ಆಸ್ತಿ ವಿವಾದ ಹಿನ್ನೆಲೆ: ತಂದೆ ಮತ್ತು ಇಬ್ಬರು ಮಕ್ಕಳ ಬರ್ಬರ ಹತ್ಯೆ…

ಕಲ್ಬುರ್ಗಿ,ಜೂ,12,2019(www.justkannada.in):  ಆಸ್ತಿ ವಿವಾದ ಹಿನ್ನೆಲೆ ತಂದೆ ಮತ್ತು ಇಬ್ಬರು ಮಕ್ಕಳನ್ನ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.

ಕಲ್ಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮೋಧಕ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಂದೆ ಮಲ್ಲಪ್ಪ, ಶಂಕರಪ್ಪ, ಚೆನ್ನಪ್ಪ ಹತ್ಯೆಯಾದ ತಂದೆ ಮಕ್ಕಳು. ಆಸ್ತಿ ವಿವಾದ ಹಿನ್ನೆಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರನ್ನ ಕೊಲೆ ಮಾಡಿದ್ದು ಈ ಕುರಿತು ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Property dispute  -murder – father – two son