<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>donate Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/donate/feed/" rel="self" type="application/rss+xml" />
	<link>https://www.justkannada.in/tag/donate/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 20 Jun 2025 12:49:24 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>donate Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/donate/</link>
	<width>32</width>
	<height>32</height>
</image> 
	<item>
		<title>ಸ್ವಯಂ ಪ್ರೇರಿತ ರಕ್ತದಾನ ಮಾಡಿ ಮಾದರಿಯಾದ ಮೈಸೂರು ‘JK ಟೈರ್ಸ್’ ಉದ್ಯೋಗಿಗಳು</title>
		<link>https://www.justkannada.in/blood-donate/</link>
		
		<dc:creator><![CDATA[prashanth]]></dc:creator>
		<pubDate>Fri, 20 Jun 2025 12:49:24 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[blood]]></category>
		<category><![CDATA[donate]]></category>
		<category><![CDATA[employees]]></category>
		<category><![CDATA[JK Tires]]></category>
		<category><![CDATA[Mysore.]]></category>
		<guid isPermaLink="false">https://www.justkannada.in/?p=141762</guid>

					<description><![CDATA[<p>ಮೈಸೂರು,ಜೂನ್,20,2025 (www.justkannada.in): ಮೈಸೂರಿನ ಜೆಕೆ ಟೈರ್ಸ್ ಅಂಡ್ ಇಂಡಸ್ಟ್ರೀಸ್‌ ನ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಸ್ವಯಂ ಪ್ರೇರಿತವಾಗಿ -ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಜೆಕೆ ಟೈರ್ಸ್ ಅಂಡ್ ಇಂಡಸ್ಟ್ರೀಸ್, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಂಸ್ಥೆ ಹಾಗೂ ಕೆ.ಆರ್.ಆಸ್ಪತ್ರೆಯ ರಕ್ತನಿಧಿ ಕೇಂದ್ರ  ಹಾಗೂ ಲಯನ್ಸ್ ಕ್ಲಬ್ ಆಸರೆ ಸಹಯೋಗದಲ್ಲಿ  ಶುಕ್ರವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಜೆಕೆ ಟೈರ್ಸ್  ಉಪಾಧ್ಯಕ್ಷರು ವರ್ಕ್ಸ್ ಹಾಗೂ ಸಿಐಐ ಮೈಸೂರು ಚಾಪ್ಟರ್ ಮಾಜಿ ಅಧ್ಯಕ್ಷ ವಿ. ಈಶ್ವರ್ ರಾವ್ ಅವರ ಮಾರ್ಗದರ್ಶನದಲ್ಲಿ [&#8230;]</p>
<p>The post <a href="https://www.justkannada.in/blood-donate/">ಸ್ವಯಂ ಪ್ರೇರಿತ ರಕ್ತದಾನ ಮಾಡಿ ಮಾದರಿಯಾದ ಮೈಸೂರು ‘JK ಟೈರ್ಸ್’ ಉದ್ಯೋಗಿಗಳು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜೂನ್,20,2025 (<a href="http://www.justkannada.in">www.justkannada.in</a>):</strong> ಮೈಸೂರಿನ ಜೆಕೆ ಟೈರ್ಸ್ ಅಂಡ್ ಇಂಡಸ್ಟ್ರೀಸ್‌ ನ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಸ್ವಯಂ ಪ್ರೇರಿತವಾಗಿ -ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಜೆಕೆ ಟೈರ್ಸ್ ಅಂಡ್ ಇಂಡಸ್ಟ್ರೀಸ್, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಂಸ್ಥೆ ಹಾಗೂ ಕೆ.ಆರ್.ಆಸ್ಪತ್ರೆಯ ರಕ್ತನಿಧಿ ಕೇಂದ್ರ  ಹಾಗೂ ಲಯನ್ಸ್ ಕ್ಲಬ್ ಆಸರೆ ಸಹಯೋಗದಲ್ಲಿ  ಶುಕ್ರವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಜೆಕೆ ಟೈರ್ಸ್  ಉಪಾಧ್ಯಕ್ಷರು ವರ್ಕ್ಸ್ ಹಾಗೂ ಸಿಐಐ ಮೈಸೂರು ಚಾಪ್ಟರ್ ಮಾಜಿ ಅಧ್ಯಕ್ಷ ವಿ. ಈಶ್ವರ್ ರಾವ್ ಅವರ ಮಾರ್ಗದರ್ಶನದಲ್ಲಿ ಸುಮಾರು 1300 ಮಂದಿ ಉದ್ಯೋಗಿಗಳು ರಕ್ತದಾನ ಮಾಡಿದರು.</p>
<p>ಜೆಕೆ ಸಮೂಹ ಸಂಸ್ಥೆ ಅಧ್ಯಕ್ಷರಾಗಿದ್ದ ದಿ.ಹರಿಶಂಕರ್ ಸಿಂಘಾನಿಯಾ ಅವರ ಜನ್ಮದಿನಾಚರಣೆ ಅಂಗವಾಗಿ ಕಳೆದ 11 ವರ್ಷಗಳಿಂದಲೂ ರಕ್ತದಾನ -ಶಿಬಿರವನ್ನು ಆಯೋಜಿಸಲಾಗುತ್ತಿದೆ.  ಇಂದು ಸಹ ಮೇಟಗಳ್ಳಿಯಲ್ಲಿರುವ ಸಂಸ್ಥೆಯ ಎರಡು ಘಟಕ, ಹೆಬ್ಬಾಳ್ ಕೈಗಾರಿಕೆ ಪ್ರದೇಶ, ಜೆಕೆ ಅತಿಥಿ ಗೃಹ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಸಿಐಐ  ಮೈಸೂರು ಜೋನ್ ಮಾಜಿ ಅಧ್ಯಕ್ಷ ಸ್ಯಾಮ್ ಚೇರಿಯನ್  ಹಾಗೂ ಜೆಕೆ ಟೈರ್ ಕಂಪೆನಿ ನಿರ್ದೇಶಕ ಸಲ್ವಾಯ್ನ್ ಗೇಬ್ರಿಯಲ್ ಡೆನಿಸ್ ಸಂಗೋತ್ ಉದ್ಘಾಟಿಸಿದರು.</p>
<p>ಈ ವೇಳೆ ಜೆಕೆ ಟೈರ್ಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ  ಆರ್.ಜಗದೀಶ್, ಜೀವಧಾರ ರಕ್ತನಿಧಿ ಕೇಂದ್ರದ ಮುತ್ತಣ್ಣ, ಲಯನ್ ಮನೋಜ್ ಕುಮಾರ್, ಕೆ.ಆರ್.ಆಸ್ಪತ್ರೆ ರಕ್ತನಿಧಿ ಕೇಂದ್ರದ ಅಧಿಕಾರಿ ಕುಸುಮ,  ಜೆಕೆ ಟೈರ್ ಕಂಪನಿಯ ಅಧಿಕಾರಿಗಳಾದ ರಾಜೀವ್ ಕುಮಾರ್, ಡೊನಾಲ್ಡ್, ಸುಬ್ರಮಣ್ಯ, ನವೀನ್, ರಾಮ್ ಪ್ರಸಾದ್, ರವೀಂದ್ರ, ನಾಗರಾಜ್, ಶ್ರೀನಾಥ್ ಹಾಗೂ ಕಾರ್ಮಿಕರ ಯೂನಿಯನ್ ಸಂಘದ ಪದಾಧಿಕಾರಿಗಳಾದ ಚನ್ನಕೇಶವ, ದಾದಾಪೀರ್, ಅಶೋಕ್, ಶಿವಕುಮಾರ್ , ಕಾಂತರಾಜು, ರವಿಕುಮಾರ್ ಹಾಗೂ ಇತರೆ ಸಿಬ್ಬಂದಿಗಳು, ಅಧಿಕಾರಿಗಳು ಆಸರೆ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.<img decoding="async" class="aligncenter size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="(max-width: 730px) 100vw, 730px" /></p>
<p>Key words: Blood, Donate, Mysore ,JK Tires, Employees</p>
<p>The post <a href="https://www.justkannada.in/blood-donate/">ಸ್ವಯಂ ಪ್ರೇರಿತ ರಕ್ತದಾನ ಮಾಡಿ ಮಾದರಿಯಾದ ಮೈಸೂರು ‘JK ಟೈರ್ಸ್’ ಉದ್ಯೋಗಿಗಳು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯ ಹಣ ಕೆಯುಡಬ್ಲೂಜೆ ದತ್ತಿಗೆ :  ಡಾ.ರಾಜಾ ರಾಮಣ್ಣ ಪ್ರಶಸ್ತಿ ಸ್ಥಾಪನೆಗೆ ನಿರ್ಧರಿಸಿದ ಗಿರೀಶ್ ಲಿಂಗಣ್ಣ</title>
		<link>https://www.justkannada.in/girish-linganna/</link>
		
		<dc:creator><![CDATA[mahesh]]></dc:creator>
		<pubDate>Fri, 03 Jan 2025 14:25:48 +0000</pubDate>
				<category><![CDATA[Front Page]]></category>
		<category><![CDATA[Media Masala]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Development Journalism Award]]></category>
		<category><![CDATA[donate]]></category>
		<category><![CDATA[Dr. Raja Ramanna Award]]></category>
		<category><![CDATA[Girish Linganna]]></category>
		<guid isPermaLink="false">https://www.justkannada.in/?p=134393</guid>

					<description><![CDATA[<p>&#160; ಬೆಂಗಳೂರು, ಜ.೦೩, ೨೦೨೫:  ವಾರ್ತಾ ಇಲಾಖೆ ಕೊಡ ಮಾಡುವ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಅಂಕಣಕಾರ ಗಿರೀಶ್ ಲಿಂಗಣ್ಣ ಅವರು ಪ್ರಶಸ್ತಿ ಮೊತ್ತ ಒಂದು ಲಕ್ಷ ರೂಗಳನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ದ್ತತಿನಿಧಿ ಪ್ರಶಸ್ತಿಗೆ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸಂಘಕ್ಕೆ ಅಧಿಕೃತವಾಗಿ ಪತ್ರ ಬರೆದು ತಮ್ಮ ನಿರ್ಧಾರ ತಿಳಿಸಿರುವುದನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸ್ವಾಗತಿಸಿದ್ದಾರೆ. ಕರ್ನಾಟಕದಲ್ಲಿ ವಿಜ್ಞಾನ ಬರಹಗಾರರಿಗೆ, ವಿಜ್ಞಾನ ಸಂವಾಹಕರಿಗೆ ಹೆಚ್ಚಿನ [&#8230;]</p>
<p>The post <a href="https://www.justkannada.in/girish-linganna/">ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯ ಹಣ ಕೆಯುಡಬ್ಲೂಜೆ ದತ್ತಿಗೆ :  ಡಾ.ರಾಜಾ ರಾಮಣ್ಣ ಪ್ರಶಸ್ತಿ ಸ್ಥಾಪನೆಗೆ ನಿರ್ಧರಿಸಿದ ಗಿರೀಶ್ ಲಿಂಗಣ್ಣ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ಜ.೦೩, ೨೦೨೫:  ವಾರ್ತಾ ಇಲಾಖೆ ಕೊಡ ಮಾಡುವ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಅಂಕಣಕಾರ ಗಿರೀಶ್ ಲಿಂಗಣ್ಣ ಅವರು ಪ್ರಶಸ್ತಿ ಮೊತ್ತ ಒಂದು ಲಕ್ಷ ರೂಗಳನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ದ್ತತಿನಿಧಿ ಪ್ರಶಸ್ತಿಗೆ ನೀಡಲು ನಿರ್ಧರಿಸಿದ್ದಾರೆ.</p>
<p>ಈ ಬಗ್ಗೆ ಸಂಘಕ್ಕೆ ಅಧಿಕೃತವಾಗಿ ಪತ್ರ ಬರೆದು ತಮ್ಮ ನಿರ್ಧಾರ ತಿಳಿಸಿರುವುದನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸ್ವಾಗತಿಸಿದ್ದಾರೆ.</p>
<p>ಕರ್ನಾಟಕದಲ್ಲಿ ವಿಜ್ಞಾನ ಬರಹಗಾರರಿಗೆ, ವಿಜ್ಞಾನ ಸಂವಾಹಕರಿಗೆ ಹೆಚ್ಚಿನ ಉತ್ತೇಜನ, ಬೆಂಬಲ ನೀಡುವ ನಿಟ್ಟಿನಲ್ಲಿ, ನಾನು ಈ ಪ್ರಶಸ್ತಿಯೊಡನೆ ನೀಡಲಾಗುವ ಒಂದು ಲಕ್ಷ ರೂ ಮೊತ್ತವನ್ನು ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘಕ್ಕೆ (ಕೆಯುಡಬ್ಲ್ಯುಜೆ) ಹಸ್ತಾಂತರಿಸುತ್ತೇನೆ. ಈ ಮೊತ್ತದಿಂದ ನಮ್ಮ ರಾಜ್ಯದ ಪ್ರಸಿದ್ಧ ವಿಜ್ಞಾನಿ ಡಾ. ರಾಜಾ ರಾಮಣ್ಣನವರ ಹೆಸರಿನಲ್ಲಿ ದತ್ತಿ ನಿಧಿ ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ಗಿರೀಶ್ ಲಿಂಗಣ್ಣ ಮನವಿ ಮಾಡಿದ್ದಾರೆ.</p>
<p><img decoding="async" class="alignnone size-full wp-image-129610" src="https://www.justkannada.in/wp-content/uploads/2024/09/TOP-BANNER-01.png" alt="" width="730" height="90" srcset="https://www.justkannada.in/wp-content/uploads/2024/09/TOP-BANNER-01.png 730w, https://www.justkannada.in/wp-content/uploads/2024/09/TOP-BANNER-01-600x74.png 600w, https://www.justkannada.in/wp-content/uploads/2024/09/TOP-BANNER-01-300x37.png 300w, https://www.justkannada.in/wp-content/uploads/2024/09/TOP-BANNER-01-150x18.png 150w, https://www.justkannada.in/wp-content/uploads/2024/09/TOP-BANNER-01-696x86.png 696w" sizes="(max-width: 730px) 100vw, 730px" /></p>
<p>ವಿಜ್ಞಾನ, ರಕ್ಷಣೆ, ಬಾಹ್ಯಾಕಾಶದಂತಹ ಸಂಕೀರ್ಣ ವಿಚಾರಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವ (ಕನ್ನಡ ಅಥವಾ ಇಂಗ್ಲೀಷ್)ಪತ್ರಕರ್ತರು, ಅಂಕಣಕಾರರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಬೇಕು. ಹೆಚ್ಚು ಬರಹಗಾರರು ಇಂತಹ ಪ್ರಮುಖ ವಿಚಾರಗಳ ಕುರಿತು ಬರೆಯುವಂತೆ ಮಾಡುವುದು ಮತ್ತು ಯುವ ಮನಸ್ಸುಗಳನ್ನು ಆಸಕ್ತಿಕರ ವೈಜ್ಞಾನಿಕ ಬರಹಗಳಿಂದ ಸೆಳೆಯುವಂತೆ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.</p>
<p><strong>ಕೆಯುಡಬ್ಲೂಜೆ ಅಭಿನಂದನೆ :</strong></p>
<p><img loading="lazy" decoding="async" class="alignnone size-full wp-image-99877" src="https://www.justkannada.in/wp-content/uploads/2022/11/KUWJ.jpg" alt="" width="500" height="282" srcset="https://www.justkannada.in/wp-content/uploads/2022/11/KUWJ.jpg 500w, https://www.justkannada.in/wp-content/uploads/2022/11/KUWJ-300x169.jpg 300w" sizes="auto, (max-width: 500px) 100vw, 500px" /></p>
<p>ಅಂಕಣಕಾರ ಗಿರೀಶ್ ಲಿಂಗಣ್ಣ ಅವರ ಆಶಯದಂತೆಯೇ ಕೆಯುಡಬ್ಲೂಜೆ ಡಾ.ರಾಜರಾಮಣ್ಣ ಹೆಸರಿನಲ್ಲಿ ದತ್ತಿನಿಧಿಯನ್ನು ಸ್ಥಾಪಿಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.</p>
<p>ಕರ್ನಾಟಕದ ಹೆಮ್ಮೆಯ ಪುತ್ರರಾದ ಡಾ. ರಾಜಾ ರಾಮಣ್ಣ ಜಗತ್ತು ಕಂಡ ಶ್ರೇಷ್ಠ ಪರಮಾಣು ವಿಜ್ಞಾನಿಗಳಲ್ಲಿ ಒಬ್ಬರು. ಭಾರತದ ವೈಜ್ಞಾನಿಕ ಪ್ರಗತಿಯ ಹಿಂದೆ ಡಾ. ರಾಜಾ ರಾಮಣ್ಣನವರ ಕೊಡುಗೆ ಅಪಾರವಾಗಿದೆ. ಈ ಬಹುಮಾನವನ್ನು ವಿಜ್ಞಾನ ವಿಚಾರಗಳು ಎಲ್ಲರಿಗೂ ತಲುಪುವಂತೆ ಮಾಡುವ ಪತ್ರಕರ್ತರಿಗೆ ಪ್ರತಿ ವರ್ಷವೂ ನೀಡಲಾಗುವುದು ಎಂದು ತಿಳಿಸಿರುವ ತಗಡೂರು ಅವರು, ಗಿರೀಶ್ ಲಿಂಗಣ್ಣ ಅವರನ್ನು ಅಭಿನಂದಿಸಿದ್ದಾರೆ.</p>
<p>key words: Girish Linganna, donate, Dr. Raja Ramanna Award, Development Journalism Award</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>SUMMARY:</strong></p>
<p><img loading="lazy" decoding="async" class="alignnone size-full wp-image-134394" src="https://www.justkannada.in/wp-content/uploads/2025/01/linganna.jpg" alt="" width="500" height="616" srcset="https://www.justkannada.in/wp-content/uploads/2025/01/linganna.jpg 500w, https://www.justkannada.in/wp-content/uploads/2025/01/linganna-244x300.jpg 244w, https://www.justkannada.in/wp-content/uploads/2025/01/linganna-341x420.jpg 341w, https://www.justkannada.in/wp-content/uploads/2025/01/linganna-150x185.jpg 150w, https://www.justkannada.in/wp-content/uploads/2025/01/linganna-300x370.jpg 300w, https://www.justkannada.in/wp-content/uploads/2025/01/linganna-324x400.jpg 324w" sizes="auto, (max-width: 500px) 100vw, 500px" /></p>
<p>Columnist Girish Linganna, who has been awarded the Development Journalism Award by the Information Department, has decided to donate the prize money of Rs 1 lakh to the Karnataka Working Journalists Association&#8217;s Dthatthinidhi Award.</p>
<p>The post <a href="https://www.justkannada.in/girish-linganna/">ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯ ಹಣ ಕೆಯುಡಬ್ಲೂಜೆ ದತ್ತಿಗೆ :  ಡಾ.ರಾಜಾ ರಾಮಣ್ಣ ಪ್ರಶಸ್ತಿ ಸ್ಥಾಪನೆಗೆ ನಿರ್ಧರಿಸಿದ ಗಿರೀಶ್ ಲಿಂಗಣ್ಣ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಯಶ್ ಟೆಲ್ ಇಂಪ್ಯಾಕ್ಟ್ : ರೈತನ ಪಾಲಿಗೆ ದೇವರಾಗಿ ಬಂದ್ರು ಈ  ನರ್ಸಮ್ಮ..</title>
		<link>https://www.justkannada.in/mysore-yashtel-nurse-donate/</link>
		
		<dc:creator><![CDATA[JK Desk]]></dc:creator>
		<pubDate>Fri, 04 Feb 2022 07:06:24 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[donate]]></category>
		<category><![CDATA[Mysore.]]></category>
		<category><![CDATA[nurse]]></category>
		<category><![CDATA[Yashtel]]></category>
		<guid isPermaLink="false">https://www.justkannada.in/?p=85831</guid>

					<description><![CDATA[<p>&#160; ಮೈಸೂರು, ಫೆ.04, 2022 : (www.justkannada.in news ) ಮತ್ತೊಬ್ಬರ ಕಷ್ಟ ಕಂಡು ನಮ್ಮ ಮನಸು ಕರಗಿದರೆ ಆಗ ನಮ್ಮಲ್ಲಿ ಮಾನವೀಯತೆ ಜೀವಂತವಾಗಿದೆ, ನಾವೂ ಮನುಷ್ಯರು ಎಂದೇ ಅರ್ಥ. ಎಲ್ಲವನ್ನೂ ದುಡ್ಡಿನಿಂದಲೇ ಅಳೆಯುವ ಕಾಲದಲ್ಲಿ ನಮ್ಮ ಕಷ್ಟಗಳ ಮಧ್ಯೆ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಕೆಲವೇ ಕೆಲವು ಜೀವಗಳು ನಮ್ಮ ಮಧ್ಯೆ ಇವೆ. ಇದನ್ನೆಲ್ಲಾ ಹೇಳಬೇಕು ಎನಿಸಿದ್ದು ನೆನ್ನೆ ಗಾಯತ್ರಿ ಎಂಬ ಮೈಸೂರಿನ ದಾದಿಯೊಬ್ಬರನ್ನು ನೋಡಿದಾಗ, ಬುಧವಾರ ಬೆಳಗ್ಗೆ &#8216; ಯಶ್‌ಟೆಲ್ &#8216; ವಾಹಿನಿ ಹುಲಿ ದಾಳಿಗೆ [&#8230;]</p>
<p>The post <a href="https://www.justkannada.in/mysore-yashtel-nurse-donate/">ಯಶ್ ಟೆಲ್ ಇಂಪ್ಯಾಕ್ಟ್ : ರೈತನ ಪಾಲಿಗೆ ದೇವರಾಗಿ ಬಂದ್ರು ಈ  ನರ್ಸಮ್ಮ..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಫೆ.04, 2022 : (www.justkannada.in news ) ಮತ್ತೊಬ್ಬರ ಕಷ್ಟ ಕಂಡು ನಮ್ಮ ಮನಸು ಕರಗಿದರೆ ಆಗ ನಮ್ಮಲ್ಲಿ ಮಾನವೀಯತೆ ಜೀವಂತವಾಗಿದೆ, ನಾವೂ ಮನುಷ್ಯರು ಎಂದೇ ಅರ್ಥ. ಎಲ್ಲವನ್ನೂ ದುಡ್ಡಿನಿಂದಲೇ ಅಳೆಯುವ ಕಾಲದಲ್ಲಿ ನಮ್ಮ ಕಷ್ಟಗಳ ಮಧ್ಯೆ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಕೆಲವೇ ಕೆಲವು ಜೀವಗಳು ನಮ್ಮ ಮಧ್ಯೆ ಇವೆ.</p>
<p>ಇದನ್ನೆಲ್ಲಾ ಹೇಳಬೇಕು ಎನಿಸಿದ್ದು ನೆನ್ನೆ ಗಾಯತ್ರಿ ಎಂಬ ಮೈಸೂರಿನ ದಾದಿಯೊಬ್ಬರನ್ನು ನೋಡಿದಾಗ, ಬುಧವಾರ ಬೆಳಗ್ಗೆ &#8216; ಯಶ್‌ಟೆಲ್ &#8216; ವಾಹಿನಿ ಹುಲಿ ದಾಳಿಗೆ ಹಸು ಕಳೆದುಕೊಂಡ ರೈತ ಕುಟುಂಬವೊಂದರ ಕುರಿತ ಸುದ್ದಿ ಪ್ರಸಾರ ಮಾಡಿತ್ತು.</p>
<p>ನಂಜನಗೂಡಿನ ಮಹದೇವನಗರದಲ್ಲಿ ವ್ಯಾಘ್ರವೊಂದು ರೈತ ಪಾಪಣ್ಣಗೆ ಸೇರಿದ ಎರಡು ಹಸುಗಳನ್ನು ಕೊಂದು ಹಾಕಿತ್ತು. ದುಡಿಮೆ ಮಾಡಲು ಜಮೀನಿಲ್ಲ, ಬೇರೆ ಕೆಲಸಕ್ಕೆ ಹೋಗಲು ಅನಾರೋಗ್ಯ ಬೇರೆ. ಸಾಲ ಸೋಲ ಮಾಡಿ ಎರಡು ಹಸು ಖರೀದಿ ಮಾಡಿದ್ದ ರೈತ, ಹಾಲು ಮಾರಿ ಜೀವನ ನಡೆಸುತ್ತಿದ್ದ. ತನ್ನ ಜೀವನಕ್ಕೆ ದಾರಿಯಾಗಿದ್ದ ಎರಡು ಹಸುಗಳು ಕಣ್ಣೆದುರಿಗೆ ಅಸುನೀಗಿದ್ದನ್ನು ಕಂಡ ರೈತ ಕುಟುಂಬಕ್ಕೆ ಜಂಘಾಬಲವೇ ಉಡುಗಿ ಹೋಗಿತ್ತು. ಕಾಡಂಚಿನ ಊರುಗಳಲ್ಲಿ ವಾಸಿಸುವ ರೈತರ ಹಣೆಬರಹವೇ ಅಷ್ಟು, ಆಹಾರ ಅರಸಿ ಬರುವ ವನ್ಯಜೀವಿಗಳಿಗೆ ಮೊದಲು ಬಲಿಯಾಗೋದೇ ರೈತರ ಜಮೀನು, ಪ್ರಾಣ ಮತ್ತು ಸಾಕು ಪ್ರಾಣಿಗಳು,</p>
<p>ಸಂಬಂಧಪಟ್ಟ ಅಧಿಕಾರಿಗಳನ್ನು ಅಂಗಲಾಚಿದ್ರೂ ಪಾಪಣ್ಣ ಕುಟುಂಬಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿತು. ಈ ಕುರಿತು &#8216; ಯಶ್ ಟೆಲ್ &#8216; ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಚಾನೆಲ್‌ಗೆ ಕರೆಮಾಡಿದ ಹೆಬ್ಬಾಳ ನಿವಾಸಿ ಗಾಯತ್ರಿ, ರೈತ ಕುಟುಂಬಕ್ಕೆ ನಾನು ಕೈಲಾದ ಸಹಾಯ ಮಾಡುತ್ತೇನೆ ಅವರನ್ನು ಕರೆಸಿ ಎಂದರು.</p>
<p><img loading="lazy" decoding="async" class="aligncenter size-large wp-image-85833" src="https://www.justkannada.in/wp-content/uploads/2022/02/mysore-donate-1024x461.jpg" alt="" width="696" height="313" srcset="https://www.justkannada.in/wp-content/uploads/2022/02/mysore-donate-1024x461.jpg 1024w, https://www.justkannada.in/wp-content/uploads/2022/02/mysore-donate-600x270.jpg 600w, https://www.justkannada.in/wp-content/uploads/2022/02/mysore-donate-300x135.jpg 300w, https://www.justkannada.in/wp-content/uploads/2022/02/mysore-donate-768x346.jpg 768w, https://www.justkannada.in/wp-content/uploads/2022/02/mysore-donate-696x313.jpg 696w, https://www.justkannada.in/wp-content/uploads/2022/02/mysore-donate.jpg 1040w" sizes="auto, (max-width: 696px) 100vw, 696px" /></p>
<p>ಮರುದಿನ ಬೆಳಗ್ಗೆ ಚಾನೆಲ್ ಆಫೀಸ್‌ಗೆ ಬಂದ ಗಾಯತ್ರಿ, ರೈತಕುಟುಂಬದ ಜೊತೆ ಕೆಲಕಾಲ ಮಾತನಾಡಿ, ಅವರ ಸಂಕಷ್ಟ ಆಲಿಸಿದ್ದು, ರೈತ ಪಾಪಣ್ಣ ಕುಟುಂಬಕ್ಕೆ ಧೈರ್ಯ ಹೇಳಿ ಮೂವತ್ತು ಸಾವಿರ ರೂ.ಚೆಕ್ ನೀಡಿ ಇಂದೇ ಹಸು ಕೊಳ್ಳುವಂತೆ ಮನವಿ ಮಾಡಿದ್ದು, ನೀರಿನಲ್ಲಿ ಮುಳುಗುವವನಿಗೆ ಹುಲುಕಡ್ಡಿಯೂ ಆಸರೆಯೆಂಬಂತೆ ಹಸುಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ರೈತನ ಪಾಲಿಗೆ ನರ್ಸ್ ಗಾಯತ್ರಿ ದೇವರಾಗಿ ಬಂದರು.</p>
<p>ಎಷ್ಟೇ ಹಣ.ಆಸ್ತಿ ಇದ್ದರೂ ಎಲ್ಲವೂ ನನಗೇ ಇರಲಿ,ಮತ್ತಷ್ಟು ಸಿಗಲಿ ಎಂದು ಬಯಸುವವರೇ ಹೆಚ್ಚಿರುವ ಜನರ ಮಧ್ಯೆ ಗಾಯತ್ರಿ ವಿಭಿನ್ನವಾಗಿ ಕಾಣುತ್ತಾರೆ. ನಮ್ಮ ಬಳಿ ಇದ್ದುದರಲ್ಲಿಯೇ ತೃಪ್ತಿಪಟ್ಟುಕೊಂಡು ಮತ್ತೊಬ್ಬರ ಸಂಕಷ್ಟಕ್ಕೆ ಮಿಡಿಯುವ ಮೂಲಕ ಗಾಯತ್ರಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೃದಯವಂತೆ ಗಾಯತ್ರಿಗೆ ನನ್ನದೊಂದು ಸಲಾಂ.</p>
<p><img loading="lazy" decoding="async" class="size-thumbnail wp-image-69216" src="https://www.justkannada.in/wp-content/uploads/2021/07/sahithya-yajaman-rep-150x150.jpeg" alt="" width="150" height="150" /></p>
<p>&#8211; ಸಾಹಿತ್ಯ ಯಜಮಾನ್,</p>
<p>ಸುದ್ದಿ ಸಂಪಾದಕರು, ಯಶ್ ಟೆಲ್, ಮೈಸೂರು.</p>
<p><img loading="lazy" decoding="async" class="aligncenter size-medium wp-image-85007" src="https://www.justkannada.in/wp-content/uploads/2022/01/shepav-logo-300x83.jpg" alt="" width="300" height="83" srcset="https://www.justkannada.in/wp-content/uploads/2022/01/shepav-logo-300x83.jpg 300w, https://www.justkannada.in/wp-content/uploads/2022/01/shepav-logo-600x166.jpg 600w, https://www.justkannada.in/wp-content/uploads/2022/01/shepav-logo-1024x284.jpg 1024w, https://www.justkannada.in/wp-content/uploads/2022/01/shepav-logo-768x213.jpg 768w, https://www.justkannada.in/wp-content/uploads/2022/01/shepav-logo-1536x426.jpg 1536w, https://www.justkannada.in/wp-content/uploads/2022/01/shepav-logo-2048x568.jpg 2048w, https://www.justkannada.in/wp-content/uploads/2022/01/shepav-logo-696x193.jpg 696w" sizes="auto, (max-width: 300px) 100vw, 300px" /></p>
<p>key words : Mysore-yashtel-nurse-donate</p>
<p>The post <a href="https://www.justkannada.in/mysore-yashtel-nurse-donate/">ಯಶ್ ಟೆಲ್ ಇಂಪ್ಯಾಕ್ಟ್ : ರೈತನ ಪಾಲಿಗೆ ದೇವರಾಗಿ ಬಂದ್ರು ಈ  ನರ್ಸಮ್ಮ..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರು ಯುವತಿಯ ಈ  &#8220;ಸ್ವರ್ಣ&#8221;  ನಡೆಗೊಂದು ಸಲಾಂ..!</title>
		<link>https://www.justkannada.in/mysore-girl-donate-hair-cancer-patients/</link>
		
		<dc:creator><![CDATA[JK Desk]]></dc:creator>
		<pubDate>Tue, 21 Dec 2021 05:26:08 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[cancer]]></category>
		<category><![CDATA[donate]]></category>
		<category><![CDATA[girl]]></category>
		<category><![CDATA[hair]]></category>
		<category><![CDATA[Mysore.]]></category>
		<category><![CDATA[Patients]]></category>
		<guid isPermaLink="false">https://www.justkannada.in/?p=82755</guid>

					<description><![CDATA[<p>ಮೈಸೂರು,ಡಿಸೆಂಬರ್,21,2021(www.justkannada.in):ಹೆಣ್ಣು ಮಕ್ಕಳಿಗೆ ಕೇಶರಾಶಿಯಿಂದಲೇ ಸೌಂದರ್ಯ ಇಮ್ಮಡಿಯಾಗುತ್ತೆ ಅನ್ನೋ. ನಂಬಿಕೆಯಿದೆ. ತಮ್ಮ ತಲೆಕೂದಲ ಬೆಳವಣಿಗೆಗೆ ಹರಸಾಹಸಪಡುವ ಎಷ್ಟೋ ಮಂದಿಯನ್ನ ನಾವು ನೋಡಿರ್ತೀವಿ. ಆದ್ರೆ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಉದ್ದನೆಯ ತಲೆಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡುವ ಮೂಲಕ ಸ್ವರ್ಣ ಎಂಬ ಮೈಸೂರಿನ ಯುವತಿ ಮಾನವೀಯತೆ ಮೆರೆದಿದ್ದಾಳೆ. ಈಗಷ್ಟೆ ಸ್ನಾತಕೋತ್ತರ ಪದವಿ ಪೂರೈಸಿ ಯಶ್ಟೆಲ್ ವಾಹಿನಿಯಲ್ಲಿ ವೃತ್ತಿ ಆರಂಭಿಸಿರುವ ಸ್ವರ್ಣ ಸದಾ ನೊಂದವರ ಪರವಾಗಿ ನಿಲ್ಲಬೇಕು, ಕೈಲಾದ ಸಹಾಯ ಮಾಡಬೇಕು ಎಂಬ ಬಯಕೆ ಹೊಂದಿರುವ ಆದರ್ಶ ಯುವತಿ. ಕ್ಯಾನ್ಸರ್ ಪೀಡಿತರಿಗೆ [&#8230;]</p>
<p>The post <a href="https://www.justkannada.in/mysore-girl-donate-hair-cancer-patients/">ಮೈಸೂರು ಯುವತಿಯ ಈ  &#8220;ಸ್ವರ್ಣ&#8221;  ನಡೆಗೊಂದು ಸಲಾಂ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು,ಡಿಸೆಂಬರ್,21,2021(www.justkannada.in):ಹೆಣ್ಣು ಮಕ್ಕಳಿಗೆ ಕೇಶರಾಶಿಯಿಂದಲೇ ಸೌಂದರ್ಯ ಇಮ್ಮಡಿಯಾಗುತ್ತೆ ಅನ್ನೋ. ನಂಬಿಕೆಯಿದೆ. ತಮ್ಮ ತಲೆಕೂದಲ ಬೆಳವಣಿಗೆಗೆ ಹರಸಾಹಸಪಡುವ ಎಷ್ಟೋ ಮಂದಿಯನ್ನ ನಾವು ನೋಡಿರ್ತೀವಿ. ಆದ್ರೆ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಉದ್ದನೆಯ ತಲೆಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡುವ ಮೂಲಕ ಸ್ವರ್ಣ ಎಂಬ ಮೈಸೂರಿನ ಯುವತಿ ಮಾನವೀಯತೆ ಮೆರೆದಿದ್ದಾಳೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಈಗಷ್ಟೆ ಸ್ನಾತಕೋತ್ತರ ಪದವಿ ಪೂರೈಸಿ ಯಶ್ಟೆಲ್ ವಾಹಿನಿಯಲ್ಲಿ ವೃತ್ತಿ ಆರಂಭಿಸಿರುವ ಸ್ವರ್ಣ ಸದಾ ನೊಂದವರ ಪರವಾಗಿ ನಿಲ್ಲಬೇಕು, ಕೈಲಾದ ಸಹಾಯ ಮಾಡಬೇಕು ಎಂಬ ಬಯಕೆ ಹೊಂದಿರುವ ಆದರ್ಶ ಯುವತಿ. ಕ್ಯಾನ್ಸರ್ ಪೀಡಿತರಿಗೆ ತನ್ನ ಕೇಶವನ್ನು ದಾನ ಮಾಡುತ್ತೇನೆ ಎಂದಾಗ ಆಕೆಯ ಪೋಷಕರು ಕೂಡ ಸಮ್ಮತಿ ಸೂಚಿಸಿದ್ದಾರೆ.</p>
<p><iframe loading="lazy" title="ಕ್ಯಾನ್ಸರ್ ರೋಗಿಗಳಿಗಾಗಿ ತಲೆ ಕೂದಲು ಡೊನೇಟ್ ಮಾಡಿದ ಮೈಸೂರಿನ ಯುವತಿ." width="696" height="392" src="https://www.youtube.com/embed/XDlM35-kilM?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe></p>
<p>ಕಳೆದ ಒಂದು ವರ್ಷದಿಂದ ಕೂದಲಿನ ಆರೈಕೆ ಮಾಡಿದ್ದ ಸ್ವರ್ಣ, ಬೆಂಗಳೂರು ಹೇರ್ ಡೊನೇಷನ್ ಸೆಂಟರ್ ಎಂಬ ಎನ್ ಜಿ ಓ ಗೆ ತನ್ನ ಕೂದಲನ್ನು ದಾನ ಮಾಡಿದ್ದಾರೆ.<img loading="lazy" decoding="async" class="aligncenter size-full wp-image-82758" src="https://www.justkannada.in/wp-content/uploads/2021/12/swarna-hair-donate12.jpg" alt="" width="696" height="1105" /></p>
<p>ಬೆಂಗಳೂರಿನ ಜಯನಗರದಲ್ಲಿರುವ ಬೆಂಗಳೂರು ಹೇರ್ ಡೊನೇಷನ್ ಸಂಸ್ಥೆ ಕೂದಲನ್ನು ಸಂಗ್ರಹಿಸಿ ಅದರಿಂದ ವಿಗ್ ತಯಾರಿಸಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ನೀಡುತ್ತದೆ. ಕೂದಲನ್ನು ದಾನ ಮಾಡುವ ಮೂಲಕ ಕ್ಯಾನ್ಸರ್ ಪೀಡಿತರ ನೆರವಿಗೆ ನಿಂತಿರುವ ಸ್ವರ್ಣಳ ಆದರ್ಶ ಇತರರಿಗೆ ಮಾದರಿಯಾಗಿದೆ.</p>
<p><strong>ಸಾಹಿತ್ಯ ಯಜಮಾನ್ </strong></p>
<p><strong>ಹಿರಿಯ ಪತ್ರಕರ್ತರು, ಮೈಸೂರು</strong></p>
<p><img loading="lazy" decoding="async" class="size-thumbnail wp-image-69216" src="https://www.justkannada.in/wp-content/uploads/2021/07/sahithya-yajaman-rep-150x150.jpeg" alt="" width="150" height="150" /></p>
<p>Key words: Mysore-girl- Donate –hair-cancer- patients</p>
<p>The post <a href="https://www.justkannada.in/mysore-girl-donate-hair-cancer-patients/">ಮೈಸೂರು ಯುವತಿಯ ಈ  &#8220;ಸ್ವರ್ಣ&#8221;  ನಡೆಗೊಂದು ಸಲಾಂ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ನಟ ಪುನೀತ್ ರಾಜ್ ಕುಮಾರ್ ಪ್ರೇರಣೆ: ಮೈಸೂರಿನಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಳ..</title>
		<link>https://www.justkannada.in/actor-punith-raj-kumar-inspiration-increasing-number-eye-donate-mysore/</link>
		
		<dc:creator><![CDATA[JK Desk]]></dc:creator>
		<pubDate>Wed, 10 Nov 2021 10:03:27 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Actor -Punith Raj Kumar – inspiration-Increasing]]></category>
		<category><![CDATA[donate]]></category>
		<category><![CDATA[eye]]></category>
		<category><![CDATA[Mysore.]]></category>
		<category><![CDATA[number]]></category>
		<guid isPermaLink="false">https://www.justkannada.in/?p=79875</guid>

					<description><![CDATA[<p>ಮೈಸೂರು,ನವೆಂಬರ್,10,2021(www.justkannada.in): ನಟ ಪವರ್ ಸ್ಟಾರ್ ಪುನೀತ್ ರಾಜ್‍ ಕುಮಾರ್ ತಮ್ಮ ಕಣ್ಣುಗಳನ್ನ ದಾನ ಮಾಡಿ ನಾಲ್ವರ ಬಾಳಲ್ಲಿ ಬೆಳಕಾಗಿದ್ದು, ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೇರೆದ ದೊಡ್ಮನೆ ಹುಡುಗನ ಹಾದಿಯನ್ನ ಹಿಡಿದ  ಯುವಕರು ಇದೀಗ ನೇತ್ರದಾನಕ್ಕೆ ಮುಂದಾಗಿದ್ದಾರೆ. ಹೌದು, ನಟ ಪುನೀತ್ ರಾಜ್ ಕುಮಾರ್ ಅವರ ಪ್ರೇರಣೆಯಿಂದ ಯುವಕರು ಅಂದರ ಬಾಳಿಗೆ ಬೆಳಕಾಗಲು ಮುಂದಾಗಿದ್ದು, ಮೈಸೂರಿನಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆ.ಆರ್ ಆಸ್ಪತ್ರೆಯ ಕಣ್ಣಾಸ್ಪತ್ರೆ ವಿಭಾಗದಲ್ಲಿ ನೇತ್ರದಾನಿಗಳ ಸಂಖ್ಯೆ ಹೆಚ್ಚಳವಾಗಿದೆ. 62 ಮಂದಿಯಿಂದ ನೇತ್ರದಾನಕ್ಕೆ ನೋಂದಣಿ [&#8230;]</p>
<p>The post <a href="https://www.justkannada.in/actor-punith-raj-kumar-inspiration-increasing-number-eye-donate-mysore/">ನಟ ಪುನೀತ್ ರಾಜ್ ಕುಮಾರ್ ಪ್ರೇರಣೆ: ಮೈಸೂರಿನಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಳ..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ನವೆಂಬರ್,10,2021(<a href="https://www.justkannada.in">www.justkannada.in</a>):</strong> ನಟ ಪವರ್ ಸ್ಟಾರ್ ಪುನೀತ್ ರಾಜ್‍ ಕುಮಾರ್ ತಮ್ಮ ಕಣ್ಣುಗಳನ್ನ ದಾನ ಮಾಡಿ ನಾಲ್ವರ ಬಾಳಲ್ಲಿ ಬೆಳಕಾಗಿದ್ದು, ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೇರೆದ ದೊಡ್ಮನೆ ಹುಡುಗನ ಹಾದಿಯನ್ನ ಹಿಡಿದ  ಯುವಕರು ಇದೀಗ ನೇತ್ರದಾನಕ್ಕೆ ಮುಂದಾಗಿದ್ದಾರೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಹೌದು, ನಟ ಪುನೀತ್ ರಾಜ್ ಕುಮಾರ್ ಅವರ ಪ್ರೇರಣೆಯಿಂದ ಯುವಕರು ಅಂದರ ಬಾಳಿಗೆ ಬೆಳಕಾಗಲು ಮುಂದಾಗಿದ್ದು, ಮೈಸೂರಿನಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆ.ಆರ್ ಆಸ್ಪತ್ರೆಯ ಕಣ್ಣಾಸ್ಪತ್ರೆ ವಿಭಾಗದಲ್ಲಿ ನೇತ್ರದಾನಿಗಳ ಸಂಖ್ಯೆ ಹೆಚ್ಚಳವಾಗಿದೆ. 62 ಮಂದಿಯಿಂದ ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದಾರೆ.<img loading="lazy" decoding="async" class="aligncenter size-full wp-image-79001" src="https://www.justkannada.in/wp-content/uploads/2021/10/punithd.jpg" alt="" width="696" height="619" /></p>
<p>ಈ ಕುರಿತು ಮಾಹಿತಿ ನೀಡಿರುವ ಕೆ.ಆರ್.ಆಸ್ಪತ್ರೆ &#8220;ಐ ಬ್ಯಾಂಕ್&#8221; ಆಫಿಸರ್ ಡಾ.ಚಂದ್ರಕಲಾ, ನಮ್ಮ ಆಸ್ಪತ್ರೆಯಲ್ಲಿ ಪುನೀತ್ ರಾಜ್‍ ಕುಮಾರ್ ನಿಧನದ ಬಳಿಕ ನೇತ್ರದಾನಿಗಳ ಸಂಖ್ಯೆ ಹೆಚ್ಚಾಗಿದೆ. ಈಗ 62 ಮಂದಿ ಯುವಕರು ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ 10 ರಿಂದ 15 ಜನ ಮಾತ್ರ ನೋಂದಣಿ ಮಾಡಿಕೊಳ್ಳುತ್ತಿದ್ದರು. ಈಗ ಪುನೀತ್ ರಾಜ್‍ ಕುಮಾರ್ ಪ್ರೇರಣೆಯಿಂದ ನೇತ್ರದಾನಿಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ನೇತ್ರದಾನ ಮಾಡಲು ಯುವಕರು ಮುಂದೆ ಬರುತ್ತಿದ್ದಾರೆ. ಇದರೊಂದಿಗೆ ನಾವು ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.</p>
<p>ಹಾಗೆಯೇ  ನೇತ್ರದಾನ ಮಾಡುವ ಸಲುವಾಗಿ ವಿವಿಧ ಸಂಸ್ಥೆಗಳು 200ಕ್ಕೂ ಹೆಚ್ಚು ಪ್ರಡ್ಜ್ ಫಾರಂ ಪಡೆದಿದ್ದಾರೆ. ನೇತ್ರದಾನದ ಬಗ್ಗೆ ನಮ್ಮ ಮೈಸೂರಿಗರು ಜಾಗೃತರಾಗಿದ್ದಾರೆ. ದೇಹದೊಂದಿಗೆ ಕಣ್ಣುಗಳನ್ನ ಮಣ್ಣು ಮಾಡುವ ಬದಲು ಅಂದರ ಬಾಳಿಗೆ ಬೆಳಕಾವುದು ಶ್ರೇಷ್ಠ. ಇಂತಹ ಶ್ರೇಷ್ಠ ಕಾರ್ಯವನ್ನ ಪುನೀತ್ ರಾಜ್‍ ಕುಮಾರ್ ಮಾಡಿದ್ದಾರೆ. ಡಾ. ರಾಜ್  ಕುಮಾರ್, ಪುನೀತ್ ರಾಜ್‍ ಕುಮಾರ್ ನೇತ್ರದಾನ ಮಾಡಿ ಮಾದರಿಯಾಗಿದ್ದಾರೆ. ಅವರ ಪ್ರೇರಣೆಯಿಂದ ಯುವಕರು ನೇತ್ರದಾನ ಮಾಡುವ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗುತ್ತಿದ್ದಾರೆ ಎಂದು ಹೇಳಿದರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: Actor -Punith Raj Kumar – inspiration-Increasing- number –eye-donate- Mysore</p>
<p>ENGLISH SUMMARY&#8230;</p>
<p>Inspired by actor Puneeth Rajkumar, number of people pledge to donate eyes post death<br />
Mysuru, November 10, 2021 (www.justkannada.in): Both the eyes of late actor Puneeth Rajkumar were donated by his family members following his untimely demise. Using modern technology eye specialists have been successful in bringing sight for four people from Puneeth&#8217;s two eyes, as reported in the media earlier. Inspired by Puneeth Rajkumar, the number of people pledging to donate their eyes after their death has increased in Mysuru.<br />
More and more youth are rushing to pledge their eyes and giving sight to the blind. According to Dr. Chandrakala, Officer, Eye Bank, K.R. Hospital number of donors has increased. About 62 persons have registered their names in the last week. &#8220;Usually, 10 to 15 people used to register names for eye donation here earlier. But after the demise of Puneeth Rajkumar, the number of donors has increased, especially among the youth. We are trying to create awareness among more people,&#8221; she said.<br />
She also informed that more than 200 different NGOs and companies have obtained pledge forms in Mysuru. She also thanked the family members of Puneeth Rajkumar.<br />
Keywords: Puneeth Rajkumar/ inspire/ eye donation/ Mysuru</p>
<p>The post <a href="https://www.justkannada.in/actor-punith-raj-kumar-inspiration-increasing-number-eye-donate-mysore/">ನಟ ಪುನೀತ್ ರಾಜ್ ಕುಮಾರ್ ಪ್ರೇರಣೆ: ಮೈಸೂರಿನಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಳ..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸಾವಿನಲ್ಲೂ ನಟ ಪುನೀತ್ ರಾಜ್ ಕುಮಾರ್ ಸಾರ್ಥಕತೆ : ಎರಡು ಕಣ್ಣುಗಳ ದಾನ ಮಾಡಿ ನಾಲ್ವರ ಬಾಳಲ್ಲಿ ಬೆಳಕಾದ ಅಪ್ಪು.</title>
		<link>https://www.justkannada.in/actor-puneet-raj-kumar-donate-two-eyes-four/</link>
		
		<dc:creator><![CDATA[JK Desk]]></dc:creator>
		<pubDate>Mon, 01 Nov 2021 07:21:27 +0000</pubDate>
				<category><![CDATA[Cinema]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Actor -Puneet Raj Kumar]]></category>
		<category><![CDATA[donate]]></category>
		<category><![CDATA[four]]></category>
		<category><![CDATA[two eyes]]></category>
		<guid isPermaLink="false">https://www.justkannada.in/?p=79202</guid>

					<description><![CDATA[<p>ಬೆಂಗಳೂರು, ನವೆಂಬರ್,1,2021(www.justkannada.in): ನಟ ಪುನೀತ್ ರಾಜ್ ಕುಮಾರ್  ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಎರಡು ಕಣ್ಣುಗಳನ್ನ ದಾನಮಾಡಿ ನಾಲ್ವರ ಬಾಳಲ್ಲಿ ಬೆಳಕಾಗಿದ್ದಾರೆ. ಹೌದು . ಪುನೀತ್ ರಾಜ್ ಕುಮಾರ್ ಅವರ ಎರಡು ಕಣ್ಣುಗಳಿಂದ ನಾಲ್ವರಿಗೆ ಅತ್ಯಾಧುನಿಕ ಹೊಸ ತಂತ್ರಜ್ಞಾನ ಮೂಲಕ ದೃಷ್ಟಿ ನೀಡಲಾಗಿದೆ. ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ ಭುಜಂಗ ಶೆಟ್ಟಿ, ಎರಡು ಕಣ್ಣುಗಳನ್ನು ಭಾಗಗಳನ್ನಾಗಿ ಮಾಡಿ ನಾಲ್ವರಿಗೆ ದೃಷ್ಟಿಯನ್ನು ನೀಡಲಾಗಿದೆ. ಸಾಮಾನ್ಯವಾಗಿ ನೇತ್ರದಾನ ಮಾಡಿದವರ ಕಣ್ಣುಗಳನ್ನು ಇಬ್ಬರಿಗೆ ನೀಡುತ್ತೇವೆ. ಆದರೆ [&#8230;]</p>
<p>The post <a href="https://www.justkannada.in/actor-puneet-raj-kumar-donate-two-eyes-four/">ಸಾವಿನಲ್ಲೂ ನಟ ಪುನೀತ್ ರಾಜ್ ಕುಮಾರ್ ಸಾರ್ಥಕತೆ : ಎರಡು ಕಣ್ಣುಗಳ ದಾನ ಮಾಡಿ ನಾಲ್ವರ ಬಾಳಲ್ಲಿ ಬೆಳಕಾದ ಅಪ್ಪು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ನವೆಂಬರ್,1,2021(<a href="https://www.justkannada.in">www.justkannada.in</a>): </strong>ನಟ ಪುನೀತ್ ರಾಜ್ ಕುಮಾರ್  ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಎರಡು ಕಣ್ಣುಗಳನ್ನ ದಾನಮಾಡಿ ನಾಲ್ವರ ಬಾಳಲ್ಲಿ ಬೆಳಕಾಗಿದ್ದಾರೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಹೌದು . ಪುನೀತ್ ರಾಜ್ ಕುಮಾರ್ ಅವರ ಎರಡು ಕಣ್ಣುಗಳಿಂದ ನಾಲ್ವರಿಗೆ ಅತ್ಯಾಧುನಿಕ ಹೊಸ ತಂತ್ರಜ್ಞಾನ ಮೂಲಕ ದೃಷ್ಟಿ ನೀಡಲಾಗಿದೆ. ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ ಭುಜಂಗ ಶೆಟ್ಟಿ, ಎರಡು ಕಣ್ಣುಗಳನ್ನು ಭಾಗಗಳನ್ನಾಗಿ ಮಾಡಿ ನಾಲ್ವರಿಗೆ ದೃಷ್ಟಿಯನ್ನು ನೀಡಲಾಗಿದೆ. ಸಾಮಾನ್ಯವಾಗಿ ನೇತ್ರದಾನ ಮಾಡಿದವರ ಕಣ್ಣುಗಳನ್ನು ಇಬ್ಬರಿಗೆ ನೀಡುತ್ತೇವೆ. ಆದರೆ ಅಪ್ಪು ಅವರ ಕಣ್ಣುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ನಾಲ್ವರಿಗೆ ದೃಷ್ಠಿ ನೀಡಿದ್ದೇವೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಮೂಲಕ ಈ ರೀತಿ ಮಾಡಲಾಗಿದೆ. ನಮಗೆ ನಮ್ಮ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದ್ದು ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ.</p>
<p>2006ರಲ್ಲಿ ನಟ ಡಾ.ರಾಜ್ ಕುಮಾರ್ ಅವರು  ನೇತ್ರದಾನ ಮಾಡಿದ್ದರು. 2017ರಲ್ಲಿ ಪಾರ್ವತಮ್ಮ ಅವರು ನೇತ್ರದಾನ ಮಾಡಿದ್ದರು. ಈಗ ಪುನೀತ್ ರಾಜ್ ಕುಮಾರ್ ನೇತ್ರದಾನ ಮಾಡಿ ನಾಲ್ವರ ಬಾಳಲ್ಲಿ ಬೆಳಕಾಗಿದ್ದಾರೆ. ರಾಜ್ ಕುಮಾರ್ ಕುಟುಂಬಕ್ಕೆ ಧನ್ಯವಾದಗಳು ಎಂದು ಭುಜಂಗಶೆಟ್ಟಿ ತಿಳಿಸಿದ್ದಾರೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: Actor -Puneet Raj Kumar – Donate- two eyes-four</p>
<p>ENGLISH SUMMARY..</p>
<p>Puneeth&#8217;s both eyes donated: Lights up lives of four<br />
Bengaluru, November 1, 2021 (www.justkannada.in): Sandalwood star Puneeth Rajkumar has lightened the lives of four persons even after his death by donating both his eyes.<img loading="lazy" decoding="async" class="aligncenter size-full wp-image-79001" src="https://www.justkannada.in/wp-content/uploads/2021/10/punithd.jpg" alt="" width="696" height="619" /><br />
Yes, four people can now see the world through advanced technology through Puneeth Rajkumar&#8217;s eyes. Addressing a press meet at Bengaluru today, Dr. Bhujanga Shetty of the Narayana Netralaya explained that the two eyes of Puneeth Rajkumar were divided into four parts and implanted among four persons who are now able to see the world. &#8220;Usually, two eyes will be implanted in two persons. But the new advanced technology has helped four people to see the world with Puneeth Rajkumar&#8217;s two eyes. Our efforts have yielded fruits, and we are happy about it,&#8221; he said.<br />
It can be recalled that Dr. Rajkumar had also donated both his eyes in the year 2006. Likewise, in 2017, Dr. Rajkumar&#8217;s wife, Parvathamma&#8217;s eyes were also donated. Now Puneeth Rajkumar has given light to four persons. &#8220;We extend our heartfelt thanks to Dr. Rajkumar&#8217;s family,&#8221; he added.<br />
Keywords: Puneeth Rajkumar/ eyes donated/ lightened four persons/ Dr. Bhujang Shetty</p>
<p>The post <a href="https://www.justkannada.in/actor-puneet-raj-kumar-donate-two-eyes-four/">ಸಾವಿನಲ್ಲೂ ನಟ ಪುನೀತ್ ರಾಜ್ ಕುಮಾರ್ ಸಾರ್ಥಕತೆ : ಎರಡು ಕಣ್ಣುಗಳ ದಾನ ಮಾಡಿ ನಾಲ್ವರ ಬಾಳಲ್ಲಿ ಬೆಳಕಾದ ಅಪ್ಪು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಅಂಗನವಾಡಿ, ಶಾಲೆಗೆ ಮಕ್ಕಳ ನೋಂದಾಣಿಸಲು ಮನೆ,ಮನೆ ಸಮೀಕ್ಷೆ : ಸರಕಾರದಿಂದ ಗ್ರಾಪಂಗೆ ಸುತ್ತೋಲೆ</title>
		<link>https://www.justkannada.in/anganwadidonatechildrenschoolhomehomesurveycirculargovernmentgrapham/</link>
		
		<dc:creator><![CDATA[JK Desk]]></dc:creator>
		<pubDate>Sat, 05 Dec 2020 11:01:42 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Anganwadi]]></category>
		<category><![CDATA[children]]></category>
		<category><![CDATA[Circular]]></category>
		<category><![CDATA[donate]]></category>
		<category><![CDATA[government]]></category>
		<category><![CDATA[Grapham]]></category>
		<category><![CDATA[home]]></category>
		<category><![CDATA[school]]></category>
		<category><![CDATA[Survey]]></category>
		<guid isPermaLink="false">https://www.justkannada.in/?p=47651</guid>

					<description><![CDATA[<p>ಮೈಸೂರು,ಡಿಸೆಂಬರ್,05,2020(www.justkannada.in) : ಮನೆ,ಮನೆ ಸಮೀಕ್ಷೆ ಕೈಗೊಂಡು 18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಆ ಮಕ್ಕಳನ್ನು ಅಂಗನವಾಡಿ, ಶಾಲೆಗೆ ನೋಂದಣಿ ಮಾಡುವಂತೆ ಗ್ರಾಪಂ ಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರಕಾರವು ಸುತ್ತೋಲೆ ಹೊರಡಿಸಿದೆ. ಸಂವಿಧಾನವು ಕಲಂ 21(ಎ) ಪ್ರಕಾರ 6 ರಿಂದ 14 ವರ್ಷದ ಪ್ರತಿ ಮಗು 8 ವರ್ಷಗಳ ಶಾಲಾ ಶಿಕ್ಷಣವನ್ನು ಪಡೆಯುವುದು ಮೂಲಭೂತ ಹಕ್ಕಾಗಿರುತ್ತದೆ. ಉಲ್ಲೇಖ(1)ರ ಸುತ್ತೋಲೆ ಮತ್ತು ಉಲ್ಲೇಖ(2)ರ ಸರ್ಕಾರದ ಪತ್ರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ಸ್ಥಳೀಯ ಸರ್ಕಾರಗಳು [&#8230;]</p>
<p>The post <a href="https://www.justkannada.in/anganwadidonatechildrenschoolhomehomesurveycirculargovernmentgrapham/">ಅಂಗನವಾಡಿ, ಶಾಲೆಗೆ ಮಕ್ಕಳ ನೋಂದಾಣಿಸಲು ಮನೆ,ಮನೆ ಸಮೀಕ್ಷೆ : ಸರಕಾರದಿಂದ ಗ್ರಾಪಂಗೆ ಸುತ್ತೋಲೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಡಿಸೆಂಬರ್,05,2020(www.justkannada.in)</strong> : ಮನೆ,ಮನೆ ಸಮೀಕ್ಷೆ ಕೈಗೊಂಡು 18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಆ ಮಕ್ಕಳನ್ನು ಅಂಗನವಾಡಿ, ಶಾಲೆಗೆ ನೋಂದಣಿ ಮಾಡುವಂತೆ ಗ್ರಾಪಂ ಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರಕಾರವು ಸುತ್ತೋಲೆ ಹೊರಡಿಸಿದೆ.</p>
<p><img loading="lazy" decoding="async" class="aligncenter size-full wp-image-46949" src="https://www.justkannada.in/wp-content/uploads/2020/11/jkn.jpg" alt="logo-justkannada-mysore" width="170" height="170" /></p>
<p>ಸಂವಿಧಾನವು ಕಲಂ 21(ಎ) ಪ್ರಕಾರ 6 ರಿಂದ 14 ವರ್ಷದ ಪ್ರತಿ ಮಗು 8 ವರ್ಷಗಳ ಶಾಲಾ ಶಿಕ್ಷಣವನ್ನು ಪಡೆಯುವುದು ಮೂಲಭೂತ ಹಕ್ಕಾಗಿರುತ್ತದೆ. ಉಲ್ಲೇಖ(1)ರ ಸುತ್ತೋಲೆ ಮತ್ತು ಉಲ್ಲೇಖ(2)ರ ಸರ್ಕಾರದ ಪತ್ರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ಸ್ಥಳೀಯ ಸರ್ಕಾರಗಳು ಕೈಗೊಳ್ಳಬೇಕಾದ ಕಾರ್ಯಕ್ರಮದ ಮಾರ್ಗಸೂಚಿಗಳ ಬಗ್ಗೆ ಸವಿವರವಾಗಿ ತಿಳಿಸಲಾಗಿದೆ.</p>
<p><img loading="lazy" decoding="async" class="aligncenter size-full wp-image-47655" src="https://www.justkannada.in/wp-content/uploads/2020/12/18.jpg" alt="anganwadi,donate,children,school,Home,Home,Survey,Circular,Government,Grapham" width="1296" height="894" /></p>
<p>ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು the Karnataka right of children to free and compulsory education rules 2012ರನ್ವಯ ಗ್ರಾಮಪಂಚಾಯಿತಿಗಳು ಗ್ರಾಮ ಶಿಕ್ಷಣ ರಿಜಿಸ್ಟರ್ ನಿರ್ವಹಿಸಬೇಕಾಗಿರುತ್ತದೆ.  ಈ ಬಗ್ಗೆ ಉಲ್ಲೇಖ(1)ರ ಸುತ್ತೋಲೆಯಲ್ಲಿ ಎಲ್ಲಾ ಗ್ರಾಪಂ ಗಳು ಗ್ರಾಮ ಶಿಕ್ಷಣ ರಿಜಿಸ್ಟರ್ ನಿರ್ವಹಿಸಲು ತಿಳಿಸಲಾಗಿದೆ.</p>
<p>ಮಕ್ಕಳ ಹಾಜರಾತಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆಯು ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ.</p>
<p><img loading="lazy" decoding="async" class="aligncenter size-full wp-image-47659" src="https://www.justkannada.in/wp-content/uploads/2020/12/19.jpg" alt="anganwadi-donate-children-school-Home-Home-Survey-Circular-Government-Grapham" width="462" height="406" /></p>
<p>key words : anganwadi-donate-children-school-Home-Home-Survey-Circular-Government-Grapham</p>
<p>The post <a href="https://www.justkannada.in/anganwadidonatechildrenschoolhomehomesurveycirculargovernmentgrapham/">ಅಂಗನವಾಡಿ, ಶಾಲೆಗೆ ಮಕ್ಕಳ ನೋಂದಾಣಿಸಲು ಮನೆ,ಮನೆ ಸಮೀಕ್ಷೆ : ಸರಕಾರದಿಂದ ಗ್ರಾಪಂಗೆ ಸುತ್ತೋಲೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
