Saturday, September 5, 2026

BDA Apartments

Home Front Page ಅಧಿವೇಶನ ಸದ್ಬಳಕೆ ಮಾಡಿಕೊಳ್ಳುವ ಸದ್ಬುದ್ಧಿ ಬಿಜೆಪಿಗೆ ಇರಲಿಲ್ಲ-ಸಚಿವ ಲಕ್ಷ್ಮಣ್ ಸವದಿ

ಅಧಿವೇಶನ ಸದ್ಬಳಕೆ ಮಾಡಿಕೊಳ್ಳುವ ಸದ್ಬುದ್ಧಿ ಬಿಜೆಪಿಗೆ ಇರಲಿಲ್ಲ-ಸಚಿವ ಲಕ್ಷ್ಮಣ್ ಸವದಿ

ಉತ್ತರ ಕನ್ನಡ,ಸೆಪ್ಟಂಬರ್,5,2026 (www.justkannada.in):  ಸೆಪ್ಟಂಬರ್ 21 ರಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆದಿರುವ ವಿಚಾರಕ್ಕೆ ಸಂಬಂಧಿಸಿಂತೆ ಬಿಜೆಪಿ ವಿರುದ್ದ ಸಹಕಾರ ಸಚಿವ ಲಕ್ಷ್ಮಣ್ ಸವದಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಲಕ್ಷ್ಮಣ್ ಸವದಿ,  ಈ ಹಿಂದೆ ಕರೆದ  ಅಧಿವೇಶನ ಸದ್ಬಳಕೆ ಮಾಡಿಕೊಳ್ಳಲಿಲ್ಲ.  ಅಧಿವೇಶನ ಸದ್ಬಳಕೆ ಮಾಡಿಕೊಳ್ಳುವ ಸಬ್ದುದ್ದಿ ಬಿಜೆಪಿಗೆ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಸ್ತೂರಿ ರಂಗನ್ ವರದಿ ತಿರಸ್ಕರಿಸಬೇಕಾಗಿದೆ ಈ ಭಾಗದ ಜನರನ್ನ ನಾವು ರಕ್ಷಣೆ ಮಾಡಬೇಕಾಗಿದೆ . ಕಳೆದ ಅಧಿವೇಶನದಲ್ಲಿ ಸರಿಯಾಗಿ ಚರ್ಚೆ ಮಾಡಿದ್ದರೇ ವಿಶೇಷ  ಅಧಿವೇಶನ ಕರೆಯುವ  ಅವಶ್ಯಕತೆ ಬರುತ್ತಿರಲಿಲ್ಲ ಎಂದು ಲಕ್ಷ್ಮಣ್ ಸವದಿ ತಿಳಿಸಿದರು.

Key words: BJP, not, good sense, use, session, Minister, Laxman Savadi