ಸಂಗ್ರಹಿಸುತ್ತಿಲ್ಲ. ಯಾರೂ ಕೊಡಬಾರದು. ಹೋಗಿ ಬರುವವರಿಗೆ ಸಮಯದ ಮಿತಿ ಇರಲಿ ಎನ್ನುವ ಕಾರಣಕ್ಕೆ ಅವರಿಂದ ಮಾಹಿತಿ ಪಡೆದು ಚೀಟಿ ನೀಡುತ್ತಿದ್ದೇವೆ ಹೊರತು ಶುಲ್ಕ ಸಂಗ್ರಹಿಸಲು ಅಲ್ಲ. ಆದ್ದರಿದ  ಹೀಗೆ ಕಾನೂನು ಬಾಹಿರವಾಗಿ  ಹಣ ವಸೂಲಿ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಸಂತೋಷ್ ಕುಮಾರ್ ಸ್ಪಷ್ಟನೆ ನೀಡಿದರು.</p>
<p><img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>KEY words : B.R.Hills-forest-department-illegal-fee-collecting-chamarajanagara-DCF-clariffies-action-against-employe</p>
<p>&nbsp;</p>
<p>&nbsp;</p>
<p>The post <a href="https://www.justkannada.in/b-r-hills-forest-department-illegal-fee-collecting-chamarajanagara-dcf-clariffies-action-against-employe/">B.R.HILLS  ಚೆಕ್ ಪೋಸ್ಟ್ ; ಮಾಹಿತಿ ನೆಪದಲ್ಲಿ ಪ್ರವಾಸಿಗರಿಂದ ಅಕ್ರಮ ಹಣ ಸುಲಿಗೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬೇವಿನ ಮರದಲ್ಲಿ ಸುರಿಯುತ್ತಿದೆ ನೊರೆ ಹಾಲು&#8230;!</title>
		<link>https://www.justkannada.in/mysore-karnataka-chamarajanagara-talavadi-neem-tree-milk-produce/</link>
		
		<dc:creator><![CDATA[JK Desk]]></dc:creator>
		<pubDate>Wed, 13 Oct 2021 11:39:33 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[chamarajanagara]]></category>
		<category><![CDATA[karnataka]]></category>
		<category><![CDATA[milk-produce]]></category>
		<category><![CDATA[Mysore.]]></category>
		<category><![CDATA[neem-tree]]></category>
		<category><![CDATA[talavadi]]></category>
		<guid isPermaLink="false">https://www.justkannada.in/?p=77916</guid>

					<description><![CDATA[<p>&#160; ಮೈಸೂರು, ಅ.13, 2021 : (www.justkannada.in news ) ಕರ್ನಾಟಕ ತಮಿಳುನಾಡು ಗಡಿ ಪ್ರದೇಶ ತಾಳವಾಡಿಯ ಬೈಯನಪುರ ಹಾಗೂ ಕೊಂಗಳ್ಳಿ ಬೆಟ್ಟದ ಸಮೀಪ ಕುತೂಹಲಕಾರಿ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ಬೇವಿನ ಮರದ ಕೊಂಬೆಯ ಮಧ್ಯದಿಂದ ನೊರೆನೊರೆಯಾಗಿ ಹಾಲು ಉಕ್ಕಿ ಹರಿದು ಭೂಮಿ ಸೇರುತ್ತಿದೆ. ನಾಗಮಲ್ಲಪ್ಪ ಎಂಬುವರ ಜಮೀನಿನಲ್ಲಿ ಬೆಳೆದ ಬೇವಿನ ಮರದಲ್ಲಿ ಇದು ಕಂಡು ಬಂದಿದೆ. ಬೇವಿನ ಮರದಲ್ಲಿ ಉಕ್ಕುತ್ತಿರುವ ನೊರೆ ಹಾಲನ್ನ ಕಂಡ ಗ್ರಾಮಸ್ಥರು ಅಚ್ಚರಿಗೆ ಒಳಗಾಗಿದ್ದಾರೆ. ಹಾಲು ಮಾರಮ್ಮ ಅಥವಾ [&#8230;]</p>
<p>The post <a href="https://www.justkannada.in/mysore-karnataka-chamarajanagara-talavadi-neem-tree-milk-produce/">ಬೇವಿನ ಮರದಲ್ಲಿ ಸುರಿಯುತ್ತಿದೆ ನೊರೆ ಹಾಲು&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಅ.13, 2021 : (www.justkannada.in news ) ಕರ್ನಾಟಕ ತಮಿಳುನಾಡು ಗಡಿ ಪ್ರದೇಶ ತಾಳವಾಡಿಯ ಬೈಯನಪುರ ಹಾಗೂ ಕೊಂಗಳ್ಳಿ ಬೆಟ್ಟದ ಸಮೀಪ ಕುತೂಹಲಕಾರಿ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ಬೇವಿನ ಮರದ ಕೊಂಬೆಯ ಮಧ್ಯದಿಂದ ನೊರೆನೊರೆಯಾಗಿ ಹಾಲು ಉಕ್ಕಿ ಹರಿದು ಭೂಮಿ ಸೇರುತ್ತಿದೆ.</p>
<p><img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ನಾಗಮಲ್ಲಪ್ಪ ಎಂಬುವರ ಜಮೀನಿನಲ್ಲಿ ಬೆಳೆದ ಬೇವಿನ ಮರದಲ್ಲಿ ಇದು ಕಂಡು ಬಂದಿದೆ. ಬೇವಿನ ಮರದಲ್ಲಿ ಉಕ್ಕುತ್ತಿರುವ ನೊರೆ ಹಾಲನ್ನ ಕಂಡ ಗ್ರಾಮಸ್ಥರು ಅಚ್ಚರಿಗೆ ಒಳಗಾಗಿದ್ದಾರೆ. ಹಾಲು ಮಾರಮ್ಮ ಅಥವಾ ಜೇನು ಮಾರಮ್ಮನ ಮಹಿಮೆ ಎಂಬುದು ಗ್ರಾಮಸ್ಥರು ನಂಬುಗೆ.</p>
<p>ಈ ಮಾಹಿತಿ ಅರಿತ ಸುತ್ತಮುತ್ತಲಿನ ಗ್ರಾಮಸ್ಥರು ಬೇವಿನ ಮರಕ್ಕೆ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ.  ಇದೊಂದು ಶುಭ ಸಂಕೇತವೆಂದು ನಂಬಿದ್ದಾರೆ. ಅಲ್ಲದೆ ಹೇರಳವಾಗಿ ಹಾಲು ಉಕ್ಕಿ ಹರಿಯುತ್ತಿರುವ ದೃಶ್ಯ ನೋಡಲು ಕುತೂಹಲದಿಂದ ಬರುತ್ತಿದ್ದಾರೆ. ಕೆಲ ಗ್ರಾಮಸ್ಥರು ಪ್ರಸಾದದಂತೆ ಸ್ವೀಕರಿಸುತ್ತಿದ್ದಾರೆ.</p>
<p><iframe loading="lazy" title="ಬೇವಿನ ಮರದಿಂದ ಉಕ್ಕುತ್ತಿದೆ ನೊರೆ ಹಾಲು." width="696" height="522" src="https://www.youtube.com/embed/7V3OUEEa8jk?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe></p>
<p>ವೈಜ್ಞಾನಿಕ ಯುಗದಲ್ಲಿ ಅಚ್ಚರಿಯ ಬೆಳವಣಿ ಸಾಕಷ್ಟು ಕುತೂಹಲಕ್ಕೆ ನಾಂದಿಯಾಗಿದೆ.</p>
<p>&nbsp;</p>
<p><img loading="lazy" decoding="async" class="aligncenter size-full wp-image-77920" src="https://www.justkannada.in/wp-content/uploads/2021/10/neem-tree-milk.jpg" alt="" width="696" height="504" /><br />
key words : Mysore-Karnataka-chamarajanagara-talavadi-neem-tree-milk-produce</p>
<p>&nbsp;</p>
<p>The post <a href="https://www.justkannada.in/mysore-karnataka-chamarajanagara-talavadi-neem-tree-milk-produce/">ಬೇವಿನ ಮರದಲ್ಲಿ ಸುರಿಯುತ್ತಿದೆ ನೊರೆ ಹಾಲು&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶಾಲಾ-ಕಾಲೇಜು ಆರಂಭದ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ.</title>
		<link>https://www.justkannada.in/karnataka-mysore-chamarajanagara-s-t-somashekar-meeting-covid/</link>
		
		<dc:creator><![CDATA[JK Desk]]></dc:creator>
		<pubDate>Mon, 16 Aug 2021 09:15:48 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[chamarajanagara]]></category>
		<category><![CDATA[covid]]></category>
		<category><![CDATA[karnataka]]></category>
		<category><![CDATA[meeting]]></category>
		<category><![CDATA[Mysore.]]></category>
		<category><![CDATA[s.t.somashekar]]></category>
		<guid isPermaLink="false">https://www.justkannada.in/?p=73165</guid>

					<description><![CDATA[<p>&#160; ಕೊಳ್ಳೇಗಾಲ, ಆ.16, 2021 : (www.justkannada.in news) ಶೇಕಡಾ 2ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಇರುವ ಕಡೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಗಡಿ ಭಾಗದ ತಾಲೂಕುಗಳ ಸ್ಥಿತಿಗತಿ ಬಗ್ಗೆ ಸಭೆ ನಡೆಸಿದ ಸಹಕಾರ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಮಗ್ರ ವಿವರಣೆಯನ್ನು ಪಡೆದುಕೊಂಡರು. ಬಳಿಕ ಶೀಘ್ರದಲ್ಲಿ ಶಾಲೆ-ಕಾಲೇಜು ಆರಂಭಿಸುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ [&#8230;]</p>
<p>The post <a href="https://www.justkannada.in/karnataka-mysore-chamarajanagara-s-t-somashekar-meeting-covid/">ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶಾಲಾ-ಕಾಲೇಜು ಆರಂಭದ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಕೊಳ್ಳೇಗಾಲ, ಆ.16, 2021 : (www.justkannada.in news) ಶೇಕಡಾ 2ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಇರುವ ಕಡೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಗಡಿ ಭಾಗದ ತಾಲೂಕುಗಳ ಸ್ಥಿತಿಗತಿ ಬಗ್ಗೆ ಸಭೆ ನಡೆಸಿದ ಸಹಕಾರ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಮಗ್ರ ವಿವರಣೆಯನ್ನು ಪಡೆದುಕೊಂಡರು. ಬಳಿಕ ಶೀಘ್ರದಲ್ಲಿ ಶಾಲೆ-ಕಾಲೇಜು ಆರಂಭಿಸುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.</p>
<p>ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳ ಕೋವಿಡ್ 19ರ ಸ್ಥಿತಿಗತಿಗಳು, ತೆಗೆದುಕೊಂಡ ಕ್ರಮಗಳು ಹಾಗೂ ಇದೇ ಆಗಸ್ಟ್ ಕೊನೇ ವಾರದಲ್ಲಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.</p>
<p><img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಶೇಕಡಾ 2ಕ್ಕಿಂತ ಕಡಿಮೆ ಇದೆ. ಆದರೆ, ಇದು ಕೇರಳ ಹಾಗೂ ತಮಿಳುನಾಡು ಗಡಿಭಾಗವನ್ನು ಹೊಂದಿರುವುದರಿಂದ ನಿರ್ಲಕ್ಷ್ಯ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ಏನೇನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.</p>
<p>ಚಾಮರಾಜನಗರ ಜಿಲ್ಲೆಯಲ್ಲಿ 9, 10 ಹಾಗೂ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲು ಈಗಾಗಲೇ ಸೂಚನೆ ಇದೆ. ಕಳೆದ ವರ್ಷದ ಮಾಹಿತಿಯಂತೆ ಜಿಲ್ಲೆಯಲ್ಲಿ 9 ಮತ್ತು 10ನೇ ತರಗತಿಯ 37,580 ವಿದ್ಯಾರ್ಥಿಗಳಿದ್ದು, ಇವರಲ್ಲಿ 1716 ಮಕ್ಕಳು ಹಾಸ್ಟೆಲ್ ಗಳಲ್ಲಿ ವಾಸವಾಗಿದ್ದರು. ಎಸ್ಎಸ್ಎಲ್‌ಸಿಯಿಂದ ಉತ್ತೀರ್ಣರಾಗಿ ಪ್ರಥಮ ಪಿಯುಸಿ ಅಭ್ಯಾಸ ಮಾಡಲಿರುವ 11,600 ಮಕ್ಕಳಿದ್ದು, ಪ್ರಥಮ ಪಿಯುಸಿಯಿಂದ ದ್ವಿತೀಯ ಪಿಯುಸಿಗೆ 7502 ಮಕ್ಕಳು ಉತ್ತೀರ್ಣರಾಗಿದ್ದಾರೆ. ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 1628 ಶಿಕ್ಷಕರಿದ್ದು, ಇವರಲ್ಲಿ 1328 ಶಿಕ್ಷಕರಿಗೆ ವ್ಯಾಕ್ಸಿನೇಶನ್ ಆಗಿದೆ ಎಂದು ಅಧಿಕಾರಿಗಳು ಸಭೆಯ ಮೂಲಕ ಸಚಿವರ ಗಮನಕ್ಕೆ ತಂದರು. ಆಗ ಮಾತನಾಡಿದ ಸಚಿವರು, ಬಾಕಿ ಉಳಿದಿರುವ 294 ಮಂದಿಗೆ ಶೀಘ್ರವೇ ಲಸಿಕೆ ಹಾಕಿಸಬೇಕು. ಎಲ್ಲರೂ ಸಂಪೂರ್ಣ ವ್ಯಾಕ್ಸಿನೇಶನ್ ಪಡೆಯಬೇಕು ಎಂದು ಸೂಚನೆ ನೀಡಿದರು.</p>
<p><strong>ಸರ್ಕಾರದ ಮಾರ್ಗಸೂಚಿ ಅನುಸರಿಸಿ</strong></p>
<p>ಶಾಲೆಯ ಆರಂಭದ ಸಂದರ್ಭದಲ್ಲಿ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸರ್ಕಾರದ ಮಾರ್ಗಸೂಚಿಗಳು ಪ್ರಕಟವಾಗಲಿದೆಯೋ ಅದನ್ನು ತಪ್ಪದೇ ಪಾಲಿಸಬೇಕು. ಇನ್ನು ಹಾಸ್ಟೆಲ್ ಗಳಲ್ಲಿ ಕಲಿಕೆ ಮಾಡುತ್ತಿರುವ ವಿದ್ಯಾರ್ಥಿಗಳ ಆರೋಗ್ಯವೂ ಬಹುಮುಖ್ಯವಾಗಿದ್ದು, ಇಂತಹ ಮಕ್ಕಳ ಸುರಕ್ಷತೆಗೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸಿ, ಅಲ್ಲದೆ, ಸರ್ಕಾರದ ಮಟ್ಟದಲ್ಲಿ ಯಾವ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ತಾವೂ ಗಮನಹರಿಸುವುದಾಗಿ ಸಚಿವರು ಇದೇ ವೇಳೆ ತಿಳಿಸಿದರು.</p>
<p><img loading="lazy" decoding="async" class="aligncenter size-large wp-image-73166" src="https://www.justkannada.in/wp-content/uploads/2021/08/somashekar-kollegala-1024x680.jpeg" alt="" width="696" height="462" /></p>
<p><strong>ಮನೆಗೇ ಬಿಸಿಯೂಟ ಆಹಾರ ಸಾಮಗ್ರಿ ತಲುಪಿಸಿ</strong></p>
<p>ಬಿಸಿಯೂಟ ಸೌಲಭ್ಯದ ಅಡಿ ಬರುವ ವಿದ್ಯಾರ್ಥಿಗಳಿಗೆ 2 ತಿಂಗಳ ಅವಧಿಯ ಧಾನ್ಯಗಳ ಸಹಿತ ಆಹಾರ ಸಾಮಗ್ರಿಗಳನ್ನು ಅವರ ಮನೆಗೆ ಯಾವುದೇ ಲೋಪವಾಗದಂತೆ ತಲುಪಿಸುವ ಕೆಲಸಗಳು ಆಗಬೇಕು. ಇನ್ನುಳಿದಂತೆ ಶಾಲಾ-ಕಾಲೇಜು ಆವರಣಗಳಲ್ಲಿ ಸ್ವಚ್ಛತೆ, ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದರು.</p>
<p><strong>ಜಾಗ್ರತೆಯಿಂದಿರಲು ತಾಲೂಕು ಆಡಳಿತಗಳಿಗೆ ಸೂಚನೆ</strong></p>
<p>ತಾಲೂಕು ಆಡಳಿತಗಳು ಸದಾ ಜಾಗೃತವಾಗಿರಬೇಕು. ಕೋವಿಡ್ 19ರ ಈ ಸಂದರ್ಭದಲ್ಲಿ ಎಂತಹ ಪರಿಸ್ಥಿತಿ ಬಂದರೂ ಎದುರಿಸಲು ಸಜ್ಜುಗೊಂಡಿರಬೇಕು. ಏನೇ ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ. ಸರ್ಕಾರದಿಂದ ಆಗಬೇಕಿರುವ ಕೆಲಸವನ್ನು ಮಾಡಿಸಿಕೊಡಲು ನಾನೂ ಸಹ ಅಗತ್ಯ ನೆರವನ್ನು ನೀಡಲು ಸಿದ್ಧನಿದ್ದೇನೆ. ಇನ್ನು ತಾಲೂಕು ಆಸ್ಪತ್ರೆಗಳಿಗೆ ನಾನು ಯಾವಾಗ ಬೇಕಿದ್ದರೂ ಭೇಟಿ ನೀಡಬಹುದು ಎಂದು ಸಹಕಾರ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.</p>
<p>ಕೋವಿಡ್ 3ನೇ ಅಲೆ ಎಲ್ಲ ಕಡೆ ಪ್ರಾರಂಭವಾಗಿದೆ. ನಮ್ಮ ರಾಜ್ಯದಲ್ಲಿ ಇದರ ಪ್ರಭಾವ ಬೀರಬಾರದು ಎಂದಾದರೆ, ನಾವು-ನೀವು ಜಾಗ್ರತೆ ವಹಿಸಬೇಕಿದೆ. ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಬಗೆಹರಿಸುವುದು ನಮ್ಮ ಆದ್ಯತೆಯಾಗಿದ್ದು, ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಚಿವರು ಸೂಚಿಸಿದರು.</p>
<p><strong>ಕೋವಿಡ್ ಕೇರ್ ಸೆಂಟರ್, ಚೆಕ್ ಪೋಸ್ಟ್ ಭೇಟಿಗೆ ಸೂಚನೆ</strong></p>
<p>ಕೋವಿಡ್ ಕೇರ್ ಸೆಂಟರ್, ತಾಲೂಕುಗಳ ಸ್ಥಿತಿಗತಿಗಳ ಬಗ್ಗೆ ನಿರಂತರವಾಗಿ ನಿಗಾ ವಹಿಸುವ ಜವಾಬ್ದಾರಿ ಆಯಾ ತಹಸೀಲ್ದಾರ್ ಗಳದ್ದಾಗಿರುತ್ತದೆ. ಅಲ್ಲದೆ, ಸಂಬಂಧಪಟ್ಟ ತಹಸೀಲ್ದಾರರು ತಮ್ಮ ಗಡಿ ಭಾಗದ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸೂಕ್ತ ಸಲಹೆ-ಸೂಚನೆಗಳನ್ನು ಕೊಡುವ ಮೂಲಕ ಕೊರೋನಾವನ್ನು ಸಂಪೂರ್ಣ ಹತೋಟಿಗೆ ತರಲು ಶ್ರಮಿಸಬೇಕು ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸಭೆಯಲ್ಲಿ ಸೂಚನೆ ನೀಡಿದರು.</p>
<p><strong>ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ</strong></p>
<p>ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆಗಳ ಬಗ್ಗೆ ದೂರುಗಳು ಬರಬಾರದು. ಈ ಎರಡು ತಾಲೂಕುಗಳಲ್ಲಿಯೂ ತಹಸೀಲ್ದಾರರ ಸಹಿತ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು. ಎಲ್ಲ ನಾಗರಿಕರಿಗೂ ಕುಡಿಯುವ ನೀರು ಲಭ್ಯವಾಗಬೇಕು. ಆ ನಿಟ್ಟಿನಲ್ಲಿ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ನನ್ನ ಗಮನಕ್ಕೆ ತರಬೇಕು. ಅಲ್ಲದೆ, ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಕಾರ್ಯನಿರ್ವಹಣೆ ಮಾಡಬೇಕು. ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದನ್ನು ಪಟ್ಟಿ ಮಾಡಿ, ಆದ್ಯತೆಗಳನುಸಾರ ಅವುಗಳನ್ನು ಬಗೆಹರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.</p>
<p><img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p><strong>ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡುವೆ</strong></p>
<p>ತಾಲೂಕು ಆಸ್ಪತ್ರೆಗಳಿಗೆ ನಾನು ಶೀಘ್ರದಲ್ಲೇ ಭೇಟಿ ನೀಡುತ್ತೇನೆ. ನಾನು ಭೇಟಿ ನೀಡುವವರೆಗೆ ಸಮಸ್ಯೆಗಳ ಬಗ್ಗೆ ಕಾಯುವುದು ಬೇಡ. ಅಗತ್ಯತೆಗಳ ಕುರಿತು ನನ್ನ ಗಮನಕ್ಕೆ ತಂದರೆ ಬಗೆಹರಿಸುವೆ. ತಾಲೂಕು ಆಡಳಿತ ಸದಾ ಜಾಗ್ರತೆಯಿಂದ ಕೆಲಸ ಮಾಡಬೇಕು ಎಂದು ಸಚಿವರಾದ ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.</p>
<p>ಈ ವೇಳೆ ಶಾಸಕರಾದ ನರೇಂದ್ರ ಅವರು, ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ತಹಸೀಲ್ದಾರ್ ರವರು, ಜಿಲ್ಲಾ ವರಿಷ್ಠಾಧಿಕಾರಿಗಳು, ಡಿಡಿಪಿಐ, ಬಿಇಒಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.</p>
<p>key words : karnataka-mysore-chamarajanagara-s.t.somashekar-meeting-covid</p>
<p>The post <a href="https://www.justkannada.in/karnataka-mysore-chamarajanagara-s-t-somashekar-meeting-covid/">ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶಾಲಾ-ಕಾಲೇಜು ಆರಂಭದ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>BREAKING NOW;  ಚಾಮರಾಜನಗರಕ್ಕೂ ಕಾಲಿಟ್ಟ ಕರೋನಾ : ಮುಂಬೈ ಮೂಲದ ಮೆಡಿಕಲ್ ಸ್ಟೂಡೆಂಟ್ ಗೆ ಪಾಸಿಟಿವ್ .</title>
		<link>https://www.justkannada.in/chamarajanagara-one-corona-positive-case-reported-medical-student-from-maharashtra/</link>
		
		<dc:creator><![CDATA[JK Desk]]></dc:creator>
		<pubDate>Tue, 09 Jun 2020 06:19:46 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[case-reported]]></category>
		<category><![CDATA[chamarajanagara]]></category>
		<category><![CDATA[from-Maharashtra]]></category>
		<category><![CDATA[medical-student]]></category>
		<category><![CDATA[one-corona-positive]]></category>
		<guid isPermaLink="false">https://www.justkannada.in/?p=29279</guid>

					<description><![CDATA[<p>&#160; ಚಾಮರಾಜನಗರ, ಜೂ.09, 2020 : (www.justkannada.in news) : ಕರೋನಾ ಮುಕ್ತವಾಗಿದ್ದ ಜಿಲ್ಲೆಗೂ ಇದೀಗ ಕರೋನಾ ಸೊಂಕು ತಗುಲಿದೆ. ಮುಂಬೈ ಮೂಲದ ವ್ಯಕ್ತಿಗೆ ಕೋವಿಡ್ 19 ದೃಢಪಟ್ಟಿದ್ದು, ಆತನನ್ನು ಐಸೊಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈ ಮೂಲದ ಅಂತಿಮ ವರ್ಷದ ಮೆಡಿಕಲ್ ಸ್ಟುಡೆಂಟ್ ಗೆ ಕರೋನಾ ಪಾಸಿಟಿವ್ ದೃಢಪಟ್ಟಿದೆ. ಈತನನ್ನು ಈಗಾಗೇ ಐಸೋಲೇಷನ್ ವಾರ್ಡ್ ಗೆ ಶಿಫ್ಟ್ ಮಾಡಿರುವ ಕಾರಣ ಆತಂಕಕ್ಕೆ ಕಾರಣವಿಲ್ಲ. ಘಟನೆಗೆ ಸಂಬಂಧಿಸಿದಂತೆ ಚಾ.ನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಸ್ಟ್ ಕನ್ನಡ [&#8230;]</p>
<p>The post <a href="https://www.justkannada.in/chamarajanagara-one-corona-positive-case-reported-medical-student-from-maharashtra/">BREAKING NOW;  ಚಾಮರಾಜನಗರಕ್ಕೂ ಕಾಲಿಟ್ಟ ಕರೋನಾ : ಮುಂಬೈ ಮೂಲದ ಮೆಡಿಕಲ್ ಸ್ಟೂಡೆಂಟ್ ಗೆ ಪಾಸಿಟಿವ್ .</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಚಾಮರಾಜನಗರ, ಜೂ.09, 2020 : (www.justkannada.in news) : ಕರೋನಾ ಮುಕ್ತವಾಗಿದ್ದ ಜಿಲ್ಲೆಗೂ ಇದೀಗ ಕರೋನಾ ಸೊಂಕು ತಗುಲಿದೆ. ಮುಂಬೈ ಮೂಲದ ವ್ಯಕ್ತಿಗೆ ಕೋವಿಡ್ 19 ದೃಢಪಟ್ಟಿದ್ದು, ಆತನನ್ನು ಐಸೊಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.</p>
<p>ಮುಂಬೈ ಮೂಲದ ಅಂತಿಮ ವರ್ಷದ ಮೆಡಿಕಲ್ ಸ್ಟುಡೆಂಟ್ ಗೆ ಕರೋನಾ ಪಾಸಿಟಿವ್ ದೃಢಪಟ್ಟಿದೆ. ಈತನನ್ನು ಈಗಾಗೇ ಐಸೋಲೇಷನ್ ವಾರ್ಡ್ ಗೆ ಶಿಫ್ಟ್ ಮಾಡಿರುವ ಕಾರಣ ಆತಂಕಕ್ಕೆ ಕಾರಣವಿಲ್ಲ.</p>
<p>ಘಟನೆಗೆ ಸಂಬಂಧಿಸಿದಂತೆ ಚಾ.ನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಸ್ಟ್ ಕನ್ನಡ ಡಾಟ್ ಇನ್ ಗೆ ಮಾಹಿತಿ ನೀಡಿದ್ದು ಹೀಗೆ&#8230;<br />
ಈತ ಕಳೆದ ಶುಕ್ರವಾರ ತನ್ನ ತಾಯಿ ಜತೆ ಮುಂಬೈನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಚಾಮರಾಜನಗರಕ್ಕೆ ಕುಟುಂಬವೊಂದು ಆಗಮಿಸಿತ್ತು . ಇಲ್ಲಿ ಅವರ ಚಿಕ್ಕಪ್ಪ ಜಾನ್ ಎಂಬುವವರ ಮನೆಯಲ್ಲಿ ಅವರೆಲ್ಲಾ ಉಳಿದುಕೊಂಡಿದ್ದರು. ಈ ವ್ಯಕ್ತಿಗಳು ಮುಂಬೈನಿಂದ ಬಂದಿರುವ ಸುದ್ದಿ ತಿಳಿದು ಆರೋಗ್ಯ ಇಲಾಖೆಯವರು ಈ ಕುಟುಂಬದವರಿಗೆ ಕರೋನಾ ಟೆಸ್ಟ್ ನಡೆಸಿದರು.</p>
<p><img loading="lazy" decoding="async" class="aligncenter size-medium wp-image-28864" src="https://www.justkannada.in/wp-content/uploads/2020/06/dc-nagara-300x123.jpg" alt="chamarajanagara-one-corona-positive-case-reported-medical-student-from-Maharashtra" width="300" height="123" /></p>
<p>ಈ ಪೈಕಿ ತಾಯಿ ಹಾಗೂ ಮತ್ತೊರ್ವ ಸಹೋದರನಿಗೆ ನೆಗೆಟಿವ್ ಬಂದಿದ್ದು, ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಯುವಕನಿಗೆ ಮಾತ್ರ ಪಾಸಿಟಿವ್ ಗೋಚರಿಸಿದೆ. ಕೂಡಲೇ ಆತನನ್ನು ಐಸೋಲೇಷನ್ ವಾರ್ಡ್ ಗೆ ಸ್ಥಳಾಂತರಿಸಲಾಗಿದ್ದು, ಆತಂಕಕ್ಕೆ ಕಾರಣವಿಲ್ಲ ಎಂದಿದ್ದಾರೆ.</p>
<p>oooo</p>
<p>key words : chamarajanagara-one-corona-positive-case-reported-medical-student-from-Maharashtra</p>
<p>The post <a href="https://www.justkannada.in/chamarajanagara-one-corona-positive-case-reported-medical-student-from-maharashtra/">BREAKING NOW;  ಚಾಮರಾಜನಗರಕ್ಕೂ ಕಾಲಿಟ್ಟ ಕರೋನಾ : ಮುಂಬೈ ಮೂಲದ ಮೆಡಿಕಲ್ ಸ್ಟೂಡೆಂಟ್ ಗೆ ಪಾಸಿಟಿವ್ .</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಜಿಲ್ಲೆ. ಆದರೂ ಮೈಮರೆಯುವಂತಿಲ್ಲ : ಚಾಮರಾಜನಗರ ಜಿಲ್ಲಾಧಿಕಾರಿ ಹೇಳಿದ್ದು ಯಾಕೆ ಗೊತ್ತ..?</title>
		<link>https://www.justkannada.in/corona-free-district-increases-our-responsibility-more-now-chamarajanagara-dc-dr-m-r-ravi/</link>
		
		<dc:creator><![CDATA[JK Desk]]></dc:creator>
		<pubDate>Wed, 03 Jun 2020 08:20:22 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[chamarajanagara]]></category>
		<category><![CDATA[corona-free-district]]></category>
		<category><![CDATA[DC]]></category>
		<category><![CDATA[Dr.M.R.Ravi]]></category>
		<category><![CDATA[increases-our-responsibility]]></category>
		<category><![CDATA[more-now]]></category>
		<guid isPermaLink="false">https://www.justkannada.in/?p=28858</guid>

					<description><![CDATA[<p>&#160; ಮೈಸೂರು, ಜೂ.03, 2020 : (www.justkannada.in news) : ಸತ್ಯವಾಗಲು ಇದು ಮೈಮರೆಯುವ ಕಾಲವಲ್ಲ. ಬದಲಿಗೆ ಜವಾಬ್ದಾರಿಯನ್ನು ಹೆಚ್ಚಿಸಿದ ಬೆಳವಣಿಗೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳುವಾಗ ಅವರ ಮಾತಲ್ಲಿ ದುಗುಡ ಗೋಚರಿಸುವಂತಿತ್ತು. ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಗಡಿಜಿಲ್ಲೆ ಚಾಮರಾಜನಗರ ಪಾತ್ರವಾಗಿದೆ. ಈತನಕ ಒಂದೇ ಒಂದು ಕೋವಿಡ್ 19 ಪ್ರಕರಣ ದಾಖಲಾಗದೆ ರಾಜ್ಯದ ಗಮನ ಸೆಳೆದಿದ್ದ ಚಾಮರಾಜನಗರ ಜಿಲ್ಲೆ, ಇದೀಗ ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಏಕೈಕ ಜಿಲ್ಲೆ ಎಂಬ [&#8230;]</p>
<p>The post <a href="https://www.justkannada.in/corona-free-district-increases-our-responsibility-more-now-chamarajanagara-dc-dr-m-r-ravi/">ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಜಿಲ್ಲೆ. ಆದರೂ ಮೈಮರೆಯುವಂತಿಲ್ಲ : ಚಾಮರಾಜನಗರ ಜಿಲ್ಲಾಧಿಕಾರಿ ಹೇಳಿದ್ದು ಯಾಕೆ ಗೊತ್ತ..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಜೂ.03, 2020 : (www.justkannada.in news) : ಸತ್ಯವಾಗಲು ಇದು ಮೈಮರೆಯುವ ಕಾಲವಲ್ಲ. ಬದಲಿಗೆ ಜವಾಬ್ದಾರಿಯನ್ನು ಹೆಚ್ಚಿಸಿದ ಬೆಳವಣಿಗೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳುವಾಗ ಅವರ ಮಾತಲ್ಲಿ ದುಗುಡ ಗೋಚರಿಸುವಂತಿತ್ತು.</p>
<p>ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಗಡಿಜಿಲ್ಲೆ ಚಾಮರಾಜನಗರ ಪಾತ್ರವಾಗಿದೆ. ಈತನಕ ಒಂದೇ ಒಂದು ಕೋವಿಡ್ 19 ಪ್ರಕರಣ ದಾಖಲಾಗದೆ ರಾಜ್ಯದ ಗಮನ ಸೆಳೆದಿದ್ದ ಚಾಮರಾಜನಗರ ಜಿಲ್ಲೆ, ಇದೀಗ ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು &#8216; ಜಸ್ಟ್ ಕನ್ನಡ ಡಾಟ್ ಇನ್ &#8216; ಮಾತನಾಡಿಸಿತು. ಆಗ ಅವರು ಹೇಳಿದಿಷ್ಟು&#8230;</p>
<p><img loading="lazy" decoding="async" class="aligncenter size-medium wp-image-28863" src="https://www.justkannada.in/wp-content/uploads/2020/06/ch-nagara-300x105.jpg" alt="corona-free-district-increases-our-responsibility-more-now-chamarajanagara-DC-Dr.M.R.Ravi" width="300" height="105" /></p>
<p>ಕರೋನಾ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಿರುವುದು ಸಂತೋಷವೇ ಆದರು ಇದರಿಂದ ನಾವ್ಯಾರು ಮೈಮರೆಯುವಂತಿಲ್ಲ. ಕಾರಣ ಕೋವಿಡ್ 19 ಸೋಂಕಿತರ ಸಂಖ್ಯೆ ಎಲ್ಲೆಡೆ ದಿನೇ ದಿನೇ ಹೆಚ್ಚಳವಾಗುತ್ತಲೇ ಇದೆ. ಈ ವೈರಾಣು ಇನ್ನೂ ಚಟುವಟಿಕೆಯಿಂದ ಇದೇ ಎಂಬುದಕ್ಕೆ ಇದು ಪುರಾವೆ. ಆದ್ದರಿಂದ ನಾವು ಈ ಹಿಂದಿಗಿಂತಲೂ ಮತ್ತಷ್ಟು ಹೆಚ್ಚು ಜಾಗೃತರಾಗಿರಬೇಕಾಗಿದೆ. ಇದು ಜಾವಾಬ್ದಾರಿಯನ್ನು ಹೆಚ್ಚಿಸಿದೆ.</p>
<p>ಚಾಮರಾಜನಗರದ ಜನ ಹಾಗೂ ಜನಪ್ರತಿನಿಧಿಗಳು ಸಂಕಷ್ಟದಲ್ಲೂ ಪ್ರಬುದ್ಧತೆ ಮೆರೆದರು. ಅವರ ಸಹಕಾರದಿಂದಲೇ ಈಗಲೂ ಜಿಲ್ಲೆ ಹಸಿರು ವಲಯದಲ್ಲಿದೆ. ಜಿಲ್ಲಾಡಳಿತದ ಪ್ರತಿ ಕಠಿಣ ನಿರ್ಬಂಧಕ್ಕೂ ಪೂರ್ಣ ಪ್ರಮಾಣದ ಸಹಕಾರ ನೀಡಿದರು. ಇದಕ್ಕೆ ಇವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ.</p>
<p><img loading="lazy" decoding="async" class="aligncenter size-medium wp-image-28864" src="https://www.justkannada.in/wp-content/uploads/2020/06/dc-nagara-300x123.jpg" alt="corona-free-district-increases-our-responsibility-more-now-chamarajanagara-DC-Dr.M.R.Ravi" width="300" height="123" /></p>
<p>ಲಾಕ್ ಡೌನ್ ಜಾರಿಯಲ್ಲಿದ್ದ ಮಾರ್ಚ್ ಮಾಸಕ್ಕಿಂತ ಈಗ ಪರಿಸ್ಥಿತಿ ಕಠಿಣವಾಗಿದೆ. ಈಗಲೂ ಕರೋನಾ ವೈರಸ್ ಚಟುವಟಿಕೆಯಿಂದ ಇದೆ. ಕೋವಿಡ್ ಉಪಟಳ ಸದ್ಯಕ್ಕೆ ತಪ್ಪಿದ್ದಲ್ಲ. ಆದ್ದರಿಂದ ಜನತೆ ಈಗ ಹೆಚ್ಚು ಹೆಚ್ಚು ಜಾಗೃತರಾಗಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಕಡ್ಡಾಯವಾಗಿ ಧರಿಸುವುದನ್ನು ಪಾಲಿಸಲೇ ಬೇಕು ಎಂದು ಜಿಲ್ಲಾಧಿಕಾರಿ ಡಾ.ರವಿ ಕಿವಿಮಾತು ಹೇಳಿದರು.</p>
<p>oooooo</p>
<p>key words : corona-free-district-increases-our-responsibility-more-now-chamarajanagara-DC-Dr.M.R.Ravi</p>
<p>The post <a href="https://www.justkannada.in/corona-free-district-increases-our-responsibility-more-now-chamarajanagara-dc-dr-m-r-ravi/">ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಜಿಲ್ಲೆ. ಆದರೂ ಮೈಮರೆಯುವಂತಿಲ್ಲ : ಚಾಮರಾಜನಗರ ಜಿಲ್ಲಾಧಿಕಾರಿ ಹೇಳಿದ್ದು ಯಾಕೆ ಗೊತ್ತ..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಕೀರ್ತಿಗೆ ಚಾಮರಾಜನಗರ ಜಿಲ್ಲೆ. ಇದಕ್ಕೇನು ಕಾರಣ ಗೊತ್ತ..?</title>
		<link>https://www.justkannada.in/chamarajanagara-corona-free-district-in-south-india-stunning-reason-behind-this/</link>
		
		<dc:creator><![CDATA[JK Desk]]></dc:creator>
		<pubDate>Wed, 03 Jun 2020 07:32:40 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[chamarajanagara]]></category>
		<category><![CDATA[corona-free-district]]></category>
		<category><![CDATA[in]]></category>
		<category><![CDATA[reason-behind-this]]></category>
		<category><![CDATA[south-India]]></category>
		<category><![CDATA[stunning]]></category>
		<guid isPermaLink="false">https://www.justkannada.in/?p=28847</guid>

					<description><![CDATA[<p>&#160; ಮೈಸೂರು, ಜೂ.03, 2020 : (www.justkannada.in news) : ರಾಜ್ಯದ ಗಡಿ ಜಿಲ್ಲೆಗಳ ಪೈಕಿ ಹಿಂದುಳಿದ, ಶಾಪಗ್ರಸ್ತ ಜಿಲ್ಲೆಯೆಂಬ ಹಣೆಪಟ್ಟಿ ಪಡೆದಿದ್ದ ಚಾಮರಾಜನಗರ ಜಿಲ್ಲೆ ಇದೀಗ ಟೀಕಾಕಾರರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಗಡಿಜಿಲ್ಲೆ ಚಾಮರಾಜನಗರ ಪಾತ್ರವಾಗಿದೆ. ಈತನಕ ಒಂದೇ ಒಂದು ಕೋವಿಡ್ 19 ಪ್ರಕರಣ ದಾಖಲಾಗದೆ ರಾಜ್ಯದ ಗಮನ ಸೆಳೆದಿದ್ದ ಚಾಮರಾಜನಗರ ಜಿಲ್ಲೆ, ಇದೀಗ ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಏಕೈಕ ಜಿಲ್ಲೆ ಎಂಬ [&#8230;]</p>
<p>The post <a href="https://www.justkannada.in/chamarajanagara-corona-free-district-in-south-india-stunning-reason-behind-this/">ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಕೀರ್ತಿಗೆ ಚಾಮರಾಜನಗರ ಜಿಲ್ಲೆ. ಇದಕ್ಕೇನು ಕಾರಣ ಗೊತ್ತ..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಜೂ.03, 2020 : (www.justkannada.in news) : ರಾಜ್ಯದ ಗಡಿ ಜಿಲ್ಲೆಗಳ ಪೈಕಿ ಹಿಂದುಳಿದ, ಶಾಪಗ್ರಸ್ತ ಜಿಲ್ಲೆಯೆಂಬ ಹಣೆಪಟ್ಟಿ ಪಡೆದಿದ್ದ ಚಾಮರಾಜನಗರ ಜಿಲ್ಲೆ ಇದೀಗ ಟೀಕಾಕಾರರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.</p>
<p>ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಗಡಿಜಿಲ್ಲೆ ಚಾಮರಾಜನಗರ ಪಾತ್ರವಾಗಿದೆ. ಈತನಕ ಒಂದೇ ಒಂದು ಕೋವಿಡ್ 19 ಪ್ರಕರಣ ದಾಖಲಾಗದೆ ರಾಜ್ಯದ ಗಮನ ಸೆಳೆದಿದ್ದ ಚಾಮರಾಜನಗರ ಜಿಲ್ಲೆ, ಇದೀಗ ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.</p>
<p>ಅತೀ ಹೆಚ್ಚು ಕರೋನಾ ಸೋಂಕಿತರನ್ನು ಹೊಂದಿರುವ ತಮಿಳುನಾಡು, ಕೇರಳ ಗಡಿಗಳಲ್ಲೇ ಚಾಮರಾಜನಗರ ಜಿಲ್ಲೆಯಿದೆ. ಆದರೂ ಈ ತನಕ ಕೋವಿಡ್ 19 ಈ ಜಿಲ್ಲೆಯ ಸಮೀಪಕ್ಕೂ ಸುಳಿಯಲಾಗಿಲ್ಲ. ಆ ಮೂಲಕ ಚಾಮರಾಜನಗರ ಕರೋನಾ ಮುಕ್ತ ಜಿಲ್ಲೆಯೆಂಬ ಕೀರ್ತಿಗೆ ಕಾರಣವಾಗಿದೆ.</p>
<p><img loading="lazy" decoding="async" class="aligncenter size-medium wp-image-28851" src="https://www.justkannada.in/wp-content/uploads/2020/06/nagara-300x157.jpg" alt="chamarajanagara-corona-free-district-in-south-India-stunning-reason-behind-this" width="300" height="157" /></p>
<p>ಏನು ಕಾರಣ :</p>
<p>ಕೋವಿಡ್ 19 ಭೀತಿ ಆರಂಭದಲ್ಲೇ ಚಾಮರಾಜನಗರದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಯಿತು. ಅದರಲ್ಲೂ ಸಮೀಪದ ಜಿಲ್ಲೆ ಹಾಗೂ ರಾಜ್ಯದ ಪ್ರವೇಶ ದ್ವಾರಗಳಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು. ಪರಿಣಾಮ ಹೊರ ರಾಜ್ಯದ ಹಾಗೂ ಜಿಲ್ಲೆಗಳ ವ್ಯಕ್ತಿಗಳ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಯಿತು.</p>
<p>ಪೊಲೀಸರು ಎಷ್ಟು ಕಟ್ಟುನಿಟ್ಟಾಗಿದ್ದರು ಅಂದ್ರೆ ಪಾಸ್ ಹೊಂದಿರುವವರು ಸಹ ಅನಗತ್ಯವಾಗಿ ಓಡಾಡಲು ತಿಣುಕಾಡುವಂತಾಗಿ, ಚಾಮರಾಜನಗರ ಜಿಲ್ಲೆ ಪ್ರವೇಶಿಸುವುದು ಒಂದೇ ಭಾರತ-ಪಾಕಿಸ್ತಾನ ಗಡಿ ದಾಟುವುದು ಒಂದೇ. ಈ ಸಹವಾಸವೇ ಬೇಡ ಎನ್ನುವಂತಾಗಿತ್ತು. ಇದು ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆಗೆ ಅತಿ ದೊಡ್ಡ ತಡೆಗೋಡೆಯಂತಾಯಿತು.</p>
<p><img loading="lazy" decoding="async" class="aligncenter size-medium wp-image-28822" src="https://www.justkannada.in/wp-content/uploads/2020/06/break-300x200.jpg" alt="chamarajanagara-corona-free-district-in-south-India-stunning-reason-behind-this" width="300" height="200" /></p>
<p>ದೈವ ಬಲ :</p>
<p>ಲಾಕ್ ಡೌನ್ ವೇಳೆಯಲ್ಲಿ ಕೆಲ ವಿಡಿಯೋಗಳು ವೈರಲ್ ಆದವು. ಈ ಪೈಕಿ, ಚಾಮರಾಜನಗರ ಜಿಲ್ಲೆಗೆ ಕರೋನಾ ವೈರಸ್ ಯಾಕೆ ಕಾಲಿಡಲ್ಲ ಎನ್ನುವ ಸ್ಥಳೀಕರ ವಿಡಿಯೋ ಸಹ ವೈರಲ್ ಆಯ್ತು.</p>
<p>ಈ ಪ್ರಕಾರ, ಚಾಮರಾಜನಗರ ಜಿಲ್ಲೆ ಸಂಪೂರ್ಣವಾಗಿ ದೇವಾನುದೇವತೆಗಳ ರಕ್ಷಣೆಯಲ್ಲಿದೆ. ಒಂದು ಕಡೆ ಏಳು ಮಲೇ, ಎಪ್ಪತೇಳು ಮಲೇ ಬಳಿ ನೆಲಸಿರುವ ಮಲೈ ಮಹಾದೇಶ್ವರ, ಮತ್ತೊಂದೆಡೆ ಬಿಳಿಗಿರಿ ರಂಗನಾಥ, ಇನ್ನೊಂದೆಡೆ ಹಿಮದ ಗೋಪಾಲಸ್ವಾಮಿ, ಮಂಟೇಸ್ವಾಮಿ, ಚಾಮರಾಜೇಶ್ವರಿ ಹಾಗೂ ಮಾರಿ ಮಸಣಿಗಳು ಜಿಲ್ಲೆಯಲ್ಲಿ ಹೆಚ್ಚು ಆರಾಧಿಸುವ ದೇವಾನುದೇವತೆಗಳು. ಇವರ ಶ್ರೀರಕ್ಷೆಯಿಂದ ಜಿಲ್ಲೆಗೆ ಯಾವುದೇ ವೈರಸ್ ದಾಳಿ ಮಾಡದು ಎಂದು ಚಾಮರಾಜನಗರದ ಸ್ಥಳೀಯರು ನೀಡಿದ್ದ ಹೇಳಿಕೆಯ ವಿಡಿಯೋ ಆಗ ವೈರಲ್ ಆಗಿತ್ತು.<br />
ಈಗ ಅದು ನಿಜವಾಗಿದೆ. ಆಮೂಲಕ ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.</p>
<p>ooooo</p>
<p>key words : chamarajanagara-corona-free-district-in-south-India-stunning-reason-behind-this</p>
<p>The post <a href="https://www.justkannada.in/chamarajanagara-corona-free-district-in-south-india-stunning-reason-behind-this/">ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಕೀರ್ತಿಗೆ ಚಾಮರಾಜನಗರ ಜಿಲ್ಲೆ. ಇದಕ್ಕೇನು ಕಾರಣ ಗೊತ್ತ..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
