ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರ ಸೇರಿ ಇಬ್ಬರು ಸಾವು

ಮೈಸೂರು,ಸೆಪ್ಟೆಂಬರ್,13,2020(www.justkannada.in) : ಕೆಎಸ್ ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ. ಬೈಕ್ ಸವಾರ ಸೇರಿ ಇಬ್ಬರು ಸಾವು.

jk-logo-justkannada-logo

ನಿನ್ನೆ ರಾತ್ರಿ ಹುಣಸೂರು ಬಳಿಯ ಯಶೋಧಪುರದಲ್ಲಿ ಘಟನೆ ನಡೆದಿದ್ದು, ಶಿವರಾಜ್ ಗೌಡ(30), ಕಾರ್ತಿಕ್ (20) ಮೃತ ದುರ್ದೈವಿಗಳು.

Collision-between-bus-bike-Two-killed -bike-rider

 

ಕೆಲಸ ಮುಗಿಸಿ ವಾಪಸ್ಸ್ ಆಗುತ್ತಿದ್ದ ಸಂದರ್ಭ ಶಿವರಾಜ್ ಗೌಡ, ಕಾರ್ತಿಕ್ ಅವರು ವೇಗವಾಗಿ ಬರುತ್ತಿದ್ದ ಕೆ.ಎಸ್.ಆರ್.ಟಿಸಿ ಬಸ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

Collision-between-bus-bike-Two-killed -bike-rider

 

ಕೆಎಸ್ಆರ್ಟಿಸಿ ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಗ್ರಾಮಸ್ಥರ ಆಕ್ರೋಶವ್ಯಕ್ತಪಡಿಸಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

key words : Collision-between-bus-bike-Two-killed -bike-rider