<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ordered Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/ordered/feed/" rel="self" type="application/rss+xml" />
	<link>https://www.justkannada.in/tag/ordered/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Thu, 29 Dec 2022 12:43:58 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>ordered Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/ordered/</link>
	<width>32</width>
	<height>32</height>
</image> 
	<item>
		<title>ಸಾರಿಗೆ ನೌಕರರಿಗೆ ಶಾಕ್ : 6 ತಿಂಗಳ ಕಾಲ ಮುಷ್ಕರ ನಡೆಸದಂತೆ ರಾಜ್ಯ ಸರ್ಕಾರ ಆದೇಶ.</title>
		<link>https://www.justkannada.in/shock-transport-workers-government-ordered-no-strike-6-months/</link>
		
		<dc:creator><![CDATA[JK Desk]]></dc:creator>
		<pubDate>Thu, 29 Dec 2022 12:43:58 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[6 months]]></category>
		<category><![CDATA[government]]></category>
		<category><![CDATA[no strike]]></category>
		<category><![CDATA[ordered]]></category>
		<category><![CDATA[Shock –transport- workers]]></category>
		<guid isPermaLink="false">https://www.justkannada.in/?p=101771</guid>

					<description><![CDATA[<p>ಬೆಂಗಳೂರು,ಡಿಸೆಂಬರ್,29,2022(www.justkannada.in):  ಸಾರಿಗೆ ನೌಕರರು ಮುಂದಿನ 6 ತಿಂಗಳ ಕಾಲ ಮುಷ್ಕರ ನಡೆಸದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಮೂಲಕ ಸಾರಿಗೆ ನೌಕರರಿಗೆ ಸರ್ಕಾರ ಶಾಕ್ ನೀಡಿದೆ. 2023ರ ಜ.1ರಿಂದ 2023ರ ಜೂ.30ರವರೆಗೆ ನಿಗಮದಲ್ಲಿ ಮುಷ್ಕರ ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದ್ದು,. ಈ ಸಂಬಂಧ ಸರ್ಕಾರದ ಅಧಿಸೂಚನೆ ಪ್ರತಿಯನ್ನ ಎಲ್ಲ ಘಟಕ, ಕಾರ್ಯಗಾರ, ಕಚೇರಿ ಬಸ್ ನಿಲ್ದಾಣಗಳ ಸೂಚನ ಫಲಕಗಳಲ್ಲಿ ತಪ್ಪದೆ ಪ್ರಕಟಿಸುವಂತೆ ಸೂಚನೆ ನೀಡಿದೆ. ಅಲ್ಲದೇ ಕಾರ್ಮಿಕ ಸಂಘಟನೆಗಳಿಗೂ ಪ್ರತಿ ತಲುಪಿಸುವಂತೆ ಸರ್ಕಾರ ಸೂಚಿಸಿದೆ. ಕರ್ನಾಟಕ ಆಗತ್ಯ [&#8230;]</p>
<p>The post <a href="https://www.justkannada.in/shock-transport-workers-government-ordered-no-strike-6-months/">ಸಾರಿಗೆ ನೌಕರರಿಗೆ ಶಾಕ್ : 6 ತಿಂಗಳ ಕಾಲ ಮುಷ್ಕರ ನಡೆಸದಂತೆ ರಾಜ್ಯ ಸರ್ಕಾರ ಆದೇಶ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,29,2022(<a href="http://www.justkannada.in">www.justkannada.in</a>): </strong> ಸಾರಿಗೆ ನೌಕರರು ಮುಂದಿನ 6 ತಿಂಗಳ ಕಾಲ ಮುಷ್ಕರ ನಡೆಸದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಮೂಲಕ ಸಾರಿಗೆ ನೌಕರರಿಗೆ ಸರ್ಕಾರ ಶಾಕ್ ನೀಡಿದೆ.<img fetchpriority="high" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="(max-width: 936px) 100vw, 936px" /></p>
<p>2023ರ ಜ.1ರಿಂದ 2023ರ ಜೂ.30ರವರೆಗೆ ನಿಗಮದಲ್ಲಿ ಮುಷ್ಕರ ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದ್ದು,. ಈ ಸಂಬಂಧ ಸರ್ಕಾರದ ಅಧಿಸೂಚನೆ ಪ್ರತಿಯನ್ನ ಎಲ್ಲ ಘಟಕ, ಕಾರ್ಯಗಾರ, ಕಚೇರಿ ಬಸ್ ನಿಲ್ದಾಣಗಳ ಸೂಚನ ಫಲಕಗಳಲ್ಲಿ ತಪ್ಪದೆ ಪ್ರಕಟಿಸುವಂತೆ ಸೂಚನೆ ನೀಡಿದೆ. ಅಲ್ಲದೇ ಕಾರ್ಮಿಕ ಸಂಘಟನೆಗಳಿಗೂ ಪ್ರತಿ ತಲುಪಿಸುವಂತೆ ಸರ್ಕಾರ ಸೂಚಿಸಿದೆ.</p>
<p>ಕರ್ನಾಟಕ ಆಗತ್ಯ ಸೇವಾ ನಿರ್ವಾಹಣೆ ಕಾಯ್ದೆ 2013 ರ ಅಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇಂದು(ಡಿಸೆಂಬರ್ 29) ಆದೇಶ ಹೊರಡಿಸಿದೆ. ಇದರೊಂದಿಗೆ  ಸರ್ಕಾರಕ್ಕೆ ಶಾಕ್ ನೀಡಲು ಮುಂದಾಗಿದ್ದ ಸಾರಿಗೆ ನೌಕರರಿಗೆ ಕೆಎಸ್​ಆರ್​​ಟಿಸಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ.<img decoding="async" class="aligncenter size-full wp-image-96679" src="https://www.justkannada.in/wp-content/uploads/2022/09/vidhan.jpg" alt="" width="500" height="337" srcset="https://www.justkannada.in/wp-content/uploads/2022/09/vidhan.jpg 500w, https://www.justkannada.in/wp-content/uploads/2022/09/vidhan-300x202.jpg 300w" sizes="(max-width: 500px) 100vw, 500px" /></p>
<p>ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಬೆಳಗಾವಿ ಸುವರ್ಣಸೌಧದ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸಾರಿಗೆ ನೌಕರರಿಗೆ ಸಮಾನ ವೇತನ ನೀಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಿ. 19ರಿಂದ ಬೆಳಗಾವಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿದೆ.</p>
<p>Key words: Shock –transport- workers- government -ordered -no strike &#8211; 6 months</p>
<p>The post <a href="https://www.justkannada.in/shock-transport-workers-government-ordered-no-strike-6-months/">ಸಾರಿಗೆ ನೌಕರರಿಗೆ ಶಾಕ್ : 6 ತಿಂಗಳ ಕಾಲ ಮುಷ್ಕರ ನಡೆಸದಂತೆ ರಾಜ್ಯ ಸರ್ಕಾರ ಆದೇಶ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>2021-22ನೇ ಸಾಲಿಗೂ ಅತಿಥಿ ಉಪನ್ಯಾಸಕರನ್ನು ಮುಂದುವರೆಸುವಂತೆ ರಾಜ್ಯದ ವಿವಿಗಳಿಗೆ ಸರ್ಕಾರ ಆದೇಶ.</title>
		<link>https://www.justkannada.in/government-ordered-university-continue-guest-lecturers-2021-22/</link>
		
		<dc:creator><![CDATA[JK Desk]]></dc:creator>
		<pubDate>Fri, 08 Oct 2021 12:38:45 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[2021-22]]></category>
		<category><![CDATA[continue]]></category>
		<category><![CDATA[government]]></category>
		<category><![CDATA[guest lecturers]]></category>
		<category><![CDATA[ordered]]></category>
		<category><![CDATA[University]]></category>
		<guid isPermaLink="false">https://www.justkannada.in/?p=77555</guid>

					<description><![CDATA[<p>ಬೆಂಗಳೂರು,ಅಕ್ಟೋಬರ್,8,2021(www.justkannada.in): ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು 2021-22ನೇ ಸಾಲಿಗೂ ಮುಂದುವರೆಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಉನ್ನತ ಶಿಕ್ಷಣ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. , ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಸರಣೆಯಿಂದ ಉಂಟಾಗಿರುವ ವಿಷಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 2020-21ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ಒಂದು ದಿನದ ಮಟ್ಟಿಗೆ ಬಿಡುಗಡೆಗೊಳಿಸಿ, 2021-22 ನೇ ಶೈಕ್ಷಣಿಕ ಸಾಲಿಗೂ ಸದರಿ ಅತಿಥಿ ಉಪನ್ಯಾಸಕರ ಸೇವೆಯನ್ನು [&#8230;]</p>
<p>The post <a href="https://www.justkannada.in/government-ordered-university-continue-guest-lecturers-2021-22/">2021-22ನೇ ಸಾಲಿಗೂ ಅತಿಥಿ ಉಪನ್ಯಾಸಕರನ್ನು ಮುಂದುವರೆಸುವಂತೆ ರಾಜ್ಯದ ವಿವಿಗಳಿಗೆ ಸರ್ಕಾರ ಆದೇಶ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;"><strong>ಬೆಂಗಳೂರು,ಅಕ್ಟೋಬರ್,8,2021(<a href="https://www.justkannada.in">www.justkannada.in</a>):</strong> ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು 2021-22ನೇ ಸಾಲಿಗೂ ಮುಂದುವರೆಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. <img decoding="async" class="aligncenter size-full wp-image-77556" src="https://www.justkannada.in/wp-content/uploads/2021/10/0e7ea91c-f600-4fa3-afc6-6079dc048b65.jpg" alt="" width="874" height="1280" /></span></p>
<p style="margin: 0cm; margin-bottom: .0001pt; background: white;"><span style="font-size: 11.0pt; font-family: 'Tunga','sans-serif'; color: #2e2e2e;">ಉನ್ನತ ಶಿಕ್ಷಣ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. , ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಸರಣೆಯಿಂದ ಉಂಟಾಗಿರುವ ವಿಷಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 2020-21ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ಒಂದು ದಿನದ ಮಟ್ಟಿಗೆ ಬಿಡುಗಡೆಗೊಳಿಸಿ, 2021-22 ನೇ ಶೈಕ್ಷಣಿಕ ಸಾಲಿಗೂ ಸದರಿ ಅತಿಥಿ ಉಪನ್ಯಾಸಕರ ಸೇವೆಯನ್ನು ಸಾರ್ವಜನಿಕ ಹಾಗೂ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತೊಂದು ವರ್ಷಕ್ಕೆ ಒಂದು ಬಾರಿಯ ಕ್ರಮವಾಗಿ ಮಾತ್ರ ನಿಯಮಾನುಸಾರ ಮುಂದುವರೆಸುವಂತೆ ರಾಜ್ಯದ ವಿವಿಗಳಿಗೆ ಸೂಚಿಸಿದ್ದಾರೆ. <img loading="lazy" decoding="async" class="aligncenter size-full wp-image-66007" src="https://www.justkannada.in/wp-content/uploads/2021/05/vidhan-1.jpg" alt="covid-dead-body-cancels-license-order-state-government" width="580" height="348" /></span></p>
<p style="margin: 0cm; margin-bottom: .0001pt; background: white;"><span style="font-size: 11.0pt; font-family: 'Tunga','sans-serif'; color: #2e2e2e;">Key words: government -ordered –university-continue -guest lecturers -2021-22</span></p>
<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;"> </span></p>
<p>The post <a href="https://www.justkannada.in/government-ordered-university-continue-guest-lecturers-2021-22/">2021-22ನೇ ಸಾಲಿಗೂ ಅತಿಥಿ ಉಪನ್ಯಾಸಕರನ್ನು ಮುಂದುವರೆಸುವಂತೆ ರಾಜ್ಯದ ವಿವಿಗಳಿಗೆ ಸರ್ಕಾರ ಆದೇಶ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ತಪ್ಪಾದ ಕ್ಷೌರ: ಮಹಿಳಾ ರೂಪದರ್ಶಿಗೆ ರೂ.2 ಕೋಟಿ ಪರಿಹಾರ ಕಟ್ಟಿಕೊಡುವಂತೆ ಐಟಿಸಿ ಮೌರ್ಯಗೆ ಆದೇಶಿಸಿದ ಗ್ರಾಹಕರ ಪರಿಹಾರ ವೇದಿಕೆ.</title>
		<link>https://www.justkannada.in/incorrect-haircut-itc-maurya-consumer-compensation-forum-ordered-rs-2-crore-compensation/</link>
		
		<dc:creator><![CDATA[JK Desk]]></dc:creator>
		<pubDate>Mon, 27 Sep 2021 12:26:23 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[compensation]]></category>
		<category><![CDATA[Forum]]></category>
		<category><![CDATA[Incorrect- haircut- ITC Maurya -Consumer]]></category>
		<category><![CDATA[ordered]]></category>
		<category><![CDATA[Rs 2 crore]]></category>
		<guid isPermaLink="false">https://www.justkannada.in/?p=76656</guid>

					<description><![CDATA[<p>ನವದೆಹಲಿ, ಸೆಪ್ಟೆಂಬರ್ 27, 2021 (www.justkannada.in): ನವದೆಹಲಿಯ ಐಷಾರಾಮಿ ಐಟಿಸಿ ಮೌರ್ಯ ಶೆರಾಟನ್ ಹೋಟೆಲ್‌ನ ಬ್ಯೂಟಿ ಪಾರ್ಲರ್‌ನ ಸೂಕ್ತ-ತರಬೇತಿ ಇಲ್ಲದಿರುವಂತಹ ಸಿಬ್ಬಂದಿಗಳು, ಅತ್ಯುತ್ತಮ ರೂಪದರ್ಶಿಯಾಗುವ ಕನಸು ಕಾಣುತ್ತಿದ್ದಂತಹ ಮಹಿಳಾ ರೂಪದರ್ಶಿಯೊಬ್ಬರಿಗೆ ಒದಗಿಸಿದ ಕ್ಷೌರ ಸೇವೆಯಲ್ಲಿ ಮಾಡಿದ ತಪ್ಪಿನಿಂದಾಗಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬರೋಬ್ಬರಿ ರೂ.2 ಕೋಟಿ ಪರಿಹಾರ ಕಟ್ಟಿಕೊಡುವಂತೆ ಆದೇಶ ಹೊರಡಿಸಿದೆ. ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಆರ್.ಕೆ. ಅಗರ್‌ ವಾಲ್ ಹಾಗೂ ಸದಸ್ಯ ಎಸ್.ಎಂ. ಕಾನಿಟ್ಕರ್ ಅವರನ್ನೊಳಗೊಂಡ ಪೀಠವು ಗ್ರಾಹಕರ ರಕ್ಷಣಾ ಕಾಯ್ದೆ ಹಾಗೂ [&#8230;]</p>
<p>The post <a href="https://www.justkannada.in/incorrect-haircut-itc-maurya-consumer-compensation-forum-ordered-rs-2-crore-compensation/">ತಪ್ಪಾದ ಕ್ಷೌರ: ಮಹಿಳಾ ರೂಪದರ್ಶಿಗೆ ರೂ.2 ಕೋಟಿ ಪರಿಹಾರ ಕಟ್ಟಿಕೊಡುವಂತೆ ಐಟಿಸಿ ಮೌರ್ಯಗೆ ಆದೇಶಿಸಿದ ಗ್ರಾಹಕರ ಪರಿಹಾರ ವೇದಿಕೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;"><strong>ನವದೆಹಲಿ, ಸೆಪ್ಟೆಂಬರ್ 27, 2021 (www.justkannada.in):</strong> ನವದೆಹಲಿಯ ಐಷಾರಾಮಿ ಐಟಿಸಿ ಮೌರ್ಯ ಶೆರಾಟನ್ ಹೋಟೆಲ್‌ನ ಬ್ಯೂಟಿ ಪಾರ್ಲರ್‌ನ ಸೂಕ್ತ-ತರಬೇತಿ ಇಲ್ಲದಿರುವಂತಹ ಸಿಬ್ಬಂದಿಗಳು, ಅತ್ಯುತ್ತಮ ರೂಪದರ್ಶಿಯಾಗುವ ಕನಸು ಕಾಣುತ್ತಿದ್ದಂತಹ ಮಹಿಳಾ ರೂಪದರ್ಶಿಯೊಬ್ಬರಿಗೆ ಒದಗಿಸಿದ ಕ್ಷೌರ ಸೇವೆಯಲ್ಲಿ ಮಾಡಿದ ತಪ್ಪಿನಿಂದಾಗಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬರೋಬ್ಬರಿ ರೂ.2 ಕೋಟಿ ಪರಿಹಾರ ಕಟ್ಟಿಕೊಡುವಂತೆ ಆದೇಶ ಹೊರಡಿಸಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></span></p>
<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;">ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಆರ್.ಕೆ. ಅಗರ್‌ ವಾಲ್ ಹಾಗೂ ಸದಸ್ಯ ಎಸ್.ಎಂ. ಕಾನಿಟ್ಕರ್ ಅವರನ್ನೊಳಗೊಂಡ ಪೀಠವು ಗ್ರಾಹಕರ ರಕ್ಷಣಾ ಕಾಯ್ದೆ ಹಾಗೂ ಕೂದಲಿನ ಚಿಕಿತ್ಸೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯತೆಯ ಸೇವಾ ನ್ಯೂನತೆಗಾಗಿ ಈ ಪರಿಹಾರ ಮೊತ್ತವನ್ನು ರೂಪದರ್ಶಿ ಆಶ್ನಾ ರಾಯ್ ಅವರಿಗೆ ಕಟ್ಟಿಕೊಡುವಂತೆ ಐಟಿಸಿ ಮೌರ್ಯಗೆ ಸೂಚಿಸಿದೆ. ರೂಪದರ್ಶಿಗೆ ಒದಗಿಸಿದ ಕೂದಲಿನ ಚಿಕಿತ್ಸೆಯಲ್ಲಿ ಸಿಬ್ಬಂದಿಗಳು ಮಾಡಿದ ತಪ್ಪಿನಿಂದಾಗಿ ಆಕೆಯ ಕೂದಲು ಸುಟ್ಟುಹೋಯಿತು ಹಾಗೂ ಇನ್ನೂ ಆಕೆಗೆ ಅಲರ್ಜಿ ಇದ್ದು, ಕಡಿತವೂ ಮುಂದುವರೆದಿದೆಯಂತೆ.</span></p>
<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;">ಆಯೋಗ ಒದಗಿಸಿದ ಮಾಹಿತಿಯ ಪ್ರಕಾರ ವಿಶೇಷವಾಗಿ ರೂಪದರ್ಶಿಯರು ತಮ್ಮ ಕೂದಲನ್ನು ಅತ್ಯಂತ ಎಚ್ಚರಿಕೆಯಿಂದ ಕಾಪಾಡಿಕೊಳ್ಳುತ್ತಾರೆ. ಅದಕ್ಕಾಗಿ, ಅಂದರೆ ಕೂದಲ ಉತ್ತಮ ಆರೈಕೆಗಾಗಿ ರೂಪದರ್ಶಿಗಳು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುತ್ತಾರೆ. ಜೊತೆಗೆ ತಮ್ಮ ಕೂದಲಿನ ಬಗ್ಗೆ ಭಾವನಾತ್ಮಕ ಸಂಬಂಧವನ್ನೂ ಹೊಂದಿರುತ್ತಾರೆ.</span></p>
<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;">ಆಶ್ನಾ ರಾಯ್ ಅವರು ಉದ್ದನೆಯ ಸೊಂಪಾದ ಕೂದಲನ್ನು ಹೊಂದಿದ್ದ ಕಾರಣದಿಂದಾಗಿಯೇ ಹಲವು ಕೂದಲಿನ ಉತ್ಪನ್ನಗಳಿಗೆ ರೂಪದರ್ಶಿಯಾಗಿದ್ದರು. ಆಕೆ ಪ್ರಸಿದ್ಧ ವಿಎಲ್‌ಸಿಸಿ ಹಾಗೂ ಪ್ಯಾಂಟೀನ್‌ ಗೆ ರೂಪದರ್ಶಿಯಾಗಿದ್ದಾರೆ. ಆದರೆ ಆಕೆಯ ಸೂಚನೆಗೆ ವಿರುದ್ಧವಾಗಿ ಮಾಡಿದಂತಹ ಹೇರ್‌ಕಟ್‌ ನಿಂದಾಗಿ ಆಕೆ ತನ್ನ ಎಲ್ಲಾ ನಿರೀಕ್ಷಿತ ಕೆಲಸಗಳನ್ನು ಕಳೆದುಕೊಂಡು ದೊಡ್ಡ ಮಟ್ಟದ ನಷ್ಟವನ್ನು ಎದುರಿಸಬೇಕಾಯಿತು. ಅದರಿಂದಾಗಿ ಆಕೆಯ ಜೀವನಶೈಲಿಯೇ ಬದಲಾಗಿ, ನಂ. 1 ರೂಪದರ್ಶಿಯಾಗುವ ಆಕೆಯ ಕನಸು ಭಗ್ನಗೊಂಡಿದೆ.<img loading="lazy" decoding="async" class="aligncenter size-full wp-image-76657" src="https://www.justkannada.in/wp-content/uploads/2021/09/consumer-compensation-forum-ordered-rs-2-crore-compensation.jpg" alt="" width="696" height="391" /></span></p>
<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;">&#8220;ಜೊತೆಗೆ ಆಕೆ ಹಿರಿಯ ನಿರ್ವಹಣಾ ವೃತ್ತಿಗಾರ್ತಿಯಾಗಿ ಕೆಲಸ ನಿರ್ವಹಿಸುವ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದ್ದರು. ತಪ್ಪಾದ ಕ್ಷೌರ ಸೇವೆಯಿಂದಾಗಿ ಆಕೆ ಮಾನಸಿಕವಾಗಿ ಬಹಳ ನೊಂದು ಆಘಾತಕ್ಕೀಡಾದರು ಮತ್ತು ತಮ್ಮ ಕೆಲಸದ ಮೇಲಿನ ಏಕಾಗ್ರತೆಯನ್ನು ಕಳೆದುಕೊಂಡು ತಮ್ಮ ಉದ್ಯೋಗವನ್ನೇ ಕಳೆದುಕೊಂಡರು,&#8221; ಎಂದು ಪೀಠ ತಿಳಿಸಿದೆ.</span></p>
<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;">ರಾಯ್ ಅವರು ತಾವು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಆತ್ಮವಿಶ್ವಾಸವನ್ನೇ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಸಲೂನ್ ಸಿಬ್ಬಂದಿಗಳ ತಪ್ಪಿನಿಂದಾಗಿ ಆಕೆಯ ತಲೆಯಲ್ಲಿ ಬಹಳ ಕಡಿಮೆ ಕೂದಲು ಉಳಿದುಕೊಂಡಿದೆ. ಈ ಘಟನೆಯಾದ ನಂತರ ಆಕೆ ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಳ್ಳುವುದು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನೇ ನಿಲ್ಲಿಸಿದ್ದಾರೆ.</span></p>
<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;">ತಮ್ಮ ಮನವಿಯಲ್ಲಿ ಆಶ್ನಾ ರಾಯ್ ಅವರು ತಿಳಿಸಿರುವಂತೆ, ಆಕೆ ಒಂದು ಸಂದರ್ಶನಕ್ಕೆ ಹಾಜರಾಗಬೇಕಿದ್ದ ಒಂದು ವಾರದ ಮುಂಚೆ ಏಪ್ರಿಲ್ ೧೨, ೨೦೧೮ರಂದು ಸಲೂನ್‌ಗೆ ತೆರಳಿದರಂತೆ. ಆಕೆ ಸುಂದರವಾಗಿ ಕಾಣಲು, ಕೂದಲು ಚೆನ್ನಾಗಿ ಕಾಣಲೆಂಬ ಕಾರಣದಿಂದಾಗಿ ಆ ಸಲೂನ್‌ಗೆ ೨೦೦೪ರಿಂದಲೂ ಹೋಗುತ್ತಿದ್ದರಂತೆ. ಆಕೆ ಸರಳವಾದ ಹೇರ್‌ಕಟ್ ಮಾಡುವಂತೆ ತಿಳಿಸಿದರಂತೆ. ಆದರೆ ಆಕೆಯ ಕೂದಲನ್ನು ಮೇಲಿನಿಂದ ಕೇವಲ ನಾಲ್ಕು ಇಂಚುಗಳಷ್ಟು ಬಿಟ್ಟು ಉಳಿದ ಎಲ್ಲಾ ಕೂದಲನ್ನು ಸಿಬ್ಬಂದಿ ಕತ್ತರಿಸಿದರಂತೆ.</span></p>
<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;">ಈ ಕುರಿತು ಆಕೆ ಸಂಬಂಧಪಟ್ಟವರಿಗೆ ದೂರು ನೀಡಿದಾಗ ಪುನಃ ಕೂದಲಿನ ಚಿಕಿತ್ಸೆಗಾಗಿ ಮೇ ೩, ೨೦೧೮ರಂದು ಬನ್ನಿ ಎಂದಿದ್ದಾರೆ. ಆದರೆ ಆಗ ಅಧಿಕ ಅಮೊನಿಯಾ ಬಳಕೆ ಮಾಡಿದ ಕಾರಣದಿಂದಾಗಿ ಆಕೆಯ ಕೂದಲು ಸಂಪೂರ್ಣವಾಗಿ ನಾಶವಾಗಿ ತಲೆಯಲ್ಲೆಲ್ಲಾ ಕಡಿತ ಆರಂಭವಾಗಿದೆ.</span></p>
<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;">ತನ್ನ ಕೂದಲಿಗೆ ಬಹಳ ಕಠಿಣವಾದ ರಾಸಾಯನಿಕಗಳ ಚಿಕಿತ್ಸೆಯನ್ನು ನೀಡಲಾಗಿದ್ದು, ಅದರಿಂದಾಗಿ ಆಕೆಯ ಕೂದಲು ಬೂದು ಬಣ್ಣಕ್ಕೆ ತಿರುಗಿ, ಒಂದು ರೀತಿಯ ಕೂದಲಿನ ಸೋಂಕು ಉಂಟಾಗಿ, ಒಣಗಿ ಕಡಿತ ಉಂಟಾಗಿರುವುದರ ಜೊತೆಗೆ ಕೂದಲಿನ ನಷ್ಟವೂ ಉಂಟಾಗಿದೆ ಎಂದು ವಿವರಿಸಿದ್ದಾರೆ. ಈ ಘಟನೆಯನ್ನು ಆಕೆ ಹೋಟೆಲ್‌ ನ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಾಗ ಅವರು ಆಕೆಯೊಂದಿಗೆ ತಪ್ಪಾಗಿ ವರ್ತಿಸಿ, ಆಕೆಗೆ ಬೆದರಿಕೆಯನ್ನೂ ಹಾಕಿದ್ದರಂತೆ.</span></p>
<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;">ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></span></p>
<p style="background: white;"><span style="font-size: 11.0pt; font-family: 'Tunga','sans-serif'; color: #2e2e2e;">Key words: Incorrect- haircut- ITC Maurya -Consumer -Compensation -Forum- ordered &#8211; Rs 2 crore-compensation </span></p>
<p>The post <a href="https://www.justkannada.in/incorrect-haircut-itc-maurya-consumer-compensation-forum-ordered-rs-2-crore-compensation/">ತಪ್ಪಾದ ಕ್ಷೌರ: ಮಹಿಳಾ ರೂಪದರ್ಶಿಗೆ ರೂ.2 ಕೋಟಿ ಪರಿಹಾರ ಕಟ್ಟಿಕೊಡುವಂತೆ ಐಟಿಸಿ ಮೌರ್ಯಗೆ ಆದೇಶಿಸಿದ ಗ್ರಾಹಕರ ಪರಿಹಾರ ವೇದಿಕೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಜುಲೈ 1ರಿಂದ ಶಾಲೆಗಳು ಆರಂಭ: ನಾಳೆಯಿಂದಲೇ ಕೆಲಸಕ್ಕೆ ಹಾಜರಾಗುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಆದೇಶ.</title>
		<link>https://www.justkannada.in/schools-start-july-1-education-department-ordered-teachers-attend-work/</link>
		
		<dc:creator><![CDATA[JK Desk]]></dc:creator>
		<pubDate>Mon, 14 Jun 2021 10:42:04 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[attend]]></category>
		<category><![CDATA[ordered]]></category>
		<category><![CDATA[Schools -start -July 1- Education Department]]></category>
		<category><![CDATA[teachers]]></category>
		<category><![CDATA[work]]></category>
		<guid isPermaLink="false">https://www.justkannada.in/?p=67828</guid>

					<description><![CDATA[<p>ಬೆಂಗಳೂರು,ಜೂನ್,14,2021(www.justkannada.in): ಜುಲೈ 1ರಿಂದ ಪ್ರಾಥಮಿಕ, ಪ್ರೌಢ ಶಾಲೆಗಳು ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಜಿಲ್ಲೆಗಳು ಹೊರತಾಗಿ ಉಳಿದ ಜಿಲ್ಲೆಗಳ ಶಿಕ್ಷಕರು ನಾಳೆಯಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಕುರಿತು ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ರಾಜ್ಯದಲ್ಲಿ ದಿನಾಂಕ : 01-07-2021 ರಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ಪ್ರಾರಂಭಿಸಲು ಹಾಗೂ ಮಕ್ಕಳ ಕಲಿಕೆಗೆ ಪೂರ್ವ ತಯಾರಿಯನ್ನು ಶಿಕ್ಷಕರು ದಿನಾಂಕ : 15-06-2021 ರಿಂದ ಪ್ರಾರಂಭಿಸಲು ಉಲ್ಲೇಖ [&#8230;]</p>
<p>The post <a href="https://www.justkannada.in/schools-start-july-1-education-department-ordered-teachers-attend-work/">ಜುಲೈ 1ರಿಂದ ಶಾಲೆಗಳು ಆರಂಭ: ನಾಳೆಯಿಂದಲೇ ಕೆಲಸಕ್ಕೆ ಹಾಜರಾಗುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಆದೇಶ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಜೂನ್,14,2021(<a href="https://www.justkannada.in">www.justkannada.in</a>):</strong> ಜುಲೈ 1ರಿಂದ ಪ್ರಾಥಮಿಕ, ಪ್ರೌಢ ಶಾಲೆಗಳು ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಜಿಲ್ಲೆಗಳು ಹೊರತಾಗಿ ಉಳಿದ ಜಿಲ್ಲೆಗಳ ಶಿಕ್ಷಕರು ನಾಳೆಯಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.<img loading="lazy" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ಈ ಕುರಿತು ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ರಾಜ್ಯದಲ್ಲಿ ದಿನಾಂಕ : 01-07-2021 ರಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ಪ್ರಾರಂಭಿಸಲು ಹಾಗೂ ಮಕ್ಕಳ ಕಲಿಕೆಗೆ ಪೂರ್ವ ತಯಾರಿಯನ್ನು ಶಿಕ್ಷಕರು ದಿನಾಂಕ : 15-06-2021 ರಿಂದ ಪ್ರಾರಂಭಿಸಲು ಉಲ್ಲೇಖ (1) ರ ಸುತ್ತೋಲೆಯಲ್ಲಿ ಈಗಾಗಲೇ ತಿಳಿಸಲಾಗಿದೆ.</p>
<p>ಉಲ್ಲೇಖ (2) ರಂತೆ ಕೋವಿಡ್-19 ರ ಹಿನ್ನಲೆಯಲ್ಲಿ ವಿಧಿಸಲಾಗಿರುವ ಕಠಿಣ ನಿರ್ಬಂಧಗಳನ್ನು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕೋಡಿ (ಶೈಕ್ಷಣಿಕ ಜಿಲ್ಲೆ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂದುವರೆಸಲಾಗಿದ್ದು, ಸದರಿ ಜಿಲ್ಲೆಗಳ ಎಲ್ಲಾ ಶಾಲಾ ಶಿಕ್ಷಕರು ಉಲ್ಲೇಖ (1) ಮತ್ತು (3) ರಂತೆ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಪ್ರಸ್ತುತ ಸಾಲಿನ ಶೈಕ್ಷಣಿಕ ವರ್ಷದ ಪೂರ್ವ ತಯಾರಿ ಕಾರ್ಯಗಳನ್ನು ಮಾಡಿಕೊಳ್ಳಲು ತಮ್ಮ ಮನೆಗಳಿಂದ ಕಾರ್ಯನಿರ್ವಹಿಸಲು ಕೋರಿದೆ. ಕಠಿಣ ನಿರ್ಬಂಧಗಳನ್ನು ಭಾಗಶಃ ತೆರವುಗೊಳಿಸಿದ ತಕ್ಷಣವೇ ಶಿಕ್ಷಕರು ಶಾಲೆಗಳಿಗೆ ತೆರಳಿ ಉಲ್ಲೇಖ (I) ಮತ್ತು (3) ರ ಸುತ್ತೋಲೆಯಲ್ಲಿನ ಎಲ್ಲಾ ಅಂಶಗಳನ್ನು ಪಾಲಿಸತಕ್ಕದ್ದು.<img loading="lazy" decoding="async" class="aligncenter size-medium wp-image-67829" src="https://www.justkannada.in/wp-content/uploads/2021/06/teachar-300x200.jpg" alt="" width="300" height="200" /></p>
<p>ಸದರಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿನ ಎಲ್ಲಾ ಶಾಲಾ ಶಿಕ್ಷಕರು ದಿನಾಂಕ : 15-06-2021 ರಿಂದ ಉಲ್ಲೇಖ (1) ಮತ್ತು (3) ರಂತೆ ಕಾರ್ಯಪ್ರವೃತ್ತರಾಗಲು ಕೋರಿದೆ. ಈ ಎಲ್ಲಾ ಅಂಶಗಳ ಕುರಿತು ಅನುಪಾಲನೆ ಮಾಡಲು ಎಲ್ಲಾ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ) ರವರಿಗೆ ಸೂಚಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.</p>
<p>Key words: Schools -start -July 1- Education Department &#8211; ordered -teachers – attend- work</p>
<p>The post <a href="https://www.justkannada.in/schools-start-july-1-education-department-ordered-teachers-attend-work/">ಜುಲೈ 1ರಿಂದ ಶಾಲೆಗಳು ಆರಂಭ: ನಾಳೆಯಿಂದಲೇ ಕೆಲಸಕ್ಕೆ ಹಾಜರಾಗುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಆದೇಶ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>‘ಕುಶ ಆನೆ’ ಮರಳಿ ಕಾಡಿಗೆ:  ಅರಣ್ಯ ಸಚಿವ ಅರವಿಂದ ಲಿಂಬಾವಳಿ ಆದೇಶ&#8230;</title>
		<link>https://www.justkannada.in/back-forest-kusha-elephant-forest-minister-arvind-limbavali-ordered/</link>
		
		<dc:creator><![CDATA[JK Desk]]></dc:creator>
		<pubDate>Wed, 28 Apr 2021 10:07:03 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Arvind Limbavali]]></category>
		<category><![CDATA[back]]></category>
		<category><![CDATA[forest]]></category>
		<category><![CDATA[forest minister]]></category>
		<category><![CDATA[kusha elephant]]></category>
		<category><![CDATA[ordered]]></category>
		<guid isPermaLink="false">https://www.justkannada.in/?p=63701</guid>

					<description><![CDATA[<p>ಬೆಂಗಳೂರು,ಏಪ್ರಿಲ್ 28,2021(www.justkannada.in): ಅರಣ್ಯ ಇಲಾಖೆ ಸೆರೆಹಿಡಿದಿದ್ದ ದುಬಾರೆ ಅರಣ್ಯ ಪ್ರದೇಶದ ಆನೆ ಕುಶನನ್ನು ಮರಳಿ ಕಾಡಿಗೆ ಬಿಡಲು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಆದೇಶಿಸಿದ್ದಾರೆ. ಇಂದು ಈ ಸಂಬಂಧ ಸಚಿವ ಅರವಿಂದ ಲಿಂಬಾವಳಿ ತಮ್ಮ ಕಚೇರಿಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕಳೆದ ಒಂದು ವರ್ಷದಿಂದ ದುಬಾರೆ ಶಿಬಿರದಿಂದ ತಪ್ಪಿಸಿಕೊಂಡ ಆನೆ ಕುಶ ನನ್ನು ಸೆರೆ ಹಿಡಿದು ತರಲಾಗಿತ್ತು, ಆದರೆ ಕುಶ ಆನೆಯನ್ನು ಸೆರೆ ಹಿಡಿದು ಇಲಾಖೆಯಿಂದ ಹಿಂಸೆ ನೀಡಲಾಗುತ್ತಿದೆ [&#8230;]</p>
<p>The post <a href="https://www.justkannada.in/back-forest-kusha-elephant-forest-minister-arvind-limbavali-ordered/">‘ಕುಶ ಆನೆ’ ಮರಳಿ ಕಾಡಿಗೆ:  ಅರಣ್ಯ ಸಚಿವ ಅರವಿಂದ ಲಿಂಬಾವಳಿ ಆದೇಶ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಏಪ್ರಿಲ್ 28,2021(<a href="https://www.justkannada.in">www.justkannada.in</a>):</strong> ಅರಣ್ಯ ಇಲಾಖೆ ಸೆರೆಹಿಡಿದಿದ್ದ ದುಬಾರೆ ಅರಣ್ಯ ಪ್ರದೇಶದ ಆನೆ ಕುಶನನ್ನು ಮರಳಿ ಕಾಡಿಗೆ ಬಿಡಲು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಆದೇಶಿಸಿದ್ದಾರೆ.<img loading="lazy" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ಇಂದು ಈ ಸಂಬಂಧ ಸಚಿವ ಅರವಿಂದ ಲಿಂಬಾವಳಿ ತಮ್ಮ ಕಚೇರಿಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕಳೆದ ಒಂದು ವರ್ಷದಿಂದ ದುಬಾರೆ ಶಿಬಿರದಿಂದ ತಪ್ಪಿಸಿಕೊಂಡ ಆನೆ ಕುಶ ನನ್ನು ಸೆರೆ ಹಿಡಿದು ತರಲಾಗಿತ್ತು, ಆದರೆ ಕುಶ ಆನೆಯನ್ನು ಸೆರೆ ಹಿಡಿದು ಇಲಾಖೆಯಿಂದ ಹಿಂಸೆ ನೀಡಲಾಗುತ್ತಿದೆ ಎಂದು  ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಅರವಿಂದ ಲಿಂಬಾವಳಿ ಇಂದು ಸಭೆ  ನಡೆಸಿ ಮಾಹಿತಿ ಪಡೆದರು. ಅಧಿಕಾರಿಗಳು ಕುಶ ಆನೆಗೆ ಯಾವುದೇ ತರಹದ ಹಿಂಸೆ ನೀಡಿಲ್ಲ‌. ಕುಶ ಆನೆ ಆರೋಗ್ಯವಾಗಿದೆ ಎಂದು  ಮಾಹಿತಿ ನೀಡಿದರು.</p>
<p>ಅಂತಿಮವಾಗಿ ಸಚಿವರು ಕುಶ ಆನೆಗೆ ರೋಡಿಯೋ ಕಾಲರ್ ಅಳವಡಿಸಿ, ಬಿಡುಗಡೆ ಮಾಡಲು ಬಿಡುಗಡೆಗೆ ಸೂಕ್ತ ಸ್ಥಳ ನಿಗದಿ ಪಡಿಸಿದ ಮೇಲೆ, ಎಲ್ಲಾ  ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಬಿಡುಗಡೆ ಮಾಡಲು ಆದೇಶಿಸಿದರು.</p>
<p>ಇದೇ ಸಂದರ್ಭದಲ್ಲಿ ದುಬಾರೆ ಸಮೀಪ ಪ್ರಜ್ಞಾ ಚೌಟ ಎನ್ನುವವರು  ಆನೆಗಳನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡು ಪೋಷಿಸುತ್ತಿರುವ ಬಗ್ಗೆ ಸ್ಥಳೀಯರಿಂದ ವ್ಯಕ್ತವಾಗಿರುವ ಆಕ್ಷೇಪಣೆಗಳ ಬಗ್ಗೆ ಚರ್ಚೆ ನಡೆಸಲಾಯಿತು.  ಅವರ ಸುಪರ್ದಿಯಲ್ಲಿರುವ ಆನೆಗಳನ್ನು ಇಲಾಖೆಯ ವಶಕ್ಕೆ ಪಡೆಯುವ ಬಗ್ಗೆ ಸಚಿವ ಅರವಿಂದ ಲಿಂಬಾವಳೀ ಅಧಿಕಾರಿಗಳೊಂದಿಗೆ ಚರ್ಚಿಸಿದರು.</p>
<p>ಸಭೆಯಲ್ಲಿ ಸಂಜಯ್ ಮೋಹನ್. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಪಡೆ ಮುಖ್ಯಸ್ಥರು ಮತ್ತು  ವಿಜಯಕುಮಾರ್ ಗೋಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ,) ಹಾಗೂ ವನ್ಯಜೀವಿ ಪರಿಪಾಲಕರು ಭಾಗವಹಿಸಿದ್ದರು.</p>
<p>ENGLISH SUMMARY&#8230;..</p>
<p>Kusha to be returned to forest: Minister Arvind Limbavali</p>
<p>Bengaluru, April 28: Kodagu Dubare camp elephant Kusha, which had been captured by Forest Department staff, will be returned to the forests, said Forest and Kannada and Culture Minister Arvind Limbavali has said.</p>
<p>He held a meeting with Forest Department senior officers regarding the matter at his office on Wednesday.<img loading="lazy" decoding="async" class="aligncenter size-medium wp-image-63702" src="https://www.justkannada.in/wp-content/uploads/2021/04/dsrt-300x207.jpg" alt="Back – forest-kusha elephant-Forest Minister- Arvind Limbavali -ordered." width="300" height="207" /></p>
<p>The elephant, which had escaped from the camp a year ago, had been recaptured, but animal lovers had been complaining that the elephant was being tortured by the Forest Department officers. Calling a meeting following the complaints, Arvind Limbavali called a meeting and confirmed from the forest officers that the elephant Kusha was not being ill-treated.</p>
<p>The minister instructed the officers to fix a rodeo collar on the elephant and let it into the jungle once a suitable place is identified. He also told the officers to take necessary safety steps for the work.</p>
<p>Arvind Limbavali was informed that Prajna Chowta, who lives near Dubare camp, had been taking care of elephants at her place and that the local residents had raised objection to this. In the backdrop of development, the minister directed the forest department to take over 7 elephants including 5 calf&#8217;s which was under the care of Prajna Chowta .</p>
<p>Sanjay Mohan, PCCF (Head of forest force), Vijaykumar Gogi, PCCF (Wildlife), and wildlife curators attended the meeting.</p>
<p>Key words: Back – forest-kusha elephant-Forest Minister- Arvind Limbavali -ordered.</p>
<p>The post <a href="https://www.justkannada.in/back-forest-kusha-elephant-forest-minister-arvind-limbavali-ordered/">‘ಕುಶ ಆನೆ’ ಮರಳಿ ಕಾಡಿಗೆ:  ಅರಣ್ಯ ಸಚಿವ ಅರವಿಂದ ಲಿಂಬಾವಳಿ ಆದೇಶ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸ್ಟಾರ್ ವರ್ಗೀಕೃತ ಹೋಟೆಲ್‍ ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ&#8230;</title>
		<link>https://www.justkannada.in/star-hotels-industrial-status-ordered-state-government/</link>
		
		<dc:creator><![CDATA[JK Desk]]></dc:creator>
		<pubDate>Mon, 22 Mar 2021 08:32:09 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[ordered]]></category>
		<category><![CDATA[Star - hotels - industrial status]]></category>
		<category><![CDATA[state government]]></category>
		<guid isPermaLink="false">https://www.justkannada.in/?p=59976</guid>

					<description><![CDATA[<p>ಬೆಂಗಳೂರು,ಮಾರ್ಚ್,22,2021(www.justkannada.in):  ಸ್ಟಾರ್ ವರ್ಗೀಕೃತ ಹೋಟೆಲ್‍ ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೋವಿಡ್‍-19ಕ್ಕೆ ಸಂಕಷ್ಟಕ್ಕೆ ಸಿಲುಕಿ ಜರ್ಜರಿತಗೊಂಡಿರುವ ಹೋಟೆಲ್‍ ಕ್ಷೇತ್ರದ ಪುನಶ್ಚೇತನಕ್ಕೆ ಪೂರಕವಾಗುವಂತೆ ಸ್ಟಾರ್ ವರ್ಗೀಕೃತ ಹೋಟೆಲ್‍ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೋಟೆಲ್‍ ಅಸೋಸಿಯೇಷನ್ ಆಫ್‍ ಇಂಡಿಯಾ ರವರು ಆತಿಥ್ಯ ವಲಯಕ್ಕೆ ಕೈಗಾರಿಕಾ ಸ್ಥಾನಮಾನ ನೀಡಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೋಟೆಲ್‍ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಿ, ವಿದ್ಯುಚ್ಛಕ್ತಿ ದರ ಹಾಗೂ ಆಸ್ತಿ ತೆರಿಗೆಯಲ್ಲಿ [&#8230;]</p>
<p>The post <a href="https://www.justkannada.in/star-hotels-industrial-status-ordered-state-government/">ಸ್ಟಾರ್ ವರ್ಗೀಕೃತ ಹೋಟೆಲ್‍ ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮಾರ್ಚ್,22,2021(<a href="https://www.justkannada.in">www.justkannada.in</a>):</strong>  ಸ್ಟಾರ್ ವರ್ಗೀಕೃತ ಹೋಟೆಲ್‍ ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.</p>
<p>ಕೋವಿಡ್‍-19ಕ್ಕೆ ಸಂಕಷ್ಟಕ್ಕೆ ಸಿಲುಕಿ ಜರ್ಜರಿತಗೊಂಡಿರುವ ಹೋಟೆಲ್‍ ಕ್ಷೇತ್ರದ ಪುನಶ್ಚೇತನಕ್ಕೆ ಪೂರಕವಾಗುವಂತೆ ಸ್ಟಾರ್ ವರ್ಗೀಕೃತ ಹೋಟೆಲ್‍ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.<img loading="lazy" decoding="async" class="aligncenter size-medium wp-image-59977" src="https://www.justkannada.in/wp-content/uploads/2021/03/ಸ಻ದ-239x300.jpg" alt="star-hotels-industrial-status-ordered-state-government" width="239" height="300" /></p>
<p>ಹೋಟೆಲ್‍ ಅಸೋಸಿಯೇಷನ್ ಆಫ್‍ ಇಂಡಿಯಾ ರವರು ಆತಿಥ್ಯ ವಲಯಕ್ಕೆ ಕೈಗಾರಿಕಾ ಸ್ಥಾನಮಾನ ನೀಡಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೋಟೆಲ್‍ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಿ, ವಿದ್ಯುಚ್ಛಕ್ತಿ ದರ ಹಾಗೂ ಆಸ್ತಿ ತೆರಿಗೆಯಲ್ಲಿ 5 ವರ್ಷಗಳ ಅವಧಿಗೆ ರಿಯಾಯಿತಿ ನೀಡಿ, ಆದೇಶ ಹೊರಡಿಸಿದೆ.</p>
<p>ಕರ್ನಾಟಕ ರಾಜ್ಯದಲ್ಲಿ ನೊಂದಣಿಯಾಗಿರುವ 62 ಸ್ಟಾರ್‍ ವರ್ಗೀಕೃತ ಹೋಟೆಲ್‍ ಗಳಿಗೆ ಹಾಗೂ ಮುಂದಿನ ದಿನಗಳಲ್ಲಿ ನೋಂದಣಿಯಾಗುವ ಸ್ಟಾರ್‍ ವರ್ಗೀಕೃತ ಹೋಟೆಲ್‍ ಗಳಿಗೆ ಕೈಗಾರಿಕಾ ಸ್ಥಾನಮಾನ ದೊರೆಯಲಿದೆ.</p>
<p>ಈ ಕುರಿತು ಕೈಗಾರಿಕಾ ಅಭಿವೃದ್ಧಿ ಹಾಗೂ ವಾಣಿಜ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಸಮಾಲೋಚನೆ ಮಾಡಿ, ಮಾರ್ಗಸೂಚಿಗಳನ್ನು ಹೊರಡಿಸಲಿದೆ. ವಿದ್ಯುಚ್ಛಕ್ತಿ ದರ ಹಾಗೂ ಆಸ್ತಿ ತೆರಿಗೆಯಲ್ಲಿ ವಾಣಿಜ್ಯ ಬಳಕೆದಾರ ಮತ್ತು ಕೈಗಾರಿಕೆ ಬಳಕೆದಾರ ನಡುವಿನ ವ್ಯತ್ಯಾಸದ ದರ ಮಾತ್ರ ಇದಕ್ಕೆ ಅನ್ವಯಿಸುತ್ತದೆ.<img loading="lazy" decoding="async" class="aligncenter size-medium wp-image-59978" src="https://www.justkannada.in/wp-content/uploads/2021/03/sad-3-300x150.jpg" alt="Star - hotels - industrial status- ordered - state government." width="300" height="150" /></p>
<p>ಪ್ರವಾಸೋದ್ಯಮ ವಲಯ ರಾಜ್ಯದಲ್ಲಿ ಪ್ರಮುಖ ಕ್ಷೇತ್ರವಾಗಿದ್ದು, ದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪಾರಂಪರಿಕ ನೈಸರ್ಗಿಕ ಕರಾವಳಿ ಆದ್ಯಾತ್ಮಿಕ, ಅರಣ್ಯ ಹಾಗೂ ಸಾಹಸಿ ಪ್ರವಾಸ ಒಳಗೊಂಡಂತೆ 778 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಪ್ರವಾಸೋದ್ಯಮ ಕ್ಷೇತ್ರ ರಾಜ್ಯದ ಜಿಎಸ್‍ಡಿಪಿಗೆ ಶೇ.14.8 ರಷ್ಟು ಕೊಡುಗೆ ನೀಡುತ್ತಿದೆ.</p>
<p>Key words: Star &#8211; hotels &#8211; industrial status- ordered &#8211; state government.</p>
<p>The post <a href="https://www.justkannada.in/star-hotels-industrial-status-ordered-state-government/">ಸ್ಟಾರ್ ವರ್ಗೀಕೃತ ಹೋಟೆಲ್‍ ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ವಿಮಾನ ನಿಲ್ದಾಣದ ಎಲ್ಲಾ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್- ರಾಜ್ಯ ಸರ್ಕಾರ ಆದೇಶ&#8230;</title>
		<link>https://www.justkannada.in/corona-vaccine-all-airport-staff-ordered-state-government/</link>
		
		<dc:creator><![CDATA[JK Desk]]></dc:creator>
		<pubDate>Sat, 23 Jan 2021 04:39:16 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[airport]]></category>
		<category><![CDATA[Corona vaccine – all]]></category>
		<category><![CDATA[ordered]]></category>
		<category><![CDATA[staff]]></category>
		<category><![CDATA[state government]]></category>
		<guid isPermaLink="false">https://www.justkannada.in/?p=53807</guid>

					<description><![CDATA[<p>ಬೆಂಗಳೂರು,ಜನವರಿ,23,2021(www.justkannada.in):  ದೇಶದಲ್ಲಿ ಕೊರೋನಾ ಲಸಿಕೆ ಕಂಡು ಹಿಡಿದ ಬಳಿಕ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದ್ದು, ಇದೀಗ ವಿಮಾನ ನಿಲ್ದಾಣ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಆದೇಶ ಹೊರಡಿಸಿದೆ. ಇಲ್ಲಿಯವರೆಗೆ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರವಷ್ಟೇ ಕೊರೊನಾ ಲಸಿಕೆ ಮೀಸಲಾಗಿತ್ತು, ಇದೀಗ ಆರೋಗ್ಯ ಕಾರ್ಯಕರ್ತರ ಜೊತೆ ವಿಮಾನ ನಿಲ್ದಾಣ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್ ನೀಡುವ ಬಗ್ಗೆ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಆಯುಕ್ತರು ನೂತನ ಆದೇಶ ಹೊರಡಿಸಿದ್ದಾರೆ. ರಾಜ್ಯದ [&#8230;]</p>
<p>The post <a href="https://www.justkannada.in/corona-vaccine-all-airport-staff-ordered-state-government/">ವಿಮಾನ ನಿಲ್ದಾಣದ ಎಲ್ಲಾ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್- ರಾಜ್ಯ ಸರ್ಕಾರ ಆದೇಶ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಜನವರಿ,23,2021(<a href="https://www.justkannada.in">www.justkannada.in</a>): </strong> ದೇಶದಲ್ಲಿ ಕೊರೋನಾ ಲಸಿಕೆ ಕಂಡು ಹಿಡಿದ ಬಳಿಕ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದ್ದು, ಇದೀಗ ವಿಮಾನ ನಿಲ್ದಾಣ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಆದೇಶ ಹೊರಡಿಸಿದೆ.<img loading="lazy" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ಇಲ್ಲಿಯವರೆಗೆ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರವಷ್ಟೇ ಕೊರೊನಾ ಲಸಿಕೆ ಮೀಸಲಾಗಿತ್ತು, ಇದೀಗ ಆರೋಗ್ಯ ಕಾರ್ಯಕರ್ತರ ಜೊತೆ ವಿಮಾನ ನಿಲ್ದಾಣ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್ ನೀಡುವ ಬಗ್ಗೆ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಆಯುಕ್ತರು ನೂತನ ಆದೇಶ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಫ್ರಂಟ್ ಲೈನ್ ವರ್ಕರ್ಸ್ ಗಳೆಂದು ಪರಿಗಣಿಸಲಾಗಿದೆ.<img loading="lazy" decoding="async" class="aligncenter size-medium wp-image-53809" src="https://www.justkannada.in/wp-content/uploads/2021/01/aaaee-300x185.jpg" alt="Corona vaccine – all- airport- staff - ordered - state government." width="300" height="185" /></p>
<p>ಈ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ಬೆಂಗಳೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಬೀದರ್ ವಿಮಾನ ನಿಲ್ದಾಣಗಳ  ಎಲ್ಲಾ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್ ನೀಡಲಾಗುತ್ತದೆ. ಸರ್ಕಾರದ ನೂತನ ಆದೇಶದಿಂದ ಮಂಡಕ್ಕಳ್ಳಿ ವಿಮಾನ ನಿಲ್ದಾಣದ ಸಿಬ್ಬಂದಿಗೂ  ಲಸಿಕೆ ಭಾಗ್ಯ ದೊರೆಯಲಿದೆ.</p>
<p>Key words: Corona vaccine – all- airport- staff &#8211; ordered &#8211; state government.</p>
<p>The post <a href="https://www.justkannada.in/corona-vaccine-all-airport-staff-ordered-state-government/">ವಿಮಾನ ನಿಲ್ದಾಣದ ಎಲ್ಲಾ ಸಿಬ್ಬಂದಿಗೂ ಕೊರೊನಾ ವ್ಯಾಕ್ಸಿನ್- ರಾಜ್ಯ ಸರ್ಕಾರ ಆದೇಶ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಹೊಸ ವರ್ಷಾಚರಣೆಗೆ ಮೈಸೂರಿನ  ಹಲವು ರಸ್ತೆಗಳ ಸಂಚಾರಕ್ಕೆ ನಿಷೇಧ : ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ&#8230;!</title>
		<link>https://www.justkannada.in/manyroadsmysorenew-yeartrafficprohibitioncommissionerpolicedr-chandraguptaordered/</link>
		
		<dc:creator><![CDATA[JK Desk]]></dc:creator>
		<pubDate>Thu, 31 Dec 2020 06:51:48 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Commissioner]]></category>
		<category><![CDATA[Dr Chandragupta]]></category>
		<category><![CDATA[many]]></category>
		<category><![CDATA[Mysore.]]></category>
		<category><![CDATA[New Year]]></category>
		<category><![CDATA[ordered]]></category>
		<category><![CDATA[police]]></category>
		<category><![CDATA[Prohibition]]></category>
		<category><![CDATA[roads]]></category>
		<category><![CDATA[traffic]]></category>
		<guid isPermaLink="false">https://www.justkannada.in/?p=50971</guid>

					<description><![CDATA[<p>ಮೈಸೂರು,ಡಿಸೆಂಬರ್,31,2020(www.justkannada.in) :  ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ ಹಿನ್ನೆಲೆ. ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಮೈಸೂರು ಪೊಲೀಸರು. ವಿಶ್ವ ವಿಖ್ಯಾತ ಅಂಬಾ ವಿಲಾಸ ಅರಮನೆ ಸುತ್ತಮುತ್ತ ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಅರಮನೆ ಸುತ್ತಮುತ್ತಲ ರಸ್ತೆಗಳು, ವೃತ್ತಗಳಲ್ಲಿ ತುರ್ತು ಸೇವೆ ವಾಹನಗಳನ್ನ ಹೊರತು ಪಡಿಸಿ ಇತರೇ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಹಿನಕಲ್ ಫ್ಲೈಓವರ್‌ ಮೇಲೂ ವಾಹನ ಸಂಚಾರಕ್ಕೆ ನಿರ್ಬಂಧ. ಇಂದು ರಾತ್ರಿ 10 ರಿಂದ ನಾಳೆ ಬೆಳಿಗ್ಗೆ 6 ರ ವರೆಗೆ ನಿರ್ಬಂಧ. ನಿರ್ಬಂಧ ಹೇರಿ ಪೊಲೀಸ್ [&#8230;]</p>
<p>The post <a href="https://www.justkannada.in/manyroadsmysorenew-yeartrafficprohibitioncommissionerpolicedr-chandraguptaordered/">ಹೊಸ ವರ್ಷಾಚರಣೆಗೆ ಮೈಸೂರಿನ  ಹಲವು ರಸ್ತೆಗಳ ಸಂಚಾರಕ್ಕೆ ನಿಷೇಧ : ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಡಿಸೆಂಬರ್,31,2020(www.justkannada.in)</strong> :  ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ ಹಿನ್ನೆಲೆ. ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಮೈಸೂರು ಪೊಲೀಸರು. ವಿಶ್ವ ವಿಖ್ಯಾತ ಅಂಬಾ ವಿಲಾಸ ಅರಮನೆ ಸುತ್ತಮುತ್ತ ಪಾರ್ಕಿಂಗ್ ನಿಷೇಧ ಮಾಡಲಾಗಿದೆ.<img loading="lazy" decoding="async" class="aligncenter wp-image-46356" src="https://www.justkannada.in/wp-content/uploads/2020/11/jk.jpg" alt="jk-logo-justkannada-mysore" width="265" height="265" /></p>
<p>ಅರಮನೆ ಸುತ್ತಮುತ್ತಲ ರಸ್ತೆಗಳು, ವೃತ್ತಗಳಲ್ಲಿ ತುರ್ತು ಸೇವೆ ವಾಹನಗಳನ್ನ ಹೊರತು ಪಡಿಸಿ ಇತರೇ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.</p>
<p>ಹಿನಕಲ್ ಫ್ಲೈಓವರ್‌ ಮೇಲೂ ವಾಹನ ಸಂಚಾರಕ್ಕೆ ನಿರ್ಬಂಧ. ಇಂದು ರಾತ್ರಿ 10 ರಿಂದ ನಾಳೆ ಬೆಳಿಗ್ಗೆ 6 ರ ವರೆಗೆ ನಿರ್ಬಂಧ. ನಿರ್ಬಂಧ ಹೇರಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.</p>
<p>ENGLISH SUMMARY&#8230;..</p>
<p>Vehicular traffic restricted in several roads in Mysuru on New year eve<br />
Mysuru, Dec. 31, 2020 (www.justkannada.in): Following instructions by the State government to impose restrictions on new year&#8217;s eve, the Mysuru City police have initiated several strict measures. <img loading="lazy" decoding="async" class="aligncenter size-full wp-image-50979" src="https://www.justkannada.in/wp-content/uploads/2020/12/10-7.jpg" alt="many-roads-Mysore-New Year-Traffic-Prohibition- Commissioner-Police-Dr.Chandragupta-ordered ..." width="2522" height="1402" /><br />
Accordingly, parking is prohibited in the surroundings of the world-famous Amba Vilas Palace. Vehicular traffic is also restricted in the roads around the palace and circles. Only emergency service vehicles will be allowed.<br />
Traffic is also restricted on the Hinkal flyover, from 10.00 pm today to 6.00 am tomorrow, as per the orders issued by Mysuru City Police Commissioner Dr. Chandragupta.<br />
Keywords: Vehicular traffic restricted in Mysuru/ Police Commissioner/ New year restrictions in Mysuru</p>
<p>key words : <span lang="en">many-roads-Mysore-New Year-Traffic-Prohibition- Commissioner-Police-Dr.Chandragupta-ordered &#8230;</span></p>
<p>The post <a href="https://www.justkannada.in/manyroadsmysorenew-yeartrafficprohibitioncommissionerpolicedr-chandraguptaordered/">ಹೊಸ ವರ್ಷಾಚರಣೆಗೆ ಮೈಸೂರಿನ  ಹಲವು ರಸ್ತೆಗಳ ಸಂಚಾರಕ್ಕೆ ನಿಷೇಧ : ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಖಾಸಗಿ ಶಾಲೆಗಳಿಗೆ ನಿಗದಿತ ಶುಲ್ಕ ಭರಿಸುವಂತೆ ಆದೇಶಿಸುವಂತೆ ಸರ್ಕಾರಕ್ಕೆ FKCCI ಅಧ್ಯಕ್ಷ ಪೆರಿಕಲ್ ಸುಂದರ್ ಒತ್ತಾಯ&#8230;!</title>
		<link>https://www.justkannada.in/privateschoolspayfixedfeegovernmentorderedinsist/</link>
		
		<dc:creator><![CDATA[JK Desk]]></dc:creator>
		<pubDate>Mon, 28 Dec 2020 11:25:02 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[fee]]></category>
		<category><![CDATA[fixed]]></category>
		<category><![CDATA[government]]></category>
		<category><![CDATA[Insist]]></category>
		<category><![CDATA[ordered]]></category>
		<category><![CDATA[pay]]></category>
		<category><![CDATA[private]]></category>
		<category><![CDATA[Schools.]]></category>
		<guid isPermaLink="false">https://www.justkannada.in/?p=50611</guid>

					<description><![CDATA[<p>ಬೆಂಗಳೂರು,ಡಿಸೆಂಬರ್,28,2020(www.justkannada.in) : ನಿಗದಿತ ಶುಲ್ಕವನ್ನು ಖಾಸಗಿ ಶಾಲೆಗಳಿಗೆ ಪೋಷಕರು ಭರಿಸುವಂತೆ ರಾಜ್ಯ ಸರ್ಕಾರವು ಆದೇಶ ನೀಡಬೇಕೆಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು FKCCI ಅಧ್ಯಕ್ಷ ಪೆರಿಕಲ್ ಸುಂದರ್ ಹಾಗೂ  ಮೈಸೂರು, ಮಂಡ್ಯ, ಕೊಡಗು , ಹಾಸನ, ಚಾಮರಾಜನಗರ ಜಿಲ್ಲೆಗಳ ಖಾಸಗಿಶಾಲೆಗಳ ಒಕ್ಕೂಟ (CISPMAM ) ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಒತ್ತಾಯಿಸಿದ್ದಾರೆ.ಖಾಸಗಿ ಶಾಲೆಗಳು ಕಳೆದ ಎಂಟು ತಿಂಗಳುಗಳಿಂದ ಕೋವಿಡ್-19 ಕರ್ನಾಟಕದ ಮೇಲೆ ಅಪ್ಪಳಿಸಿದ ಮೇಲೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಖಾಸಗಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು [&#8230;]</p>
<p>The post <a href="https://www.justkannada.in/privateschoolspayfixedfeegovernmentorderedinsist/">ಖಾಸಗಿ ಶಾಲೆಗಳಿಗೆ ನಿಗದಿತ ಶುಲ್ಕ ಭರಿಸುವಂತೆ ಆದೇಶಿಸುವಂತೆ ಸರ್ಕಾರಕ್ಕೆ FKCCI ಅಧ್ಯಕ್ಷ ಪೆರಿಕಲ್ ಸುಂದರ್ ಒತ್ತಾಯ&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,28,2020(www.justkannada.in)</strong> : ನಿಗದಿತ ಶುಲ್ಕವನ್ನು ಖಾಸಗಿ ಶಾಲೆಗಳಿಗೆ ಪೋಷಕರು ಭರಿಸುವಂತೆ ರಾಜ್ಯ ಸರ್ಕಾರವು ಆದೇಶ ನೀಡಬೇಕೆಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು FKCCI ಅಧ್ಯಕ್ಷ ಪೆರಿಕಲ್ ಸುಂದರ್ ಹಾಗೂ  ಮೈಸೂರು, ಮಂಡ್ಯ, ಕೊಡಗು , ಹಾಸನ, ಚಾಮರಾಜನಗರ ಜಿಲ್ಲೆಗಳ ಖಾಸಗಿಶಾಲೆಗಳ ಒಕ್ಕೂಟ (CISPMAM ) ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಒತ್ತಾಯಿಸಿದ್ದಾರೆ.<img loading="lazy" decoding="async" class="aligncenter wp-image-46356" src="https://www.justkannada.in/wp-content/uploads/2020/11/jk.jpg" alt="" width="416" height="416" />ಖಾಸಗಿ ಶಾಲೆಗಳು ಕಳೆದ ಎಂಟು ತಿಂಗಳುಗಳಿಂದ ಕೋವಿಡ್-19 ಕರ್ನಾಟಕದ ಮೇಲೆ ಅಪ್ಪಳಿಸಿದ ಮೇಲೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಖಾಸಗಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು FKCCI ಅಧ್ಯಕ್ಷ ಪೆರಿಕಲ್ ಸುಂದರ್ ಹೇಳಿದ್ದಾರೆ.</p>
<p>ಕಾರಣ 2020 ರ ಮಾರ್ಚ್ ತಿಂಗಳಿನಲ್ಲಿ ಕೊರೋನವೈರಸ್ ದೇಶದಾದ್ಯಂತ ವ್ಯಾಪಿಸಿದಾಗ ಶಾಲೆಗಳಿಗೆ ವಾರ್ಷಿಕ ಪರೀಕ್ಷೆಗಳ ಸಮಯ 2019- 20 ರ ವಾರ್ಷಿಕ ಶುಲ್ಕಗಳನ್ನು ಪ್ರತಿವರ್ಷದಂತೆ ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳೊಳಗೆ ಪೋಷಕರು ಪಾವತಿ ಮಾಡುತ್ತಾರೆ. ದುರದೃಷ್ಟವಶಾತ್ ಕೊರೋನವೈರಸ್ ಬಂದಿದ್ದರಿಂದ, ಅದರಲ್ಲೂ ಸರ್ಕಾರ ಯಾವುದೇ ಶಾಲೆಗಳು ಶುಲ್ಕವನ್ನು ತೆಗೆದುಕೊಳ್ಳಬಾರದೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರಿಂದ  ಪೋಷಕರು 2019 &#8211; 20 ಶೈಕ್ಷಣಿಕ ವರ್ಷದ ಶುಲ್ಕವನ್ನು ಪಾವತಿಸಿದೆ  ಕರೋನಾ ಹೆಸರಿನಲ್ಲಿ 35%  ಶುಲ್ಕ ಹಾಗೆಯೇ  ಬಾಕಿ ಉಳಿದಿದೆ ಎಂದು ತಿಳಿಸಿದರು.</p>
<p>ಕಳೆದ ಎಂಟು ತಿಂಗಳಿನಿಂದ ಸರ್ಕಾರದ ಆದೇಶವಿಲ್ಲದೆ. ಪೋಷಕರು ಶುಲ್ಕವನ್ನು ಪಾವತಿಸುತ್ತಿಲ್ಲ  ಇದರಿಂದ ಖಾಸಗಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಖಾಸಗಿ ಶಾಲೆಗಳ ಶುಲ್ಕವನ್ನು ಈಗಾಗಲೇ ಸರ್ಕಾರವೇ ನಿಗದಿಪಡಿಸಿದೆ. ಶಿಕ್ಷಕರ ವೇತನ, ಕಛೇರಿ ಸಿಬ್ಬಂದಿಗಳ ವೇತನ ಹಾಗೂ ಕಟ್ಟಡದ ಬಾಡಿಗೆ ಈ ರೀತಿ ಶೇಕಡ 70% ರಿಂದ ಶೇಕಡ 100% ಅನುಪಾತದಲ್ಲಿ ಸರ್ಕಾರದ ಆದೇಶವು ಖಾಸಗಿ ಶಾಲೆಗಳಿಗೆ ಇಂತಿಷ್ಟೇ ಶುಲ್ಕವನ್ನು ತೆಗೆದುಕೊಳ್ಳಬೇಕೆಂಬ ನಿರ್ಧಾರವನ್ನು ಸರ್ಕಾರವು ಮಾಡಿದೆ. ಅದರ ಅರ್ಥ ಯಾವುದೇ ಹೆಚ್ಚಿನ ಲಾಭದಾಯಕವಲ್ಲದ ಕ್ಷೇತ್ರ ಶಿಕ್ಷಣ ವಾದ್ದರಿಂದ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಖಾಸಗಿ ಶಾಲೆಗಳು ಪಡೆದುಕೊಳ್ಳಬೇಕು. ಅದರಲ್ಲೂ ಖಾಸಗಿ ಶಾಲೆಗಳು ಶೇಕಡ 25% RTE ವಿದ್ಯಾರ್ಥಿಗಳನ್ನು ತೆಗೆದುಕೊಂಡು ಅದರ ಬಾಬ್ತಿನ ಶೇ 75%  ಶುಲ್ಕವನ್ನು ಭರಿಸಬೇಕು. ಅದರಲ್ಲೂ ಶೇಕಡಾ 75ರಷ್ಟು ಶುಲ್ಕ ವಿನಾಯಿತಿಯೊಂದಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಸರ್ಕಾರದ ಯೋಜನೆಗಳಿಗೆ  ಸಂಬಂಧಿಸಿದಂತೆ ನಮ್ಮ ಖಾಸಗಿ ಶಾಲೆಗಳು ಸಹಕರಿಸುತ್ತಿವೆ ಮತ್ತು ಅದನ್ನು ಪಾಲಿಸುತ್ತಿದೆ. ಹೀಗಿದ್ದೂ, ಕಳೆದ ಎಂಟು ತಿಂಗಳುಗಳಿಂದ ಖರ್ಚು ವೆಚ್ಚಗಳನ್ನು ಭರಿಸಲಾಗದೆ ಖಾಸಗಿ ಶಾಲೆಗಳು ತೊಳಲಾಡುತ್ತಿವೆ ಎಂದು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.</p>
<p><img loading="lazy" decoding="async" class="aligncenter size-full wp-image-50619" src="https://www.justkannada.in/wp-content/uploads/2020/12/13-16.jpg" alt="" width="2526" height="1722" /></p>
<p>ಈ ದಿಸೆಯಲ್ಲಿ ಸರ್ಕಾರವು ಒಂದು ಸ್ಪಷ್ಟ ಆದೇಶವನ್ನು ನೀಡಲೇಬೇಕಾಗಿದೆ. ಗುಜರಾತ್ ಸರ್ಕಾರ ಶೇಕಡ 25% ಬಿಟ್ಟು ಉಳಿದ 75% ಶುಲ್ಕವನ್ನು ಪೋಷಕರು ಭರಿಸಬೇಕೆಂಬ ಆದೇಶವನ್ನು ನೀಡಿರುತ್ತದೆ. ಹಾಗೂ ತಮಿಳುನಾಡು ಸರ್ಕಾರ ಪ್ರಾರಂಭದಲ್ಲಿ ಶೇ 40% ಶುಲ್ಕವನ್ನು ತೆಗೆದುಕೊಳ್ಳಲು ತಿಳಿಸಿತ್ತು ನಂತರ ನವೆಂಬರ್ 19ರಂದು ಉಚ್ಚ ನ್ಯಾಯಾಲಯ ಮತ್ತೆ ಶೇಕಡ 35% ಶುಲ್ಕವನ್ನು ಪಾವತಿ ಮಾಡಲು ತಿಳಿಸಿದೆ. ಇದರಿಂದ ತಮಿಳುನಾಡು ಸರ್ಕಾರವು ಸಹ ಶೇಕಡ 75% ಶುಲ್ಕವನ್ನು ಪಾವತಿ ಮಾಡಲು ತಿಳಿಸಿದಂತಾಗಿದೆ ಮತ್ತು ಪಶ್ಚಿಮ ಬಂಗಾಲದ ಉಚ್ಛ ನ್ಯಾಯಾಲಯ ಶೇಕಡ 80% ಶುಲ್ಕವನ್ನು ಪಾವತಿಸುವಂತೆ ಆದೇಶ ಹೊರಡಿಸಿದೆ. ದುರದೃಷ್ಟವಶಾತ್ ಕರ್ನಾಟಕದಲ್ಲಿ ಪೋಷಕರನ್ನು ಶುಲ್ಕ ಪಾವತಿಸಲು ಒತ್ತಾಯಿಸಬಾರದು ಹಾಗೂ ಪೋಷಕರು ಹಣ ನೀಡಿದರೆ ಮಾತ್ರ ಸ್ವೀಕರಿಸಬೇಕೆಂಬ ಆದೇಶ ಹೊರಡಿಸಿರುವುದು ಪೋಷಕರನ್ನು ತಪ್ಪುದಾರಿಗೆಳೆದಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.</p>
<p>ಆನ್ ಲೈನ್ ಮತ್ತು ರೆಗ್ಯುಲರ್ ಕ್ಲಾಸ್  ಎರಡು ಮಾಡಲಾಗುವುದಿಲ್ಲ ಕಾರಣ ರೆಗ್ಯುಲರ್ ಕ್ಲಾಸ್ ಮತ್ತೆ ಅಷ್ಟೇ ಆನ್ ಲೈನ್ ಕ್ಲಾಸ್ ಮಾಡಲು ಶಿಕ್ಷಕರುಗಳು ಒಪ್ಪುವುದಿಲ್ಲ ಅದು ಡಬಲ್ ಡ್ಯೂಟಿ ಆಗುತ್ತೆ. ಈಗಾಗಲೇ ಕಳೆದ ಏಳು ತಿಂಗಳಿಂದ ಆನ್ ಲೈನ್ ಶಿಕ್ಷಣ ಪಡೆದುಕೊಂಡು ಶುಲ್ಕವನ್ನು ಪಾವತಿಸದ ಪೋಷಕರುಗಳಿಗೆ  ಬಿ.ಇ.ಓ ರವರು ಟಿ.ಸಿ ನೀಡುವುದನ್ನು ನಿಲ್ಲಿಸಬೇಕು. ಅರ್ಥಿಕವಾಗಿ ಕಟ್ಟಲಾಗದಿದ್ದರೆ ಮತ್ತು ಕರೋನದಿಂದ ತೊಂದರೆಗೀಡಾಗಿದ್ದರೆ ಮಾನವೀಯತೆಯ ಆಧಾರದಲ್ಲಿ ವಿದ್ಯಾಸಂಸ್ಥೆಗಳು ಶುಲ್ಕವನ್ನು ಮನ್ನಾ ಮಾಡುತ್ತಾರೆ ಅದನ್ನು ಬಿಟ್ಟು ಬಿ.ಇ.ಓ ಕಛೇರಿಯವರು ಟಿ.ಸಿ ನೀಡಿದರೆ ಎಲ್ಲಾ ಪೋಷಕರು ಶುಲ್ಕ ನೀಡದೆ ಬಿ.ಇ.ಓ ಕಛೇರಿಯಿಂದ  ಟಿ.ಸಿ  ಪಡೆದು ಬೇರೆ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ ಎಂದು ಆಗ್ರಹಿಸಿದ್ದಾರೆ.</p>
<p>ಖಾಸಗಿ ಶಿಕ್ಷಣ ಸಂಸ್ಥೆ ಗಳ ಖರ್ಚು ವೆಚ್ಚ  ಕೇವಲ ಶಿಕ್ಷಕರ ವೇತನಕ್ಕೆ ಮಾತ್ರ ಸೀಮಿತವಾಗಿಲ್ಲ, ಶಿಕ್ಷಕರು, ಕಛೇರಿ, ಅಕೌಂಟ್ಸ್, ಡ್ರೈವರ್ಸ್, ಸೆಕ್ಯೂರಿಟಿ, ಬಸ್ ಮದರ್, ಆಯಾ ಗಳಿರುತ್ತಾರೆ ಅವರುಗಳಿಗೂ ಕಾನೂನುಬದ್ಧ ವೇತನ ನೀಡಬೇಕು ಮತ್ತು ಅವರ ಇಎಸ್ ಐ, ಪಿಎಫ್, ಎಲೆಕ್ಟ್ರಿಕ್ ಬಿಲ್, ನೀರಿನ ಬಿಲ್, ಅಸ್ತಿ ತೆರಿಗೆ, ಬ್ಯಾಂಕ್ ಸಾಲಕ್ಕೆ ಬಡ್ಡಿ ಈ ರೀತಿ ಖರ್ಚಿನ ಬಾಬ್ತು ಬೆಳೆಯುತ್ತಲಿದೆ. ಈ ಎಲ್ಲಾ ದೃಷ್ಟಿಯಲ್ಲಿ ವಾರ್ಷಿಕ ಶುಲ್ಕವನ್ನು ಪೋಷಕರು ಕಡ್ಡಾಯವಾಗಿ ಪಾವತಿಸಿದರೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಉಳಿಯಲು ಸಹಕರಿದಂತೆ ಆಗುವುದು ಈ ಶ್ಯಕ್ಷಣಿಕ ವರ್ಷ ಮಾರ್ಚ್ ನಲ್ಲಿ ಮುಗಿಯುವುದಿಲ್ಲ ಜೂನ್ ತನಕ ನಾವು ಈ ಮಕ್ಕಳ ಶುಲ್ಕದಿಂದಲೇ ನಡೆಸಬೇಕಾಗುವುದು ಎಂದು ವಿವರಿಸಿದ್ದಾರೆ.</p>
<p>ಹೀಗಾಗಿ, ಸರ್ಕಾರವು  ಖಾಸಗಿಶಾಲೆಗಳ ಶುಲ್ಕವನ್ನು ಘೋಷಣೆ ಮಾಡಿದೆ ಈಗಾಗಲೇ ಖಾಸಗಿ ಶಾಲೆಗಳು ತಮ್ಮ ಶಿಕ್ಷಕರಿಗೆ 50% ವೇತನವನ್ನು ಹೀಗಾಗಲೇ ನೀಡಿದ್ದೇವೆ. ಖಾಸಗಿ ಶಾಲೆಗಳಿಗೆ ದೈನಂದಿನ ಖರ್ಚಿಗಿಂತ ಕರೋನಾ ಸಮಯದಲ್ಲಿ ಹೆಚ್ಚಿನ ವೆಚ್ಚವಾಗುತ್ತಿದೆ. ಪ್ರತಿದಿನ ಆನ್ ಲೈನ್ ತರಗತಿಗಳನ್ನು ನಡೆಸಲು ಎಲ್ಲ ಶಾಲೆಗಳಿಗೂ ಪ್ರತ್ಯೇಕ  ಸ್ಟುಡಿಯೋ ನಿರ್ಮಿಸಿರುವುದು ತರಗತಿ ನಡೆಸಲು ನುರಿತ ಶಿಕ್ಷಕರ ಜೊತೆ ಇಬ್ಬರು ಅನುಭವಿ ತಂತ್ರಜ್ಞರ ಅವಶ್ಯಕತೆಯೂ ಇದೆ. ಇದರಿಂದ ಮೊದಲಿಗಿಂತಲೂ ನಮ್ಮ ಖರ್ಚು ದುಪ್ಪಟ್ಟು ಗೊಂಡಿದೆ. ಆದ್ದರಿಂದ ತಾವುಗಳು ಗಮನಹರಿಸಿ ಸಂಪೂರ್ಣ ವಾರ್ಷಿಕ ಶುಲ್ಕವನ್ನು ನಿಗದಿಪಡಿಸಿ  ಪಾವತಿಸುವಂತೆ ಆದೇಶ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.</p>
<p><img loading="lazy" decoding="async" class="aligncenter size-full wp-image-50620" src="https://www.justkannada.in/wp-content/uploads/2020/12/14-19.jpg" alt="private-schools-Pay-fixed-fee-government-ordered-Insist" width="2526" height="1514" /></p>
<p>ನಮ್ಮ ಸಡಸ್ಯರು ಖಾಸಗಿ ಶಾಲೆಗಳ ಸಮಸ್ಯೆ ಗಳು ಮತ್ತು ಪ್ರಸ್ತುತ  ಪರಿಸ್ಥಿತಿ ಯನ್ನು FKCCI ಗೆ ವಿವರಿಸಿದ್ದು, ಶಿಕ್ಷಣ ಇಲಾಖೆ ಮತ್ತು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬಗೆಹರಿಸುವಂತೆ  ಪತ್ರದ ಮೂಲಕ ಮನವಿ ಮಾಡಿದ್ದಾರೆ.</p>
<p>key words : private-schools-Pay-fixed-fee-government-ordered-Insist</p>
<p>The post <a href="https://www.justkannada.in/privateschoolspayfixedfeegovernmentorderedinsist/">ಖಾಸಗಿ ಶಾಲೆಗಳಿಗೆ ನಿಗದಿತ ಶುಲ್ಕ ಭರಿಸುವಂತೆ ಆದೇಶಿಸುವಂತೆ ಸರ್ಕಾರಕ್ಕೆ FKCCI ಅಧ್ಯಕ್ಷ ಪೆರಿಕಲ್ ಸುಂದರ್ ಒತ್ತಾಯ&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪ್ರಸಿದ್ಧ ಚುಂಚನಕಟ್ಟೆ ಜಾತ್ರೆಗೆ ಭಕ್ತರಿಗೆ ನಿಷೇಧ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ..</title>
		<link>https://www.justkannada.in/bandevoteeschunchakattefairdistrictcollectorrohini-sindhuriordered/</link>
		
		<dc:creator><![CDATA[JK Desk]]></dc:creator>
		<pubDate>Fri, 25 Dec 2020 05:37:31 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[ban]]></category>
		<category><![CDATA[Chunchakatte]]></category>
		<category><![CDATA[Collector]]></category>
		<category><![CDATA[devotees]]></category>
		<category><![CDATA[District]]></category>
		<category><![CDATA[Fair]]></category>
		<category><![CDATA[ordered]]></category>
		<category><![CDATA[Rohini Sindhuri]]></category>
		<guid isPermaLink="false">https://www.justkannada.in/?p=50209</guid>

					<description><![CDATA[<p>ಮೈಸೂರು,ಡಿಸೆಂಬರ್,25,2020(www.justkannada.in) : ಕೆ.ಆರ್.ನಗರ ಪ್ರಸಿದ್ಧ ಚುಂಚನಕಟ್ಟೆ ಜಾತ್ರೆಗೆ ಭಕ್ತರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.1 ತಿಂಗಳ ಕಾಲ ನಡೆಯುತ್ತಿದ್ದ ಇತಿಹಾಸ ಪ್ರಸಿದ್ಧ ರಾಮದೇವರ ದನಗಳ ಜಾತ್ರೆ ಸೇರಿದಂತೆ  ಜನವರಿ 1 ರಿಂದ 31 ರವರೆಗೆ ನಡೆಯಬೇಕಿದ್ದ ಪ್ರಸಿದ್ಧ ದನಗಳ ಜಾತ್ರೆ ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿಯೇ ವಿಶೇಷ ಪ್ರಸಿದ್ಧಿ ಪಡೆದಿದ್ದ ಚುಂಚನಕಟ್ಟೆ ದನಗಳ ಜಾತ್ರೆ. ಕೋವಿಡ್ 19 ನಿಯಂತ್ರಣಕ್ಕೆ ಜಿಲ್ಲಾಡಳಿತವು ಜಾತ್ರಾ ಮಹೋತ್ಸವಕ್ಕೆ ನಿರ್ಬಂಧ ವಿಧಿಸಿದೆ.ಬ್ರಹ್ಮ ರಥೋತ್ಸವ ಹಿನ್ನೆಲೆಯಲ್ಲಿ ಚುಂಚನಕಟ್ಟೆ ದೇವಾಲಯಕ್ಕೆ ಜನವರಿ 15ರಂದು ಸಾರ್ವಜನಿಕರ [&#8230;]</p>
<p>The post <a href="https://www.justkannada.in/bandevoteeschunchakattefairdistrictcollectorrohini-sindhuriordered/">ಪ್ರಸಿದ್ಧ ಚುಂಚನಕಟ್ಟೆ ಜಾತ್ರೆಗೆ ಭಕ್ತರಿಗೆ ನಿಷೇಧ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಡಿಸೆಂಬರ್,25,2020(www.justkannada.in) :</strong> ಕೆ.ಆರ್.ನಗರ ಪ್ರಸಿದ್ಧ ಚುಂಚನಕಟ್ಟೆ ಜಾತ್ರೆಗೆ ಭಕ್ತರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.<img loading="lazy" decoding="async" class="aligncenter wp-image-46356" src="https://www.justkannada.in/wp-content/uploads/2020/11/jk.jpg" alt="Teachers,solve,problems,Government,bound,Minister,R.Ashok" width="305" height="305" />1 ತಿಂಗಳ ಕಾಲ ನಡೆಯುತ್ತಿದ್ದ ಇತಿಹಾಸ ಪ್ರಸಿದ್ಧ ರಾಮದೇವರ ದನಗಳ ಜಾತ್ರೆ ಸೇರಿದಂತೆ  ಜನವರಿ 1 ರಿಂದ 31 ರವರೆಗೆ ನಡೆಯಬೇಕಿದ್ದ ಪ್ರಸಿದ್ಧ ದನಗಳ ಜಾತ್ರೆ ರದ್ದುಗೊಳಿಸಲಾಗಿದೆ.<img loading="lazy" decoding="async" class="aligncenter size-full wp-image-50211" src="https://www.justkannada.in/wp-content/uploads/2020/12/05-14.jpg" alt="Ban-devotees-Chunchakatte-Fair-District-Collector-Rohini Sindhuri-ordered" width="1430" height="942" /></p>
<p>ರಾಜ್ಯದಲ್ಲಿಯೇ ವಿಶೇಷ ಪ್ರಸಿದ್ಧಿ ಪಡೆದಿದ್ದ ಚುಂಚನಕಟ್ಟೆ ದನಗಳ ಜಾತ್ರೆ. ಕೋವಿಡ್ 19 ನಿಯಂತ್ರಣಕ್ಕೆ ಜಿಲ್ಲಾಡಳಿತವು ಜಾತ್ರಾ ಮಹೋತ್ಸವಕ್ಕೆ ನಿರ್ಬಂಧ ವಿಧಿಸಿದೆ.ಬ್ರಹ್ಮ ರಥೋತ್ಸವ ಹಿನ್ನೆಲೆಯಲ್ಲಿ ಚುಂಚನಕಟ್ಟೆ ದೇವಾಲಯಕ್ಕೆ ಜನವರಿ 15ರಂದು ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತವು ನಿರ್ಬಂಧ ಹೇರಿದ್ದು, ದೇವಾಲಯದಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳಿಗೆ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗಷ್ಟೆ ಅವಕಾಶ ಕಲ್ಪಿಸಲಾಗಿದೆ.</p>
<p>English summary&#8230;</p>
<p>DC Rohini Sindhoori issues orders restricting participation of devotees in the Chunchanakatte jatra mahotsav<br />
Mysuru, Dec. 25, 2020 (www.justkannada.in): Deputy Commissioner of Mysuru Rohini Sindhoori has issued orders restricting the participation of the devotees in K.R. Nagara&#8217;s popular Chunchanakattee Jatra Mahotsav.<br />
The Chunchanakatte Jatra Mahotsav is very popular in the region. It takes place for one month and includes a bullock fair. But due to the Corona pandemic, it has been canceled. Only the temple priests and staff can participate.<img loading="lazy" decoding="async" class="aligncenter size-full wp-image-50212" src="https://www.justkannada.in/wp-content/uploads/2020/12/04-15.jpg" alt="Ban-devotees-Chunchakatte-Fair-District-Collector-Rohini Sindhuri-ordered" width="1186" height="850" /><br />
Keywords: DC Rohini Sindhoori/ Chanchanakatte Jatra Mahotsav/ K.R. Nagara/ Jatra Mahotsav cancelled</p>
<p>key words : Ban-devotees-Chunchakatte-Fair-<br />
District-Collector-Rohini Sindhuri-ordered</p>
<p>The post <a href="https://www.justkannada.in/bandevoteeschunchakattefairdistrictcollectorrohini-sindhuriordered/">ಪ್ರಸಿದ್ಧ ಚುಂಚನಕಟ್ಟೆ ಜಾತ್ರೆಗೆ ಭಕ್ತರಿಗೆ ನಿಷೇಧ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
