Saturday, September 19, 2026

BDA Apartments

Tragic Raichur Accident Two Boys BDA JK_Adv BDA Adv
Home Crime ಗಣೇಶ ವಿಸರ್ಜನೆ ವೇಳೆ ಅವಘಡ: ಇಬ್ಬರು ಬಾಲಕರು ಸಾವು

ಗಣೇಶ ವಿಸರ್ಜನೆ ವೇಳೆ ಅವಘಡ: ಇಬ್ಬರು ಬಾಲಕರು ಸಾವು

ರಾಯಚೂರು,ಸೆಪ್ಟಂಬರ್,19,2026 (www.justkannada.in):  ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ನಿಂದ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಚರಣ್ ಕುಮಾರ್(14),  ಸುಚಿತ್ ಕುಮಾರ್(16),  ಮೃತ ಬಾಲಕರು. ರಾಯಚೂರು ನಗರದ ಎಂ.ಈರಣ್ಣ ವೃತ್ತದ ಬಳಿ ನಡೆದಿದೆ.  ಇನ್ನೂ ವಿಜಯ್ ಕುಮಾರ್  ಗೆ ಗಂಭೀವಾದ ಗಾಯಗಳಾಗಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.Tragic Raichur Accident Two Boys dead

ತಡರಾತ್ರಿ ಟ್ರಾಕ್ಟರ್ ನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಸಲಾಗುತ್ತಿತ್ತು.  ಟ್ರಾಕ್ಟರ್ ಇಂಜಿನ್ ಬಳಿ ಚಾಲಕನ ಪಕ್ಕ ಮೂವರು ಕುಳಿತಿದ್ದರು. ರೋಡ್ ಹಂಪ್ಸ್ ದಾಟುವ ವೇಳೆ ಟ್ರಾಕ್ಟರ್ ಚಾಲಕನ ನಿರ್ಲಕ್ಷ ತೋರಿದ್ದು ವೇಗವಾಗಿ ಬಂದು ರೋಡ್ ಹಂಪ್ಸ್ ಎಗರಿಸಿದ ಹಿನ್ನೆಲೆ, ಈ ವೇಳೆ ಕೆಳಗೆ ಬಿದ್ದ ಇಬ್ಬರ ಬಾಲಕರ ಮೇಲೆ ಟ್ರಾಕ್ಟರ್ ಹರಿದು ಈ ದುರ್ಘಟನೆ ನಡೆದಿದೆ. ಈ ಕುರಿತು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಣೇಶ ವಿಸರ್ಜನೆ ವೇಳೆ ಅವಘಡ jk02_new jk02 new

Key words: Mishap, during, Ganesha immersion, Two boys, die, Raichur

English Summary
Title

Tragic Raichur Accident: Two Boys Killed by Tractor During Ganesh Immersion Procession in Zahirabad

Short Description
Two boys, Suchith (14) and Charan Kumar (16), tragically died after being run over by a tractor during a Ganesh idol immersion procession at M. Eranna Circle in Zahirabad, Raichur city. Another individual, Vijayakumar (36), sustained critical injuries and is currently receiving treatment at a local hospital. The accident occurred late Friday night, sparking local concern regarding safety measures during crowded festive processions. The Raichur police have registered a case and initiated a thorough investigation into the tractor driver's negligence.