<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Due Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/due/feed/" rel="self" type="application/rss+xml" />
	<link>https://www.justkannada.in/tag/due/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 19 Jun 2026 08:25:34 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Due Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/due/</link>
	<width>32</width>
	<height>32</height>
</image> 
	<item>
		<title>ಮೈಸೂರಿನಲ್ಲಿ ಅವೈಜ್ಞಾನಿಕ ಸಿಗ್ನಲ್ ನಿಂದ ತೆರಿಗೆ ಹಣ ದುರುಪಯೋಗ : ಗೃಹಸಚಿವರಿಗೆ ಪತ್ರ ಬರೆದ ವಕೀಲ ಅ.ಮ ಭಾಸ್ಕರ್</title>
		<link>https://www.justkannada.in/unscientific-signal-mysore-lawyer-a-m-bhaskar/</link>
		
		<dc:creator><![CDATA[prashanth]]></dc:creator>
		<pubDate>Fri, 19 Jun 2026 08:25:34 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[A.M. Bhaskar]]></category>
		<category><![CDATA[Due]]></category>
		<category><![CDATA[lawyer]]></category>
		<category><![CDATA[Misuse]]></category>
		<category><![CDATA[Mysore.]]></category>
		<category><![CDATA[tax money]]></category>
		<category><![CDATA[unscientific signal]]></category>
		<guid isPermaLink="false">https://www.justkannada.in/?p=156245</guid>

					<description><![CDATA[<p>ಮೈಸೂರು,ಜೂನ್,19,2026 (www.justkannada.in):  ಮೈಸೂರಿನಲ್ಲಿ ಅವೈಜ್ಞಾನಿಕ ಸಿಗ್ನಲ್ ಗಳಿಗೆ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಆಗುತ್ತಿದೆ ಎಂದು ಆರೋಪಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮೈಸೂರಿನ ಹಿರಿಯ ವಕೀಲ ಅ.ಮ ಭಾಸ್ಕರ್ ಪತ್ರ ಬರೆದಿದ್ದಾರೆ. ಈ ಸಂಬಂಧ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ವಕೀಲ ಅ.ಮ ಭಾಸ್ಕರ್, ನಗರದಾದ್ಯಂತ ಹೊಸದಾಗಿ ಅಳವಡಿಕೆ ಮಾಡಿರುವ ಸಿಗ್ನಲ್ ಗಳಿಗೆ ಬರೋಬ್ಬರಿ 8,25,18,487 (ಎಂಟು ಕೋಟಿ, ಇಪ್ಪತ್ತೈದು ಲಕ್ಷ, ಹದಿನೆಂಟು ಸಾವಿರ ನಾಲ್ಕು ನೂರು ಎಂಬತ್ತೆಳು ರೂ ) ಹಣ [&#8230;]</p>
<p>The post <a href="https://www.justkannada.in/unscientific-signal-mysore-lawyer-a-m-bhaskar/">ಮೈಸೂರಿನಲ್ಲಿ ಅವೈಜ್ಞಾನಿಕ ಸಿಗ್ನಲ್ ನಿಂದ ತೆರಿಗೆ ಹಣ ದುರುಪಯೋಗ : ಗೃಹಸಚಿವರಿಗೆ ಪತ್ರ ಬರೆದ ವಕೀಲ ಅ.ಮ ಭಾಸ್ಕರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜೂನ್,19,2026 (<a href="http://www.justkannada.in">www.justkannada.in</a>):</strong>  ಮೈಸೂರಿನಲ್ಲಿ ಅವೈಜ್ಞಾನಿಕ ಸಿಗ್ನಲ್ ಗಳಿಗೆ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಆಗುತ್ತಿದೆ ಎಂದು ಆರೋಪಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮೈಸೂರಿನ ಹಿರಿಯ ವಕೀಲ ಅ.ಮ ಭಾಸ್ಕರ್ ಪತ್ರ ಬರೆದಿದ್ದಾರೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಈ ಸಂಬಂಧ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ವಕೀಲ ಅ.ಮ ಭಾಸ್ಕರ್, ನಗರದಾದ್ಯಂತ ಹೊಸದಾಗಿ ಅಳವಡಿಕೆ ಮಾಡಿರುವ ಸಿಗ್ನಲ್ ಗಳಿಗೆ ಬರೋಬ್ಬರಿ 8,25,18,487 (ಎಂಟು ಕೋಟಿ, ಇಪ್ಪತ್ತೈದು ಲಕ್ಷ, ಹದಿನೆಂಟು ಸಾವಿರ ನಾಲ್ಕು ನೂರು ಎಂಬತ್ತೆಳು ರೂ ) ಹಣ ದುರುಪಯೋಗ ಆಗಿದೆ. ನಗರದಲ್ಲಿ IRC ಮಾರ್ಗಸೂಚಿ ಪಾಲನೆ ಮಾಡದೇ ಅವೈಜ್ಞಾನಿಕವಾಗಿ ಸಿಗ್ನಲ್ ಗಳನ್ನ ಅಳವಡಿಕೆ ಮಾಡಲಾಗಿದೆ. ಹೊಸದಾಗಿ ಸಿಗ್ನಲ್ ಗಳನ್ನ ಅಳವಡಿಕೆ ಮಾಡಿ ಟ್ರಾಫಿಕ್ ಕಡಿಮೆ ಆಗಿದೆ ಅಂತಾ ಸಂಬಂಧ ಪಟ್ಟ ಇಲಾಖೆ ಬಿಫೋರ್ ಅಫ್ಟರ್ ಫೋಟೋ ಹಾಕಿ ಪ್ರಚಾರ ಮಾಡುತ್ತಿದೆ. ಆದರೇ ಹೊಸ ಸಿಗ್ನಲ್ ಗಳಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ ಎಂದರು.<img decoding="async" class="aligncenter size-full wp-image-154862" src="https://www.justkannada.in/wp-content/uploads/2026/05/BDA_Adv.jpeg" alt="" width="1598" height="197" srcset="https://www.justkannada.in/wp-content/uploads/2026/05/BDA_Adv.jpeg 1598w, https://www.justkannada.in/wp-content/uploads/2026/05/BDA_Adv-300x37.jpeg 300w, https://www.justkannada.in/wp-content/uploads/2026/05/BDA_Adv-1024x126.jpeg 1024w, https://www.justkannada.in/wp-content/uploads/2026/05/BDA_Adv-768x95.jpeg 768w, https://www.justkannada.in/wp-content/uploads/2026/05/BDA_Adv-1536x189.jpeg 1536w, https://www.justkannada.in/wp-content/uploads/2026/05/BDA_Adv-150x18.jpeg 150w, https://www.justkannada.in/wp-content/uploads/2026/05/BDA_Adv-696x86.jpeg 696w, https://www.justkannada.in/wp-content/uploads/2026/05/BDA_Adv-1068x132.jpeg 1068w, https://www.justkannada.in/wp-content/uploads/2026/05/BDA_Adv-600x74.jpeg 600w" sizes="(max-width: 1598px) 100vw, 1598px" /></p>
<p>RTI ಕಾಯ್ದೆ ಅಡಿಯಲ್ಲಿ ಪಡೆದ ಮಾಹಿತಿ ಪ್ರಕಾರ ಈ ಸಿಗ್ನಲ್ ಗಳು ವೈಜ್ಞಾನಿಕ ಎಂಬ ಬಗ್ಗೆ ಎಲ್ಲಿಯೂ ದಾಖಲೆ ಇಲ್ಲ. ಈ ಯೋಜನೆಯಲ್ಲಿ ಅಧಿಕಾರಿಗಳು ತಮ್ಮ ಅಧಿಕಾರವನ್ನ ದುರುಪಯೋಗ ಮಾಡಿಕೊಂಡಿರುವ ಅನುಮಾನ ಇದೆ. ಕೂಡಲೇ ಈ ವಿಚಾರವಾಗಿ ಉನ್ನತ ಮಟ್ಟದ ಸ್ವತಂತ್ರ ತಾಂತ್ರಿಕ ತನಿಖೆ ನಡೆಸಬೇಕು ಎಂದು ವಕೀಲ  ಅ.ಮ ಭಾಸ್ಕರ್  ಆಗ್ರಹಿಸಿದ್ದಾರೆ.<img decoding="async" class="aligncenter size-full wp-image-100492" src="https://www.justkannada.in/wp-content/uploads/2022/12/mysore-traffic.jpg" alt="" width="500" height="280" srcset="https://www.justkannada.in/wp-content/uploads/2022/12/mysore-traffic.jpg 500w, https://www.justkannada.in/wp-content/uploads/2022/12/mysore-traffic-300x168.jpg 300w" sizes="(max-width: 500px) 100vw, 500px" /></p>
<p><strong>ಗೃಹಸಚಿವರಿಗೆ ಬರೆದ ಪತ್ರದಲ್ಲೇನಿದೆ..</strong></p>
<p>ಮೈಸೂರು ನಗರದಲ್ಲಿ ರೂ. 8,25,18,487/- (ರೂ. ಎಂಟು ಕೋಟಿ ಇಪ್ಪತ್ತೈದು ಲಕ್ಷ ಹದಿನೆಂಟು ಸಾವಿರ ನಾಲ್ಕು ನೂರು ಎಂಬತ್ತೇಳು ಮಾತ್ರ) ವೆಚ್ಚದ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ATCS) ಯೋಜನೆ ಅನುಷ್ಠಾನದಲ್ಲಿ ಸಾರ್ವಜನಿಕರ ತೆರಿಗೆ ಹಣದ ದುರುಪಯೋಗ ಹಾಗೂ ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳನ್ನು ಪಾಲಿಸದೇ ಹಾಗೂ ಯಾವುದೇ ವೈಜ್ಞಾನಿಕ ವರದಿಯಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಸಿಗ್ನಲ್‌ ಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ವಕೀಲ ಅ.ಮ ಭಾಸ್ಕರ್ ಒತ್ತಾಯಿಸಿದ್ದಾರೆ.<img loading="lazy" decoding="async" class="aligncenter size-full wp-image-156247" src="https://www.justkannada.in/wp-content/uploads/2026/06/ama-baskar.jpg" alt="" width="500" height="239" srcset="https://www.justkannada.in/wp-content/uploads/2026/06/ama-baskar.jpg 500w, https://www.justkannada.in/wp-content/uploads/2026/06/ama-baskar-300x143.jpg 300w, https://www.justkannada.in/wp-content/uploads/2026/06/ama-baskar-150x72.jpg 150w" sizes="auto, (max-width: 500px) 100vw, 500px" /></p>
<p>ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳ ಪ್ರಕಾರ ಕೆಳಕಂಡ ಅತ್ಯಂತ ಪ್ರಮುಖ ವೈಜ್ಞಾನಿಕ ಹಾಗೂ ತಾಂತ್ರಿಕ ಅಧ್ಯಯನ ವರದಿಗಳು ಲಭ್ಯವಿಲ್ಲ ಅಥವಾ ಒದಗಿಸಲಾಗಿಲ್ಲ ಎಂದು ತಿಳಿಸಲಾಗಿದೆ.</p>
<p>ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ?</p>
<p>ಟೆಂಡರ್‌ ಷರತ್ತುಗಳ ಪ್ರಕಾರ ಸಿಮ್ಯುಲೇಷನ್ ವರದಿಗಳು, ಟ್ರಾಫಿಕ್ ಆಪ್ಟಿಮೈಸೇಷನ್ ವರದಿಗಳು ಹಾಗೂ ಕಾರ್ಯಕ್ಷಮತೆ ವರದಿಗಳು ಸಲ್ಲಿಸಲ್ಪಟ್ಟಿವೆಯೇ?<img loading="lazy" decoding="async" class="aligncenter size-full wp-image-134097" src="https://www.justkannada.in/wp-content/uploads/2024/12/kr-circle-mysore.jpg" alt="" width="500" height="280" srcset="https://www.justkannada.in/wp-content/uploads/2024/12/kr-circle-mysore.jpg 500w, https://www.justkannada.in/wp-content/uploads/2024/12/kr-circle-mysore-300x168.jpg 300w, https://www.justkannada.in/wp-content/uploads/2024/12/kr-circle-mysore-150x84.jpg 150w" sizes="auto, (max-width: 500px) 100vw, 500px" /></p>
<p>ಸಾರ್ವಜನಿಕರಿಗೆ ತೋರಿಸಲಾದ &#8220;Before &amp; After&#8221; ಪ್ರಚಾರದ ಆಧಾರವೇನು?</p>
<p>ಸಾರ್ವಜನಿಕರ ತೆರಿಗೆ ಹಣವನ್ನು ವೈಜ್ಞಾನಿಕ ಆಧಾರವಿಲ್ಲದೆ ಅಥವಾ ಅಗತ್ಯ ತಾಂತ್ರಿಕ ಅಧ್ಯಯನವಿಲ್ಲದೆ ವೆಚ್ಚ ಮಾಡಲಾಗಿದೆಯೇ? ಯೋಜನೆಯಲ್ಲಿ ಯಾವುದೇ ಅಧಿಕಾರಿಗಳ ನಿರ್ಲಕ್ಷ್ಯ, ಅಕ್ರಮ, ಅಧಿಕಾರ ದುರುಪಯೋಗ ಅಥವಾ ಸಾರ್ವಜನಿಕ ಹಣದ ದುರುಪಯೋಗ ನಡೆದಿದೆಯೇ?<img loading="lazy" decoding="async" class="aligncenter size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p>ಆದ್ದರಿಂದ ಈ ವಿಷಯವನ್ನು ಗಂಭೀರ ಸಾರ್ವಜನಿಕ ಹಿತಾಸಕ್ತಿಯ ವಿಷಯವೆಂದು ಪರಿಗಣಿಸಿ, ಹಿರಿಯ ಟ್ರಾಫಿಕ್ ಎಂಜಿನಿಯರಿಂಗ್ ತಜ್ಞರು, ಭಾರತೀಯ ರಸ್ತೆ ಕಾಂಗ್ರೆಸ್ (IRC) ತಜ್ಞರು ಹಾಗೂ ಸ್ವತಂತ್ರ ತನಿಖಾ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯ ಮೂಲಕ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಅ.ಮ ಭಾಸ್ಕರ್ ಮನವಿ ಮಾಡಿದ್ದಾರೆ.</p>
<p>Key words: Misuse, tax money, due, unscientific signal, Mysore, Lawyer, A.M. Bhaskar</p>
<p>The post <a href="https://www.justkannada.in/unscientific-signal-mysore-lawyer-a-m-bhaskar/">ಮೈಸೂರಿನಲ್ಲಿ ಅವೈಜ್ಞಾನಿಕ ಸಿಗ್ನಲ್ ನಿಂದ ತೆರಿಗೆ ಹಣ ದುರುಪಯೋಗ : ಗೃಹಸಚಿವರಿಗೆ ಪತ್ರ ಬರೆದ ವಕೀಲ ಅ.ಮ ಭಾಸ್ಕರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕೈಗಾರಿಕೆಗಳು ಹೊರ ಹೋಗುತ್ತಿರುವುದು ಮೂಲಭೂತ ಸೌಕರ್ಯಗಳ ಕೊರತೆಯಿಂದಲ್ಲ-ಸಚಿವ ಭೈರತಿ ಸುರೇಶ್</title>
		<link>https://www.justkannada.in/minister-bhairati-suresh-8/</link>
		
		<dc:creator><![CDATA[prashanth]]></dc:creator>
		<pubDate>Tue, 17 Mar 2026 12:18:06 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Bhairati Suresh]]></category>
		<category><![CDATA[Due]]></category>
		<category><![CDATA[industries]]></category>
		<category><![CDATA[lack of infrastructure]]></category>
		<category><![CDATA[leaving not]]></category>
		<category><![CDATA[minister]]></category>
		<guid isPermaLink="false">https://www.justkannada.in/?p=152649</guid>

					<description><![CDATA[<p>ಬೆಂಗಳೂರು,ಮಾರ್ಚ್,17,2026 (www.justkannada.in): ರಾಜ್ಯದ ಕೈಗಾರಿಕೆಗಳು ಮೂಲಭೂತ ಸೌರ್ಕಯಗಳ ಕೊರತೆಯಿಂದ ಹೊರಹೋಗುತ್ತಿಲ್ಲ. ವೈಯಕ್ತಿಕ ಕಾರಣಗಳಿಂದ  ಹೊರ ಹೋಗುತ್ತಿರಬಹುದು ಎಂದು ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ತಿಳಿಸಿದರು. ಇಂದು ವಿಧಾನಪರಿಷತ್ ನಲ್ಲಿ  ಕೈಗಾರಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಸ್ತಾಪ ಮಾಡಿದ ಬಿಜೆಪಿ ಸದಸ್ಯ ಎನ್.ರವಿಕುಮಾರ್, ಕೈಗಾರಿಕೆಗಳನ್ನ ಚೆನ್ನಾಗಿ ನೋಡಿಕೊಳ್ಳುವುದು ಸರ್ಕಾರದ ಕೆಲಸ ಯಾಕೆ ಉದ್ಯಮಗಳು ಆಂಧ್ರ ತಮಿಳುನಾಡಿಗೆ ಸ್ಥಳಾಂತರವಾಗುತ್ತಿವೆ?  ಮೂಲಭೂತ ಸೌಕರ್ಯ ಕೊಡದಿದ್ದರೇ ಕಂಪನಿಗಳು ಹೊರ ಹೋಗುತ್ತವೆ. ಟಯೋಟಾ ಕಂಪನಿ ಯಾಕೆ ಹೋಯ್ತು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ [&#8230;]</p>
<p>The post <a href="https://www.justkannada.in/minister-bhairati-suresh-8/">ಕೈಗಾರಿಕೆಗಳು ಹೊರ ಹೋಗುತ್ತಿರುವುದು ಮೂಲಭೂತ ಸೌಕರ್ಯಗಳ ಕೊರತೆಯಿಂದಲ್ಲ-ಸಚಿವ ಭೈರತಿ ಸುರೇಶ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮಾರ್ಚ್,17,2026 (<a href="http://www.justkannada.in">www.justkannada.in</a>):</strong> ರಾಜ್ಯದ ಕೈಗಾರಿಕೆಗಳು ಮೂಲಭೂತ ಸೌರ್ಕಯಗಳ ಕೊರತೆಯಿಂದ ಹೊರಹೋಗುತ್ತಿಲ್ಲ. ವೈಯಕ್ತಿಕ ಕಾರಣಗಳಿಂದ  ಹೊರ ಹೋಗುತ್ತಿರಬಹುದು ಎಂದು ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ತಿಳಿಸಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಇಂದು ವಿಧಾನಪರಿಷತ್ ನಲ್ಲಿ  ಕೈಗಾರಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಸ್ತಾಪ ಮಾಡಿದ ಬಿಜೆಪಿ ಸದಸ್ಯ ಎನ್.ರವಿಕುಮಾರ್, ಕೈಗಾರಿಕೆಗಳನ್ನ ಚೆನ್ನಾಗಿ ನೋಡಿಕೊಳ್ಳುವುದು ಸರ್ಕಾರದ ಕೆಲಸ ಯಾಕೆ ಉದ್ಯಮಗಳು ಆಂಧ್ರ ತಮಿಳುನಾಡಿಗೆ ಸ್ಥಳಾಂತರವಾಗುತ್ತಿವೆ?  ಮೂಲಭೂತ ಸೌಕರ್ಯ ಕೊಡದಿದ್ದರೇ ಕಂಪನಿಗಳು ಹೊರ ಹೋಗುತ್ತವೆ. ಟಯೋಟಾ ಕಂಪನಿ ಯಾಕೆ ಹೋಯ್ತು ಎಂದು ಪ್ರಶ್ನಿಸಿದರು.</p>
<p>ಇದಕ್ಕೆ ಉತ್ತರಿಸಿದ ಸಚಿವ ಭೈರತಿ ಸುರೇಶ್, ಕೈಗಾರಿಕೆಗಳು ಮೂಲಭೂತ ಸೌರ್ಕಯಗಳ ಕೊರತೆಯಿಂದ ಹೊರಹೋಗುತ್ತಿಲ್ಲ ಕೆಐಎಡಿಬಿಯಿಂದ ಎಲ್ಲ ರೀತಿಯ ಸೌಕರ್ಯ ನೀಡಲಾಗಿದೆ ವೈಯಕ್ತಿಕ ಕಾರಣಗಳಿಂದ ಮುಚ್ಚಿರಬಹುದು. ಇಲ್ಲ ಹೊರಹೋಗಿರಬಹುದು.  ಆರ್ಥಿಕ ಮುಗ್ಗಟ್ಟಿನಿಂದಲೇ ಕಾರ್ಖಾನೆಗಳು ಬಂದ್ ಆಗಿರಬಹುದು. ಕಳೆದ 3 ವರ್ಷಗಳಲ್ಲಿ 2028 ಯೋಜನೆಗಳಿಂದ 5,11,037 ಕೋಟಿ ಬಂಡವಾಳ ನಿರೀಕ್ಷೆ ಮಾಡಲಾಗಿದೆ ಎಂದರು.</p>
<p>Key words: Industries, leaving not, due, lack of infrastructure, Minister, Bhairati Suresh</p>
<p>The post <a href="https://www.justkannada.in/minister-bhairati-suresh-8/">ಕೈಗಾರಿಕೆಗಳು ಹೊರ ಹೋಗುತ್ತಿರುವುದು ಮೂಲಭೂತ ಸೌಕರ್ಯಗಳ ಕೊರತೆಯಿಂದಲ್ಲ-ಸಚಿವ ಭೈರತಿ ಸುರೇಶ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದುಡ್ಡಿಲ್ಲ ಅಂತಾ ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನ ಭರ್ತಿ ಮಾಡುತ್ತಿಲ್ಲ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ</title>
		<link>https://www.justkannada.in/union-minister-prahlad-joshi-5/</link>
		
		<dc:creator><![CDATA[prashanth]]></dc:creator>
		<pubDate>Sat, 13 Dec 2025 08:33:57 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[congress]]></category>
		<category><![CDATA[Due]]></category>
		<category><![CDATA[government posts]]></category>
		<category><![CDATA[lack of money]]></category>
		<category><![CDATA[Prahlad Joshi.]]></category>
		<category><![CDATA[Union minister]]></category>
		<guid isPermaLink="false">https://www.justkannada.in/?p=148980</guid>

					<description><![CDATA[<p>ಹುಬ್ಬಳ್ಳಿ,ಡಿಸೆಂಬರ್,13,2025 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ದುಡ್ಡಿಲ್ಲ ಅಂತಾ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನ ಭರ್ತಿ ಮಾಡುತ್ತಿಲ್ಲ. ಈ ಮೂಲಕ ನಿರುದ್ಯೋಗಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ 2 ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡದೇ ಕಳೆದ ಎರಡುವರೆ ವರ್ಷದಿಂದಲೂ ಬರೀ ಕಾರಣವನ್ನೇ ಹೇಳುತ್ತಿದ್ದಾರೆ.  ದುಡ್ಡಿಲ್ಲ ಅಂತಾ ರಾಜ್ಯ ಸರ್ಕಾರ ಖಾಲಿ ಇರುವ [&#8230;]</p>
<p>The post <a href="https://www.justkannada.in/union-minister-prahlad-joshi-5/">ದುಡ್ಡಿಲ್ಲ ಅಂತಾ ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನ ಭರ್ತಿ ಮಾಡುತ್ತಿಲ್ಲ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಹುಬ್ಬಳ್ಳಿ,ಡಿಸೆಂಬರ್,13,2025 (<a href="http://www.justkannada.in">www.justkannada.in</a>): </strong> ರಾಜ್ಯ ಕಾಂಗ್ರೆಸ್ ಸರ್ಕಾರ ದುಡ್ಡಿಲ್ಲ ಅಂತಾ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನ ಭರ್ತಿ ಮಾಡುತ್ತಿಲ್ಲ. ಈ ಮೂಲಕ ನಿರುದ್ಯೋಗಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ 2 ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡದೇ ಕಳೆದ ಎರಡುವರೆ ವರ್ಷದಿಂದಲೂ ಬರೀ ಕಾರಣವನ್ನೇ ಹೇಳುತ್ತಿದ್ದಾರೆ.  ದುಡ್ಡಿಲ್ಲ ಅಂತಾ ರಾಜ್ಯ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ.  ಐದಾರು ವರ್ಷಗಳಿಂದ ಕೇಂದ್ರ ಸರ್ಕಾರ ಹುದ್ದೆಗಳನ್ನ ಭರ್ತಿ ಮಾಡುತ್ತಿದೆ ಎಂದರು.</p>
<p>ಬೆಲಗಾವಿಯಲ್ಲೂ ಕಾಂಗ್ರೆಸ್ ನಾಯಕರು ಡಿನ್ನರ್ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಾರೆ.  ರಾಜಕೀಯ ಅಸ್ಥಿರತೆ ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.</p>
<p>Key words: government posts, due, lack of money, Congress, Union Minister, Prahlad Joshi</p>
<p>The post <a href="https://www.justkannada.in/union-minister-prahlad-joshi-5/">ದುಡ್ಡಿಲ್ಲ ಅಂತಾ ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನ ಭರ್ತಿ ಮಾಡುತ್ತಿಲ್ಲ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಅಭಿವೃದ್ದಿಯಲ್ಲಿ ಅಸಮತೋಲನ ತೋರಿದ್ದಕ್ಕೆ ಪ್ರತ್ಯೇಕ ರಾಜ್ಯದ ಕೂಗು ಬರುತ್ತಿದೆ- ಬಿವೈ ವಿಜಯೇಂದ್ರ ಕಿಡಿ</title>
		<link>https://www.justkannada.in/by-vijayendra-64/</link>
		
		<dc:creator><![CDATA[prashanth]]></dc:creator>
		<pubDate>Wed, 10 Dec 2025 11:59:23 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Uncategorized]]></category>
		<category><![CDATA[BY Vijayendra Kidi]]></category>
		<category><![CDATA[Demand]]></category>
		<category><![CDATA[development]]></category>
		<category><![CDATA[Due]]></category>
		<category><![CDATA[imbalance]]></category>
		<category><![CDATA[separate state.]]></category>
		<guid isPermaLink="false">https://www.justkannada.in/?p=148853</guid>

					<description><![CDATA[<p>ಬೆಳಗಾವಿ,ಡಿಸೆಂಬರ್,10,2025  (www.justkannada.in): ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ದಿಯಲ್ಲಿ ರಾಜ್ಯ ಸರ್ಕಾರ ಅಸಮತೋಲನ ತೋರಿದ್ದಕ್ಕೆ ಪ್ರತ್ಯೇಕ ರಾಜ್ಯದ ಕೂಗು ಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿ ಕಾರಿದರು. ಇಂದು ಮಾತನಾಡಿದ ಬಿವೈ ವಿಜಯೇಂದ್ರ,  ಉತ್ತರ ಕರ್ನಾಟಕ ಬಾಗದಲ್ಲಿ ನೀರಾವರಿ ಪ್ರವಾಸೋದ್ಯಮಕ್ಕೆ ರಾಜ್ಯ ಸರ್ಕಾರ ಸಹಕಾರ ಕೊಟ್ಟಿಲ್ಲ.  ಕಾವೇರಿ ನದಿಗೆ ಸಿಗುವ ನ್ಯಾಯ ಕೃಷ್ಣೆಗೆ ಸಿಗುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳು ಕೂಡ ಇವೆ ಇದರ ನಡುವೆ ಸಿಎಂ ಕುರ್ಚಿಗಾಗಿ ಕಾಳಗ ನಡೆಯುತ್ತಿದೆ ಇದರ ಪರಿಣಾಮವಾಗಿ [&#8230;]</p>
<p>The post <a href="https://www.justkannada.in/by-vijayendra-64/">ಅಭಿವೃದ್ದಿಯಲ್ಲಿ ಅಸಮತೋಲನ ತೋರಿದ್ದಕ್ಕೆ ಪ್ರತ್ಯೇಕ ರಾಜ್ಯದ ಕೂಗು ಬರುತ್ತಿದೆ- ಬಿವೈ ವಿಜಯೇಂದ್ರ ಕಿಡಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಬೆಳಗಾವಿ,ಡಿಸೆಂಬರ್,10,2025  (<a href="http://www.justkannada.in">www.justkannada.in</a>): ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ದಿಯಲ್ಲಿ ರಾಜ್ಯ ಸರ್ಕಾರ ಅಸಮತೋಲನ ತೋರಿದ್ದಕ್ಕೆ ಪ್ರತ್ಯೇಕ ರಾಜ್ಯದ ಕೂಗು ಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿ ಕಾರಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಇಂದು ಮಾತನಾಡಿದ ಬಿವೈ ವಿಜಯೇಂದ್ರ,  ಉತ್ತರ ಕರ್ನಾಟಕ ಬಾಗದಲ್ಲಿ ನೀರಾವರಿ ಪ್ರವಾಸೋದ್ಯಮಕ್ಕೆ ರಾಜ್ಯ ಸರ್ಕಾರ ಸಹಕಾರ ಕೊಟ್ಟಿಲ್ಲ.  ಕಾವೇರಿ ನದಿಗೆ ಸಿಗುವ ನ್ಯಾಯ ಕೃಷ್ಣೆಗೆ ಸಿಗುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳು ಕೂಡ ಇವೆ ಇದರ ನಡುವೆ ಸಿಎಂ ಕುರ್ಚಿಗಾಗಿ ಕಾಳಗ ನಡೆಯುತ್ತಿದೆ ಇದರ ಪರಿಣಾಮವಾಗಿ ರಾಜ್ಯದ ಸಮಸ್ಯೆಗಳ ಬಗ್ಗೆ ಆಗಲಿ ಉತ್ತರ ಕರ್ನಾಟಕ ಭಾಗದ ಜನರ ಬಗ್ಗೆ ಕಾಳಜಿ ತೋರುತ್ತಿಲ್ಲ. ಕೃಷಿಕರ ಮೇಲೆ ಸಿಎಂ ಸಿದ್ದರಾಮಯ್ಯಗೆಯಾಕೆ ಇಷ್ಟೊಂದು ಅಸಡ್ಡೆ ಗೊತ್ತಿಲ್ಲ?  ರೈತರ ಸಮಸ್ಯೆಗಳಿಗೆ  ಸಚಿವರು ಧಾವಿಸಬೇಕಿತ್ತು.</p>
<p>ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮಾಡಿದ್ದು ಸರಿ. ಸಚಿವರು ಕೂಡ ಹೆಲಿಕಾಪ್ಟರ್ ಮೂಲಕ ಹೋದರು. ಬೆಳೆಹಾನಿ ಸಮೀಕ್ಷೆ ಮಾಡಿದರೆ ಗ್ರೌಂಡ್ ರಿಪೋರ್ಟ್ ಬಂದಿಲ್ಲ ಅಂದ್ರೆ ಸಮಸ್ಯೆಗಳನ್ನು ಹೇಗೆ ಬಗೆಹರಿಸಲು ಸಾಧ್ಯ? ಎಂದು ಬಿವೈ ವಿಜಯೇಂದ್ರ ಪ್ರಶ್ನಿಸಿದರು.</p>
<p>Key words: demand, separate state,  due, imbalance, development,BY Vijayendra Kidi</p>
<p>The post <a href="https://www.justkannada.in/by-vijayendra-64/">ಅಭಿವೃದ್ದಿಯಲ್ಲಿ ಅಸಮತೋಲನ ತೋರಿದ್ದಕ್ಕೆ ಪ್ರತ್ಯೇಕ ರಾಜ್ಯದ ಕೂಗು ಬರುತ್ತಿದೆ- ಬಿವೈ ವಿಜಯೇಂದ್ರ ಕಿಡಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬವೇ ನಾಪತ್ತೆ.</title>
		<link>https://www.justkannada.in/entire-family-missing-due-fear-loan/</link>
		
		<dc:creator><![CDATA[prashanth]]></dc:creator>
		<pubDate>Mon, 29 Jan 2024 07:33:43 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Due]]></category>
		<category><![CDATA[entire- family]]></category>
		<category><![CDATA[fear]]></category>
		<category><![CDATA[loan]]></category>
		<category><![CDATA[missing]]></category>
		<guid isPermaLink="false">https://www.justkannada.in/?p=118596</guid>

					<description><![CDATA[<p>ಮೈಸೂರು,ಜನವರಿ,29,2024(www.justkannada.in):  ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬವೇ ನಾಪತ್ತೆಯಾಗಿರುವ ಘಟನೆ ಮೈಸೂರಿನ ಕೆ.ಜಿ.ಕೊಪ್ಪಲು ಬಡಾವಣೆಯಲ್ಲಿ ನಡೆದಿದೆ. ಕೆ.ಜಿ.ಕೊಪ್ಪಲಿನ ಮಹೇಶ್ (35) ಮಹೇಶ್ ಪತ್ನಿ ಭವಾನಿ( 28) ಪುತ್ರಿ ಪ್ರೇಕ್ಷಾ (3) ತಂದೆ ಮಹದೇವಪ್ಪ (65) ತಾಯಿ ಸುಮಿತ್ರ (55) ನಾಪತ್ತೆಯಾದವರು. ಈ ಕುಟುಂಬ ಕಳೆದ 8 ದಿನದಿಂದ ಸಂಪರ್ಕಕ್ಕೆ‌ ಸಿಕ್ಕಿಲ್ಲ ಎನ್ನಲಾಗಿದೆ. ಅಲ್ಲದೆ  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಕಳುಹಿಸಿ ಕುಟುಂಬ ನಾಪತ್ತೆಯಾಗಿದೆ. ಈ ಸಂಬಂಧ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ [&#8230;]</p>
<p>The post <a href="https://www.justkannada.in/entire-family-missing-due-fear-loan/">ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬವೇ ನಾಪತ್ತೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,29,2024(<a href="http://www.justkannada.in">www.justkannada.in</a>):</strong>  ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬವೇ ನಾಪತ್ತೆಯಾಗಿರುವ ಘಟನೆ ಮೈಸೂರಿನ ಕೆ.ಜಿ.ಕೊಪ್ಪಲು ಬಡಾವಣೆಯಲ್ಲಿ ನಡೆದಿದೆ.<img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಕೆ.ಜಿ.ಕೊಪ್ಪಲಿನ ಮಹೇಶ್ (35) ಮಹೇಶ್ ಪತ್ನಿ ಭವಾನಿ( 28) ಪುತ್ರಿ ಪ್ರೇಕ್ಷಾ (3) ತಂದೆ ಮಹದೇವಪ್ಪ (65) ತಾಯಿ ಸುಮಿತ್ರ (55) ನಾಪತ್ತೆಯಾದವರು. ಈ ಕುಟುಂಬ ಕಳೆದ 8 ದಿನದಿಂದ ಸಂಪರ್ಕಕ್ಕೆ‌ ಸಿಕ್ಕಿಲ್ಲ ಎನ್ನಲಾಗಿದೆ. ಅಲ್ಲದೆ  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಕಳುಹಿಸಿ ಕುಟುಂಬ ನಾಪತ್ತೆಯಾಗಿದೆ.</p>
<p>ಈ ಸಂಬಂಧ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹೇಶ್ ಮಾರ್ಕೆಟಿಂಗ್ ಬಿಸಿನೆಸ್ ನಡೆಸುತ್ತಿದ್ದರು.  ಈ ಮಧ್ಯೆ ವೀರೇಶ್ ಎಂಬುವರು ವ್ಯವಹಾರಕ್ಕೆ ಸಾಥ್ ನೀಡಿದ್ದರು. ಆದರೆ ಮಹೇಶ್ ಪರಿಚಯ ಎಂದು ಹೇಳಿಕೊಂಡು ವೀರೇಶ್ 30 ರಿಂದ 35 ಲಕ್ಷ ಸಾಲ ಪಡೆದು ಪರಾರಿಯಾಗಿದ್ದು, ವೀರೇಶ್ ಗೆ ಸಾಲ ನೀಡಿದವರು ಮಹೇಶ್ ಮೇಲೆ ಒತ್ತಡ  ಹಾಕಿದ್ದಾರೆ.<img loading="lazy" decoding="async" class="aligncenter size-full wp-image-118597" src="https://www.justkannada.in/wp-content/uploads/2024/01/missing.webp" alt="" width="500" height="239" srcset="https://www.justkannada.in/wp-content/uploads/2024/01/missing.webp 500w, https://www.justkannada.in/wp-content/uploads/2024/01/missing-300x143.webp 300w" sizes="auto, (max-width: 500px) 100vw, 500px" /></p>
<p>ಸಾಲಗಾರರ ನಿರಂತರ ಒತ್ತಡಕ್ಕೆ ಹೆದರಿದ ಮಹೇಶ್ ಕುಟುಂಬ,  ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದೆ. ಸಾಲಗಾರರು ನನಗೆ ತೊಂದರೆ ಕೊಡುತ್ತಿದ್ದಾರೆ. ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಸಾಲಗಾರರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ನಾವು ಕೆರೆ ಅಥವಾ ಬಾವಿಗೆ ಬೀಳುತ್ತೇವೆ. ಒಂದು ವೇಳೆ ಮೃತದೇಹ ದೊರೆತರೇ ಅಂತ್ಯಕ್ರಿಯೆ ಮಾಡಿ. ಅವರನ್ನಂತೂ ಬಿಡಬೇಡಿ ಎಂದು ಮಸೇಜ್ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ರಂಜಿತಾ, ದಿನೇಶ್, ಚಂದ್ರು ಹಾಗೂ ನೇತ್ರ ಎಂಬುವವರ ಹೆಸರು ವಾಯ್ಸ್ ಮೆಸೇಜ್ ನಲ್ಲಿ ಉಲ್ಲೇಖವಾಗಿದೆ.  ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.</p>
<p>Key words: entire- family –missing- due &#8211; fear &#8211; loan</p>
<p>The post <a href="https://www.justkannada.in/entire-family-missing-due-fear-loan/">ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬವೇ ನಾಪತ್ತೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ವಿಧಾನಸೌಧದಲ್ಲಿ ಇಂಟೆರ್‌ ನೆಟ್ ನಿಲುಗಡೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕೆಲಸಗಳು.</title>
		<link>https://www.justkannada.in/work-temporarily-halted-due-internet-vidhana-soudha/</link>
		
		<dc:creator><![CDATA[JK Desk]]></dc:creator>
		<pubDate>Thu, 11 Aug 2022 11:56:12 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Due]]></category>
		<category><![CDATA[halted]]></category>
		<category><![CDATA[internet]]></category>
		<category><![CDATA[vidhana soudha]]></category>
		<category><![CDATA[Work- temporarily]]></category>
		<guid isPermaLink="false">https://www.justkannada.in/?p=94867</guid>

					<description><![CDATA[<p>ಬೆಂಗಳೂರು, ಆಗಸ್ಟ್ 11, 2022(www.justkannada.in): ರಾಜ್ಯದ ಶಕ್ತಿಸೌಧವಾದ ವಿಧಾನ ಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಬುಧವಾರದಂದು ಇಂಟೆರ್‌ ನೆಟ್ ನಿಲುಗಡೆಗೊಂಡ ಕಾರಣದಿಂದಾಗಿ ಹಲವು ಗಂಟೆಗಳ ಕಾಲ ಆಡಳಿತಾತ್ಮಕ ಕೆಲಸಗಳು ಸ್ಥಗಿತಗೊಂಡವು. ಸಾಫ್ ವೇರ್ ಉನ್ನತೀಕರಣ ಕಾಮಗಾರಿಗಳೇ ಇಂಟೆರ್‌ನೆಟ್ ಸಮಸ್ಯೆಗೆ ಕಾರಣ ಎಂದು ಸಂಬAಧಪಟ್ಟ ಪ್ರಾಧಿಕಾರಿಗಳು ತಿಳಿಸಿದರಾದರೂ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ತಮಗೆ ಈ ಕುರಿತು ಯಾವುದೇ ಪೂರ್ವ ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದರು. ನಿನ್ನೆ ಬೆಳಿಗ್ಗೆಯಿಂದಲೇ ಇಂಟೆರ್‌ ನೆಟ್ ನಿಲುಗಡೆಗೊಂಡ ಕಾರಣದಿಂದಾಗಿ ಕಡತಗಳ [&#8230;]</p>
<p>The post <a href="https://www.justkannada.in/work-temporarily-halted-due-internet-vidhana-soudha/">ವಿಧಾನಸೌಧದಲ್ಲಿ ಇಂಟೆರ್‌ ನೆಟ್ ನಿಲುಗಡೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕೆಲಸಗಳು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><span style="font-size: 11.0pt; font-family: 'Tunga','sans-serif';"><strong>ಬೆಂಗಳೂರು, ಆಗಸ್ಟ್ 11, 2022(www.justkannada.in):</strong> ರಾಜ್ಯದ ಶಕ್ತಿಸೌಧವಾದ ವಿಧಾನ ಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಬುಧವಾರದಂದು ಇಂಟೆರ್‌ ನೆಟ್ ನಿಲುಗಡೆಗೊಂಡ ಕಾರಣದಿಂದಾಗಿ ಹಲವು ಗಂಟೆಗಳ ಕಾಲ ಆಡಳಿತಾತ್ಮಕ ಕೆಲಸಗಳು ಸ್ಥಗಿತಗೊಂಡವು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></span></p>
<p><span style="font-size: 11.0pt; font-family: 'Tunga','sans-serif';">ಸಾಫ್ ವೇರ್ ಉನ್ನತೀಕರಣ ಕಾಮಗಾರಿಗಳೇ ಇಂಟೆರ್‌ನೆಟ್ ಸಮಸ್ಯೆಗೆ ಕಾರಣ ಎಂದು ಸಂಬAಧಪಟ್ಟ ಪ್ರಾಧಿಕಾರಿಗಳು ತಿಳಿಸಿದರಾದರೂ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ತಮಗೆ ಈ ಕುರಿತು ಯಾವುದೇ ಪೂರ್ವ ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದರು.</span></p>
<p><span style="font-size: 11.0pt; font-family: 'Tunga','sans-serif';">ನಿನ್ನೆ ಬೆಳಿಗ್ಗೆಯಿಂದಲೇ ಇಂಟೆರ್‌ ನೆಟ್ ನಿಲುಗಡೆಗೊಂಡ ಕಾರಣದಿಂದಾಗಿ ಕಡತಗಳ ಚಲನೆಗೆ ತಡೆಯಾಯಿತು. ಬಹುಪಾಲು ಕಡತಗಳ ಚಲನೆ, ಕಾಗದರಹಿತ ಸಾಫ್ಟ್ವೇರ್ ವ್ಯವಸ್ಥೆ ಇ-ಕಚೇರಿ ಮೂಲಕ ನಡೆಯುತ್ತದೆ.</span></p>
<p><span style="font-size: 11.0pt; font-family: 'Tunga','sans-serif';">ಇಂಟೆರ್‌ ನೆಟ್ ನಿಲುಗಡೆಯಿಂದಾಗಿ ಬಹಳ ಮುಖ್ಯವಾದ ಹಾಗೂ ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕಾದ ಕೆಲವು ಕಡತಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳೂ ಹೆಣಗಾಡಬೇಕಾಯಿತು. ಕೆಲವರು ತಮ್ಮ ಮೊಬೈಲ್ ಫೋನ್‌ ಗಳ ಇಂಟೆರ್‌ ನೆಟ್ ಅನ್ನು ಬಳಸಬೇಕಾಯಿತು. &#8220;ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಪಟ್ಟ ಕೆಲವು ಮುಖ್ಯವಾದ ಕಡತಗಳನ್ನು ತೀರುವಳಿ ಮಾಡಬೇಕಾಗಿತ್ತು. ಬೇರೆ ಆಯ್ಕೆ ಇಲ್ಲದೆ, ನಮ್ಮ ಮೊಬೈಲ್ ಡೇಟಾವನ್ನೇ ಬಳಸಿಕೊಂಡು ವಿಲೇವಾರಿ ಮಾಡಬೇಕಾಯಿತು,&#8221; ಎಂದು ಓರ್ವ ಅಧಿಕಾರಿ ತಿಳಿಸಿದರು.</span></p>
<p><span style="font-size: 11.0pt; font-family: 'Tunga','sans-serif';">&#8220;ಒಂದು ವೇಳೆ ಸಾಫ್ಟ್ ವೇರ್ ಉನ್ನತೀಕರಣ ಕೆಲಸವಿದಿದ್ದರೆ, ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೂ ಮುಂಚಿತವಾಗಿಯೇ ತಿಳಿಸಬೇಕಾಗಿತ್ತು. ಆದರೆ, ನಾವು ಬುಧವಾರ ಬೆಳಿಗ್ಗೆ ಕಚೇರಿಗೆ ಬಂದಾಗಲೇ ಆ ಕುರಿತು ನಮಗೆ ತಿಳಿದದ್ದು,&#8221; ಎಂದು ಉನ್ನತ ಶಿಕ್ಷಣ ಇಲಾಖೆಯ ಓರ್ವ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.<img loading="lazy" decoding="async" class="aligncenter size-full wp-image-66007" src="https://www.justkannada.in/wp-content/uploads/2021/05/vidhan-1.jpg" alt="covid-dead-body-cancels-license-order-state-government" width="580" height="348" /></span></p>
<p><span style="font-size: 11.0pt; font-family: 'Tunga','sans-serif';">ವಿವಿಧ ಇಲಾಖೆಗಳ ಉದ್ಯೋಗಿಗಳು, ಸಾಫ್ಟ್ ವೇರ್ ಉನ್ನತೀಕರಣ ಕೆಲಸದಿಂದಾಗಿ ಇಂಟೆರ್‌ ನೆಟ್ ಸರಬರಾಜಿನಲ್ಲಿ ತಡೆ ಉಂಟಾಗಿರುವುದಾಗಿ ನಮಗೆ ತಿಳಿಸಲಾಯಿತು ಎಂದರು. &#8220;ಒಂದು ವೇಳೆ ಅದೇ ಕಾರಣವಾಗಿದ್ದರೆ ಮಂಗಳವಾರದಂದೇ ಆ ಬಗ್ಗೆ ನಮಗೆ ಏಕೆ ತಿಳಿಸಲಿಲ್ಲ. ಮಂಗಳವಾರ ಮೊಹರಂ ಹಬ್ಬವಿದ್ದ ಕಾರಣದಿಂದಾಗಿ ಸರ್ಕಾರಿ ರಜೆಯಿತ್ತು,&#8221; ಎಂದು ಓರ್ವ ಅಧಿಕಾರಿ ಪ್ರಶ್ನಿಸಿದರು. ಬಹುಮಹಡಿ ಕಟ್ಟಡದಲ್ಲಿ ಇಂಟರ್‌ ನೆಟ್ ಸಂಪರ್ಕವನ್ನು ಸಂಜೆ 5 ಗಂಟೆಗೆ, ಉದ್ಯೋಗಿಗಳು ಮನೆಗೆ ಹೊರಡಲು ಸಿದ್ಧವಾಗುತ್ತಿದ್ದಾಗ ಪುನರ್‌ ಸ್ಥಾಪಿಸಲಾಯಿತು.</span></p>
<p><span style="font-size: 11.0pt; font-family: 'Tunga','sans-serif';">ಈ ಕುರಿತು ಇ-ಆಡಳಿತ ವಿಭಾಗದ ಕಾರ್ಯದರ್ಶಿ ವಿ. ಪೊನ್ನುರಾಜ್ ಅವರನ್ನು ಸಂಪರ್ಕಿಸಿದಾಗ ಅವರು ಸಾಫ್ಟ್ ವೇರ್ ಅಪ್‌ಗ್ರೇಡ್ ಹಾಗೂ ಕಾನ್ಫಿಗರೇಷನ್‌ನಿಂದಾಗಿ ಇಂಟೆರ್‌ನೆಟ್ ನಿಲುಗಡೆಯಾಗಿತ್ತು. &#8220;ಉನ್ನತೀಕರಣದ ಅಗತ್ಯವಿದ್ದ ಸುಮಾರು ೧,೩೦೦ ಘಟಕಗಳ ಪೈಕಿ, ೩೫೦-೪೦೦ ಘಟಕಗಳಲ್ಲಿ ಉನ್ನತೀಕರಣ ಕೆಲಸಗಳನ್ನು ಬುಧವಾರದಂದೇ ಪೂರ್ಣಗೊಳಿಸಲಾಗಿದೆ,&#8221; ಎಂದು ತಿಳಿಸಿದರು. ಈ ಉನ್ನತೀಕರಣ ಕಾಮಗಾರಿಗಳನ್ನು ೨-೩ ವರ್ಷಗಳಿಗೊಮ್ಮೆ ಕೈಗೊಳ್ಳಲಾಗುತ್ತದೆ ಎಂದು ಪೊನ್ನುರಾಜ್ ವಿವರಿಸಿದರು.</span></p>
<p><span style="font-size: 11.0pt; font-family: 'Tunga','sans-serif';">ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್</span></p>
<p><span style="font-size: 11.0pt; font-family: 'Tunga','sans-serif';">Key words: Work- temporarily -halted -due &#8211; internet &#8211; Vidhana Soudha</span></p>
<p>The post <a href="https://www.justkannada.in/work-temporarily-halted-due-internet-vidhana-soudha/">ವಿಧಾನಸೌಧದಲ್ಲಿ ಇಂಟೆರ್‌ ನೆಟ್ ನಿಲುಗಡೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕೆಲಸಗಳು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಹಣದುಬ್ಬರ, ಕಡಿಮೆಯಾಗುತ್ತಿರುವ ಲಾಭಗಳಿಂದಾಗಿ ಬಿಕ್ಕಟ್ಟಿನಲ್ಲಿ ಡೈರಿ ವಲಯ.</title>
		<link>https://www.justkannada.in/dairy-sector-crisis-due-inflation-shrinking-profits/</link>
		
		<dc:creator><![CDATA[JK Desk]]></dc:creator>
		<pubDate>Thu, 14 Jul 2022 07:48:59 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[crisis]]></category>
		<category><![CDATA[Dairy sector]]></category>
		<category><![CDATA[Due]]></category>
		<category><![CDATA[inflation]]></category>
		<category><![CDATA[profits]]></category>
		<category><![CDATA[shrinking]]></category>
		<guid isPermaLink="false">https://www.justkannada.in/?p=93294</guid>

					<description><![CDATA[<p>ಬೆಂಗಳೂರು, ಜುಲೈ 14, 2022 (www.justkannada.in): ಬಲಿಷ್ಠ ಸಹಕಾರಿ ವಲಯದ ಅಸ್ತಿತ್ವದ ಹೊರತಾಗಿಯೂ, ಹಣದುಬ್ಬರವು ಹಿಂದೆಂದೂ ಕಾಣದಿರುವ ರೀತಿಯಲ್ಲಿ ಡೈರಿ ಉದ್ಯಮಕ್ಷೇತ್ರವನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ. ಸಂಘಟಿತ ಖರೀದಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಹಾಗೂ ಇದಕ್ಕೆ ಪೂರಕವಾಗುವ ಹಾಗೆ ಸರಾಗವಾದ ಉತ್ಪಾದನಾ ಪ್ರಕ್ರಿಯೆಯ ಹೊರತಾಗಿಯೂ ದಾಖಲೆ ಉತ್ಪಾದನಾ ವೆಚ್ಚಗಳಿಂದಾಗಿ ಡೈರಿ ವಲಯ ಬಿಕ್ಕಟ್ಟಿಗೆ ಸಿಲುಕಿದೆ. ಎಲ್ಲಾ ರೀತಿಯ ಮೇವಿನ ಬೆಲೆಗಳು ಹೆಚ್ಚಾಗುತ್ತಿದೆ. ಉದಾಹರಣೆಗೆ, ೫೦ ಕೆಜಿ ತೂಕದ ಗೋಧಿ ಹುಲ್ಲಿನ ಚೀಲದ ಬೆಲೆ ಸಾಂಕ್ರಾಮಿಕಕ್ಕೂ ಮುಂಚೆ ರೂ.೮೫೦ರಷ್ಟಿತ್ತು. ಆದರೆ [&#8230;]</p>
<p>The post <a href="https://www.justkannada.in/dairy-sector-crisis-due-inflation-shrinking-profits/">ಹಣದುಬ್ಬರ, ಕಡಿಮೆಯಾಗುತ್ತಿರುವ ಲಾಭಗಳಿಂದಾಗಿ ಬಿಕ್ಕಟ್ಟಿನಲ್ಲಿ ಡೈರಿ ವಲಯ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಜುಲೈ 14, 2022 (www.justkannada.in):</strong> ಬಲಿಷ್ಠ ಸಹಕಾರಿ ವಲಯದ ಅಸ್ತಿತ್ವದ ಹೊರತಾಗಿಯೂ, ಹಣದುಬ್ಬರವು ಹಿಂದೆಂದೂ ಕಾಣದಿರುವ ರೀತಿಯಲ್ಲಿ ಡೈರಿ ಉದ್ಯಮಕ್ಷೇತ್ರವನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ. ಸಂಘಟಿತ ಖರೀದಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಹಾಗೂ ಇದಕ್ಕೆ ಪೂರಕವಾಗುವ ಹಾಗೆ ಸರಾಗವಾದ ಉತ್ಪಾದನಾ ಪ್ರಕ್ರಿಯೆಯ ಹೊರತಾಗಿಯೂ ದಾಖಲೆ ಉತ್ಪಾದನಾ ವೆಚ್ಚಗಳಿಂದಾಗಿ ಡೈರಿ ವಲಯ ಬಿಕ್ಕಟ್ಟಿಗೆ ಸಿಲುಕಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಎಲ್ಲಾ ರೀತಿಯ ಮೇವಿನ ಬೆಲೆಗಳು ಹೆಚ್ಚಾಗುತ್ತಿದೆ. ಉದಾಹರಣೆಗೆ, ೫೦ ಕೆಜಿ ತೂಕದ ಗೋಧಿ ಹುಲ್ಲಿನ ಚೀಲದ ಬೆಲೆ ಸಾಂಕ್ರಾಮಿಕಕ್ಕೂ ಮುಂಚೆ ರೂ.೮೫೦ರಷ್ಟಿತ್ತು. ಆದರೆ ಈಗ ರೂ.೧,೨೦೦ಕ್ಕೂ ಏರಿಕೆಯಾಗಿದೆ. ಬೂಸಾ ಬೆಲೆ ಪ್ರತಿ ಕೆಜಿಗೆ ರೂ.೧,೬೦೦ ಹಾಗೂ ೨೦೧೯ರಲ್ಲಿ ೫ ಕೆಜಿಗೆ ರೂ.೧೨ ರಷ್ಟಿದ್ದ ಒಣಹುಲ್ಲಿನ ಬೆಲೆ ಈಗ ೨ ಕೆಜಿಗೆ ರೂ.೨೫ ಆಗಿದೆ.</p>
<p>&#8220;ಈಗ ಮೇವು ಖರೀದಿ ಕೈಗೆಟಕುದಂತಾಗಿದೆ. ಒಂದು ಹಸು ವರ್ಷದಲ್ಲಿ ಗರಿಷ್ಠ ೩,೦೦೦ ಲೀಟರ್ ಹಾಲು ನೀಡುತ್ತದೆ, ಅದರ ಬೆಲೆ ರೂ.೯೦,೦೦೦ರಷ್ಟಾಗುತ್ತದೆ, ಹಾಗೂ ಹಸುವಿನ ಗೊಬ್ಬರದಿಂದ ರೂ.೫,೦೦೦ ಲಭಿಸುತ್ತದೆ. ಆದರೆ ಇದಕ್ಕಾಗಿ ಓರ್ವ ರೈತ ಮೇವು, ಕೂಲಿ, ಔಷಧಗಳು ಹಾಗೂ ಇತರೆ ವೆಚ್ಚಗಳು ಒಳಗೊಂಡಂತೆ ಒಂದು ವರ್ಷಕ್ಕೆ ಒಂದು ಹಸುವಿಗೆ ರೂ.೯೦,೦೦೦ಕ್ಕಿಂತಲೂ ಹೆಚ್ಚಿನ ಹಣ ಹೂಡಿಕೆ ಮಾಡಬೇಕಾಗುತ್ತದೆ,&#8221; ಎನ್ನುತ್ತಾರೆ ಮೈಸೂರಿನ ಓರ್ವ ರೈತರು.<img loading="lazy" decoding="async" class="aligncenter size-full wp-image-93295" src="https://www.justkannada.in/wp-content/uploads/2022/07/daadsa.jpg" alt="" width="300" height="200" /></p>
<p>ಚಿಕ್ಕಬಳ್ಳಾಪುರದ ಹೈನುಗಾರಿಕೆ ರೈತ ರಾಜಗೋಪಾಲ್ ಅವರು, &#8220;ರೈತರು ತಮ್ಮ ಬಳಿ ಇರುವ ಎಲ್ಲಾ ಹಸು, ಕುರಿಗಳಿಗೂ ಸಹ ಮೇವು ಹಾಕಬೇಕಾಗುತ್ತದೆ, ಆದರೆ ಎಲ್ಲವೂ ಹಾಲು ನೀಡುವುದಿಲ್ಲ,&#8221; ಎಂದರು.</p>
<p>ರೈತರಿಂದ ಖರೀದಿಸುವ ಹಾಲಿನ ಬೆಲೆ ಅಷ್ಟೇನೂ ಹೆಚ್ಚಾಗಿಲ್ಲ. ರಾಜ್ಯದಾದ್ಯಂತ ಇರುವಂತಹ ಡೈರಿ ಸಹಕಾರ ಸಂಘಗಳು, ಸರ್ಕಾರಿ ನೀಡುವ ರೂ.೫ ಸರ್ಕಾರಿ ಸಹಾಯಧನವೂ ಒಳಗೊಂಡಂತೆ ಗರಿಷ್ಠ ಪ್ರತಿ ಲೀಟರ್ ಹಾಲಿಗೆ ರೈತರಿಗೆ ರೂ.೩೪ (ಕನಿಷ್ಠ ರೂ.೨೭) ನೀಡುತ್ತಿವೆ. ಹಾಗಾಗಿ ರೈತರು ಹಾಲಿನ ವೆಚ್ಚ ಮತ್ತು ದರಗಳಿಗೆ ಸರಿಹೊಂದುವಂತೆ ಪ್ರತಿ ಲೀಟರ್‌ ಗೆ ಕನಿಷ್ಠ ರೂ.೫೦ ನೀಡುವಂತೆ ಸಂಬಂಧಪಟ್ಟ ಪ್ರಾಧಿಕಾರಗಳನ್ನು ಕೋರುತ್ತಿದ್ದಾರೆ.</p>
<p>ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್</p>
<p>Key words: Dairy sector &#8211; crisis -due – inflation-shrinking -profits.</p>
<p>The post <a href="https://www.justkannada.in/dairy-sector-crisis-due-inflation-shrinking-profits/">ಹಣದುಬ್ಬರ, ಕಡಿಮೆಯಾಗುತ್ತಿರುವ ಲಾಭಗಳಿಂದಾಗಿ ಬಿಕ್ಕಟ್ಟಿನಲ್ಲಿ ಡೈರಿ ವಲಯ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕಾಗದದ ಸರಬರಾಜು ಕೊರತೆಯಿಂದಾಗಿ ಕರ್ನಾಟಕ ಪಠ್ಯಪುಸ್ತಕ ಮುದ್ರಣ ಕಾರ್ಯಾಚರಣೆ ಸ್ಥಗಿತ: ವರದಿ</title>
		<link>https://www.justkannada.in/karnataka-textbook-printing-stalled-due-shortage-paper-supplies/</link>
		
		<dc:creator><![CDATA[JK Desk]]></dc:creator>
		<pubDate>Thu, 05 May 2022 11:34:18 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Due]]></category>
		<category><![CDATA[Karnataka-textbook-printing]]></category>
		<category><![CDATA[paper]]></category>
		<category><![CDATA[shortage]]></category>
		<category><![CDATA[stalled]]></category>
		<category><![CDATA[supplies]]></category>
		<guid isPermaLink="false">https://www.justkannada.in/?p=89207</guid>

					<description><![CDATA[<p>ಬೆಂಗಳೂರು, ಮೇ 5, 2022 (www.justkannada.in): ಕಚ್ಚಾವಸ್ತುಗಳ ಅಲಭ್ಯತೆ, ಏರುತ್ತಿರುವ ವೆಚ್ಚಗಳಿಂದಾಗಿ ಕರ್ನಾಟಕದಲ್ಲಿ ಹಲವು ಶಾಲಾ ಪಠ್ಯಪುಸ್ತಕಗಳ ಮುದ್ರಕರು ಪಠ್ಯಪುಸ್ತಕಗಳ ಮುದ್ರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಸುದ್ದಿ ವರದಿಯಾಗಿದೆ. ಕೆಲವು ವಾರಗಳಿಂದ ಅನೇಕ ಮುದ್ರಣ ಸಂಸ್ಥೆಗಳಿಗೆ ಪುಸ್ತಕಗಳನ್ನು ಮುದ್ರಣ ಮಾಡಲು ಮಿಲ್‌ ಗಳಿಂದ ಕಾಗದದ ಸರಬರಾಜು ಆಗಿಲ್ಲ. ಕರ್ನಾಟಕ ಪಠ್ಯಪುಸ್ತಕಗಳ ಮುದ್ರಕರ ಸಂಘದ ಅಧ್ಯಕ್ಷ ಬಿ.ಆರ್. ಸತ್ಯಕುಮಾರ್ ಅವರು ತಿಳಿಸಿರುವಂತೆ, &#8220;ಉತ್ತಮ ಲಾಭ ದೊರೆಯುವ ಕಾರಣದಿಂದಾಗಿ ಕಾಗದವನ್ನು ರಫ್ತು ಮಾಡಲಾಗುತ್ತಿದೆ,&#8221; ಎಂದಿದ್ದಾರೆ. ಒಂದು ವೇಳೆ ಪರಿಸ್ಥಿತಿ ಸುಧಾರಿಸದೇ ಇದ್ದರೆ, [&#8230;]</p>
<p>The post <a href="https://www.justkannada.in/karnataka-textbook-printing-stalled-due-shortage-paper-supplies/">ಕಾಗದದ ಸರಬರಾಜು ಕೊರತೆಯಿಂದಾಗಿ ಕರ್ನಾಟಕ ಪಠ್ಯಪುಸ್ತಕ ಮುದ್ರಣ ಕಾರ್ಯಾಚರಣೆ ಸ್ಥಗಿತ: ವರದಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಮೇ 5, 2022 (www.justkannada.in):</strong> ಕಚ್ಚಾವಸ್ತುಗಳ ಅಲಭ್ಯತೆ, ಏರುತ್ತಿರುವ ವೆಚ್ಚಗಳಿಂದಾಗಿ ಕರ್ನಾಟಕದಲ್ಲಿ ಹಲವು ಶಾಲಾ ಪಠ್ಯಪುಸ್ತಕಗಳ ಮುದ್ರಕರು ಪಠ್ಯಪುಸ್ತಕಗಳ ಮುದ್ರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಸುದ್ದಿ ವರದಿಯಾಗಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಕೆಲವು ವಾರಗಳಿಂದ ಅನೇಕ ಮುದ್ರಣ ಸಂಸ್ಥೆಗಳಿಗೆ ಪುಸ್ತಕಗಳನ್ನು ಮುದ್ರಣ ಮಾಡಲು ಮಿಲ್‌ ಗಳಿಂದ ಕಾಗದದ ಸರಬರಾಜು ಆಗಿಲ್ಲ. ಕರ್ನಾಟಕ ಪಠ್ಯಪುಸ್ತಕಗಳ ಮುದ್ರಕರ ಸಂಘದ ಅಧ್ಯಕ್ಷ ಬಿ.ಆರ್. ಸತ್ಯಕುಮಾರ್ ಅವರು ತಿಳಿಸಿರುವಂತೆ, &#8220;ಉತ್ತಮ ಲಾಭ ದೊರೆಯುವ ಕಾರಣದಿಂದಾಗಿ ಕಾಗದವನ್ನು ರಫ್ತು ಮಾಡಲಾಗುತ್ತಿದೆ,&#8221; ಎಂದಿದ್ದಾರೆ. ಒಂದು ವೇಳೆ ಪರಿಸ್ಥಿತಿ ಸುಧಾರಿಸದೇ ಇದ್ದರೆ, ಪಠ್ಯಪುಸ್ತಕಗಳ ಸರಬರಾಜಿನ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>
<p>&#8220;ನಾವು ಈಗಾಗಲೇ ಶೇ.೫೦ರಷ್ಟು ಮುದ್ರಣವನ್ನು ಪೂರ್ಣಗೊಳಿಸಿದ್ದೇವೆ. ಕಾಗದದ ಸರಬರಾಜು ನಿಯಮಿತವಾಗಿ ಆಗುತ್ತಿದ್ದರೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗಳು ಪುನರಾರಂಭಗೊಳ್ಳುವ ವೇಳೆಗೆ ಸರಿಯಾಗಿ ಮುದ್ರಣ ಕಾರ್ಯ ಪೂರ್ಣಗೊಳಿಸಬಹುದು,&#8221; ಎಂದಿದ್ದಾರೆ.</p>
<p>ರಾಜ್ಯದಲ್ಲಿ ಶಾಲೆಗಳು ಮೇ ೧೬ರಿಂದ ಆರಂಭಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಸಂಘವು ಈ ಸಮಸ್ಯೆಯ ಕುರಿತು ಶಿಕ್ಷಣ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ದಿನಾಂಕ ಏಪ್ರಿಲ್ ೨೭ರ ಒಂದು ಪತ್ರದಲ್ಲಿ ಸಂಘವು ಮುದ್ರಣ ವೆಚ್ಚ ಶೇ.೪೦ರಷ್ಟು ಹೆಚ್ಚಾಗಿರುವುದಾಗಿ ಸಂಘ ತಿಳಿಸಿದೆ. &#8220;ಈ ಹಿಂದೆ ನಾವು ಟೆಂಡರ್ ಹೊರಡಿಸಿದಾಗ ಒಂದು ಟನ್‌ಗೆ ರೂ.೬೦,೦೦೦ದಷ್ಟಿದ್ದ ಬೆಲೆ ಈಗ ಪ್ರತಿ ಟನ್‌ಗೆ ರೂ.೯೦,೦೦೦ ತಲುಪಿದೆ,&#8221; ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.</p>
<p>ರಾಜ್ಯದಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸುವ ಅಂದಾಜು ೨೧ ಮುದ್ರಣ ಸಂಸ್ಥೆಗಳಿವೆ. ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಕಾಗದವನ್ನು ಸರಬರಾಜು ಮಾಡುವಂತೆ ನೆರೆಯ ತಮಿಳುನಾಡು ರಾಜ್ಯ ಸರ್ಕಾರ ಸ್ವಾಮ್ಯದ ಪೇಪರ್ ಮಿಲ್‌ ಗೆ ಮನವಿ ಮಾಡಿದಲ್ಲಿ ಸಮಸ್ಯೆ ಬಗೆಹರಿಯಬಹುದು ಎನ್ನಲಾಗಿದೆ.<img loading="lazy" decoding="async" class="aligncenter size-full wp-image-89208" src="https://www.justkannada.in/wp-content/uploads/2022/05/book.jpg" alt="" width="500" height="281" srcset="https://www.justkannada.in/wp-content/uploads/2022/05/book.jpg 500w, https://www.justkannada.in/wp-content/uploads/2022/05/book-300x169.jpg 300w" sizes="auto, (max-width: 500px) 100vw, 500px" /></p>
<p>ಕರ್ನಾಟಕ ಪಠ್ಯಪುಸ್ತಕಗಳ ಸೊಸೈಟಿ (ಕೆಟಿಬಿಎಸ್) ತಿಳಿಸಿರುವಂತೆ ಹಾಲಿ ಸಮಸ್ಯೆ ಸದ್ಯಕ್ಕೆ ಪಠ್ಯಪುಸ್ತಕಗಳ ಸರಬರಾಜಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಈಗಾಗಲೇ ಶೇ.೬೪ರಷ್ಟು ಮುದ್ರಣ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೇ.೫೭ರಷ್ಟು ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ.</p>
<p>ಆದಾಗ್ಯೂ, ಮೇ ೧೬-೨೦ರ ನಡುವೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಲಭ್ಯವಾಗುತ್ತದೆ ಎನ್ನುವುದು ಕೆಟಿಬಿಎಸ್‌ ನ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಅವರ ವಿಶ್ವಾಸವಾಗಿದೆ.</p>
<p>ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್</p>
<p>Key words: Karnataka-textbook-printing-stalled-due -shortage – paper- supplies.</p>
<p>The post <a href="https://www.justkannada.in/karnataka-textbook-printing-stalled-due-shortage-paper-supplies/">ಕಾಗದದ ಸರಬರಾಜು ಕೊರತೆಯಿಂದಾಗಿ ಕರ್ನಾಟಕ ಪಠ್ಯಪುಸ್ತಕ ಮುದ್ರಣ ಕಾರ್ಯಾಚರಣೆ ಸ್ಥಗಿತ: ವರದಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರಿನಲ್ಲಿ ಮಳೆಯಿಂದಾಗಿ ಕುಸಿದು ಬಿದ್ಧ ಮನೆ: ಐವರ ರಕ್ಷಣೆ.</title>
		<link>https://www.justkannada.in/%e0%b2%ae%e0%b3%88%e0%b2%b8%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ae%e0%b2%b3%e0%b3%86%e0%b2%af%e0%b2%bf%e0%b2%82%e0%b2%a6%e0%b2%be%e0%b2%97%e0%b2%bf-%e0%b2%95/</link>
		
		<dc:creator><![CDATA[JK Desk]]></dc:creator>
		<pubDate>Fri, 19 Nov 2021 06:50:09 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Due]]></category>
		<category><![CDATA[Five]]></category>
		<category><![CDATA[Mysore- collapses]]></category>
		<category><![CDATA[Protection]]></category>
		<category><![CDATA[rains]]></category>
		<guid isPermaLink="false">https://www.justkannada.in/?p=80604</guid>

					<description><![CDATA[<p>ಮೈಸೂರು,ನವೆಂಬರ್,19,2021(www.justkannada.in): ಸಾಂಸ್ಕೃತಿಕ ನಗರಿ  ಮೈಸೂರಿನಲ್ಲಿ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಠಿಸಿದ್ದು ಈ ನಡುವೆ ನಗರದ  ಮಂಡಿ ಮೊಹಲ್ಲಾದಲ್ಲಿ ಮನೆ ಕುಸಿದುಬಿದ್ದ ಘಟನೆ ನಡೆದಿದೆ. ನಿರಂತರ ಮಳೆಯಿಂದಾಗಿ ಮುಂಜಾನೆ 5.30ರ ವೇಳೆಯಲ್ಲಿ ಮಂಡಿ ಮೊಹಲ್ಲಾದಲ್ಲಿ  ಮನೆ ಕುಸಿದಿದ್ದು, ಮನೆಯಲ್ಲಿ ಸಿಲುಕಿದ ಐವರನ್ನ  ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮನೆ ಕುಸಿದ ಮಾಹಿತಿ ಅರಿತು ಸ್ಥಳಕ್ಕಾಗಮಿಸಿ ಕಾರ್ಯ ಪ್ರವೃತ್ತರಾಗಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ಮನೆಯಲ್ಲಿ ಸಿಲುಕಿದ್ಧ ಮಹದೇವರಾವ್, ನಾಗರತ್ನ,ಅಕ್ಷಯ್, ಪೃಥ್ವಿ ಹಾಗೂ ವೃದ್ದೆ ನೀಲಮ್ಮ ಭಾಯ್ ರನ್ನ ರಕ್ಷಣೆ ಮಾಡಿದ್ದಾರೆ. [&#8230;]</p>
<p>The post <a href="https://www.justkannada.in/%e0%b2%ae%e0%b3%88%e0%b2%b8%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ae%e0%b2%b3%e0%b3%86%e0%b2%af%e0%b2%bf%e0%b2%82%e0%b2%a6%e0%b2%be%e0%b2%97%e0%b2%bf-%e0%b2%95/">ಮೈಸೂರಿನಲ್ಲಿ ಮಳೆಯಿಂದಾಗಿ ಕುಸಿದು ಬಿದ್ಧ ಮನೆ: ಐವರ ರಕ್ಷಣೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು,ನವೆಂಬರ್,19,2021(<a href="https://www.justkannada.in">www.justkannada.in</a>): ಸಾಂಸ್ಕೃತಿಕ ನಗರಿ  ಮೈಸೂರಿನಲ್ಲಿ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಠಿಸಿದ್ದು ಈ ನಡುವೆ ನಗರದ  ಮಂಡಿ ಮೊಹಲ್ಲಾದಲ್ಲಿ ಮನೆ ಕುಸಿದುಬಿದ್ದ ಘಟನೆ ನಡೆದಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ನಿರಂತರ ಮಳೆಯಿಂದಾಗಿ ಮುಂಜಾನೆ 5.30ರ ವೇಳೆಯಲ್ಲಿ ಮಂಡಿ ಮೊಹಲ್ಲಾದಲ್ಲಿ  ಮನೆ ಕುಸಿದಿದ್ದು, ಮನೆಯಲ್ಲಿ ಸಿಲುಕಿದ ಐವರನ್ನ  ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮನೆ ಕುಸಿದ ಮಾಹಿತಿ ಅರಿತು ಸ್ಥಳಕ್ಕಾಗಮಿಸಿ ಕಾರ್ಯ ಪ್ರವೃತ್ತರಾಗಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ಮನೆಯಲ್ಲಿ ಸಿಲುಕಿದ್ಧ ಮಹದೇವರಾವ್, ನಾಗರತ್ನ,ಅಕ್ಷಯ್, ಪೃಥ್ವಿ ಹಾಗೂ ವೃದ್ದೆ ನೀಲಮ್ಮ ಭಾಯ್ ರನ್ನ ರಕ್ಷಣೆ ಮಾಡಿದ್ದಾರೆ.<img loading="lazy" decoding="async" class="aligncenter size-full wp-image-80605" src="https://www.justkannada.in/wp-content/uploads/2021/11/mysore-rain.jpg" alt="" width="696" height="597" /></p>
<p>ಸುಮಾರು ಒಂದು ಗಂಟೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಸದ್ಯ ಅವಶೇಷಗಳಡಿಯಲ್ಲಿ ಸಿಲುಕಿದ ಐವರು ಸೇಫ್ ಆಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: Mysore- collapses -due – rains-Protection &#8211; Five.</p>
<p>The post <a href="https://www.justkannada.in/%e0%b2%ae%e0%b3%88%e0%b2%b8%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ae%e0%b2%b3%e0%b3%86%e0%b2%af%e0%b2%bf%e0%b2%82%e0%b2%a6%e0%b2%be%e0%b2%97%e0%b2%bf-%e0%b2%95/">ಮೈಸೂರಿನಲ್ಲಿ ಮಳೆಯಿಂದಾಗಿ ಕುಸಿದು ಬಿದ್ಧ ಮನೆ: ಐವರ ರಕ್ಷಣೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದರ ಹೆಚ್ಚಳದಿಂದಾಗಿ ಎಲ್‌ ಪಿಜಿ ಯೋಜನೆಯಿಂದ ದೂರ ಉಳಿಯುತ್ತಿರುವ ಫಲಾನುಭವಿಗಳು.</title>
		<link>https://www.justkannada.in/beneficiaries-staying-away-lpg-scheme-due-rate-hike/</link>
		
		<dc:creator><![CDATA[JK Desk]]></dc:creator>
		<pubDate>Mon, 05 Jul 2021 10:43:09 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[beneficiaries]]></category>
		<category><![CDATA[Due]]></category>
		<category><![CDATA[hike.]]></category>
		<category><![CDATA[LPG]]></category>
		<category><![CDATA[rate.]]></category>
		<category><![CDATA[Scheme]]></category>
		<category><![CDATA[staying away]]></category>
		<guid isPermaLink="false">https://www.justkannada.in/?p=69595</guid>

					<description><![CDATA[<p>ಬೆಂಗಳೂರು, ಜುಲೈ 5, 2021 (www.justkannada.in): ಹೆಚ್ಚುತ್ತಿರುವ ಎಲ್‌ಪಿಜಿ ಸಿಲಿಂಡರ್‌ ಗಳ ದರಗಳು ಕರ್ನಾಟಕ ಸರ್ಕಾರದ ಅನಿಲ ಭಾಗ್ಯ ಯೋಜನೆ ಮೇಲೆ ಪರಿಣಾಮ ಬೀರಿದ್ದು, ಅನೇಕ ಬಿಪಿಎಲ್ ಕುಟುಂಬಗಳು ಈ ಯೋಜನೆಯ ಲಾಭ ಪಡೆದುಕೊಳ್ಳುವುದರಿಂದ ದೂರ ಉಳಿಯುವಂತಾಗಿದೆ. ರಾಜ್ಯದಲ್ಲಿ ಈ ಯೋಜನೆಯಡಿ ಬರುವ ಒಟ್ಟು ೯೭,೨೫೬ ಫಲಾನುಭಗಳ ಪೈಕಿ ೧೩,೦೦೦ಕ್ಕೂ ಹೆಚ್ಚಿನ ಫಲಾನುಭವಿಗಳು ಈ ವರ್ಷ ಒಂದೂ ಸಿಲಿಂಡರ್ ಅನ್ನು ಬುಕ್ ಮಾಡಿಲ್ಲ. ಜೊತೆಗೆ ೨೦,೦೦೦ ಇತರೆ ಫಲಾನುಭವಿಗಳು ಸಿಲಿಂಡರ್ ಬೆಲೆ ರೂ.೮೦೦ ದಾಟಿದ ನಂತರ ಎಲ್‌ಪಿಜಿ [&#8230;]</p>
<p>The post <a href="https://www.justkannada.in/beneficiaries-staying-away-lpg-scheme-due-rate-hike/">ದರ ಹೆಚ್ಚಳದಿಂದಾಗಿ ಎಲ್‌ ಪಿಜಿ ಯೋಜನೆಯಿಂದ ದೂರ ಉಳಿಯುತ್ತಿರುವ ಫಲಾನುಭವಿಗಳು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಜುಲೈ 5, 2021 (www.justkannada.in):</strong> ಹೆಚ್ಚುತ್ತಿರುವ ಎಲ್‌ಪಿಜಿ ಸಿಲಿಂಡರ್‌ ಗಳ ದರಗಳು ಕರ್ನಾಟಕ ಸರ್ಕಾರದ ಅನಿಲ ಭಾಗ್ಯ ಯೋಜನೆ ಮೇಲೆ ಪರಿಣಾಮ ಬೀರಿದ್ದು, ಅನೇಕ ಬಿಪಿಎಲ್ ಕುಟುಂಬಗಳು ಈ ಯೋಜನೆಯ ಲಾಭ ಪಡೆದುಕೊಳ್ಳುವುದರಿಂದ ದೂರ ಉಳಿಯುವಂತಾಗಿದೆ.<img loading="lazy" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ರಾಜ್ಯದಲ್ಲಿ ಈ ಯೋಜನೆಯಡಿ ಬರುವ ಒಟ್ಟು ೯೭,೨೫೬ ಫಲಾನುಭಗಳ ಪೈಕಿ ೧೩,೦೦೦ಕ್ಕೂ ಹೆಚ್ಚಿನ ಫಲಾನುಭವಿಗಳು ಈ ವರ್ಷ ಒಂದೂ ಸಿಲಿಂಡರ್ ಅನ್ನು ಬುಕ್ ಮಾಡಿಲ್ಲ. ಜೊತೆಗೆ ೨೦,೦೦೦ ಇತರೆ ಫಲಾನುಭವಿಗಳು ಸಿಲಿಂಡರ್ ಬೆಲೆ ರೂ.೮೦೦ ದಾಟಿದ ನಂತರ ಎಲ್‌ಪಿಜಿ ಬಳಕೆಯನ್ನು ಒಂದೇ ಸಿಲಿಂಡರ್‌ಗೆ ಸೀಮಿತಗೊಳಿಸಿದ್ದಾರೆ.</p>
<p>ಅಧಿಕಾರಿಗಳ ಪ್ರಕಾರ, ಕಳೆದ ವರ್ಷ ಪರಿಚಯಿಸಲಾದಂತಹ ಕೇಂದ್ರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೂ ಸಹ ಇದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫಲಾನುಭವಿಗಳ ಅನುಕೂಲಕ್ಕಾಗಿ ಕರ್ನಾಟಕದ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯು ಅನಿಲ ಭಾಗ್ಯ ಯೋಜನೆಯಡಿ ಐದು ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯನ್ನು ಆರಂಭಿಸಲು ಯೋಜಿಸುತ್ತಿದೆ.</p>
<p>ಅಧಿಕಾರಿಗಳ ಪ್ರಕಾರ, ಸರ್ಕಾರ ವಿತರಿಸುವ ಉಚಿತ ಸಿಲಿಂಡರ್‌ ಗಳು ಮುಗಿದ ನಂತರ ಈ ಯೋಜನೆಯ ಗ್ರಾಮೀಣ ಪ್ರದೇಶಗಳಲ್ಲಿನ ಫಲಾನುಭವಿಗಳು, ನೇರ ಲಾಭ ವರ್ಗಾವಣೆಯಡಿ (Direct Benefit Transfer) ಸಹಾಯಧನ ಲಭಿಸುತ್ತಿದ್ದರೂ ಸಹ ಒಂದೇ ಬಾರಿಗೆ ಸಿಲಿಂಡರ್ ಪಡೆಯಲು ಇಷ್ಟೊಂದು ದೊಡ್ಡ ಮೊತ್ತವನ್ನು ಪಾವತಿಸುವುದು ಸಾಧ್ಯವಾಗದೆ ಎಲ್‌ಪಿಜಿ ರಿಫೀಲ್ಲಿಂಗ್ ಮಾಡಿಸುತ್ತಿಲ್ಲ.</p>
<p>2018ರಲ್ಲಿ ಪರಿಚಯಿಸಲಾದ ಅನಿಲ ಭಾಗ್ಯ ಯೋಜನೆ ರಾಜ್ಯದ 30 ಲಕ್ಷ ಬಿಪಿಎಲ್ ಕುಟುಂಬಗಳನ್ನು ತಲುಪುವ ಗುರಿ ಹೊಂದಿದೆ. ಕಾಲಕ್ರಮೇಣ ಸರ್ಕಾರ ಈ ಯೋಜನೆಯಡಿ ಬರುವ ಫಲಾನುಭವಿಗಳ ಸಂಖ್ಯೆಯನ್ನು ಕೇವಲ ಒಂದು ಲಕ್ಷಕ್ಕೆ ಮಿತಿಗೊಳಿಸಿದೆ. ವರ್ಷದ ಆರಂಭದಲ್ಲಿ ಈ ಯೋಜನೆಯಡಿ ೯೭,೨೫೬ ಸಕ್ರಿಯ ಫಲಾನಭವಿಗಳಿದ್ದರು.</p>
<p>ದತ್ತಾಂಶಗಳ ಪ್ರಕಾರ ೧೩.೮%ರಷ್ಟು ಫಲಾನುಭವಿಗಳು (೧೩,೪೬೧ ಜನರು) ಈ ವರ್ಷ ಒಂದೇ ಒಂದು ಸಿಲಿಂಡರ್‌ ಗೂ ಬೇಡಿಕೆ ಇಟ್ಟಿಲ್ಲ. ಈ ವರ್ಷ ಏಪ್ರಿಲ್ ತಿಂಗಳಲ್ಲಿ ಎಲ್‌ ಪಿಜಿ ಸಿಲಿಂಡರ್ ಬೆಲೆ ಆಕಾಶ ಮುಟ್ಟಿದ ನಂತರ ಉಚಿತ ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ. ೩೨,೪೬೨ ಜನರು ಇನ್ನೂ ಸಹ ಎರಡನೇ ಸಿಲಿಂಡರ್ ಅನ್ನು ಬುಕ್ ಮಾಡಿಲ್ಲ.</p>
<p>ಈ ಕುರಿತು ಮಾತನಾಡಿದ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಯೊಬ್ಬರು, &#8220;ಗ್ರಾಮೀಣ ಭಾಗಗಳಲ್ಲಿನ ಕುಟುಂಬಗಳಲ್ಲಿ ಎಲ್‌ ಪಿಜಿ ಸಿಲಿಂಡರ್‌ ಗಳು ಬಹಳ ಸಮಯದವರೆಗೂ ಬರುತ್ತವೆ, ಇದರಿಂದ ಯೋಜನೆಗೂ ಲಾಭವಾಗುತ್ತದೆ. ಹಾಗಾಗಿ ಪ್ರತಿ ತಿಂಗಳು ಸಿಲಿಂಡರ್‌ ಗಳು ಬುಕ್ ಆಗುವುದಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ಉಚಿತ ಸಿಲಿಂಡರ್‌ಗಳು ಖಾಲಿ ಆದ ನಂತರ ಫಲಾನುಭವಿಗಳು ಪುನಃ ಸಿಲಿಂಡರ್‌ ಗಳನ್ನ ಬುಕ್ ಮಾಡುತ್ತಲೇ ಇಲ್ಲ. ಒಂದು ಸಿಲಿಂಡರ್ ಅನ್ನು ಗರಿಷ್ಠ ಆರರಿಂದ ಏಳು ತಿಂಗಳವರೆಗೆ ಮಾತ್ರ ಬಳಸಬಹುದು.&#8221;<img loading="lazy" decoding="async" class="aligncenter size-medium wp-image-69596" src="https://www.justkannada.in/wp-content/uploads/2021/07/lpg-1-300x180.jpg" alt="" width="300" height="180" /></p>
<p>ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಹೆಚ್. ಅನಿಲ್ ಕುಮಾರ್ ಅವರೂ ಸಹ ಈ ಪ್ರವೃತ್ತಿಯ ಬೆಳವಣಿಗೆಯನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಪಿಎಲ್ ಕುಟುಂಬಗಳು ಸಿಲಿಂಡರ್ ಬುಕ್ ಮಾಡುವಲ್ಲಿ ಎದುರಿಸುತ್ತಿರುವ ಕಷ್ಟವನ್ನು ಆಲಿಸಿ, ಅದನ್ನು ಬಗೆಹರಿಸಲು ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದ್ದೆಯಂತೆ. &#8220;ಗ್ರಾಮೀಣ ಬಿಪಿಎಲ್ ಕುಟುಂಬಗಳಿಗೆ ಕೈಗೆಟಕುವ ದರಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ ಗಳನ್ನು ಒದಗಿಸಲು ನಾವು 5 ಕೆಜಿ ಸಿಲಿಂಡರ್‌ ಗಳನ್ನು ಒದಗಿಸಲು ಪ್ರಸ್ತಾಪಿಸುತ್ತಿದ್ದೇವೆ ಹಾಗೂ ಈ ನಿಟ್ಟಿನಲ್ಲಿ ಇಂಧನ ಕಂಪನಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ,&#8221; ಎನ್ನುತ್ತಾರೆ ಅನಿಲ್ ಕುಮಾರ್.</p>
<p>Key words: Beneficiaries &#8211; staying away -LPG scheme -due – rate- hike.</p>
<p>The post <a href="https://www.justkannada.in/beneficiaries-staying-away-lpg-scheme-due-rate-hike/">ದರ ಹೆಚ್ಚಳದಿಂದಾಗಿ ಎಲ್‌ ಪಿಜಿ ಯೋಜನೆಯಿಂದ ದೂರ ಉಳಿಯುತ್ತಿರುವ ಫಲಾನುಭವಿಗಳು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
