ಲಕ್ಷ್ಮಿ ದೇವಿ ದಿವ್ಯ ದೃಷ್ಟಿ ಈ ಆರು ರಾಶಿಯವರಿಗೆ ನಾಳೆಯಿಂದ ಆರಂಭ…

ಬೆಂಗಳೂರು,ಮಾ,13,2020(www.justkannada.in): ಯಶಸ್ಸು ಸಂಪತ್ತುಗಳಿಗೆ ಸಮೃದ್ಧಿ ಸಂಪತ್ತಿನ ಅಧಿದೇವತೆ ಆಗಿರುವ ಲಕ್ಷ್ಮಿ ದೇವಿಯ ಕೃಪೆಯಿಂದ ಲಕ್ಷ್ಮಿ ದೇವಿಯ ದಿವ್ಯ ದೃಷ್ಟಿಯಿಂದ ಈ ಆರು ರಾಶಿಯವರಿಗೆ ನಾಳೆಯಿಂದ ಶ್ರೀಮಂತ ಆಗುವ ರಾಜ ಯೋಗ ಆರಂಭ ಆಗುತ್ತಾ ಇದೆ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ ಖಂಡಿತವಾಗಿ ಶ್ರೀ ಲಕ್ಷ್ಮೀ ದೇವಿಯ ಕೃಪೆ ನಾಳೆಯಿಂದ ಈ ಆರು ರಾಶಿಯವರ ಮೇಲೆ ಇರಲಿದೆ ಮುಖ್ಯವಾಗಿ ಅಂದುಕೊಂಡಿರುವ ಕೆಲಸ ಅಂದುಕೊಂಡಿರುವ ಯೋಜನೆಗಳು ಅಡೆ ರೀತಿ ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿ ಕೊಳ್ಳಲು ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ತುಂಬಾ ಮುಖ್ಯವಾಗಿ ಇರುತ್ತದೆ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ಕೂಡ ಹೇಳುತ್ತೇವೆ ಈ ಸಂಪತ್ತಿನ ಅಧಿ ದೇವತೆಯ ಒಂದು ಆಶೀರ್ವಾದ ಈ ರಾಶಿಯವರ ಮೇಲೆ ಇಂದಿನಿಂದ ಇದೆ ಎಂದು ಕೂಡ ಹೇಳಲಾಗುತ್ತ ಇದೆ. ರಾಶಿ ಚಕ್ರದಲ್ಲಿ ಈ ಪ್ರಕಾರ ಹಣ ಖರ್ಚಿನ ವಿಚಾರದಲ್ಲಿ ರಾಜಯೋಗ ಇದೆ ಅದ್ಬುತವಾಗಿ ಇದೆ ಎಂದು ಹೇಳಬಹುದು ಈ ರಾಶಿಯವರು ಯಾರು ಅವರು ಏನು ಕೆಲಸ ಮಾಡಬೇಕು ಎಂದು ತಿಳಿಸುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ.

ಇನ್ನೂ ವಿಚಾರಕ್ಕೆ ಬಂದರೆ ಮುಖ್ಯವಾಗಿ ಈ ರಾಶಿಯವರಿಗೆ ಇಂದಿನಿಂದ ಹಣದ ಯೋಗ ಇದೆ ಹೌದು ಭವಿಷ್ಯವನ್ನು ಸುರಕ್ಷಿತವಾಗಿ ಇಡಲು ಹಣವನ್ನು ಹೂಡಿಕೆ ಮಾಡುವುದು ಒಂದು ತುಂಬಾ ಒಳ್ಳೆಯ ಸಮಯ ಇದಾಗಿದೆ ಎಂದು ಹೇಳಬಹುದು ಅದೇ ರೀತಿ ವ್ಯಾಪಾರ ಪಾಲು ದಾರಿಕೆ ಮತ್ತು ವ್ಯವಹಾರದ ಮೇಲೆ ನಿರಂತರವಾಗಿ ಹಣ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ ಇಂದಿನಿಂದ ಅದೇ ರೀತಿ ನೀವು ಏನಾದರೂ ಒಂದು ವ್ಯಾಪಾರ ಮಾಡುತ್ತಾ ಇರಬಹುದು ಅದೇ ರೀತಿ ಒಂದು ಹೊಸ ಕೆಲಸಕ್ಕೆ ಕೈ ಹಾಕುತ್ತಾ ಇರಬಹುದು ಅಂತಹ ಕೆಲಸ ಈ ಸಮಯದಲ್ಲಿ ಈಡೇರುವ ಸಮಯ ಇದಾಗಿದೆ ಎಂದು ಹೇಳಬಹುದು ಅದೇ ರೀತಿ ಈ ಸಮಯ ಸಂದರ್ಭದಲ್ಲಿ ಹಣವನ್ನು ಬೇರೆಯವರಿಗೆ ಕೊಡಬಹುದು ಈ ಹಣ ಬೇರೆಯವರಿಗೆ ಕೊಡುವ ಮುನ್ನ ಸ್ವಲ್ಪ ಯೋಚನೆ ಮಾಡಿ ಕೊಡುವುದು ಒಂದು ಒಳ್ಳೆಯ ಸಮಯ ಎನ್ನಬಹುದು. ಅದೇ ರೀತಿ ಮುಖ್ಯವಾಗಿ ನೀವು ಪ್ರೇಯಸಿಯನ್ನು ಹುಡುಕುತ್ತಾ ಇದ್ದರೆ ಅಥವಾ ಉದ್ಯೋಗವನ್ನು ಹುಡುಕುತ್ತಾ ಇದ್ದರೆ ಈ ಸಂದರ್ಭದಲ್ಲಿ ಈ ಕೆಲಸಗಳು ಈಡೇರುವ ಸಾಧ್ಯತೆ ಕೂಡ ಇದೆ ಇದು ಒಂದು ರೀತಿ ಈ ರಾಶಿಯವರಿಗೆ ಸಮಯ ಸಂದರ್ಭ ಎಂದು ಹೇಳಬಹುದು

ಇಂದಿನಿಂದ. ಲಕ್ಷ್ಮಿ ದೇವಿ ನಿಮ್ಮೊಂದಿಗೆ ಸದಾ ಕಾಲ ಇಂದಿನಿಂದ ಇರಲಿದ್ದಾರೆ ಈ ರಾಶಿಗಳು ಯಾವುವು ಎಂದರೆ ಮೇಷ ರಾಶಿ ಕಟಕ ರಾಶಿ ಕುಂಭ ರಾಶಿ ಕನ್ಯಾ ರಾಶಿ ಮೀನಾ ರಾಶಿ ಅದೇ ರೀತಿ ಸಿಂಹ ರಾಶಿ ಹೌದು ಈ ಆರು ರಾಶಿಯವರಿಗೆ ಇಂದಿನಿಂದ ಈ ಎಲ್ಲಾ ಕೆಲಸಗಳು ಈ ಸಮಯ ಸಂದರ್ಭದಲ್ಲಿ ಆಗುವ ಎಲ್ಲ ಲಕ್ಷಣಗಳೂ ಕೂಡ ಇವೆ ಲಕ್ಷ್ಮಿ ದೇವಿ ಸದಾ ಕಾಲ ನಿಮ್ಮ ಮೇಲೆ ಕೃಪೆ ತೋರಿದ್ದಾರೆ ಇಂದಿನಿಂದ. ಇಂದಿನಿಂದ. ಲಕ್ಷ್ಮಿ ದೇವಿ ನಿಮ್ಮೊಂದಿಗೆ ಸದಾ ಕಾಲ ಇಂದಿನಿಂದ ಇರಲಿದ್ದಾರೆ ಈ ರಾಶಿಗಳು ಯಾವುವು ಎಂದರೆ ಮೇಷ ರಾಶಿ ಕಟಕ ರಾಶಿ ಕುಂಭ ರಾಶಿ ಕನ್ಯಾ ರಾಶಿ ಮೀನಾ ರಾಶಿ ಅದೇ ರೀತಿ ಸಿಂಹ ರಾಶಿ ಹೌದು ಈ ಆರು ರಾಶಿಯವರಿಗೆ ಇಂದಿನಿಂದ ಈ ಎಲ್ಲಾ ಕೆಲಸಗಳು ಈ ಸಮಯ ಸಂದರ್ಭದಲ್ಲಿ ಆಗುವ ಎಲ್ಲ ಲಕ್ಷಣಗಳೂ ಕೂಡ ಇವೆ ಲಕ್ಷ್ಮಿ ದೇವಿ ಸದಾ ಕಾಲ ನಿಮ್ಮ ಮೇಲೆ ಕೃಪೆ ತೋರಿದ್ದಾರೆ .

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀ ಗುರು ಶ್ರೀನಿವಾಸ್ ಭಟ್  ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ  ಶ್ರೀನಿವಾಸ್ ಭಟ್- 9538855512

Key words: Lakshmi Devi –Divine- Vision -begins -tomorrow -rashifhala