ಲೀಡರ್ ಆಗಿ ಕೆಲಸ ಮಾಡಿದ್ದೇನೆ ಹೊರತು ಡೀಲರ್ ಆಗಿ ಅಲ್ಲ : ನೌಕರರ ಯೂನಿಯನ್ ಅಧ್ಯಕ್ಷ ಅನಂತ್ ಸುಬ್ಬಾರಾವ್ ಕಿಡಿ

ಬೆಂಗಳೂರು,ಡಿಸೆಂಬರ್,13,2020(www.justkannada.in) : ನಾವಿರೋದು ಜನರಿಗಾಗಿ, ಇವರೇನು ಉಪವಾಸ ಮಾಡುತ್ತಾರೆ? ನಾನು ಲೀಡರ್ ಆಗಿ ಕೆಲಸ ಮಾಡಿದ್ದೇನೆ ಹೊರತು ಡೀಲರ್ ಆಗಿ ಅಲ್ಲ ಎಂದು ಹೇಳುವ ಮೂಲಕ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ನೌಕರರ ಯೂನಿಯನ್ ಅಧ್ಯಕ್ಷ ಅನಂತ್ ಸುಬ್ಬಾರಾವ್ ಕಿಡಿ ಕಾರಿದ್ದಾರೆ.

logo-justkannada-mysore

ಕೋಡಿಹಳ್ಳಿ ಚಂದ್ರಶೇಖರ್ ರೀತಿ ಆಕಾಶದಿಂದ ಇಳಿದು ಬಂದು ಪ್ರತ್ಯಕ್ಷ ಆಗಿಲ್ಲ. ಏಕಾಏಕಿ ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡೋದು ಹೇಗೆ ಎಂದು ಕೋಡಿಹಳ್ಳಿ ವಿರುದ್ಧ ಎಂದು ಸುಬ್ಬಾರಾವ್ ಹರಿಹಾಯ್ದಿದ್ದಾರೆ.

key words : worked-Leader-Unless-Not-Dealer-Employees- Union-President-Anant Subbarao