<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>innocent Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/innocent/feed/" rel="self" type="application/rss+xml" />
	<link>https://www.justkannada.in/tag/innocent/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 06 Sep 2024 07:10:50 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>innocent Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/innocent/</link>
	<width>32</width>
	<height>32</height>
</image> 
	<item>
		<title> “ಅಮಾಯಕ “ ಅಲ್ಲ ಈ ರೇಣುಕಾ : ಚಾರ್ಜ್‌ ಶೀಟ್‌ ನಲ್ಲಿ ಸತ್ಯ “ದರ್ಶನ”..!</title>
		<link>https://www.justkannada.in/renuka-swamy-is-not-innocent/</link>
		
		<dc:creator><![CDATA[mahesh]]></dc:creator>
		<pubDate>Fri, 06 Sep 2024 07:10:50 +0000</pubDate>
				<category><![CDATA[Cinema]]></category>
		<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[chargesheet]]></category>
		<category><![CDATA[innocent]]></category>
		<category><![CDATA[is not]]></category>
		<category><![CDATA[Renuka Swamy]]></category>
		<category><![CDATA[reveals]]></category>
		<category><![CDATA[the truth]]></category>
		<guid isPermaLink="false">https://www.justkannada.in/?p=128895</guid>

					<description><![CDATA[<p>&#160; ಬೆಂಗಳೂರು, ಸೆ.06,2024: (www.justkannada.in news) ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಹತ್ಯೆಗೀಡಾದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಹಾಗೂ ಇತರರ ವಿರುದ್ಧ ಪೊಲೀಸರು ಸುದೀರ್ಘ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ. ಇದರಲ್ಲಿ ಮೃತ ರೇಣುಕಾಸ್ವಾಮಿಯ ಕೃತ್ಯದ ಬಗೆಗೂ ಸಾಕಷ್ಟು ಸಾಕ್ಷ್ಯಗಳು ಲಭಿಸಿದ್ದು ಅವನ್ನು ಕೋರ್ಟ್‌ ಗೆ ಸಲ್ಲಿಸಲಾಗಿದೆ. ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿಯೇ ರೇಣುಕಾಸ್ವಾಮಿಯ ಹತ್ಯೆ ನಡೆದಿದೆ ಎಂಬುದು ಚಾರ್ಜ್‌ ಶೀಟ್‌ ನಲ್ಲಿ ಪ್ರಸ್ತಾಪಿಸಲಾಗಿದೆ. ಜತೆಗೆ ಆತ ತನ್ನ ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ [&#8230;]</p>
<p>The post <a href="https://www.justkannada.in/renuka-swamy-is-not-innocent/"> “ಅಮಾಯಕ “ ಅಲ್ಲ ಈ ರೇಣುಕಾ : ಚಾರ್ಜ್‌ ಶೀಟ್‌ ನಲ್ಲಿ ಸತ್ಯ “ದರ್ಶನ”..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ಸೆ.06,2024: (<a href="http://www.justkannada.in">www.justkannada.in</a> news) ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಹತ್ಯೆಗೀಡಾದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಹಾಗೂ ಇತರರ ವಿರುದ್ಧ ಪೊಲೀಸರು ಸುದೀರ್ಘ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ. ಇದರಲ್ಲಿ ಮೃತ ರೇಣುಕಾಸ್ವಾಮಿಯ ಕೃತ್ಯದ ಬಗೆಗೂ ಸಾಕಷ್ಟು ಸಾಕ್ಷ್ಯಗಳು ಲಭಿಸಿದ್ದು ಅವನ್ನು ಕೋರ್ಟ್‌ ಗೆ ಸಲ್ಲಿಸಲಾಗಿದೆ.</p>
<p>ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿಯೇ ರೇಣುಕಾಸ್ವಾಮಿಯ ಹತ್ಯೆ ನಡೆದಿದೆ ಎಂಬುದು ಚಾರ್ಜ್‌ ಶೀಟ್‌ ನಲ್ಲಿ ಪ್ರಸ್ತಾಪಿಸಲಾಗಿದೆ. ಜತೆಗೆ ಆತ ತನ್ನ ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಮ್ಮಿ ಎಂಬ ಸಂದೇಶ ಕಳುಹಿಸಿದ್ದ ಎಂಬುದಾಗಿ ಪವಿತ್ರಾ ಗೌಡ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.</p>
<p><img fetchpriority="high" decoding="async" class="alignleft size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ ಒಟ್ಟು 13 ಮಂದಿ ಬಂಧನವಾಗಿದೆ. ದರ್ಶನ್‌ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯ ಹತ್ಯೆ ನಡೆದಿದೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ, ದರ್ಶನ್‌ ಮತ್ತವರ ಸಹಚರರು ಸೇರಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.</p>
<p><img decoding="async" class="alignleft size-full wp-image-124835" src="https://www.justkannada.in/wp-content/uploads/2024/06/renuka.jpg" alt="" width="500" height="281" srcset="https://www.justkannada.in/wp-content/uploads/2024/06/renuka.jpg 500w, https://www.justkannada.in/wp-content/uploads/2024/06/renuka-300x169.jpg 300w, https://www.justkannada.in/wp-content/uploads/2024/06/renuka-150x84.jpg 150w" sizes="(max-width: 500px) 100vw, 500px" /></p>
<p>ಕೊಲೆಯಾದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಸಾಕಷ್ಟು ಕಾಮೆಂಟ್  ಮಾಡಿದ್ದ ಎಂಬುದು ತನಿಖೆ ವೇಳೆ ದೃಢಪಟ್ಟಿದೆ. ಜತೆಗೆ ಈಗ ತನ್ನ ಖಾಸಗಿ ಫೋಟೋಗಳನ್ನೂ ಸಹ ಪವಿತ್ರಾಗೆ ಕಳಿಸುತ್ತಿದ್ದ. ಫೆ. 27ರಿಂದ ಪವಿತ್ರಾ ಗೌಡಗೆ ಅಶ್ಲೀಲ ಮೆಸೆಜ್‌ಗಳನ್ನು ಕಳುಹಿಸಲು ಶುರು ಮಾಡಿದ್ದ ರೇಣುಕಾಸ್ವಾಮಿ. ಒಂದಾದ ಮೇಲೊಂದು ಕೆಟ್ಟ ಕೆಟ್ಟ ಸಂದೇಶ ಕಳುಹಿಸಿದ್ದಕ್ಕೆ, ಆತನ ಖಾತೆಯನ್ನೇ ಪವಿತ್ರಾ ಬ್ಲಾಕ್‌ ಮಾಡಿದ್ದರು.  ಆದರೆ ಇದಕ್ಕೂ ಬಗ್ಗದ ರೇಣುಕಾಸ್ವಾಮಿ, ಬೇರೆ ಬೇರೆ ಅಕೌಂಟ್‌ನಿಂದ ಮತ್ತಷ್ಟು ಸಂದೇಶಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದ.</p>
<p><strong> </strong><strong>ಗುಪ್ತಾಂಗದ </strong><strong>ಫೋಟೋ </strong><strong>:</strong></p>
<p><img decoding="async" class="alignleft size-full wp-image-128898" src="https://www.justkannada.in/wp-content/uploads/2024/09/RENUKA.jpg" alt="" width="500" height="257" srcset="https://www.justkannada.in/wp-content/uploads/2024/09/RENUKA.jpg 500w, https://www.justkannada.in/wp-content/uploads/2024/09/RENUKA-300x154.jpg 300w, https://www.justkannada.in/wp-content/uploads/2024/09/RENUKA-150x77.jpg 150w" sizes="(max-width: 500px) 100vw, 500px" /></p>
<p>ಗುಪ್ತಾಂಗದ ಫೋಟೋ ಕಳಿಸಿ, ದರ್ಶನ್‌ಗಿಂತ ನಾನೇನು ಕಡಿಮೆ ಬಾ ಎಂದೂ ಮೃತ ರೇಣುಕಾಸ್ವಾಮಿ ಸಂದೇಶ ಕಳಿಸಿದ್ದದ್ದು ಬಹಿರಂಗಗೊಂಡಿದೆ. ಈ ಎಲ್ಲ ಅಂಶಗಳನ್ನು ಪೊಲೀಸರು, ಪವತ್ರಗೌಡ ಮೊಬೈಲ್‌ ಫೋನ್‌ ನ ವಾಟ್ಸಾಪ್‌ ಸಂದೇಶಗಳನ್ನು ರಿಟ್ರೈವ್‌ ಮಾಡಿದ್ದು ಸಾಕ್ಷಿ ಕಲೆ ಹಾಕಿದ್ದಾರೆ.</p>
<p>ಮೃತ ರೇಣುಕಾಸ್ವಾಮಿ ಪವಿತ್ರಗೌಡಗೆ ಮಾತ್ರವಲ್ಲದೆ, ಸುಮಾರು 200 ಕ್ಕೂ ಹೆಚ್ಚು ಮಂದಿಗೆ ಇಂಥ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದದ್ದು ತನಿಖೆ ವೇಳೆ ಪೊಲೀಸರಿಗೆ ಪತ್ತೆಯಾಗಿದ್ದು, ಈ ಅಂಶಗಳನ್ನು ಜಾರ್ಜ್‌ ಶೀಟ್‌ ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.</p>
<p><img loading="lazy" decoding="async" class="alignleft size-full wp-image-124769" src="https://www.justkannada.in/wp-content/uploads/2024/06/renuka-darshan.jpg" alt="" width="500" height="230" srcset="https://www.justkannada.in/wp-content/uploads/2024/06/renuka-darshan.jpg 500w, https://www.justkannada.in/wp-content/uploads/2024/06/renuka-darshan-300x138.jpg 300w, https://www.justkannada.in/wp-content/uploads/2024/06/renuka-darshan-150x69.jpg 150w" sizes="auto, (max-width: 500px) 100vw, 500px" /></p>
<p>ಮೃತ ರೇಣುಕಾಸ್ವಾಮಿ ಹತ್ಯೆಗೂ ಮುನ್ನ ಕೈ ಮುಗಿದು ದೈನೇಸಿಯಾಗಿ ಪ್ರಾಣ ಭಿಕ್ಷೆ ಬೇಡುತ್ತಿರುವ ಪೋಟೋ ಬಹಿರಂಗಗೊಂಡ ಬೆನ್ನಲ್ಲೇ, ಆತನ ಅಶ್ಲೀಲ ಸಂದೇಶಗಳು ಹಾಗೂ ಫೋಟೋಗಳು ಸಹ ಬಹಿರಂಗಗೊಂಡಿದ್ದು, ಅವು ಸಾರ್ವಜನಿಕವಾಗಿ ಪ್ರಚಾರಕ್ಕೆ ಯೋಗ್ಯವಾಗಿಲ್ಲದ ಕಾರಣ ಮಾಧ್ಯಮಗಳು ಅವನ್ನು ತೋರಿಸುತಿಲ್ಲ ಎಂಬುದನ್ನು ಖುದ್ದು ಕನ್ನಡ ವಾಹಿನಿಗಳೇ ಹೇಳಿಕೊಂಡಿವೆ.</p>
<p>key words:  Renuka swamy, is not, &#8220;innocent&#8221;, chargesheet, reveals, the truth</p>
<p>&nbsp;</p>
<p><img fetchpriority="high" decoding="async" class="alignleft size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>The post <a href="https://www.justkannada.in/renuka-swamy-is-not-innocent/"> “ಅಮಾಯಕ “ ಅಲ್ಲ ಈ ರೇಣುಕಾ : ಚಾರ್ಜ್‌ ಶೀಟ್‌ ನಲ್ಲಿ ಸತ್ಯ “ದರ್ಶನ”..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಇನ್ಶೂರೆನ್ಸ್ ಹಣಕ್ಕಾಗಿ  ಸಿನಿಮೀಯ ರೀತಿ ಅಮಾಯಕನ ಹತ್ಯೆ: ದಂಪತಿ ಅಂದರ್</title>
		<link>https://www.justkannada.in/murder-innocent-insurance-money-arrest/</link>
		
		<dc:creator><![CDATA[prashanth]]></dc:creator>
		<pubDate>Sat, 24 Aug 2024 06:57:44 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[arrest]]></category>
		<category><![CDATA[innocent]]></category>
		<category><![CDATA[insurance money]]></category>
		<category><![CDATA[murder]]></category>
		<guid isPermaLink="false">https://www.justkannada.in/?p=128282</guid>

					<description><![CDATA[<p>ಹಾಸನ, ಆಗಸ್ಟ್​.24, 2024 (www.justkannada.in):  ಮಾಡಿದ ಸಾಲ ತೀರಿಸುವುದಕ್ಕಾಗಿ ಕೋಟಿ ಕೋಟಿ ಇನ್ಶೂರೆನ್ಸ್ ಹಣ  ಪಡೆಯಲು ಅಮಾಯಕನನ್ನು ಕೊಲೆ  ಮಾಡಿ ಬಳಿಕ  ಅಪಘಾತವೆಂದು ಬಿಂಬಿಸಿ ನಾಟಕವಾಡಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಹೊಸಕೋಟೆ ಮೂಲದ ಶಿಲ್ಪರಾಣಿ ಈಕೆಯ ಪತಿ ಮುನಿಸ್ವಾಮಿಗೌಡ ಬಂಧಿತ ಆರೋಪಿಗಳು.  ಆಗಸ್ಟ್​ 12ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ, ಗೊಲ್ಲರಹೊಸಳ್ಳಿ ಗೇಟ್ ಬಳಿ ಲಾರಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಈ ಮಧ್ಯೆ  ಬೆಂಗಳೂರು ಹೊಸಕೋಟೆ ಮೂಲದ ಶಿಲ್ಪರಾಣಿ ಎಂಬುವವರು ಜಿಲ್ಲಾಸ್ಪತ್ರೆಗೆ ಬಂದು ಶವದ [&#8230;]</p>
<p>The post <a href="https://www.justkannada.in/murder-innocent-insurance-money-arrest/">ಇನ್ಶೂರೆನ್ಸ್ ಹಣಕ್ಕಾಗಿ  ಸಿನಿಮೀಯ ರೀತಿ ಅಮಾಯಕನ ಹತ್ಯೆ: ದಂಪತಿ ಅಂದರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಹಾಸನ, ಆಗಸ್ಟ್​.24, 2024 (<a href="http://www.justkannada.in">www.justkannada.in</a>):  </strong>ಮಾಡಿದ ಸಾಲ ತೀರಿಸುವುದಕ್ಕಾಗಿ ಕೋಟಿ ಕೋಟಿ ಇನ್ಶೂರೆನ್ಸ್ ಹಣ  ಪಡೆಯಲು ಅಮಾಯಕನನ್ನು ಕೊಲೆ  ಮಾಡಿ ಬಳಿಕ  ಅಪಘಾತವೆಂದು ಬಿಂಬಿಸಿ ನಾಟಕವಾಡಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಬೆಂಗಳೂರು ಹೊಸಕೋಟೆ ಮೂಲದ ಶಿಲ್ಪರಾಣಿ ಈಕೆಯ ಪತಿ ಮುನಿಸ್ವಾಮಿಗೌಡ ಬಂಧಿತ ಆರೋಪಿಗಳು.  ಆಗಸ್ಟ್​ 12ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ, ಗೊಲ್ಲರಹೊಸಳ್ಳಿ ಗೇಟ್ ಬಳಿ ಲಾರಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಈ ಮಧ್ಯೆ  ಬೆಂಗಳೂರು ಹೊಸಕೋಟೆ ಮೂಲದ ಶಿಲ್ಪರಾಣಿ ಎಂಬುವವರು ಜಿಲ್ಲಾಸ್ಪತ್ರೆಗೆ ಬಂದು ಶವದ ಗುರುತು ಪತ್ತೆ ಹಚ್ಚಿದ್ದರು. ಈ ಮೃತದೇಹ ನನ್ನ ಪತಿ ಮುನಿಸ್ವಾಮಿಗೌಡರದ್ದು ಎಂದು ಕಣ್ಣೀರು ಹಾಕಿದ್ದರು. ಆ.13 ರಂದು ಹೊಸಕೋಟೆ ತಾಲೂಕಿನ, ಚಿಕ್ಕಕೋಲಿಗ ಗ್ರಾಮದಲ್ಲಿ ಅಂತ್ಯಸಂಸ್ಕಾರ ಕೂಡ ನಡೆಸಲಾಗಿತ್ತು.</p>
<p>ಇದಾದ ಬಳಿಕ ಮೃತ ವ್ಯಕ್ತಿಯ ಕುತ್ತಿಗೆಯಲ್ಲಿದ್ದ ಗಾಯದ ಗುರುತು ಕಂಡು ಅನುಮಾನಗೊಂಡ ಪೊಲೀಸರು ತೀವ್ರ ತನಿಖೆಗೆ ಮುಂದಾಗಿದ್ದು ಗಂಡಸಿ ಠಾಣೆಯ ಪಿಎಸ್​ಐ ಹಾಗೂ ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷರರು ನಡೆಸಿದ ತನಿಖೆ ವೇಳೆ ಆಘಾತಕಾರಿ ಅಂಶ  ಬಯಲಾಗಿದೆ.</p>
<p>ಹೊಸಕೋಟೆಯಲ್ಲಿ ಎಮ್‌ಆರ್​ಎಫ್ ಟೈರ್ ಅಂಗಡಿ ಇಟ್ಟುಕೊಂಡಿದ್ದ ಮುನಿಸ್ವಾಮಿ ಗೌಡ, ಸಾಕಷ್ಟು ಸಾಲ ಮಾಡಿಕೊಂಡಿದ್ದ. ಈ ಸಾಲ ತೀರಿಸಲು ಹಣಕ್ಕಾಗಿ ಪತ್ನಿ ಶಿಲ್ಪರಾಣಿ ಮತ್ತು ಪತಿ ಮುನಿಸ್ವಾಮಿಗೌಡ ಇಬ್ಬರು ಸೇರಿ ಅಮಾಯಕನನ್ನ ಹತ್ಯೆ ಮಾಡಿದ್ದಾರೆ. ಪತಿ ಮುನಿಸ್ವಾಮಿಗೌಡನನ್ನೇ ಹೋಲುವ ವ್ಯಕ್ತಿಯನ್ನ ಕಾರಿನಲ್ಲಿ ಕರೆತಂದು ಅರಸೀಕೆರೆ ತಾಲೂಕಿನ ಗೊಲ್ಲರಹೊಸಳ್ಳಿ ಬಳಿ ಲಾರಿ ಡಿಕ್ಕಿ ಹೊಡೆಸಿ  ಹತ್ಯೆ ಮಾಡಿದ್ದಾರೆ. ಬಳಿಕ ಇದು ಅಪಘಾತವೆಂದು ಬಿಂಬಿಸಿದ್ದಾರೆ.</p>
<p>ಈ ಘಟನೆ ಬಳಿಕ ಮುನಿಸ್ವಾಮಿಗೌಡ ತಲೆಮರಿಸಿಕೊಂಡಿದ್ದ.  ಇತ್ತ ಪತಿ ಕಳೆದುಕೊಂಡ ನೋವಿನಲ್ಲಿ ಇದ್ದಂತೆ ಪತ್ನಿ ಶಿಲ್ಪರಾಣಿ ಕೂಡ ಡ್ರಾಮಾ ಮಾಡಿದ್ದಳು. ಇದೆಲ್ಲದರ ನಡುವೆ ಮುನಿಸ್ವಾಮಿಗೌಡ  ಮುಂದೆ ಏನು ಮಾಡಬೇಕೆಂದು ತಿಳಿಯದೆ ತನ್ನ ಸಂಬಂಧಿ ಇನ್ಸ್ ಪೆಕ್ಟರ್ ಒಬ್ಬರ ಮುಂದೆ ನಡೆದ ಘಟನೆಯನ್ನ ವಿವರಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದ. ಇವರ ಪ್ಲಾನ್ ನೋಡಿ ಬೆಚ್ಚಿಬಿದ್ದ ಆ ಇನ್‍ ಪೆಕ್ಟರ್ ಕೂಡಲೇ ಈ ವಿಚಾರವನ್ನ ಗಂಡಸಿ ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ಆರೋಪಿ ಪತಿ ಮುನಿಸ್ವಾಮಿಗೌಡ ಮತ್ತು ಪತ್ನಿ ಶಿಲ್ಪರಾಣಿಯನ್ನ  ಬಂಧಿಸಲಾಗಿದೆ.</p>
<p>Key words: murder, innocent, insurance money, arrest</p>
<p>The post <a href="https://www.justkannada.in/murder-innocent-insurance-money-arrest/">ಇನ್ಶೂರೆನ್ಸ್ ಹಣಕ್ಕಾಗಿ  ಸಿನಿಮೀಯ ರೀತಿ ಅಮಾಯಕನ ಹತ್ಯೆ: ದಂಪತಿ ಅಂದರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮುಗ್ಧ ಮುಸ್ಲೀಂರ ವೋಟಿಗಾಗಿ ಆರ್.ಎಸ್ ಎಸ್ ಮತ್ತು ಬಿಜೆಪಿಯನ್ನ ಬೈತಾರೆ: ಸಿದ್ಧು-ಹೆಚ್.ಡಿಕೆ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ.</title>
		<link>https://www.justkannada.in/rss-bjp-congress-vote-innocent-muslim-union-minister-prahlad-joshi/</link>
		
		<dc:creator><![CDATA[JK Desk]]></dc:creator>
		<pubDate>Sat, 16 Oct 2021 12:39:28 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[innocent]]></category>
		<category><![CDATA[muslim]]></category>
		<category><![CDATA[Prahlad Joshi.]]></category>
		<category><![CDATA[RSS - BJP –congress]]></category>
		<category><![CDATA[Union minister]]></category>
		<category><![CDATA[vote]]></category>
		<guid isPermaLink="false">https://www.justkannada.in/?p=78146</guid>

					<description><![CDATA[<p>ಧಾರವಾಡ,ಅಕ್ಟೋಬರ್,16,2021(www.justkannada.in):  ಮುಗ್ಧ ಮುಸ್ಲೀಂರ ವೋಟಿಗಾಗಿ ಆರ್.ಎಸ್ ಎಸ್ ಮತ್ತು ಬಿಜೆಪಿಯನ್ನ ಬೈತಾರೆ. ಇದಕ್ಕಾಗಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಸ್ಪರ್ಧೆಗಿಳಿದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು. ಧಾರವಾಡದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಮತ್ತು ಆರ್ ಎಸ್ ಎಸ್ ಮುಸ್ಲೀಂರ ವಿರೋಧಿ ಅಲ್ಲ. ಯಾವುದೇ ಸಮುದಾಯದ ವಿರುದ್ದವೂ ಅಲ್ಲ. ಮುಗ್ಧ ಮುಸ್ಲೀಂರ ವೋಟಿಗಾಗಿ ಆರ್.ಎಸ್ ಎಸ್ ಮತ್ತು ಬಿಜೆಪಿಯನ್ನ ಬೈತಾರೆ. ಕಾಂಗ್ರೆಸ್ ಜೆಡಿಎಸ್ ಗೆ ವೊಟ್ ಬ್ಯಾಂಕ್ [&#8230;]</p>
<p>The post <a href="https://www.justkannada.in/rss-bjp-congress-vote-innocent-muslim-union-minister-prahlad-joshi/">ಮುಗ್ಧ ಮುಸ್ಲೀಂರ ವೋಟಿಗಾಗಿ ಆರ್.ಎಸ್ ಎಸ್ ಮತ್ತು ಬಿಜೆಪಿಯನ್ನ ಬೈತಾರೆ: ಸಿದ್ಧು-ಹೆಚ್.ಡಿಕೆ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಧಾರವಾಡ,ಅಕ್ಟೋಬರ್,16,2021(<a href="https://www.justkannada.in">www.justkannada.in</a>):</strong>  ಮುಗ್ಧ ಮುಸ್ಲೀಂರ ವೋಟಿಗಾಗಿ ಆರ್.ಎಸ್ ಎಸ್ ಮತ್ತು ಬಿಜೆಪಿಯನ್ನ ಬೈತಾರೆ. ಇದಕ್ಕಾಗಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಸ್ಪರ್ಧೆಗಿಳಿದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಧಾರವಾಡದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಮತ್ತು ಆರ್ ಎಸ್ ಎಸ್ ಮುಸ್ಲೀಂರ ವಿರೋಧಿ ಅಲ್ಲ. ಯಾವುದೇ ಸಮುದಾಯದ ವಿರುದ್ದವೂ ಅಲ್ಲ. ಮುಗ್ಧ ಮುಸ್ಲೀಂರ ವೋಟಿಗಾಗಿ ಆರ್.ಎಸ್ ಎಸ್ ಮತ್ತು ಬಿಜೆಪಿಯನ್ನ ಬೈತಾರೆ. ಕಾಂಗ್ರೆಸ್ ಜೆಡಿಎಸ್ ಗೆ ವೊಟ್ ಬ್ಯಾಂಕ್ ಕಡಿಮೆಯಾಗಿದೆ. ಹೀಗಾಗಿ ಆರ್ ಎಸ್ ಎಸ್, ಬಿಜೆಪಿಯನ್ನ ಭೂತದಂತೆ ತೋರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.<img loading="lazy" decoding="async" class="aligncenter size-full wp-image-69475" src="https://www.justkannada.in/wp-content/uploads/2021/07/prhal.jpg" alt="" width="750" height="519" /></p>
<p>ಜನಸಂಖ್ಯೆ ನಿಯಂತ್ರಣ ಸಂಬಂಧ ಮೋಹನ್ ಭಾಗವತ ಹೇಳಿಕೆ  ಸತ್ಯವಾದದ್ದು. ಎಲ್ಲಾ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಲಿ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: RSS &#8211; BJP –congress- Vote -Innocent –Muslim-Union minister -Prahlad Joshi</p>
<p>The post <a href="https://www.justkannada.in/rss-bjp-congress-vote-innocent-muslim-union-minister-prahlad-joshi/">ಮುಗ್ಧ ಮುಸ್ಲೀಂರ ವೋಟಿಗಾಗಿ ಆರ್.ಎಸ್ ಎಸ್ ಮತ್ತು ಬಿಜೆಪಿಯನ್ನ ಬೈತಾರೆ: ಸಿದ್ಧು-ಹೆಚ್.ಡಿಕೆ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಅಮಾಯಕ ವಿಧವೆಯರೇ ಈತನಿಗೆ ಟಾರ್ಗೆಟ್: ಬಾಳು ಕೊಡುವ ನೆಪದಲ್ಲಿ ಹೀನಕೃತ್ಯವೆಸಗುತ್ತಿದ್ದ ವಂಚಕ ಅಂದರ್&#8230;.</title>
		<link>https://www.justkannada.in/mysore-innocent-widows-cheater-arrest/</link>
		
		<dc:creator><![CDATA[JK Desk]]></dc:creator>
		<pubDate>Tue, 24 Dec 2019 11:56:29 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[arrest]]></category>
		<category><![CDATA[cheater]]></category>
		<category><![CDATA[innocent]]></category>
		<category><![CDATA[Mysore.]]></category>
		<category><![CDATA[widows]]></category>
		<guid isPermaLink="false">https://www.justkannada.in/?p=19468</guid>

					<description><![CDATA[<p>ಮೈಸೂರು,ಡಿ,24,2019(www.justkannada.in): ಮದುವೆ ಆಗುವ ಆಮಿಷವೊಡ್ಡಿ ವಿಧವೆಯರನ್ನ ಯಾಮಾರಿಸಿದ್ದ ವಂಚಕನನ್ನ ನಗರದ ಕೆ.ಆರ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೊಯಮತ್ತೂರಿನ ಯುವರಾಜ್.ಆ.ವಿನೀತ್ ರಾಜ್ (45)  ಬಂಧಿತ ಆರೋಪಿ. ಈತ  ಎಂಕಾಂ ಓದಿದ್ದು, ಈತನಿಗೆ ವಿಧವೆಯರೇ ಟಾರ್ಗೆಟ್ ಆಗಿದ್ದರು.  ಯುವರಾಜ್ ಮದುವೆ ಆಗುವ ಆಮಿಷವೊಡ್ಡಿ ವಿಧವೆಯರಿಂದ ಚಿನ್ನದ ಸರ ನಗದು ಲಪಟಾಯಿಸಿ ಕಣ್ಮರೆಯಾಗುತ್ತಿದ್ದ. ಶಾದಿ.ಕಾಮ್ ಹಾಗೂ ಸಂಗಮ್ ಮೆಟ್ರಿಮೋನಿಯಲ್ ನಲ್ಲಿ ಮೆಂಬರ್ ಆಗಿರುವ ಕಿಲಾಡಿ ಯುವರಾಜ್  ತಾನೂ ಆಟೋಮೊಬೈಲ್ ವ್ಯಾಪಾರ ನಡೆಸುತ್ತಿರುವುದಾಗಿ ನಂಬಿಸುತ್ತಿದ್ದ. ಶಾದಿ.ಕಾಮ್ ಮೆಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ವಿಧವೆಯರನ್ನ [&#8230;]</p>
<p>The post <a href="https://www.justkannada.in/mysore-innocent-widows-cheater-arrest/">ಅಮಾಯಕ ವಿಧವೆಯರೇ ಈತನಿಗೆ ಟಾರ್ಗೆಟ್: ಬಾಳು ಕೊಡುವ ನೆಪದಲ್ಲಿ ಹೀನಕೃತ್ಯವೆಸಗುತ್ತಿದ್ದ ವಂಚಕ ಅಂದರ್&#8230;.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು,ಡಿ,24,2019(<a href="https://www.justkannada.in">www.justkannada.in</a>): ಮದುವೆ ಆಗುವ ಆಮಿಷವೊಡ್ಡಿ ವಿಧವೆಯರನ್ನ ಯಾಮಾರಿಸಿದ್ದ ವಂಚಕನನ್ನ ನಗರದ ಕೆ.ಆರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.</p>
<p>ಕೊಯಮತ್ತೂರಿನ ಯುವರಾಜ್.ಆ.ವಿನೀತ್ ರಾಜ್ (45)  ಬಂಧಿತ ಆರೋಪಿ. ಈತ  ಎಂಕಾಂ ಓದಿದ್ದು, ಈತನಿಗೆ ವಿಧವೆಯರೇ ಟಾರ್ಗೆಟ್ ಆಗಿದ್ದರು.  ಯುವರಾಜ್ ಮದುವೆ ಆಗುವ ಆಮಿಷವೊಡ್ಡಿ ವಿಧವೆಯರಿಂದ ಚಿನ್ನದ ಸರ ನಗದು ಲಪಟಾಯಿಸಿ ಕಣ್ಮರೆಯಾಗುತ್ತಿದ್ದ.</p>
<p>ಶಾದಿ.ಕಾಮ್ ಹಾಗೂ ಸಂಗಮ್ ಮೆಟ್ರಿಮೋನಿಯಲ್ ನಲ್ಲಿ ಮೆಂಬರ್ ಆಗಿರುವ ಕಿಲಾಡಿ ಯುವರಾಜ್  ತಾನೂ ಆಟೋಮೊಬೈಲ್ ವ್ಯಾಪಾರ ನಡೆಸುತ್ತಿರುವುದಾಗಿ ನಂಬಿಸುತ್ತಿದ್ದ. ಶಾದಿ.ಕಾಮ್ ಮೆಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ವಿಧವೆಯರನ್ನ ಪರಿಚಯಿಸಿಕೊಂಡು ವಂಚನೆ ಮಾಡುತ್ತಿದ್ದ.</p>
<p>ಪತಿಯನ್ನ ಕಳೆದುಕೊಂಡ ವಿಧವೆಯರಿಗೆ ಬಾಳು ಕೊಡುವ ನೆಪದಲ್ಲಿ ಈತ ಹಾಸನ, ಮೈಸೂರು, ಬೆಂಗಳೂರಿನ ನಾಲ್ವರು ವಿಧವೆಯರಿಗೆ ವಂಚನೆ ಮಾಡಿದ್ದನು ಎನ್ನಲಾಗಿದೆ. ಮದುವೆ ಆಗಬೇಕಿದ್ರೆ ದೋಷ ನಿವಾರಣೆ ಕಾರಣ ಕೊಡುತ್ತಿದ್ದ ಯುವರಾಜ್, ದೋಷ ನಿವಾರಣೆಗೆ ಚಿನ್ನದ ಸರ ಬದಲಾಯಿಸಬೇಕೆಂದು ವಿಧವೆಯರಿಗೆ ಸಬೂಬು ನೀಡುತ್ತಿದ್ದ. ದೋಷ ನಿವಾರಣೆ ನೆಪದಲ್ಲಿ ನಕಲಿ ಚಿನ್ನದ ಸರ ಕೊಟ್ಟು ಅಸಲಿ ಚಿನ್ನದ ಸರ ಪಡೆದು ಆರೋಪಿ ಯುವರಾಜ ಎಸ್ಕೇಪ್ ಆಗುತ್ತಿದ್ದ.</p>
<p>ಆರೋಪಿ ಯುವರಾಜ್ ವಿಧವೆಯೊಬ್ಬರನ್ನ ಹಾಸನದಿಂದ ಮೈಸೂರಿಗೆ ಕರೆಸಿ ಚಾಮುಂಡಿಬೆಟ್ಟದಲ್ಲಿ ಚಿನ್ನದ ಸರ ಲಪಟಾಯಿಸಿದ್ದ. ಈ ಸಂಬಂಧ ವಂಚನೆಗೊಳಗಾಗಿದ್ದ ಹಾಸನದ ವಿಧವೆ ದೂರು ನೀಡಿದ್ದರು. ವಿಧವೆ  ಕೊಟ್ಟ ಕಂಪ್ಲೇಂಟ್ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಕೆ.ಆರ್.ಠಾಣಾ ಇನ್ಸ್ ಪೆಕ್ಟರ್ ಶ್ರೀನಿವಾಸ್ ಆರೋಪಿ ಯುವರಾಜ್ ನನ್ನ ಬಂಧಿಸಿದ್ದಾರೆ.</p>
<p>ಈ ಕುರಿತು ಕೆ.ಆರ್.ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು  ತನಿಖೆ ವೇಳೆಯಲ್ಲಿ ನಾಲ್ಕು ವಿಧವೆಯರಿಗೆ ವಂಚಿಸಿರುವ ಮಾಹಿತಿ ಬಯಲಾಗಿದೆ.  ಮತ್ತಷ್ಟು ಅಮಾಯಕರು ವಂಚನೆಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ.</p>
<p>Key words:mysore- innocent- widows-cheater –arrest</p>
<p>The post <a href="https://www.justkannada.in/mysore-innocent-widows-cheater-arrest/">ಅಮಾಯಕ ವಿಧವೆಯರೇ ಈತನಿಗೆ ಟಾರ್ಗೆಟ್: ಬಾಳು ಕೊಡುವ ನೆಪದಲ್ಲಿ ಹೀನಕೃತ್ಯವೆಸಗುತ್ತಿದ್ದ ವಂಚಕ ಅಂದರ್&#8230;.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೃತಪಟ್ಟ ಇಬ್ಬರೂ ಅಮಾಯಕರು: ಹಿಂಸಾಚಾರಕ್ಕೆ ಕೇಂದ್ರಸರ್ಕಾರವೇ  ಹೊಣೆ- ದಿನೇಶ್ ಗುಂಡೂರಾವ್ ಕಿಡಿ&#8230;</title>
		<link>https://www.justkannada.in/mangalore-two-dead-innocent-central-government-responsible-violence-dinesh-gundurao/</link>
		
		<dc:creator><![CDATA[JK Desk]]></dc:creator>
		<pubDate>Tue, 24 Dec 2019 06:15:53 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[central government.]]></category>
		<category><![CDATA[Dinesh Gundurao]]></category>
		<category><![CDATA[innocent]]></category>
		<category><![CDATA[mangalore-two-dead]]></category>
		<category><![CDATA[responsible]]></category>
		<category><![CDATA[violence]]></category>
		<guid isPermaLink="false">https://www.justkannada.in/?p=19418</guid>

					<description><![CDATA[<p>ಮಂಗಳೂರು,ಡಿ,24,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಪ್ರತಿಭಟನೆಯಲ್ಲಿ ಪೊಲೀಸರ ಗುಂಡೇಟಿಗೆ ಮೃತಪಟ್ಟವರು ಅಮಾಯಕರು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹರಿಹಾಯ್ದರು. ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್ ಗುಂಡೂರಾವ್,  ಪ್ರತಿಭಟನೆ ವೇಳೇ 250 ಮಂದಿ ಸೇರಿದ್ದರು ಅಷ್ಟೆ.  ಇಷ್ಟು ತುರ್ತಾಗಿ ಪೊಲೀಸರು ಫೈರಿಂಗ್ ಮಾಡಿದ್ದು ಇದೇ. ಮೊದಲು. ಕರ್ನಾಟಕದ ಇತಿಹಾಸದಲ್ಲಿ ಈ ರೀತಿ ಆಗಿರಲಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ವಿ.  ಆದರೆ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ [&#8230;]</p>
<p>The post <a href="https://www.justkannada.in/mangalore-two-dead-innocent-central-government-responsible-violence-dinesh-gundurao/">ಮೃತಪಟ್ಟ ಇಬ್ಬರೂ ಅಮಾಯಕರು: ಹಿಂಸಾಚಾರಕ್ಕೆ ಕೇಂದ್ರಸರ್ಕಾರವೇ  ಹೊಣೆ- ದಿನೇಶ್ ಗುಂಡೂರಾವ್ ಕಿಡಿ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮಂಗಳೂರು,ಡಿ,24,2019(<a href="https://www.justkannada.in">www.justkannada.in</a>): ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಪ್ರತಿಭಟನೆಯಲ್ಲಿ ಪೊಲೀಸರ ಗುಂಡೇಟಿಗೆ ಮೃತಪಟ್ಟವರು ಅಮಾಯಕರು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹರಿಹಾಯ್ದರು.</p>
<p>ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್ ಗುಂಡೂರಾವ್,  ಪ್ರತಿಭಟನೆ ವೇಳೇ 250 ಮಂದಿ ಸೇರಿದ್ದರು ಅಷ್ಟೆ.  ಇಷ್ಟು ತುರ್ತಾಗಿ ಪೊಲೀಸರು ಫೈರಿಂಗ್ ಮಾಡಿದ್ದು ಇದೇ. ಮೊದಲು. ಕರ್ನಾಟಕದ ಇತಿಹಾಸದಲ್ಲಿ ಈ ರೀತಿ ಆಗಿರಲಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ವಿ.  ಆದರೆ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಹೊಣೆ. 144 ಸೆಕ್ಷೆನ್ ಜಾರಿ ಮಾಡಿದ್ದು ಇದಕ್ಕೆ ಕಾರಣ. 144 ಸೆಕ್ಷೆನ್ ಜಾರಿ ಮಾಡುವ ಅಗತ್ಯತೆ ಏನಿತ್ತು ಎಂದು ವಾಗ್ದಾಳಿ ನಡೆಸಿದರು.</p>
<p>ಹಾಗೆಯೇ ಘಟನೆಯಲ್ಲಿ ಮೃತಪಟ್ಟ ಇಬ್ಬರು ಅಮಾಯಕರು. ಘಟನೆ ನಡೆದ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿಲಿಲ್ಲ. ಅವರಿಗೆ ಮನುಷ್ಯತ್ವ ಇಲ್ವಾ..? ಎಂದು ಕಿಡಿಕಾರಿದ ದಿನೇಶ್ ಗುಂಡೂರಾವ್, ಈ ಘಟನೆಗೆ ಮೋದಿ, ಅಮಿತ್ ಶಾ ಕಾರಣ ಎಂದು ದೂರಿದರು.</p>
<p>Key words: mangalore-two-dead –innocent-  Central government &#8211; responsible –violence- Dinesh Gundurao</p>
<p>&nbsp;</p>
<p>The post <a href="https://www.justkannada.in/mangalore-two-dead-innocent-central-government-responsible-violence-dinesh-gundurao/">ಮೃತಪಟ್ಟ ಇಬ್ಬರೂ ಅಮಾಯಕರು: ಹಿಂಸಾಚಾರಕ್ಕೆ ಕೇಂದ್ರಸರ್ಕಾರವೇ  ಹೊಣೆ- ದಿನೇಶ್ ಗುಂಡೂರಾವ್ ಕಿಡಿ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
