<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>mahesh, Author at Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/author/mahesh/feed/" rel="self" type="application/rss+xml" />
	<link>https://www.justkannada.in/author/mahesh/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Wed, 09 Sep 2026 08:58:12 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.1</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>mahesh, Author at Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/author/mahesh/</link>
	<width>32</width>
	<height>32</height>
</image> 
	<item>
		<title>BREAKING NEWS: ಮೈಸೂರಿನ ಕಾರ್ ವಾಷ್ ಸೆಂಟರ್‌ನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!</title>
		<link>https://www.justkannada.in/mysorepolice-assult/</link>
		
		<dc:creator><![CDATA[mahesh]]></dc:creator>
		<pubDate>Wed, 09 Sep 2026 08:58:12 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Assault]]></category>
		<category><![CDATA[at Mysuru]]></category>
		<category><![CDATA[Car Wash Centre]]></category>
		<category><![CDATA[Kuvempunagar]]></category>
		<category><![CDATA[police]]></category>
		<guid isPermaLink="false">https://www.justkannada.in/?p=160844</guid>

					<description><![CDATA[<p>&#160; ಮೈಸೂರು, ಸೆ.೦೯,೨೦೨೬: ಮದ್ಯಪಾನ ಸೇವಿಸಿದ್ದರೆನ್ನಲಾದ ಆರು ಮಂದಿ ಯುವಕರಿಂದ ಗುಂಪಾಗಿ ಹಲ್ಲೆ. ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಸಾನ್ವಿ ಕಾರ್ ವಾಷ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 7ರ ತಡರಾತ್ರಿ ಸುಮಾರು 1.30ರ ವೇಳೆಗೆ ಈ ಘಟನೆ ನಡೆದಿದೆ. ಯುವಕನ ಮೇಲೆ ಏಕಾಏಕಿ ಮುಗಿಬಿದ್ದ ಆರು ಮಂದಿ. ಬಟ್ಟೆ ಹರಿದು, ನೆಲಕ್ಕೆ ಕೆಡವಿಕೊಂಡು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲ… ಘಟನೆಯ ಮಾಹಿತಿ ತಿಳಿದು ಕಾರ್ ವಾಷ್ ಸೆಂಟರ್ ಮಾಲೀಕರಾದ ಸಂಗೀತ ಅವರು ಸ್ಥಳಕ್ಕೆ ಬಂದ ಮೇಲೂ [&#8230;]</p>
<p>The post <a href="https://www.justkannada.in/mysorepolice-assult/">BREAKING NEWS: ಮೈಸೂರಿನ ಕಾರ್ ವಾಷ್ ಸೆಂಟರ್‌ನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಸೆ.೦೯,೨೦೨೬: ಮದ್ಯಪಾನ ಸೇವಿಸಿದ್ದರೆನ್ನಲಾದ ಆರು ಮಂದಿ ಯುವಕರಿಂದ ಗುಂಪಾಗಿ ಹಲ್ಲೆ. ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಸಾನ್ವಿ ಕಾರ್ ವಾಷ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 7ರ ತಡರಾತ್ರಿ ಸುಮಾರು 1.30ರ ವೇಳೆಗೆ ಈ ಘಟನೆ ನಡೆದಿದೆ.</p>
<p>ಯುವಕನ ಮೇಲೆ ಏಕಾಏಕಿ ಮುಗಿಬಿದ್ದ ಆರು ಮಂದಿ. ಬಟ್ಟೆ ಹರಿದು, ನೆಲಕ್ಕೆ ಕೆಡವಿಕೊಂಡು ಮನಬಂದಂತೆ ಹಲ್ಲೆ ನಡೆಸಿದ್ದಾರೆ.</p>
<p>ಇಷ್ಟೇ ಅಲ್ಲ…</p>
<p>ಘಟನೆಯ ಮಾಹಿತಿ ತಿಳಿದು ಕಾರ್ ವಾಷ್ ಸೆಂಟರ್ ಮಾಲೀಕರಾದ ಸಂಗೀತ ಅವರು ಸ್ಥಳಕ್ಕೆ ಬಂದ ಮೇಲೂ ಹಲ್ಲೆ ನಿಲ್ಲಿಸದೆ ಮುಂದುವರಿಸಲಾಗಿದೆ. ಅಷ್ಟಕ್ಕೂ ಈ ಇಡೀ ಕೃತ್ಯ ಯಾರಿಗೂ ಗೊತ್ತಾಗದಂತೆ ನಡೆದಿಲ್ಲ! ಹಲ್ಲೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ!</p>
<p>ವಿಷಯ ತಿಳಿದು ಸ್ಥಳಕ್ಕೆ ಬಂದ ಕುವೆಂಪುನಗರ ಠಾಣೆ ಪೊಲೀಸರು ಆರು ಮಂದಿ ಯುವಕರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ವೈದ್ಯಕೀಯ ತಪಾಸಣೆಗೂ ಒಳಪಡಿಸಿದ್ದಾರೆ ಎನ್ನಲಾಗಿದೆ.</p>
<p><img fetchpriority="high" decoding="async" class="alignnone size-large wp-image-146126" src="https://www.justkannada.in/wp-content/uploads/2025/10/jk02-1024x126.jpg" alt="" width="696" height="86" srcset="https://www.justkannada.in/wp-content/uploads/2025/10/jk02-1024x126.jpg 1024w, https://www.justkannada.in/wp-content/uploads/2025/10/jk02-300x37.jpg 300w, https://www.justkannada.in/wp-content/uploads/2025/10/jk02-768x95.jpg 768w, https://www.justkannada.in/wp-content/uploads/2025/10/jk02-1536x189.jpg 1536w, https://www.justkannada.in/wp-content/uploads/2025/10/jk02-150x18.jpg 150w, https://www.justkannada.in/wp-content/uploads/2025/10/jk02-696x86.jpg 696w, https://www.justkannada.in/wp-content/uploads/2025/10/jk02-1068x131.jpg 1068w, https://www.justkannada.in/wp-content/uploads/2025/10/jk02-600x74.jpg 600w, https://www.justkannada.in/wp-content/uploads/2025/10/jk02.jpg 1600w" sizes="(max-width: 696px) 100vw, 696px" /></p>
<p>ಆದರೆ…</p>
<p>ಇಲ್ಲೇ ಮತ್ತೊಂದು ಗಂಭೀರ ಆರೋಪ!</p>
<p>ಘಟನೆ ನಡೆದು ಬರೋಬ್ಬರಿ 48 ಗಂಟೆ ಕಳೆದರೂ FIR ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ದೂರುದಾರರಾದ ಸಂಗೀತ ಆರೋಪಿಸಿದ್ದಾರೆ.</p>
<p>ಕೊನೆಗೆ ಠಾಣೆ ಮೆಟ್ಟಿಲು ಬಿಟ್ಟು… ನೇರವಾಗಿ ನಗರ ಪೊಲೀಸ್ ಆಯುಕ್ತರ ಮೊರೆ ಹೋದ ಸಂಗೀತ! ಸಿಸಿಟಿವಿ ದೃಶ್ಯಗಳ ಸಮೇತ ಪ್ರಕರಣವನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದಾರೆ. ಇದಾದ ಬಳಿಕ ಡಿಸಿಪಿ ಡಾ. ಹರ್ಷ ಪ್ರಿಯಂವದ ಅವರು ಕೂಡಲೇ ಕುವೆಂಪುನಗರ ಪೊಲೀಸರಿಗೆ ಕರೆ ಮಾಡಿ FIR ದಾಖಲಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.</p>
<p><img decoding="async" class="alignnone size-full wp-image-160845" src="https://www.justkannada.in/wp-content/uploads/2026/09/assult-1.jpg" alt="" width="500" height="333" srcset="https://www.justkannada.in/wp-content/uploads/2026/09/assult-1.jpg 500w, https://www.justkannada.in/wp-content/uploads/2026/09/assult-1-300x200.jpg 300w, https://www.justkannada.in/wp-content/uploads/2026/09/assult-1-150x100.jpg 150w" sizes="(max-width: 500px) 100vw, 500px" /></p>
<p>ಹೀಗಾಗಿ ಈಗ ಪ್ರಶ್ನೆ ಒಂದೇ…</p>
<p>ಸಿಸಿಟಿವಿಯಲ್ಲಿ ಹಲ್ಲೆಯ ದೃಶ್ಯಗಳು ಸ್ಪಷ್ಟವಾಗಿ ಸೆರೆಯಾಗಿದ್ದರೂ FIR ದಾಖಲಿಸಲು 48 ಗಂಟೆ ವಿಳಂಬವಾಗಿದ್ದೇಕೆ? ಆರು ಮಂದಿ ಯುವಕರು ಯಾರು? ಹಲ್ಲೆಗೆ ನಿಖರ ಕಾರಣವೇನು? ಯುವಕನ ಮೇಲೆ ಎಷ್ಟು ತೀವ್ರವಾಗಿ ಹಲ್ಲೆ ನಡೆದಿದೆ? ಮತ್ತು FIR ದಾಖಲಿಸುವಲ್ಲಿ ವಿಳಂಬಕ್ಕೆ ಕಾರಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ಇದೀಗ ಕುವೆಂಪುನಗರ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಿದೆ.</p>
<p>ಮೈಸೂರಿನ ಸಾನ್ವಿ ಕಾರ್ ವಾಷ್ ಸೆಂಟರ್‌ನಲ್ಲಿ ನಡೆದ ಈ ಹಲ್ಲೆ ಪ್ರಕರಣ ಇದೀಗ ಪೊಲೀಸ್ ಇಲಾಖೆಯ ಗಮನ ಸೆಳೆದಿದ್ದು, ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.</p>
<p>Key words: Assault, at Mysuru, Car Wash Centre, Kuvempunagar, police</p>
<p><img decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p><strong>ENGLISH SUMMARY:</strong></p>
<p>Assault at Mysuru Car Wash Centre</p>
<p>Mysuru, Sept. 9: A young man was allegedly brutally assaulted by six intoxicated youths at Saanvi Car Wash Centre on Vishwamanava Double Road, Kuvempunagar, late on September 7 around 1:30 a.m.</p>
<p>The assault, including the victim being knocked to the ground and his clothes torn, was captured on CCTV. Owner Sangeetha arrived after learning about the incident, but the accused allegedly continued the attack.</p>
<p><img loading="lazy" decoding="async" class="alignnone size-full wp-image-160846" src="https://www.justkannada.in/wp-content/uploads/2026/09/car.jpg" alt="" width="500" height="281" srcset="https://www.justkannada.in/wp-content/uploads/2026/09/car.jpg 500w, https://www.justkannada.in/wp-content/uploads/2026/09/car-300x169.jpg 300w, https://www.justkannada.in/wp-content/uploads/2026/09/car-150x84.jpg 150w" sizes="auto, (max-width: 500px) 100vw, 500px" /></p>
<p>Police took the six youths to Kuvempunagar Police Station and later subjected them to medical examination.</p>
<p>Despite the CCTV evidence, Sangeetha alleged a 48-hour delay in registering an FIR and approached the Police Commissioner. Following this, DCP Harsha Priyamvada reportedly directed Kuvempunagar police to register the FIR immediately.</p>
<p><img loading="lazy" decoding="async" class="alignnone size-large wp-image-154535" src="https://www.justkannada.in/wp-content/uploads/2026/05/jk-Instagram-1024x1024.jpg" alt="" width="696" height="696" srcset="https://www.justkannada.in/wp-content/uploads/2026/05/jk-Instagram-1024x1024.jpg 1024w, https://www.justkannada.in/wp-content/uploads/2026/05/jk-Instagram-300x300.jpg 300w, https://www.justkannada.in/wp-content/uploads/2026/05/jk-Instagram-150x150.jpg 150w, https://www.justkannada.in/wp-content/uploads/2026/05/jk-Instagram-768x768.jpg 768w, https://www.justkannada.in/wp-content/uploads/2026/05/jk-Instagram-420x420.jpg 420w, https://www.justkannada.in/wp-content/uploads/2026/05/jk-Instagram-696x696.jpg 696w, https://www.justkannada.in/wp-content/uploads/2026/05/jk-Instagram-1068x1068.jpg 1068w, https://www.justkannada.in/wp-content/uploads/2026/05/jk-Instagram-600x600.jpg 600w, https://www.justkannada.in/wp-content/uploads/2026/05/jk-Instagram-100x100.jpg 100w, https://www.justkannada.in/wp-content/uploads/2026/05/jk-Instagram.jpg 1254w" sizes="auto, (max-width: 696px) 100vw, 696px" /></p>
<p>The post <a href="https://www.justkannada.in/mysorepolice-assult/">BREAKING NEWS: ಮೈಸೂರಿನ ಕಾರ್ ವಾಷ್ ಸೆಂಟರ್‌ನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>Mysuru Gun House Circle:  ವಿವಾದಿತ ವೃತ್ತದ ಪ್ರತಿಮೆ ಹೊದಿಕೆ ತೆರವು.?</title>
		<link>https://www.justkannada.in/gun-house-circle-supreme-court/</link>
		
		<dc:creator><![CDATA[mahesh]]></dc:creator>
		<pubDate>Sun, 06 Sep 2026 15:51:36 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BREAKING NEWS]]></category>
		<category><![CDATA[Gun House Circle]]></category>
		<category><![CDATA[JSS Mutt]]></category>
		<category><![CDATA[mysuru]]></category>
		<category><![CDATA[Mysuru News]]></category>
		<category><![CDATA[Supreme Court]]></category>
		<guid isPermaLink="false">https://www.justkannada.in/?p=160725</guid>

					<description><![CDATA[<p>&#160; ಮೈಸೂರು: ಮೈಸೂರಿನ ಗನ್ ಹೌಸ್ ಬಳಿಯ ವಿವಾದಿತ ವೃತ್ತ ಮತ್ತೆ ಸುದ್ದಿಯ ಕೇಂದ್ರವಾಗಿದೆ. ಜೆಎಸ್‌ಎಸ್ ಮಠ ಹಾಗೂ ರಾಜಮನೆತನದ ನಡುವೆ ವಿವಾದಕ್ಕೆ ಕಾರಣವಾಗಿರುವ ವೃತ್ತದಲ್ಲಿನ ಪ್ರತಿಮೆಗೆ ಹೊದಿಸಲಾಗಿದ್ದ ಪ್ಲಾಸ್ಟಿಕ್ ಕವರ್‌ನ್ನು ಇಂದು ಸಂಜೆ ಕಿಡಿಗೇಡಿಯೊಬ್ಬರು ತೆರವುಗೊಳಿಸಿರುವ ಘಟನೆ ನಡೆದಿದೆ. ವೃತ್ತದ ಹಕ್ಕು ಹಾಗೂ ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದ ವಿವಾದ ಈಗಾಗಲೇ ನ್ಯಾಯಾಲಯದ ಅಂಗಳದಲ್ಲಿದೆ. ಪ್ರಕರಣ ಇತ್ಯರ್ಥವಾಗುವವರೆಗೂ ಪ್ರತಿಮೆ ಅನಾವರಣ ಮಾಡದಂತೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ [&#8230;]</p>
<p>The post <a href="https://www.justkannada.in/gun-house-circle-supreme-court/">Mysuru Gun House Circle:  ವಿವಾದಿತ ವೃತ್ತದ ಪ್ರತಿಮೆ ಹೊದಿಕೆ ತೆರವು.?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು: ಮೈಸೂರಿನ ಗನ್ ಹೌಸ್ ಬಳಿಯ ವಿವಾದಿತ ವೃತ್ತ ಮತ್ತೆ ಸುದ್ದಿಯ ಕೇಂದ್ರವಾಗಿದೆ. ಜೆಎಸ್‌ಎಸ್ ಮಠ ಹಾಗೂ ರಾಜಮನೆತನದ ನಡುವೆ ವಿವಾದಕ್ಕೆ ಕಾರಣವಾಗಿರುವ ವೃತ್ತದಲ್ಲಿನ ಪ್ರತಿಮೆಗೆ ಹೊದಿಸಲಾಗಿದ್ದ ಪ್ಲಾಸ್ಟಿಕ್ ಕವರ್‌ನ್ನು ಇಂದು ಸಂಜೆ ಕಿಡಿಗೇಡಿಯೊಬ್ಬರು ತೆರವುಗೊಳಿಸಿರುವ ಘಟನೆ ನಡೆದಿದೆ.</p>
<p>ವೃತ್ತದ ಹಕ್ಕು ಹಾಗೂ ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದ ವಿವಾದ ಈಗಾಗಲೇ ನ್ಯಾಯಾಲಯದ ಅಂಗಳದಲ್ಲಿದೆ. ಪ್ರಕರಣ ಇತ್ಯರ್ಥವಾಗುವವರೆಗೂ ಪ್ರತಿಮೆ ಅನಾವರಣ ಮಾಡದಂತೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ.</p>
<p><img loading="lazy" decoding="async" class="alignnone size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p>ಈ ಹಿನ್ನೆಲೆಯಲ್ಲಿ ಪ್ರತಿಮೆಯನ್ನು ಮುಚ್ಚಿ, ಯಥಾಸ್ಥಿತಿ ಕಾಪಾಡಲಾಗಿತ್ತು. ಆದರೆ ಇಂದು ಸಂಜೆ ನಡೆದ ಕಿಡಿಗೇಡಿ ಕೃತ್ಯದಿಂದ ಪ್ರತಿಮೆಗೆ ಹೊದಿಸಿದ್ದ ಪ್ಲಾಸ್ಟಿಕ್ ಕವರ್ ತೆರವುಗೊಂಡಿದೆ.</p>
<p>ಇದು ಕೇವಲ ಹೊದಿಕೆ ತೆರವುಗೊಳಿಸಿದ ಘಟನೆ ಮಾತ್ರವಲ್ಲ—ಸುಪ್ರೀಂ ಕೋರ್ಟ್ ನೀಡಿರುವ ಯಥಾಸ್ಥಿತಿ ಆದೇಶದ ಅನುಷ್ಠಾನದ ಮೇಲೆಯೇ ಪ್ರಶ್ನೆ ಮೂಡಿಸಿದೆ. ವಿವಾದ ನ್ಯಾಯಾಲಯದಲ್ಲಿರುವಾಗ, ಯಾರ ಅನುಮತಿಯಿಲ್ಲದೆ ಈ ರೀತಿಯ ಕೃತ್ಯ ನಡೆದಿದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.</p>
<p><img loading="lazy" decoding="async" class="alignnone size-full wp-image-131697" src="https://www.justkannada.in/wp-content/uploads/2024/11/mysore-DC.jpg" alt="" width="500" height="280" srcset="https://www.justkannada.in/wp-content/uploads/2024/11/mysore-DC.jpg 500w, https://www.justkannada.in/wp-content/uploads/2024/11/mysore-DC-300x168.jpg 300w, https://www.justkannada.in/wp-content/uploads/2024/11/mysore-DC-150x84.jpg 150w" sizes="auto, (max-width: 500px) 100vw, 500px" /></p>
<p>ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಸುಪ್ರೀಂ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಸ್ಪಷ್ಟಪಡಿಸಿದೆ.</p>
<p>ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರನ್ನು JUSTKANNADA  ಸಂಪರ್ಕಿಸಿದಾಗ, ಘಟನೆ ಕುರಿತು ಪರಿಶೀಲನೆ ನಡೆಸಿ, ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.</p>
<p>ಇದೀಗ ಪ್ರಮುಖ ಪ್ರಶ್ನೆ—ನ್ಯಾಯಾಲಯದಲ್ಲಿ ವಿವಾದ ಬಾಕಿ ಇರುವಾಗ, ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವಿದ್ದರೂ ಪ್ರತಿಮೆಯ ಹೊದಿಕೆ ತೆರವುಗೊಳಿಸಿದವರು ಯಾರು? ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.</p>
<p>ವಿವಾದಿತ ವೃತ್ತದ ವಿಚಾರ ಈಗಾಗಲೇ ಭಾವನಾತ್ಮಕ ಹಾಗೂ ಕಾನೂನು ಸಂಘರ್ಷದ ರೂಪ ಪಡೆದಿರುವ ಹಿನ್ನೆಲೆಯಲ್ಲಿ, ಇಂತಹ ಕೃತ್ಯಗಳು ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಗದಂತೆ ಆಡಳಿತ ಎಚ್ಚರಿಕೆ ವಹಿಸಬೇಕಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಕಾನೂನು ಮತ್ತು ನ್ಯಾಯಾಲಯದ ಆದೇಶವೇ ಅಂತಿಮ—ಯಾವುದೇ ವ್ಯಕ್ತಿ ಅಥವಾ ಸಂಘಟನೆ ಸ್ವಯಂಪ್ರೇರಿತವಾಗಿ ಯಥಾಸ್ಥಿತಿ ಬದಲಿಸುವಂತಿಲ್ಲ.</p>
<p>Key words: Mysuru, Gun House Circle, Supreme Court, Mysuru News, Breaking News, JSS Mutt</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ENGLISH SUMMARY: </strong></p>
<p>Mysuru Gun House Circle: Statue Cover Removed</p>
<p>A controversy has erupted at the disputed Gun House Circle in Mysuru after an unidentified miscreant removed the plastic cover placed over the statue this evening. The circle is at the center of a legal dispute between JSS Mutt and the Mysuru royal family. The matter is currently before the court.</p>
<p><img loading="lazy" decoding="async" class="alignnone size-full wp-image-160726" src="https://www.justkannada.in/wp-content/uploads/2026/09/jss.jpg" alt="" width="500" height="281" srcset="https://www.justkannada.in/wp-content/uploads/2026/09/jss.jpg 500w, https://www.justkannada.in/wp-content/uploads/2026/09/jss-300x169.jpg 300w, https://www.justkannada.in/wp-content/uploads/2026/09/jss-150x84.jpg 150w" sizes="auto, (max-width: 500px) 100vw, 500px" /></p>
<p>The Supreme Court had directed that the status quo be maintained and restrained the unveiling of the statue until the dispute is resolved. Reacting to the incident, Mysuru Deputy Commissioner Lakshmikanth Reddy said the administration will verify the matter and ensure strict compliance with the Supreme Court’s order.</p>
<p>The big question: Who removed the cover despite the court’s status-quo order?</p>
<p><img loading="lazy" decoding="async" class="alignnone size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p>#Mysuru #GunHouseCircle #SupremeCourt #MysuruNews #BreakingNews #JSSMutt</p>
<p>The post <a href="https://www.justkannada.in/gun-house-circle-supreme-court/">Mysuru Gun House Circle:  ವಿವಾದಿತ ವೃತ್ತದ ಪ್ರತಿಮೆ ಹೊದಿಕೆ ತೆರವು.?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>KSHEC ಉಪಾಧ್ಯಕ್ಷರ ವಿರುದ್ಧ ಆರ್ಥಿಕ ಅಕ್ರಮ ಆರೋಪ;  ಕ್ರಮಕ್ಕೆ ರಾಜ್ಯಪಾಲರ ಸೂಚನೆ .</title>
		<link>https://www.justkannada.in/kshec-governor/</link>
		
		<dc:creator><![CDATA[mahesh]]></dc:creator>
		<pubDate>Sun, 06 Sep 2026 10:22:24 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Bengaluru]]></category>
		<category><![CDATA[FinancialIrregularities]]></category>
		<category><![CDATA[Governor]]></category>
		<category><![CDATA[HigherEducation]]></category>
		<category><![CDATA[karnataka]]></category>
		<category><![CDATA[KSHEC]]></category>
		<guid isPermaLink="false">https://www.justkannada.in/?p=160722</guid>

					<description><![CDATA[<p>&#160; ಬೆಂಗಳೂರು, SEP.06,2026: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ—KSHECನ ಉಪಾಧ್ಯಕ್ಷರ ವಿರುದ್ಧ ಕೇಳಿಬಂದಿರುವ ಆರ್ಥಿಕ ಅಕ್ರಮ ಹಾಗೂ ಸಾರ್ವಜನಿಕ ಹಣದ ದುರ್ಬಳಕೆ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮಂಡಳಿಯ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಅವರ ವಿರುದ್ಧ ಬಂದಿರುವ ದೂರಿನ ಹಿನ್ನೆಲೆಯಲ್ಲಿ, ಕರ್ನಾಟಕದ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯಗಳ ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಪತ್ರ ಬರೆದು ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು [&#8230;]</p>
<p>The post <a href="https://www.justkannada.in/kshec-governor/">KSHEC ಉಪಾಧ್ಯಕ್ಷರ ವಿರುದ್ಧ ಆರ್ಥಿಕ ಅಕ್ರಮ ಆರೋಪ;  ಕ್ರಮಕ್ಕೆ ರಾಜ್ಯಪಾಲರ ಸೂಚನೆ .</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, SEP.06,2026: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ—KSHECನ ಉಪಾಧ್ಯಕ್ಷರ ವಿರುದ್ಧ ಕೇಳಿಬಂದಿರುವ ಆರ್ಥಿಕ ಅಕ್ರಮ ಹಾಗೂ ಸಾರ್ವಜನಿಕ ಹಣದ ದುರ್ಬಳಕೆ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.</p>
<p>ಮಂಡಳಿಯ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಅವರ ವಿರುದ್ಧ ಬಂದಿರುವ ದೂರಿನ ಹಿನ್ನೆಲೆಯಲ್ಲಿ, ಕರ್ನಾಟಕದ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯಗಳ ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಪತ್ರ ಬರೆದು ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.</p>
<p>ದೂರಿನ ಪ್ರಮುಖ ಆರೋಪವೇನೆಂದರೆ, KSHECನ ಹಣವನ್ನು ವೈಯಕ್ತಿಕ ಖರ್ಚು ಮತ್ತು ಖಾಸಗಿ ಮನರಂಜನೆಗೆ ಸಂಬಂಧಿಸಿದ ವೆಚ್ಚಗಳ ಮರುಪಾವತಿಗೆ ಬಳಸಲಾಗಿದೆ ಎಂಬುದು. ದೂರುದಾರರು ಮಾಹಿತಿ ಹಕ್ಕು ಕಾಯ್ದೆ—RTI ಮೂಲಕ ಪಡೆದುಕೊಂಡಿರುವ ಕೆಲವು ಬಿಲ್‌ಗಳ ಪ್ರತಿಗಳನ್ನು ಲೋಕಭವನಕ್ಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ದಾಖಲೆಗಳಲ್ಲಿ ಬೆಂಗಳೂರಿನ ಕ್ಲಬ್ ಸೇರಿದಂತೆ ವಿವಿಧ ಕಡೆಗಳ ಬಿಲ್‌ಗಳನ್ನು ಮಂಡಳಿ ನಿಧಿಯಿಂದ ಮರುಪಾವತಿ ಮಾಡಲಾಗಿದೆ ಎಂಬ ಆರೋಪವಿದೆ.</p>
<p><img loading="lazy" decoding="async" class="alignnone size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p>ಇನ್ನು 2024ರ ಜೂನ್ ಮತ್ತು ಜುಲೈ ತಿಂಗಳಲ್ಲಿ ಮರುಪಾವತಿಯಾದ ಕೆಲವು ರಿಫ್ರೆಶ್‌ಮೆಂಟ್ ಬಿಲ್‌ಗಳ ಒಟ್ಟು ಮೊತ್ತ ₹34,350 ಎಂದು ವರದಿಯಾಗಿದೆ. ಈ ದಾಖಲೆಗಳಲ್ಲಿ ಸೂಪರ್‌ಮಾರ್ಕೆಟ್‌ನ ಬಿಲ್ ಕೂಡ ಸೇರಿದೆ ಎಂಬ ಆರೋಪ ಕೇಳಿಬಂದಿದೆ.</p>
<p>ಈ ಹಿನ್ನೆಲೆಯಲ್ಲಿ ರಾಜ್ಯಪಾಲರು, ಸಾರ್ವಜನಿಕ ಹಣದ ಬಳಕೆಯಲ್ಲಿ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಗಂಭೀರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಸೂಚಿಸಿದ್ದಾರೆ.</p>
<p>ರಾಜ್ಯಪಾಲರ ಪತ್ರದಲ್ಲಿ, KSHEC ಎನ್ನುವುದು ಸರ್ಕಾರ, ವಿಶ್ವವಿದ್ಯಾಲಯಗಳು, ಶಿಕ್ಷಣ ತಜ್ಞರು ಹಾಗೂ ಪರಿಣಿತರನ್ನು ಒಳಗೊಂಡ ಮಹತ್ವದ ಸಂಸ್ಥೆಯಾಗಿದ್ದು, ಇಂತಹ ಸಂಸ್ಥೆಯ ಉನ್ನತ ಹುದ್ದೆಯಲ್ಲಿರುವವರ ವಿರುದ್ಧ ಹಣಕಾಸು ಅಕ್ರಮದ ಆರೋಪಗಳು ಕೇಳಿಬಂದರೆ ಅದು ಶಿಕ್ಷಣ ಸಂಸ್ಥೆಗಳ ಮೇಲಿನ ನಂಬಿಕೆಗೆ ಧಕ್ಕೆ ಉಂಟುಮಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ.</p>
<p><img loading="lazy" decoding="async" class="alignnone size-full wp-image-117763" src="https://www.justkannada.in/wp-content/uploads/2024/01/thavar-chand-gehlot.jpg" alt="" width="500" height="295" srcset="https://www.justkannada.in/wp-content/uploads/2024/01/thavar-chand-gehlot.jpg 500w, https://www.justkannada.in/wp-content/uploads/2024/01/thavar-chand-gehlot-300x177.jpg 300w" sizes="auto, (max-width: 500px) 100vw, 500px" /></p>
<p>ಹೀಗಾಗಿ ಈ ಪ್ರಕರಣದಲ್ಲಿ ಕೇವಲ ಬಿಲ್‌ಗಳ ವಿಚಾರವಲ್ಲ, ಸಾರ್ವಜನಿಕ ಹಣದ ಬಳಕೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನದ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.</p>
<p>ರಾಜ್ಯಪಾಲರ ಸೂಚನೆಯ ಬಳಿಕ ಉನ್ನತ ಶಿಕ್ಷಣ ಇಲಾಖೆ ಈ ಆರೋಪಗಳನ್ನು ಹೇಗೆ ಪರಿಶೀಲಿಸಲಿದೆ?</p>
<p>ದೂರುದಲ್ಲಿರುವ ಬಿಲ್‌ಗಳು ನಿಜವಾಗಿಯೂ ವೈಯಕ್ತಿಕ ವೆಚ್ಚಗಳಿಗೆ ಸಂಬಂಧಿಸಿದ್ದೇ?</p>
<p>ಅಥವಾ ಅವು ಅಧಿಕೃತ ಮಂಡಳಿ ಚಟುವಟಿಕೆಗಳಿಗೆ ಸಂಬಂಧಿಸಿದ ವೆಚ್ಚಗಳೇ? ಎಂಬುದಕ್ಕೆ ಮುಂದಿನ ತನಿಖೆ ಹಾಗೂ ದಾಖಲೆಗಳ ಪರಿಶೀಲನೆಯಿಂದ ಸ್ಪಷ್ಟತೆ ಸಿಗಬೇಕಿದೆ.</p>
<p>ಒಟ್ಟಿನಲ್ಲಿ, ಉನ್ನತ ಶಿಕ್ಷಣ ಕ್ಷೇತ್ರದ ಪ್ರಮುಖ ಸಂಸ್ಥೆಯಾದ KSHECನಲ್ಲಿ ಹಣಕಾಸು ನಿರ್ವಹಣೆ ಕುರಿತ ಆರೋಪಗಳು ರಾಜ್ಯಪಾಲರ ಮಟ್ಟಕ್ಕೆ ತಲುಪಿರುವುದು ಇದೀಗ ರಾಜ್ಯದ ಶಿಕ್ಷಣ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.</p>
<p>Courtesy: The Hindu</p>
<p>Key words: Karnataka, KSHEC, Governor, HigherEducation , FinancialIrregularities , Bengaluru</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>SUMMARY:</strong></p>
<p>Karnataka Governor Seeks Action Against KSHEC Vice-Chairman</p>
<p>Bengaluru: Karnataka Governor Thawar Chand Gehlot has directed the Higher Education Department to take appropriate action over allegations of financial irregularities involving the Vice-Chairman of the Karnataka State Higher Education Council (KSHEC).</p>
<p><img loading="lazy" decoding="async" class="alignnone size-full wp-image-160723" src="https://www.justkannada.in/wp-content/uploads/2026/09/niranjan.jpg" alt="" width="500" height="281" srcset="https://www.justkannada.in/wp-content/uploads/2026/09/niranjan.jpg 500w, https://www.justkannada.in/wp-content/uploads/2026/09/niranjan-300x169.jpg 300w, https://www.justkannada.in/wp-content/uploads/2026/09/niranjan-150x84.jpg 150w" sizes="auto, (max-width: 500px) 100vw, 500px" /></p>
<p>The allegations reportedly involve reimbursement of expenses from KSHEC funds, including bills linked to refreshments and other purchases. Documents obtained through RTI have reportedly been submitted in support of the complaint.</p>
<p>The Governor has asked the Higher Education Minister to personally examine the matter and initiate necessary action. The allegations are yet to be established, and further scrutiny is expected.</p>
<p>&nbsp;</p>
<p>#Karnataka #KSHEC #Governor #HigherEducation #FinancialIrregularities #Bengaluru</p>
<p>The post <a href="https://www.justkannada.in/kshec-governor/">KSHEC ಉಪಾಧ್ಯಕ್ಷರ ವಿರುದ್ಧ ಆರ್ಥಿಕ ಅಕ್ರಮ ಆರೋಪ;  ಕ್ರಮಕ್ಕೆ ರಾಜ್ಯಪಾಲರ ಸೂಚನೆ .</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>MYSORE &#124; ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ಗಿಂತ ಜಿಟಿಡಿ ಮೇಲು? ; ‘ಮಾತಿನ ಸಮರ’ಕ್ಕೆ ಕಿಡಿ</title>
		<link>https://www.justkannada.in/gtdevegowda/</link>
		
		<dc:creator><![CDATA[mahesh]]></dc:creator>
		<pubDate>Sun, 06 Sep 2026 09:48:57 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Chamundeshwari]]></category>
		<category><![CDATA[GTDevegowda]]></category>
		<category><![CDATA[JDS]]></category>
		<category><![CDATA[KarnatakaPolitics]]></category>
		<category><![CDATA[kumaraswamy]]></category>
		<category><![CDATA[mysuru]]></category>
		<category><![CDATA[PoliticalRow]]></category>
		<guid isPermaLink="false">https://www.justkannada.in/?p=160717</guid>

					<description><![CDATA[<p>&#160; ಮೈಸೂರು, SEP.06,2026: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ಗಿಂತ ಜಿ.ಟಿ. ದೇವೇಗೌಡರೇ ಮುಖ್ಯ ಎಂಬ ಸಂದೇಶವನ್ನು ಕ್ಷೇತ್ರದ ಜನ ನೀಡಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮೈಸೂರಿನಲ್ಲಿ ಮಾತನಾಡಿದ ಜಿಟಿಡಿ, ಕಳೆದ ಮೂರು ವರ್ಷಗಳಿಂದ ಜೆಡಿಎಸ್‌ನಲ್ಲೇ ತಮಗೆ ಅವಮಾನವಾಗಿದೆ ಎಂದು ನೇರ ಅಸಮಾಧಾನ ಹೊರಹಾಕಿದರು. ತಾವು ಜೆಡಿಎಸ್ ಶಾಸಕರಾಗಿದ್ದರೂ ಪಕ್ಷದ ಯಾವುದೇ ಕಾರ್ಯಕ್ರಮ, ಸಮಾವೇಶಗಳಿಗೆ ತಮ್ಮನ್ನು ಆಹ್ವಾನಿಸದೆ ದೂರ ಇಡಲಾಯಿತು ಎಂದು ಆರೋಪಿಸಿದರು. ತಮಗಾದ ಅವಮಾನಕ್ಕೆ ಉತ್ತರ ನೀಡಲು ಕ್ಷೇತ್ರದ [&#8230;]</p>
<p>The post <a href="https://www.justkannada.in/gtdevegowda/">MYSORE | ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ಗಿಂತ ಜಿಟಿಡಿ ಮೇಲು? ; ‘ಮಾತಿನ ಸಮರ’ಕ್ಕೆ ಕಿಡಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, SEP.06,2026: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ಗಿಂತ ಜಿ.ಟಿ. ದೇವೇಗೌಡರೇ ಮುಖ್ಯ ಎಂಬ ಸಂದೇಶವನ್ನು ಕ್ಷೇತ್ರದ ಜನ ನೀಡಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.</p>
<p>ಮೈಸೂರಿನಲ್ಲಿ ಮಾತನಾಡಿದ ಜಿಟಿಡಿ, ಕಳೆದ ಮೂರು ವರ್ಷಗಳಿಂದ ಜೆಡಿಎಸ್‌ನಲ್ಲೇ ತಮಗೆ ಅವಮಾನವಾಗಿದೆ ಎಂದು ನೇರ ಅಸಮಾಧಾನ ಹೊರಹಾಕಿದರು. ತಾವು ಜೆಡಿಎಸ್ ಶಾಸಕರಾಗಿದ್ದರೂ ಪಕ್ಷದ ಯಾವುದೇ ಕಾರ್ಯಕ್ರಮ, ಸಮಾವೇಶಗಳಿಗೆ ತಮ್ಮನ್ನು ಆಹ್ವಾನಿಸದೆ ದೂರ ಇಡಲಾಯಿತು ಎಂದು ಆರೋಪಿಸಿದರು. ತಮಗಾದ ಅವಮಾನಕ್ಕೆ ಉತ್ತರ ನೀಡಲು ಕ್ಷೇತ್ರದ ಜನರು ಮೆರವಣಿಗೆ ನಡೆಸುತ್ತಿದ್ದಾರೆ. ಇದು ತಮ್ಮ ಶಕ್ತಿ ಪ್ರದರ್ಶನವಲ್ಲ, ಜನರು ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲದ ಸಂಕೇತ ಎಂದು ಜಿಟಿಡಿ ಭಾವುಕರಾಗಿ ಹೇಳಿದರು.</p>
<p><img loading="lazy" decoding="async" class="alignnone size-large wp-image-146126" src="https://www.justkannada.in/wp-content/uploads/2025/10/jk02-1024x126.jpg" alt="" width="696" height="86" srcset="https://www.justkannada.in/wp-content/uploads/2025/10/jk02-1024x126.jpg 1024w, https://www.justkannada.in/wp-content/uploads/2025/10/jk02-300x37.jpg 300w, https://www.justkannada.in/wp-content/uploads/2025/10/jk02-768x95.jpg 768w, https://www.justkannada.in/wp-content/uploads/2025/10/jk02-1536x189.jpg 1536w, https://www.justkannada.in/wp-content/uploads/2025/10/jk02-150x18.jpg 150w, https://www.justkannada.in/wp-content/uploads/2025/10/jk02-696x86.jpg 696w, https://www.justkannada.in/wp-content/uploads/2025/10/jk02-1068x131.jpg 1068w, https://www.justkannada.in/wp-content/uploads/2025/10/jk02-600x74.jpg 600w, https://www.justkannada.in/wp-content/uploads/2025/10/jk02.jpg 1600w" sizes="auto, (max-width: 696px) 100vw, 696px" /></p>
<p>ಇದರ ನಡುವೆ, “ಚಾಮುಂಡೇಶ್ವರಿಯಲ್ಲಿ ಪಕ್ಷ ಮುಖ್ಯವಲ್ಲ, ಜಿ.ಟಿ. ದೇವೇಗೌಡ ಮುಖ್ಯ” ಎಂಬ ಅವರ ಹೇಳಿಕೆ ಜೆಡಿಎಸ್‌ ವರಿಷ್ಠರ ವಿರುದ್ಧದ ನೇರ ರಾಜಕೀಯ ಸಂದೇಶದಂತಿದೆ. “ಪಕ್ಷ ಯಾವುದೇ ಇರಲಿ, ಇಲ್ಲಿನ ಜನರಿಗೆ ಜಿ.ಟಿ. ದೇವೇಗೌಡ ಮುಖ್ಯ. ಕ್ಷೇತ್ರದ ಜನ ನನ್ನನ್ನು ಏಕಾಂಗಿಯಾಗಲು ಬಿಡುವುದಿಲ್ಲ. ಸಾಯುವ ತನಕ ಏಕಾಂಗಿಯಾಗಿಯೇ ಈ ಜನರ ಸೇವೆ ಮಾಡುತ್ತೇನೆ” ಎಂದು ಜಿಟಿಡಿ ಘೋಷಿಸಿದರು.</p>
<p><img loading="lazy" decoding="async" class="alignnone size-full wp-image-132103" src="https://www.justkannada.in/wp-content/uploads/2024/11/hdk-gt-devegowda-gtd.jpg" alt="" width="500" height="234" srcset="https://www.justkannada.in/wp-content/uploads/2024/11/hdk-gt-devegowda-gtd.jpg 500w, https://www.justkannada.in/wp-content/uploads/2024/11/hdk-gt-devegowda-gtd-300x140.jpg 300w, https://www.justkannada.in/wp-content/uploads/2024/11/hdk-gt-devegowda-gtd-150x70.jpg 150w" sizes="auto, (max-width: 500px) 100vw, 500px" /></p>
<p>ತಮ್ಮ ಹಳೆಯ ರಾಜಕೀಯ ನಡೆಗೂ ಉದಾಹರಣೆ ನೀಡಿದ ಅವರು, ಬಿಜೆಪಿಗೆ ತೆರಳಿದ್ದ ಸಂದರ್ಭದಲ್ಲೂ ಚಾಮುಂಡೇಶ್ವರಿ ಜನ ತಮ್ಮ ಕೈಬಿಡಲಿಲ್ಲ ಎಂದರು. ಆಗ ಜೆಡಿಎಸ್ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ಬಂದಿತ್ತು ಎಂದು ನೆನಪಿಸಿದರು. ಅಷ್ಟೇ ಅಲ್ಲ, ಮುಂದಿನ ಚುನಾವಣೆಯಲ್ಲಿ ಜನರನ್ನೇ ಕರೆದು ಅವರ ಅಭಿಪ್ರಾಯದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮುಂದಿನ ರಾಜಕೀಯ ಹೆಜ್ಜೆಯ ಬಗ್ಗೆ ಕುತೂಹಲ ಮೂಡಿಸಿದ್ದಾರೆ.</p>
<p>ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಹೆಸರು ಹೇಳದೇ ತಿರುಗೇಟು ನೀಡಿದ ಜಿಟಿಡಿ, ಚಾಮುಂಡೇಶ್ವರಿಯಲ್ಲಿ ಅಭ್ಯರ್ಥಿಯ ಮುಖಕ್ಕಿಂತ ತಮ್ಮ ಮೇಲಿನ ಜನರ ನಂಬಿಕೆಯೇ ಮುಖ್ಯ ಎಂಬ ಸಂದೇಶ ಸಾರಿದರು.</p>
<p>“ನನ್ನ ವಿರುದ್ಧ ಎಂಥವರೇ ನಿಂತರೂ ಜನ ನನ್ನ ಕೈಬಿಡಲಿಲ್ಲ. ಮುಖ್ಯಮಂತ್ರಿಯ ವಿರುದ್ಧವೇ 35 ಸಾವಿರ ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿದ್ದಾರೆ” ಎಂದು ತಮ್ಮ ಜನಬೆಂಬಲವನ್ನು ಉಲ್ಲೇಖಿಸಿದರು.</p>
<p>ಒಟ್ಟಿನಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ‘ಪಕ್ಷ ಮುಖ್ಯವೋ, ನಾಯಕ ಮುಖ್ಯವೋ?’ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಜಿಟಿಡಿಯ ಹೇಳಿಕೆ ಜೆಡಿಎಸ್‌ ಒಳಗಿನ ಅಸಮಾಧಾನವನ್ನು ಮತ್ತೊಮ್ಮೆ ಬಹಿರಂಗಗೊಳಿಸಿದ್ದು, ಮುಂದಿನ ಚುನಾವಣೆಗೆ ಮುನ್ನವೇ ಕ್ಷೇತ್ರದಲ್ಲಿ ರಾಜಕೀಯ ಸಮೀಕರಣಗಳು ಬದಲಾಗುವ ಮುನ್ಸೂಚನೆಯನ್ನೂ ನೀಡಿದೆ.</p>
<p><strong>ಚಾಮುಂಡೇಶ್ವರಿಯಲ್ಲಿ ಜಿಟಿಡಿ ವರ್ಸಸ್ ಜೆಡಿಎಸ್?</strong></p>
<p>ಈ ಮಾತಿನ ಸಮರ ಮುಂದೆ ಯಾವ ತಿರುವು ಪಡೆಯಲಿದೆ ಎಂಬುದೇ ಈಗ ಮೈಸೂರು ರಾಜಕಾರಣದ ಕುತೂಹಲ.</p>
<p>Key words: GTDevegowda ,Chamundeshwari , Kumaraswamy, Mysuru ,KarnatakaPolitics ,PoliticalRow,JDS</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ENGLISH SUMMARY:</strong></p>
<p>Mysuru | GTD Takes a Dig at JDS</p>
<p>Chamundeshwari MLA G.T. Devegowda has sparked a political debate by asserting that “people value GT Devegowda more than the JDS in Chamundeshwari.” He alleged that he was insulted and sidelined by the JDS for the past three years, despite being a party MLA, and was not invited to several party programmes and conventions.</p>
<p><img loading="lazy" decoding="async" class="alignnone size-full wp-image-160718" src="https://www.justkannada.in/wp-content/uploads/2026/09/GTD.jpg" alt="" width="500" height="281" srcset="https://www.justkannada.in/wp-content/uploads/2026/09/GTD.jpg 500w, https://www.justkannada.in/wp-content/uploads/2026/09/GTD-300x169.jpg 300w, https://www.justkannada.in/wp-content/uploads/2026/09/GTD-150x84.jpg 150w" sizes="auto, (max-width: 500px) 100vw, 500px" /></p>
<p>Calling the public rally a symbol of people’s love rather than a show of strength, GTD said, “Whatever the party, GT Devegowda is important to the people of Chamundeshwari.” He also indirectly countered H.D. Kumaraswamy, recalling that even when he had joined the BJP, voters continued to support him while the JDS slipped to third place in the constituency.</p>
<p>His remarks have intensified the GTD–JDS political tussle in Chamundeshwari, raising questions over his next political move ahead of the elections.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>#GTDevegowda #Chamundeshwari #JDS #HDKumaraswamy #Mysuru #KarnatakaPolitics #PoliticalRow</p>
<p>The post <a href="https://www.justkannada.in/gtdevegowda/">MYSORE | ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ಗಿಂತ ಜಿಟಿಡಿ ಮೇಲು? ; ‘ಮಾತಿನ ಸಮರ’ಕ್ಕೆ ಕಿಡಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಶಿಕ್ಷಕರಿಗೆ ಗೌರವ ನೀಡಲು ವೃತ್ತಿಯ ಬಿರುದಾಗಿ Tr. ಬಳಸಲು ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್.</title>
		<link>https://www.justkannada.in/karnataka-teachers/</link>
		
		<dc:creator><![CDATA[mahesh]]></dc:creator>
		<pubDate>Sat, 05 Sep 2026 16:27:38 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[DKShivakumar]]></category>
		<category><![CDATA[karnataka]]></category>
		<category><![CDATA[Kudligi]]></category>
		<category><![CDATA[teachers]]></category>
		<category><![CDATA[TeachersDay]]></category>
		<category><![CDATA[TrTitle]]></category>
		<guid isPermaLink="false">https://www.justkannada.in/?p=160713</guid>

					<description><![CDATA[<p>ಕೂಡ್ಲಿಗಿ, ಸೆ.05: &#8220;ಇಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನ ಆಚರಿಸುತ್ತಿದ್ದೇವೆ. ಬೇರೆ ವೃತ್ತಿಪರರಿಗೆ ವೃತ್ತಿ ಆಧಾರಿತ ಗೌರವ ಸಿಗುತ್ತದೆ. ಅದೇ ರೀತಿ ಶಿಕ್ಷಕರಿಗೆ ವೃತ್ತಿ ಆಧಾರಿತ ಗೌರವ ನೀಡಲು ಸರ್ಕಾರ ತೀರ್ಮಾನಿಸಿದೆ&#8221; ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ವಿಜಯನಗರ ಜಿಲ್ಲೆಯ ಕೂಡ್ಲಗಿಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಜಾಸೇವೆ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. &#8220;ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದು, ಇನ್ನುಮುಂದೆ ಶಾಲಾ [&#8230;]</p>
<p>The post <a href="https://www.justkannada.in/karnataka-teachers/">ಶಿಕ್ಷಕರಿಗೆ ಗೌರವ ನೀಡಲು ವೃತ್ತಿಯ ಬಿರುದಾಗಿ Tr. ಬಳಸಲು ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಕೂಡ್ಲಿಗಿ, ಸೆ.05: &#8220;ಇಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನ ಆಚರಿಸುತ್ತಿದ್ದೇವೆ. ಬೇರೆ ವೃತ್ತಿಪರರಿಗೆ ವೃತ್ತಿ ಆಧಾರಿತ ಗೌರವ ಸಿಗುತ್ತದೆ. ಅದೇ ರೀತಿ ಶಿಕ್ಷಕರಿಗೆ ವೃತ್ತಿ ಆಧಾರಿತ ಗೌರವ ನೀಡಲು ಸರ್ಕಾರ ತೀರ್ಮಾನಿಸಿದೆ&#8221; ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.</p>
<p>ವಿಜಯನಗರ ಜಿಲ್ಲೆಯ ಕೂಡ್ಲಗಿಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಜಾಸೇವೆ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.</p>
<p>&#8220;ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದು, ಇನ್ನುಮುಂದೆ ಶಾಲಾ ಶಿಕ್ಷಕರು ತಮ್ಮ ಹೆಸರಿನ ಮುಂದೆ Tr. ಎಂದು ಬಿರುದು ಹಾಕಿಕೊಳ್ಳಬಹುದು. ರಾಜ್ಯದಲ್ಲಿ 4.50 ಲಕ್ಷ ಶಿಕ್ಷಕರಿದ್ದಾರೆ. ನಮ್ಮ ಸಮಾಜದಲ್ಲಿ ಇಬ್ಬರು ದೇವರನ್ನು ಕಾಣುತ್ತೇವೆ. ಮೊದಲನೆಯದು ಜನ್ಮ ನೀಡಿದ ತಂದೆ ತಾಯಿ, ಎರಡನೆಯದು ನಮ್ಮ ಬದುಕಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರು. ಅಕ್ಷರ ಸೇವೆ ಪರಮಾತ್ಮನ ಸೇವೆ. ಹೀಗಾಗಿ ಅವರಿಗೆ ಬಿರುದು ನೀಡಲು ತೀರ್ಮಾನಿಸಿದ್ದೇವೆ&#8221; ಎಂದು ಹೇಳಿದರು.</p>
<p><img loading="lazy" decoding="async" class="alignnone size-full wp-image-160714" src="https://www.justkannada.in/wp-content/uploads/2026/09/DK.jpg" alt="" width="500" height="368" srcset="https://www.justkannada.in/wp-content/uploads/2026/09/DK.jpg 500w, https://www.justkannada.in/wp-content/uploads/2026/09/DK-300x221.jpg 300w, https://www.justkannada.in/wp-content/uploads/2026/09/DK-80x60.jpg 80w, https://www.justkannada.in/wp-content/uploads/2026/09/DK-150x110.jpg 150w" sizes="auto, (max-width: 500px) 100vw, 500px" /></p>
<p>&#8220;ಯಾವುದೇ ಸ್ವಾರ್ಥ ಇಲ್ಲದೆ ಸಮಾಜವನ್ನು ತಿದ್ದಿ ಮಾರ್ಗದರ್ಶನ ನೀಡುವ ವೃತ್ತಿ ಶಿಕ್ಷಕ ವೃತ್ತಿ. ದೇಶಕ್ಕೆ ಸೈನಿಕ, ಕಾರ್ಮಿಕ, ಶಿಕ್ಷಕ, ಕೃಷಿಕ ಆಧಾರ ಸ್ತಂಭಗಳು. ಅವರಿಗೆ ನಾವು ಗೌರವ ನೀಡಬೇಕು. ಇದು ನಮ್ಮ ಸರ್ಕಾರದ ಜವಾಬ್ದಾರಿ&#8221; ಎಂದರು.</p>
<p>&#8220;ಹಳ್ಳಿಗಳಲ್ಲಿ ವ್ಯಾಸಂಗ ಮಾಡುವ ಸರ್ಕಾರಿ ಶಾಲೆ ಮಕ್ಕಳಿಗೆ 7.5%  ಮೀಸಲಾತಿ ನೀಡಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು&#8221; ಎಂದು ತಿಳಿಸಿದರು.</p>
<p>KEY WORDS: TeachersDay ,DKShivakumar ,TrTitle ,Karnataka ,Teachers ,Kudligi</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ENGLISH SUMMARY:</strong></p>
<p><strong>Kudligi, September 5:</strong> “Today, we are celebrating Teachers’ Day to mark the birth anniversary of Dr. Sarvepalli Radhakrishnan. Professionals in various fields receive recognition based on their profession. Similarly, the government has decided to provide professional recognition to teachers,” Deputy Chief Minister <strong>D.K. Shivakumar</strong> said.</p>
<p>D.K. Shivakumar was speaking after launching the <strong>‘Praja Seva Abhiyana’</strong> in Kudligi, Vijayanagara district, on Saturday.</p>
<p><img loading="lazy" decoding="async" class="alignnone size-full wp-image-160715" src="https://www.justkannada.in/wp-content/uploads/2026/09/CM.jpg" alt="" width="500" height="319" srcset="https://www.justkannada.in/wp-content/uploads/2026/09/CM.jpg 500w, https://www.justkannada.in/wp-content/uploads/2026/09/CM-300x191.jpg 300w, https://www.justkannada.in/wp-content/uploads/2026/09/CM-150x96.jpg 150w" sizes="auto, (max-width: 500px) 100vw, 500px" /></p>
<p>“We discussed this matter in the Cabinet. Henceforth, school teachers will be allowed to use the title <strong>‘Tr.’</strong> before their names. There are around <strong>4.5 lakh teachers</strong> in Karnataka. In our society, we consider two as gods—the first are our parents who give us life, and the second are teachers who guide us in life. Serving through education is a service to the Almighty. Therefore, we have decided to confer this title on teachers,” he said.</p>
<p>The post <a href="https://www.justkannada.in/karnataka-teachers/">ಶಿಕ್ಷಕರಿಗೆ ಗೌರವ ನೀಡಲು ವೃತ್ತಿಯ ಬಿರುದಾಗಿ Tr. ಬಳಸಲು ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>&#8220;ಭಾರತ್ ಜೋಡೋ&#8221; ಕಾರ್ಯಕ್ರಮದ ಲೋಗೋ ಅನಾವರಣಗೊಳಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್.</title>
		<link>https://www.justkannada.in/bharat-jodo-logo/</link>
		
		<dc:creator><![CDATA[mahesh]]></dc:creator>
		<pubDate>Fri, 04 Sep 2026 16:11:19 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Sports]]></category>
		<category><![CDATA[‘Bharat Jodo’ logo]]></category>
		<category><![CDATA[Deputy Chief Minister]]></category>
		<category><![CDATA[G. Parameshwara]]></category>
		<category><![CDATA[officially unveiled]]></category>
		<guid isPermaLink="false">https://www.justkannada.in/?p=160672</guid>

					<description><![CDATA[<p>&#160; ಬೆಂಗಳೂರು, ಸೆ.4,2026: ಯುವಜನರನ್ನು ಒಗ್ಗೂಡಿಸಿ, ಏಕತೆ, ಸಾಮಾಜಿಕ ಸಾಮರಸ್ಯ, ಜವಾಬ್ದಾರಿಯುತ ನಾಗರಿಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾಗಿರುವ ಮಹತ್ವಾಕಾಂಕ್ಷಿ ಕಾರ್ಯಕ್ರಮವೇ ‘ಭಾರತ್ ಜೋಡೋ’. ಈ ಮಹತ್ವದ ಕಾರ್ಯಕ್ರಮಕ್ಕೆ ವಿಶಿಷ್ಟ ಗುರುತನ್ನು ರೂಪಿಸುವ ನಿಟ್ಟಿನಲ್ಲಿ ‘ಭಾರತ್ ಜೋಡೋ’ ಲೋಗೋ ವಿನ್ಯಾಸಕ್ಕಾಗಿ ಸಾರ್ವಜನಿಕರಿಂದ ವಿನ್ಯಾಸಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ರಾಜ್ಯದಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಒಟ್ಟು 255 ಲೋಗೋ ವಿನ್ಯಾಸಗಳು ಸಲ್ಲಿಕೆಯಾಗಿದ್ದವು. ಲೋಗೋ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕ, ನ್ಯಾಯಸಮ್ಮತ ಹಾಗೂ ವೃತ್ತಿಪರವಾಗಿ ನಡೆಸುವ ಉದ್ದೇಶದಿಂದ [&#8230;]</p>
<p>The post <a href="https://www.justkannada.in/bharat-jodo-logo/">&#8220;ಭಾರತ್ ಜೋಡೋ&#8221; ಕಾರ್ಯಕ್ರಮದ ಲೋಗೋ ಅನಾವರಣಗೊಳಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ಸೆ.4,2026: ಯುವಜನರನ್ನು ಒಗ್ಗೂಡಿಸಿ, ಏಕತೆ, ಸಾಮಾಜಿಕ ಸಾಮರಸ್ಯ, ಜವಾಬ್ದಾರಿಯುತ ನಾಗರಿಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾಗಿರುವ ಮಹತ್ವಾಕಾಂಕ್ಷಿ ಕಾರ್ಯಕ್ರಮವೇ ‘ಭಾರತ್ ಜೋಡೋ’.</p>
<p>ಈ ಮಹತ್ವದ ಕಾರ್ಯಕ್ರಮಕ್ಕೆ ವಿಶಿಷ್ಟ ಗುರುತನ್ನು ರೂಪಿಸುವ ನಿಟ್ಟಿನಲ್ಲಿ ‘ಭಾರತ್ ಜೋಡೋ’ ಲೋಗೋ ವಿನ್ಯಾಸಕ್ಕಾಗಿ ಸಾರ್ವಜನಿಕರಿಂದ ವಿನ್ಯಾಸಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ರಾಜ್ಯದಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಒಟ್ಟು 255 ಲೋಗೋ ವಿನ್ಯಾಸಗಳು ಸಲ್ಲಿಕೆಯಾಗಿದ್ದವು.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಲೋಗೋ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕ, ನ್ಯಾಯಸಮ್ಮತ ಹಾಗೂ ವೃತ್ತಿಪರವಾಗಿ ನಡೆಸುವ ಉದ್ದೇಶದಿಂದ ಸಲ್ಲಿಕೆಯಾಗಿದ್ದ ವಿನ್ಯಾಸಗಳನ್ನು ಪರಿಶೀಲಿಸಿ, ಅಂತಿಮವಾಗಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ಕರ್ನಾಟಕ ಚಿತ್ರಕಲಾ ಪರಿಷತ್‌ಗೆ ವಹಿಸಲಾಗಿತ್ತು.</p>
<p>ಚಿತ್ರಕಲಾ ಪರಿಷತ್ ವತಿಯಿಂದ ಸಲ್ಲಿಕೆಯಾಗಿದ್ದ ವಿನ್ಯಾಸಗಳನ್ನು ಸಮಗ್ರವಾಗಿ ಪರಿಶೀಲಿಸಿ ಹಾಗೂ ಮೌಲ್ಯಮಾಪನ ನಡೆಸಿದ ಬಳಿಕ ಎರಡು ಲೋಗೋಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿತ್ತು. ಈ ಎರಡೂ ವಿನ್ಯಾಸಗಳನ್ನು ಅಂತಿಮ ಅನುಮೋದನೆಗಾಗಿ ಉಪಮುಖ್ಯಮಂತ್ರಿ ಶ್ರೀ ಪರಮೇಶ್ವರ್ ಅವರ ಮುಂದೆ ಮಂಡಿಸಲಾಗಿತ್ತು. ಎರಡೂ ಅಂತಿಮ ವಿನ್ಯಾಸಗಳಲ್ಲಿನ ಪ್ರಮುಖ ಅಂಶಗಳು ಹಾಗೂ ಪರಿಕಲ್ಪನೆಗಳನ್ನು ಸೃಜನಾತ್ಮಕವಾಗಿ ಸಂಯೋಜಿಸಿ, ‘ಭಾರತ್ ಜೋಡೋ’ ಕಾರ್ಯಕ್ರಮಕ್ಕೆ ವಿಶಿಷ್ಟ ಹಾಗೂ ಅರ್ಥಪೂರ್ಣ ದೃಶ್ಯ ಗುರುತನ್ನು ನೀಡುವ ಅಂತಿಮ ಲೋಗೋವನ್ನು ರೂಪಿಸಲಾಗಿದೆ.</p>
<p><img loading="lazy" decoding="async" class="alignnone size-full wp-image-155011" src="https://www.justkannada.in/wp-content/uploads/2026/05/param-1.jpg" alt="" width="500" height="404" srcset="https://www.justkannada.in/wp-content/uploads/2026/05/param-1.jpg 500w, https://www.justkannada.in/wp-content/uploads/2026/05/param-1-300x242.jpg 300w, https://www.justkannada.in/wp-content/uploads/2026/05/param-1-150x121.jpg 150w" sizes="auto, (max-width: 500px) 100vw, 500px" /></p>
<p><strong>ನೂತನ‌ ಲೋಗೋ ಬಿಡುಗಡೆ:</strong></p>
<p>ಈ ನೂತನ ‘ಭಾರತ್ ಜೋಡೋ’ ಲೋಗೋವನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಇಂದು ಅಧಿಕೃತವಾಗಿ ಅನಾವರಣಗೊಳಿಸಿದರು. ಲೋಗೋ ಅನಾವರಣವು ರಾಜ್ಯಾದ್ಯಂತ ‘ಭಾರತ್ ಜೋಡೋ’ ಕಾರ್ಯಕ್ರಮದ ಅನುಷ್ಠಾನದ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.</p>
<p>ಹೊಸ ಲೋಗೋವು ಏಕತೆ, ಒಗ್ಗಟ್ಟು, ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಕರ್ನಾಟಕದ ಜನತೆಯ ಸಾಮೂಹಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ‘ಭಾರತ್ ಜೋಡೋ’ ಕಾರ್ಯಕ್ರಮದ ಮೂಲ ಆಶಯ ಹಾಗೂ ದೂರದೃಷ್ಟಿಯನ್ನು ಪ್ರತಿನಿಧಿಸುವ ರೀತಿಯಲ್ಲಿ ಲೋಗೋವನ್ನು ವಿನ್ಯಾಸಗೊಳಿಸಲಾಗಿದೆ.</p>
<p>Key words: Deputy Chief Minister, <strong>G. Parameshwara,</strong> officially unveiled, ‘Bharat Jodo’ logo</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ENGLISH SUMMARY:</strong></p>
<h3>New ‘Bharat Jodo’ Logo Unveiled</h3>
<p>Deputy Chief Minister <strong>G. Parameshwara</strong> officially unveiled the new ‘Bharat Jodo’ logo today. The logo launch marks a significant milestone in the implementation of the ‘Bharat Jodo’ programme across Karnataka.</p>
<p><img loading="lazy" decoding="async" class="alignnone size-full wp-image-160673" src="https://www.justkannada.in/wp-content/uploads/2026/09/logo.jpg" alt="" width="500" height="500" srcset="https://www.justkannada.in/wp-content/uploads/2026/09/logo.jpg 500w, https://www.justkannada.in/wp-content/uploads/2026/09/logo-300x300.jpg 300w, https://www.justkannada.in/wp-content/uploads/2026/09/logo-150x150.jpg 150w, https://www.justkannada.in/wp-content/uploads/2026/09/logo-420x420.jpg 420w, https://www.justkannada.in/wp-content/uploads/2026/09/logo-100x100.jpg 100w" sizes="auto, (max-width: 500px) 100vw, 500px" /></p>
<p>The new logo reflects <strong>unity, solidarity, active youth participation, and the collective strength of the people of Karnataka</strong>. It has been designed to represent the core vision and objectives of the ‘Bharat Jodo’ programme.</p>
<p>The post <a href="https://www.justkannada.in/bharat-jodo-logo/">&#8220;ಭಾರತ್ ಜೋಡೋ&#8221; ಕಾರ್ಯಕ್ರಮದ ಲೋಗೋ ಅನಾವರಣಗೊಳಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>VTUನಲ್ಲಿ ‘ಡಿಮ್ಯಾಂಡ್‌-ಬೇಸ್ಡ್‌’ ಮರುಪರೀಕ್ಷೆ ವ್ಯವಸ್ಥೆ?</title>
		<link>https://www.justkannada.in/demand-based-re-examination/</link>
		
		<dc:creator><![CDATA[mahesh]]></dc:creator>
		<pubDate>Mon, 31 Aug 2026 09:54:57 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Demand-Based Re-Examination]]></category>
		<category><![CDATA[introduce]]></category>
		<category><![CDATA[VTU]]></category>
		<guid isPermaLink="false">https://www.justkannada.in/?p=160351</guid>

					<description><![CDATA[<p>ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮಗೆ ಸಿದ್ಧವಾದಾಗಲೇ ಪರೀಕ್ಷೆ ಬರೆಯುವ ಅವಕಾಶ ನೀಡುವ ಪ್ರಸ್ತಾವನೆ ಬೆಂಗಳೂರು, ಆ.೩೧,೨೦೨೬ : ಹಳೆಯ ಸೆಮಿಸ್ಟರ್‌ಗಳಲ್ಲಿ ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ‘ಡಿಮ್ಯಾಂಡ್‌-ಬೇಸ್ಡ್‌ ರೀ-ಎಕ್ಸಾಮಿನೇಷನ್‌’ (Demand-Based Re-examination) ವ್ಯವಸ್ಥೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಜಾರಿಗೆ ತರುವ ಕುರಿತು ಚಿಂತನೆ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್‌ ಅವರು ಹೇಳಿದಿಷ್ಟು.. ಪ್ರಸ್ತಾವಿತ ವ್ಯವಸ್ಥೆಯಡಿ, ವಿದ್ಯಾರ್ಥಿಗಳು ಸಾಮಾನ್ಯವಾಗಿ ನಿಗದಿಯಾಗಿರುವ ಮುಂದಿನ ಪರೀಕ್ಷೆಗಾಗಿ ತಿಂಗಳುಗಟ್ಟಲೆ ಕಾಯುವ ಬದಲು, ತಾವು ಅನುತ್ತೀರ್ಣರಾಗಿರುವ [&#8230;]</p>
<p>The post <a href="https://www.justkannada.in/demand-based-re-examination/">VTUನಲ್ಲಿ ‘ಡಿಮ್ಯಾಂಡ್‌-ಬೇಸ್ಡ್‌’ ಮರುಪರೀಕ್ಷೆ ವ್ಯವಸ್ಥೆ?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><span style="color: #ff0000; background-color: #00ffff;"><strong>ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮಗೆ ಸಿದ್ಧವಾದಾಗಲೇ ಪರೀಕ್ಷೆ ಬರೆಯುವ ಅವಕಾಶ ನೀಡುವ ಪ್ರಸ್ತಾವನೆ</strong></span></p>
<p>ಬೆಂಗಳೂರು, ಆ.೩೧,೨೦೨೬ : ಹಳೆಯ ಸೆಮಿಸ್ಟರ್‌ಗಳಲ್ಲಿ ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ‘ಡಿಮ್ಯಾಂಡ್‌-ಬೇಸ್ಡ್‌ ರೀ-ಎಕ್ಸಾಮಿನೇಷನ್‌’ (Demand-Based Re-examination) ವ್ಯವಸ್ಥೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಜಾರಿಗೆ ತರುವ ಕುರಿತು ಚಿಂತನೆ ನಡೆಯುತ್ತಿದೆ.</p>
<p>ಈ ಬಗ್ಗೆ ಮಾಹಿತಿ ನೀಡಿರುವ ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್‌ ಅವರು ಹೇಳಿದಿಷ್ಟು..</p>
<p>ಪ್ರಸ್ತಾವಿತ ವ್ಯವಸ್ಥೆಯಡಿ, ವಿದ್ಯಾರ್ಥಿಗಳು ಸಾಮಾನ್ಯವಾಗಿ ನಿಗದಿಯಾಗಿರುವ ಮುಂದಿನ ಪರೀಕ್ಷೆಗಾಗಿ ತಿಂಗಳುಗಟ್ಟಲೆ ಕಾಯುವ ಬದಲು, ತಾವು ಅನುತ್ತೀರ್ಣರಾಗಿರುವ ವಿಷಯಕ್ಕೆ ಸಿದ್ಧರಾದ ಕೂಡಲೇ ಮರುಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><span style="color: #ff0000; background-color: #ffff99;">ವಿದ್ಯಾರ್ಥಿಗಳಿಗೆ ಏನು ಅನುಕೂಲ?</span></p>
<p>ಪ್ರಸ್ತುತ ವ್ಯವಸ್ಥೆಯಲ್ಲಿ ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾದರೂ, ಮುಂದಿನ ನಿಗದಿತ ಪರೀಕ್ಷೆಯವರೆಗೆ ವಿದ್ಯಾರ್ಥಿಗಳು ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ಕೆಲವೊಮ್ಮೆ ಒಂದು ಸೆಮಿಸ್ಟರ್‌ ಅಥವಾ ಶೈಕ್ಷಣಿಕ ವರ್ಷದ ಪ್ರಗತಿಯ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.</p>
<p>ಹೊಸ ಮಾದರಿ ಜಾರಿಯಾದರೆ, ವಿದ್ಯಾರ್ಥಿಯ ಕಲಿಕೆಯ ಸಿದ್ಧತೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಪರೀಕ್ಷೆ ಬರೆಯುವ ಅವಕಾಶ ದೊರೆಯಲಿದೆ. ಅಂದರೆ, ವಿದ್ಯಾರ್ಥಿಯು ಸ್ವಯಂ ಅಧ್ಯಯನದ ಮೂಲಕ ವಿಷಯವನ್ನು ಸಿದ್ಧಪಡಿಸಿಕೊಂಡಿದ್ದರೆ, ಮುಂದಿನ ಸಾಮಾನ್ಯ ಪರೀಕ್ಷಾ ವೇಳಾಪಟ್ಟಿಗಾಗಿ ಕಾಯದೆ ಮರುಪರೀಕ್ಷೆ ಬರೆಯುವ ಅವಕಾಶ ಸಿಗಬಹುದು.</p>
<p><img loading="lazy" decoding="async" class="alignnone size-full wp-image-156746" src="https://www.justkannada.in/wp-content/uploads/2026/06/VTU-RESULT.jpg" alt="" width="500" height="332" srcset="https://www.justkannada.in/wp-content/uploads/2026/06/VTU-RESULT.jpg 500w, https://www.justkannada.in/wp-content/uploads/2026/06/VTU-RESULT-300x199.jpg 300w, https://www.justkannada.in/wp-content/uploads/2026/06/VTU-RESULT-150x100.jpg 150w" sizes="auto, (max-width: 500px) 100vw, 500px" /></p>
<p><span style="color: #ff0000; background-color: #ffff00;">NEP 2020 ಆಶಯಕ್ಕೆ ಅನುಗುಣ?</span></p>
<p>ರಾಷ್ಟ್ರೀಯ ಶಿಕ್ಷಣ ನೀತಿ–2020 ವಿದ್ಯಾರ್ಥಿ ಕೇಂದ್ರಿತ, ಹೊಂದಿಕೊಳ್ಳುವ ಹಾಗೂ ನಿರಂತರ ಕಲಿಕಾ ವ್ಯವಸ್ಥೆಗೆ ಒತ್ತು ನೀಡುತ್ತದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಕಲಿಕೆಯ ವೇಗಕ್ಕೆ ಅನುಗುಣವಾಗಿ ಶಿಕ್ಷಣ ಮುಂದುವರಿಸಲು ಹೆಚ್ಚಿನ ಅವಕಾಶ ಕಲ್ಪಿಸುವುದು ಇದರ ಪ್ರಮುಖ ಆಶಯಗಳಲ್ಲಿ ಒಂದಾಗಿದೆ.</p>
<p>ಈ ಹಿನ್ನೆಲೆಯಲ್ಲಿ, ಒಂದು ಅಥವಾ ಎರಡು ವಿಷಯಗಳಲ್ಲಿ ಮಾತ್ರ ಬಾಕಿ ಉಳಿದಿರುವ ಕಾರಣಕ್ಕೆ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಲು ಡಿಮ್ಯಾಂಡ್‌-ಬೇಸ್ಡ್‌ ಮರುಪರೀಕ್ಷೆ ವ್ಯವಸ್ಥೆ ಸಹಾಯಕವಾಗಬಹುದು ಎಂಬ ಅಭಿಪ್ರಾಯವಿದೆ.</p>
<p><span style="color: #ff0000; background-color: #33cccc;">ಶೈಕ್ಷಣಿಕ ವರ್ಷ ನಷ್ಟ ತಪ್ಪಿಸುವ ಗುರಿ</span></p>
<p>ಒಂದು ಅಥವಾ ಎರಡು ವಿಷಯಗಳ ಕಾರಣದಿಂದ ವಿದ್ಯಾರ್ಥಿಯು ಮುಂದಿನ ಹಂತಕ್ಕೆ ತೆರಳಲು ವಿಳಂಬವಾಗುವುದನ್ನು ತಪ್ಪಿಸುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿರಬಹುದು. ಮರುಪರೀಕ್ಷೆಗೆ ಹೆಚ್ಚಿನ ಅವಕಾಶಗಳು ದೊರೆತರೆ, ವಿದ್ಯಾರ್ಥಿಗಳು ಬಾಕಿ ವಿಷಯಗಳನ್ನು ವೇಗವಾಗಿ ಪೂರ್ಣಗೊಳಿಸಬಹುದು. ಒಂದು ಶೈಕ್ಷಣಿಕ ವರ್ಷ ನಷ್ಟವಾಗುವ ಸಾಧ್ಯತೆ ಕಡಿಮೆಯಾಗಬಹುದು. ಪರೀಕ್ಷೆಯ ಒತ್ತಡ ಕಡಿಮೆಯಾಗಬಹುದು. ಸ್ವಯಂ ಅಧ್ಯಯನಕ್ಕೆ ಉತ್ತೇಜನ ಸಿಗಬಹುದು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಯನ್ನು ನಿರಂತರವಾಗಿ ಮುಂದುವರಿಸಬಹುದು.</p>
<p><img loading="lazy" decoding="async" class="alignnone size-full wp-image-123226" src="https://www.justkannada.in/wp-content/uploads/2024/05/vtu-campus-belgaum.jpg" alt="" width="708" height="276" srcset="https://www.justkannada.in/wp-content/uploads/2024/05/vtu-campus-belgaum.jpg 708w, https://www.justkannada.in/wp-content/uploads/2024/05/vtu-campus-belgaum-600x234.jpg 600w, https://www.justkannada.in/wp-content/uploads/2024/05/vtu-campus-belgaum-300x117.jpg 300w, https://www.justkannada.in/wp-content/uploads/2024/05/vtu-campus-belgaum-150x58.jpg 150w, https://www.justkannada.in/wp-content/uploads/2024/05/vtu-campus-belgaum-696x271.jpg 696w" sizes="auto, (max-width: 708px) 100vw, 708px" /></p>
<p><span style="color: #0000ff; background-color: #ffff00;">ಯಾವ ರೀತಿಯಲ್ಲಿ ಜಾರಿಯಾಗಬಹುದು?</span></p>
<p>ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹೊಸ ಪರೀಕ್ಷಾ ವ್ಯವಸ್ಥೆಯಾಗಿ ರೂಪಿಸುವ ಬದಲು, ಈಗಿರುವ ವಿಶ್ವವಿದ್ಯಾಲಯದ ಪರೀಕ್ಷಾ ವ್ಯವಸ್ಥೆಯಲ್ಲೇ ಸೂಕ್ತ ನಿಯಮಗಳು ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಜಾರಿಗೆ ತರಬಹುದೆಂಬ ಪ್ರಸ್ತಾವನೆಯಿದೆ.</p>
<p>Key words: VTU, Introduce, Demand-Based Re-Examination,</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><span style="color: #ff0000; background-color: #ffcc99;">ENGLISH SUMMARY: </span></p>
<p>VTU May Introduce Demand-Based Re-Examination</p>
<p>Bengaluru: Visvesvaraya Technological University (VTU) may introduce a demand-based re-examination system for students who have failed in one or two courses in earlier semesters. Under the proposed system, students could appear for re-examinations whenever they are ready, instead of waiting for the next scheduled exam.</p>
<p><img loading="lazy" decoding="async" class="alignnone size-full wp-image-160354" src="https://www.justkannada.in/wp-content/uploads/2026/08/vtu-2.jpg" alt="" width="500" height="333" srcset="https://www.justkannada.in/wp-content/uploads/2026/08/vtu-2.jpg 500w, https://www.justkannada.in/wp-content/uploads/2026/08/vtu-2-300x200.jpg 300w, https://www.justkannada.in/wp-content/uploads/2026/08/vtu-2-150x100.jpg 150w" sizes="auto, (max-width: 500px) 100vw, 500px" /></p>
<p>The initiative is aimed at promoting flexible, self-directed and continuous learning in line with the spirit of NEP 2020. The system could help student&#8217;s clear backlogs faster, avoid losing an academic year, reduce examination stress and continue their academic progression without unnecessary delays.</p>
<p>&nbsp;</p>
<p>The post <a href="https://www.justkannada.in/demand-based-re-examination/">VTUನಲ್ಲಿ ‘ಡಿಮ್ಯಾಂಡ್‌-ಬೇಸ್ಡ್‌’ ಮರುಪರೀಕ್ಷೆ ವ್ಯವಸ್ಥೆ?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>14 ವರ್ಷಗಳ ಹೋರಾಟದ ಬಳಿಕ ವಿಟಿಯುಗೆ ರೂ.700 ಕೋಟಿಗೂ ಅಧಿಕ ಕಾರ್ಪಸ್‌ ನಿಧಿ ವಾಪಸ್</title>
		<link>https://www.justkannada.in/vtulegal-battle/</link>
		
		<dc:creator><![CDATA[mahesh]]></dc:creator>
		<pubDate>Sun, 30 Aug 2026 12:00:38 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[After 14 Years of Struggle]]></category>
		<category><![CDATA[Gets Back]]></category>
		<category><![CDATA[Over Rs. 700 Crore Corpus Fund]]></category>
		<category><![CDATA[VTU]]></category>
		<guid isPermaLink="false">https://www.justkannada.in/?p=160324</guid>

					<description><![CDATA[<p>&#160; ಬೆಂಗಳೂರು, Aug.30,2026: ಆದಾಯ ತೆರಿಗೆ (ಐ-ಟಿ) ಇಲಾಖೆಯೊಂದಿಗೆ 14 ವರ್ಷಗಳ ಸುದೀರ್ಘ ಹೋರಾಟದ ಬಳಿಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ಸೇರಿದ್ದ 700 ಕೋಟಿಗೂ ಅಧಿಕ ಕಾರ್ಪಸ್‌ ನಿಧಿಯನ್ನು ಮರಳಿ ಪಡೆದಿದೆ. 2012-13ರಲ್ಲಿ ಆದಾಯ ತೆರಿಗೆ ವಶಪಡಿಸಿಕೊಂಡಿದ್ದ ಈ ನಿಧಿಯನ್ನು ವಿಟಿಯು ಕಾನೂನಿನ ಹೋರಾಟದ ಮೂಲಕ ವಾಪಸ್ ಪಡೆದಿದೆ. ವಿಟಿಯು ಖಾತೆಗಳನ್ನು ಐಟಿ ಇಲಾಖೆ ಸ್ಥಗಿತಗೊಳಿಸಿದ ಬಳಿಕ ಸರಣಿ ನ್ಯಾಯಾಲಯದ ಪ್ರಕರಣಗಳನ್ನು ಎದುರಿಸಿದ್ದ ವಿಟಿಯುಗೆ ಕೊನೆಗೂ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ದೊರೆತ ಮಾಹಿತಿಯ [&#8230;]</p>
<p>The post <a href="https://www.justkannada.in/vtulegal-battle/">14 ವರ್ಷಗಳ ಹೋರಾಟದ ಬಳಿಕ ವಿಟಿಯುಗೆ ರೂ.700 ಕೋಟಿಗೂ ಅಧಿಕ ಕಾರ್ಪಸ್‌ ನಿಧಿ ವಾಪಸ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, Aug.30,2026: ಆದಾಯ ತೆರಿಗೆ (ಐ-ಟಿ) ಇಲಾಖೆಯೊಂದಿಗೆ 14 ವರ್ಷಗಳ ಸುದೀರ್ಘ ಹೋರಾಟದ ಬಳಿಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ಸೇರಿದ್ದ 700 ಕೋಟಿಗೂ ಅಧಿಕ ಕಾರ್ಪಸ್‌ ನಿಧಿಯನ್ನು ಮರಳಿ ಪಡೆದಿದೆ.</p>
<p>2012-13ರಲ್ಲಿ ಆದಾಯ ತೆರಿಗೆ ವಶಪಡಿಸಿಕೊಂಡಿದ್ದ ಈ ನಿಧಿಯನ್ನು ವಿಟಿಯು ಕಾನೂನಿನ ಹೋರಾಟದ ಮೂಲಕ ವಾಪಸ್ ಪಡೆದಿದೆ.</p>
<p>ವಿಟಿಯು ಖಾತೆಗಳನ್ನು ಐಟಿ ಇಲಾಖೆ ಸ್ಥಗಿತಗೊಳಿಸಿದ ಬಳಿಕ ಸರಣಿ ನ್ಯಾಯಾಲಯದ ಪ್ರಕರಣಗಳನ್ನು ಎದುರಿಸಿದ್ದ ವಿಟಿಯುಗೆ ಕೊನೆಗೂ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ದೊರೆತ ಮಾಹಿತಿಯ ಮೂಲಕ ಕಾನೂನು ಹೋರಾಟ ನಡೆಸಿ ನಿಧಿಯನ್ನು ಮರಳಿ ಪಡೆಯುವಲ್ಲಿ ವಿವಿಯು ಯಶಸ್ವಿಯಾಗಿದೆ.</p>
<p><img loading="lazy" decoding="async" class="alignnone size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p><strong>ಪ್ರಕರಣದ ಹಿನ್ನೆಲೆ:</strong></p>
<p>2012-13ರಲ್ಲಿ ಆದಾಯ ತೆರಿಗೆ ಇಲಾಖೆಯು ವಿಟಿಯುಗೆ ನೋಟಿಸ್‌ ನೀಡಿ, ವಿಶ್ವವಿದ್ಯಾಲಯ ಸ್ಥಾಪನೆಯಾದಾಗಿನಿಂದಲೂ ರೂ.250 ಕೋಟಿ ಆದಾಯ ತೆರಿಗೆ ಪಾವತಿಸಬೇಕೆಂದು ಬೇಡಿಕೆ ಇಟ್ಟಿತ್ತು. ಆದಾಯ ತೆರಿಗೆ ಕಾಯ್ದೆಯ 12(ಎ) ಅಡಿಯಲ್ಲಿ ವಿಟಿಯು ತೆರಿಗೆ ವಿನಾಯಿತಿ ಪಡೆದಿರಲಿಲ್ಲ. ಹೀಗಾಗಿ ವಿಶ್ವವಿದ್ಯಾಲಯವು ತೆರಿಗೆ ಬಾಕಿಯನ್ನು ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ವಾದಿಸಿತ್ತು.</p>
<p>ವಿಟಿಯು ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೂ, ಆದಾಯ ತೆರಿಗೆ ಇಲಾಖೆಯು ಪ್ರತಿ ಹಂತದಲ್ಲೂ, ಆದಾಯ ತೆರಿಗೆ ನ್ಯಾಯಮಂಡಳಿಯಿಂದ ಹಿಡಿದು ಸುಪ್ರೀಂ ಕೋರ್ಟ್‌ವರೆಗೂ ಪ್ರಕರಣದಲ್ಲಿ ಜಯ ಸಾಧಿಸಿತ್ತು.</p>
<p><img loading="lazy" decoding="async" class="alignnone size-full wp-image-123226" src="https://www.justkannada.in/wp-content/uploads/2024/05/vtu-campus-belgaum.jpg" alt="" width="708" height="276" srcset="https://www.justkannada.in/wp-content/uploads/2024/05/vtu-campus-belgaum.jpg 708w, https://www.justkannada.in/wp-content/uploads/2024/05/vtu-campus-belgaum-600x234.jpg 600w, https://www.justkannada.in/wp-content/uploads/2024/05/vtu-campus-belgaum-300x117.jpg 300w, https://www.justkannada.in/wp-content/uploads/2024/05/vtu-campus-belgaum-150x58.jpg 150w, https://www.justkannada.in/wp-content/uploads/2024/05/vtu-campus-belgaum-696x271.jpg 696w" sizes="auto, (max-width: 708px) 100vw, 708px" /></p>
<p><strong>700 ಕೋಟಿ ಕಾರ್ಪಸ್‌ ನಿಧಿ: </strong></p>
<p>ತೆರಿಗೆ ಬಾಕಿ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ವಿಟಿಯು ಖಾತೆಗಳನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ, ವಿಶ್ವವಿದ್ಯಾಲಯದ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಒಟ್ಟು ರೂ.450 ಕೋಟಿ ಕಾರ್ಪಸ್‌ ನಿಧಿ ಇತ್ತು. ಇದರ ಜೊತೆಗೆ ವಿವಿಯ 250 ಕೋಟಿ ನಿಧಿ ಎರಡು ಸೇರಿಸಿ 700 ಕೋಟಿ ಅಧಿಕ ಮೊತ್ತವನ್ನು ಮರಳಿ ಪಡೆಯಿದೆ. ಈ ಕಾರ್ಪಸ್‌ ನಿಧಿಯು ಪರೀಕ್ಷಾ ಶುಲ್ಕ, ಸಂಯೋಜಿತ ಕಾಲೇಜುಗಳ ಶುಲ್ಕ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರತಿ ವರ್ಷ ಮರುಪಾವತಿಯಾಗುವ ಹಣದಿಂದ ಸಂಗ್ರಹವಾಗಿತ್ತು. ಖಾತೆಗಳನ್ನು ವಶಪಡಿಸಿಕೊಂಡ ಪರಿಣಾಮ ಕಳೆದ ಹಲವು ವರ್ಷಗಳಿಂದ ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಕೆಲವು ತಿಂಗಳ ಹಿಂದೆ ಕುಲಪತಿ ವಿದ್ಯಾಶಂಕರ್‌ ಅವರು ವಿಶ್ವವಿದ್ಯಾಲಯದ ಅಧಿಕಾರಿಗಳ ಸಭೆ ಕರೆದು, ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಪರಿಶೀಲಿಸುವಂತೆ ಸೂಚಿಸಿದರು.</p>
<p><strong>ಸಿಬ್ಬಂದಿ ವೇತನಕ್ಕೆ ಬಳಕೆ:</strong></p>
<p>ವಿಟಿಯು ಪಡೆದುಕೊಂಡಿರುವ ಹಣವನ್ನು ವಿವಿಯ ಸಿಬ್ಬಂದಿ ವೇತನಕ್ಕೆ ಬಳಕೆ ಮಾಡಲು ನಿರ್ಧರಿಸಿದೆ. ಹಣವನ್ನು 10 ವರ್ಷಗಳ ಅವಧಿಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಡಲು ನಿರ್ಧರಿಸಲಾಗಿದೆ. 11ನೇ ವರ್ಷದಿಂದ ಠೇವಣಿಯಿಂದ ದೊರೆಯುವ ಬಡ್ಡಿ ಆದಾಯವನ್ನು ಸಿಬ್ಬಂದಿಯ ವೇತನ ಪಾವತಿಗೆ ಬಳಸಲು ವಿಶ್ವವಿದ್ಯಾಲಯ ಯೋಜಿಸಿದೆ.</p>
<p><strong>ಕೋಟ್ : </strong></p>
<p>ವಿಶ್ವವಿದ್ಯಾಲಯವು 1999ರಲ್ಲಿಯೇ 12(ಎ) ಅಡಿಯಲ್ಲಿ ತೆರಿಗೆ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿತ್ತು ಎಂಬುದು ನಮ್ಮ ಗಮನಕ್ಕೆ ಬಂತು. ಆದರೆ ಅದನ್ನು ಸಾಬೀತುಪಡಿಸುವ ಯಾವುದೇ ದಾಖಲೆಗಳು ಲಭ್ಯವಿರಲಿಲ್ಲ. ಅಂತಿಮವಾಗಿ ನಾವು ಆದಾಯ ತೆರಿಗೆ ಇಲಾಖೆಯ ಮುಂದೆ ಆರ್‌ಟಿಐ ಅರ್ಜಿ ಸಲ್ಲಿಸಿ, 1999ರ ಪ್ರವೇಶ ನೋಂದಣಿ (ಎಂಟ್ರಿ ರಿಜಿಸ್ಟರ್) ಪಡೆದುಕೊಂಡೆವು. ಆ ಮೂಲಕ ನಾವು ನಮ್ಮ ವಿವಿಯ ಹಣವನ್ನು ಮರಳಿ ಪಡೆಯುತ್ತಿದ್ದೇವೆ.</p>
<p>&#8211; ಪ್ರೊ. ಎಸ್. ವಿದ್ಯಾಶಂಕರ್, ಕುಲಪತಿ, ವಿಟಿಯು</p>
<p>Key words: After 14 Years of Struggle, VTU, Gets Back, Over Rs. 700 Crore Corpus Fund</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ENGLISH SUMMARY:</strong></p>
<p>After 14 Years of Struggle, VTU Gets Back Over Rs. 700 Crore Corpus Fund</p>
<p>* University funds were seized in 2012-13 over non-payment of income tax</p>
<p>* Victory achieved through a legal battle</p>
<p>BENGALURU: After a prolonged 14-year battle with the Income Tax (I-T) Department, Visvesvaraya Technological University (VTU) has recovered more than Rs. 700 crores in corpus funds belonging to the university.</p>
<p><img loading="lazy" decoding="async" class="alignnone size-full wp-image-110955" src="https://www.justkannada.in/wp-content/uploads/2023/08/vidya-shankar.jpg" alt="" width="500" height="535" srcset="https://www.justkannada.in/wp-content/uploads/2023/08/vidya-shankar.jpg 500w, https://www.justkannada.in/wp-content/uploads/2023/08/vidya-shankar-280x300.jpg 280w" sizes="auto, (max-width: 500px) 100vw, 500px" /></p>
<p>The funds, which had been seized by the Income Tax Department in 2012-13, were recovered by VTU through a legal battle.</p>
<p>After the I-T Department froze VTU’s accounts, the university faced a series of court cases. Finally, using information obtained under the Right to Information (RTI) Act, VTU pursued the legal battle and succeeded in recovering the funds.</p>
<p><img loading="lazy" decoding="async" class="alignnone size-large wp-image-146126" src="https://www.justkannada.in/wp-content/uploads/2025/10/jk02-1024x126.jpg" alt="" width="696" height="86" srcset="https://www.justkannada.in/wp-content/uploads/2025/10/jk02-1024x126.jpg 1024w, https://www.justkannada.in/wp-content/uploads/2025/10/jk02-300x37.jpg 300w, https://www.justkannada.in/wp-content/uploads/2025/10/jk02-768x95.jpg 768w, https://www.justkannada.in/wp-content/uploads/2025/10/jk02-1536x189.jpg 1536w, https://www.justkannada.in/wp-content/uploads/2025/10/jk02-150x18.jpg 150w, https://www.justkannada.in/wp-content/uploads/2025/10/jk02-696x86.jpg 696w, https://www.justkannada.in/wp-content/uploads/2025/10/jk02-1068x131.jpg 1068w, https://www.justkannada.in/wp-content/uploads/2025/10/jk02-600x74.jpg 600w, https://www.justkannada.in/wp-content/uploads/2025/10/jk02.jpg 1600w" sizes="auto, (max-width: 696px) 100vw, 696px" /></p>
<p><strong>Background of the case</strong></p>
<p>In 2012-13, the Income Tax Department issued a notice to VTU demanding payment of Rs. 250 crore in income tax from the time the university was established. The Income Tax Department argued that VTU had not obtained tax exemption under Section 12(A) of the Income Tax Act and therefore had to pay the tax dues.</p>
<p>Although VTU challenged the matter in court, the Income Tax Department succeeded at every stage of the case, from the Income Tax Tribunal to the Supreme Court.</p>
<p><strong>Rs. 700 crore corpus funds</strong></p>
<p>When the Income Tax Department seized VTU’s accounts over the tax dues, the university had a total corpus fund of Rs. 450 crores in various bank accounts. Along with another Rs. 250 crore belonging to the university, VTU has now recovered an amount exceeding Rs. 700 crores.</p>
<p>The corpus fund had been accumulated from examination fees, fees collected from affiliated colleges and money reimbursed every year by the Karnataka Examinations Authority.</p>
<p>As a result of the seizure of its accounts, the university had been facing severe financial difficulties for several years. However, a few months ago, Vice-Chancellor Prof. S. Vidyashankar convened a meeting of university officials and directed them to examine all the files related to the Income Tax Department.</p>
<p><strong>To be used for staff salaries</strong></p>
<p>VTU has decided to use the recovered funds for the salaries of university staff. The university has decided to deposit the money in a nationalised bank for a period of 10 years. From the 11th year onwards, the interest income generated from the deposit will be used to pay the salaries of the staff, according to the university’s plan.</p>
<p><strong>Quote</strong></p>
<p>“We came to know that the university had applied for tax exemption under Section 12(A) as early as 1999. However, there were no documents available to prove this. Finally, we filed an RTI application before the Income Tax Department and obtained the 1999 entry register. Through this, we are now recovering our university’s money.”</p>
<p>— Prof. S. Vidyashankar, Vice-Chancellor, VTU</p>
<p>The post <a href="https://www.justkannada.in/vtulegal-battle/">14 ವರ್ಷಗಳ ಹೋರಾಟದ ಬಳಿಕ ವಿಟಿಯುಗೆ ರೂ.700 ಕೋಟಿಗೂ ಅಧಿಕ ಕಾರ್ಪಸ್‌ ನಿಧಿ ವಾಪಸ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ಗೋದಿ ಮೀಡಿಯಾ “ ಟ್ಯಾಗ್‌ ಲೈನ್‌ ಕಳಚಲು ಸಾಮಾಜಿಕ ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿ: ಡಾ.ಯತೀಂದ್ರ.</title>
		<link>https://www.justkannada.in/the-godi-media-tag-dr-yathindra/</link>
		
		<dc:creator><![CDATA[mahesh]]></dc:creator>
		<pubDate>Sat, 29 Aug 2026 16:47:00 +0000</pubDate>
				<category><![CDATA[Front Page]]></category>
		<category><![CDATA[Media Masala]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Dr.Yathindra]]></category>
		<category><![CDATA[the ‘Godi Media’ Tag]]></category>
		<category><![CDATA[to Shed]]></category>
		<category><![CDATA[Work with Social Responsibility]]></category>
		<guid isPermaLink="false">https://www.justkannada.in/?p=160319</guid>

					<description><![CDATA[<p>&#160; ಮೈಸೂರು, ಆ.29, 2026:  ದೇಶದಲ್ಲಿ ಮಾಧ್ಯಮದ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳು ಮೂಡುತ್ತಿದೆ. ಜನರ ವಿಶ್ವಾಸ ಸಾಧಿಸುವುದು ಮಾಧ್ಯಮದ ಮುಂದಿರುವ ದೊಡ್ಡ ಸವಾಲಾಗಿದ್ದು, ಜನರ ವಿಶ್ವಾಸಗಳಿಸುವುದು ಅಥವಾ ಕಳೆದುಕೊಳ್ಳುವುದು ಪತ್ರಕರ್ತರ ಕೈಯಲ್ಲಿದೆ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರದ ಕೆಎನ್‌ಎಸ್ ಬಡಾವಣೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪತ್ರಕರ್ತರ ಭವನದ ಕಟ್ಟಡ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿ ಶುಭ ಹಾರೈಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ [&#8230;]</p>
<p>The post <a href="https://www.justkannada.in/the-godi-media-tag-dr-yathindra/">“ಗೋದಿ ಮೀಡಿಯಾ “ ಟ್ಯಾಗ್‌ ಲೈನ್‌ ಕಳಚಲು ಸಾಮಾಜಿಕ ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿ: ಡಾ.ಯತೀಂದ್ರ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, ಆ.29, 2026:  ದೇಶದಲ್ಲಿ ಮಾಧ್ಯಮದ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳು ಮೂಡುತ್ತಿದೆ. ಜನರ ವಿಶ್ವಾಸ ಸಾಧಿಸುವುದು ಮಾಧ್ಯಮದ ಮುಂದಿರುವ ದೊಡ್ಡ ಸವಾಲಾಗಿದ್ದು, ಜನರ ವಿಶ್ವಾಸಗಳಿಸುವುದು ಅಥವಾ ಕಳೆದುಕೊಳ್ಳುವುದು ಪತ್ರಕರ್ತರ ಕೈಯಲ್ಲಿದೆ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.</p>
<p>ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರದ ಕೆಎನ್‌ಎಸ್ ಬಡಾವಣೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪತ್ರಕರ್ತರ ಭವನದ ಕಟ್ಟಡ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿ ಶುಭ ಹಾರೈಸಿದರು.</p>
<p>ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪ್ರತಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಅಭಿನಂದನೆ, ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು.</p>
<p>ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ದೆಹಲಿಯಲ್ಲಿ ಜೆನ್‌ಜೀಗಳು ನಡೆಸಿದ ಹೋರಾಟದಲ್ಲಿ ಪ್ರಮುಖ ಮಾಧ್ಯಮಗಳ ವರ್ತನೆಯಿಂದ ಜನಸಾಮಾನ್ಯರು ಪತ್ರಕರ್ತರ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಗೋದಿ ಮೀಡಿಯಾಗಳು ಎಂದು ಟೀಕಿಸುವ ಸ್ಥಿತಿ ನಿರ್ಮಾಣವಾಗಿದೆ.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಆದರೆ ಪತ್ರಕರ್ತರು ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಮೂಲಕ ಜನರ ವಿಶ್ವಾಸವನ್ನು ಮತ್ತೆ ಗಳಿಸಬಹುದು. ಇದಕ್ಕಾಗಿ ಪತ್ರಕರ್ತರು ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತ ವರದಿ ಮಾಡಬೇಕು. ಅನ್ಯಾಯದ ವಿರುದ್ಧ ಮತ್ತು ಜನಪರ ವಿಚಾರಗಳ ಪರವಾಗಿ ನಿಂತು ಕೆಲಸ ಮಾಡಿದಾಗ ಮಾತ್ರ ಮಾಧ್ಯಮ ಜನರ ವಿಶ್ವಾಸ ಹಾಗೂ ಗೌರವವನ್ನು ಮರಳಿ ಪಡೆಯಲು ಸಾಧ್ಯವಿದ್ದು, ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸುವಲ್ಲಿ ಪತ್ರಕರ್ತರು ಪ್ರಮುಖ ಪಾತ್ರ ವಹಿಸಬೇಕು ಎಂದರು.</p>
<p><img loading="lazy" decoding="async" class="alignnone size-full wp-image-160320" src="https://www.justkannada.in/wp-content/uploads/2026/08/journo.jpg" alt="" width="500" height="244" srcset="https://www.justkannada.in/wp-content/uploads/2026/08/journo.jpg 500w, https://www.justkannada.in/wp-content/uploads/2026/08/journo-300x146.jpg 300w, https://www.justkannada.in/wp-content/uploads/2026/08/journo-150x73.jpg 150w" sizes="auto, (max-width: 500px) 100vw, 500px" /></p>
<p><strong>ಸುಲಭವಾದ ವೃತ್ತಿಯಲ್ಲ:</strong></p>
<p>ಪತ್ರಕರ್ತರ ಕೆಲಸ ಸುಲಭವಾದ ವೃತ್ತಿಯಲ್ಲ, ಪ್ರಜಾಪ್ರಭುತ್ವದ 4ನೇ ಅಂಗವಾದ ಮಾಧ್ಯಮಗಳ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಪತ್ರಕರ್ತರು ತಮ್ಮ ಕೆಲಸವನ್ನು ಕೇವಲ ಉದ್ಯೋಗವೆಂದು ಮಾತ್ರವೇ ಪರಿಗಣಿಸದೆ ಸಾಮಾಜಿಕ ಹೊಣೆಗಾರಿಕೆಯಾಗಿ ನಿರ್ವಹಿಸಬೇಕಿದೆ. ವಿಶೇಷವಾಗಿ ವರದಿಗಾರರು ಸ್ಥಳಕ್ಕೆ ತೆರಳಿ ವರದಿ ಮಾಡುವ ಸಂದರ್ಭದಲ್ಲಿ ಹಲವು ಸವಾಲುಗಳು ಹಾಗೂ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳನ್ನೆಲ್ಲಾ ಮೆಟ್ಟಿನಿಂತು ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದ್ದು, ಈ ನಿಟ್ಟಿನಲ್ಲಿ ಪತ್ರಕರ್ತರ ಸೇವೆಗೆ ಎಲ್ಲರೂ ಗೌರವ ಸಲ್ಲಿಸಬೇಕು ಎಂದರು.</p>
<p><strong>ಭವನ ಸದುಪಯೋಗವಾಗಲಿ:</strong></p>
<p>ಪತ್ರಕರ್ತರ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದರೂ ಹಣ ಬಿಡುಗಡೆ ಸ್ವಲ್ಪ ವಿಳಂಬವಾಗಿತ್ತು. ಸಂಘದ ಅಧ್ಯಕ್ಷ ಕೆ. ದೀಪಕ್ ಅವರು ಅನುದಾನ ಬಿಡುಗಡೆ ಸಂಬಂಧವಾಗಿ ನಡೆಸಿದ ಪ್ರಯತ್ನಿಸಿದ ಪರಿಣಾಮ ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೂರು ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಾಣವಾಗುತ್ತಿದ್ದು, ಭವನದ ಕಾಮಗಾರಿ ಶೀಘ್ರ ಪೂರ್ಣಗೊಂಡು, ಜಿಲ್ಲೆಯ ಎಲ್ಲ ಪತ್ರಕರ್ತರಿಗೆ ಇದರ ಸದುಪಯೋಗವಾಗಲಿ ಎಂದು ಹಾರೈಸಿದರು.</p>
<p><strong>ಪತ್ರಕರ್ತರಿಗೆ ವಿಶಿಷ್ಟ ಸ್ಥಾನವಿದೆ:</strong></p>
<p>ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಮೈಸೂರು ಪತ್ರಕರ್ತರಿಗೆ ದೇಶ ಹಾಗೂ ರಾಜ್ಯದ ಪತ್ರಿಕಾ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ಮೈಸೂರಿನ ಪತ್ರಿಕಾ ರಂಗದ ಬೆಳವಣಿಗೆಯಲ್ಲಿ ರಾಜಶೇಖರ ಕೋಟಿ ಹಾಗೂ ಕೆ.ಬಿ. ಗಣಪತಿ ಅವರಂತಹ ಹಿರಿಯ ಪತ್ರಕರ್ತರ ಪರಿಶ್ರಮ ಮಹತ್ವದ್ದಾಗಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ 62  ವರ್ಷಗಳ ಇತಿಹಾಸವಿದ್ದು, ಸಂಘದ ಮೂಲಕ ಹಿರಿಯರು ಪತ್ರಿಕಾ ಕ್ಷೇತ್ರಕ್ಕೆ ಹಲವು ಮಹತ್ವದ ಕೊಡುಗೆ ನೀಡಿದ್ದಾರೆ. ಮಹಾತ್ಮ ಗಾಂಧೀಜಿಯವರೂ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಪತ್ರಕರ್ತರು ಹಲವು ಕಷ್ಟಗಳ ನಡುವೆಯೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದ ಅವರು, ಪತ್ರಕರ್ತರು ಸತ್ಯ ಮಾರ್ಗದಲ್ಲಿ ನಡೆದು, ಅಸತ್ಯಕ್ಕೆ ಅವಕಾಶ ನೀಡದೆ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ಶಿಕ್ಷಣ, ಮಹಿಳೆಯರು, ಬಡವರು, ರೈತರು, ದೀನ-ದಲಿತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಕರೆ ನೀಡಿದರು.</p>
<p>ಸಮಾರಂಭದಲ್ಲಿ ಶಾಸಕರಾದ ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ, ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಕೆ.ವಿವೇಕಾನಂದ, ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್‌ ಸೇರಿದಂತೆ ಹಿರಿಯ ಪತ್ರಕರ್ತರು, ಸಂಘದ ಪದಾಧಿಕಾರಿಗಳು, ಪತ್ರಕರ್ತರು ಇದ್ದರು.</p>
<p><strong>ಪತ್ರಕರ್ತರಿಗೆ ಅಭಿನಂದನೆ ಪ್ರಧಾನ:</strong></p>
<p>ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ ಹಲೋ ಮೈಸೂರು ಪತ್ರಿಕೆ ಸಂಪಾದಕ ಟಿ.ಗುರುರಾಜ್(ವರ್ಷದ ಹಿರಿಯ ಪತ್ರಕರ್ತ ನಗರ), ಮೈಸೂರು ಮಿತ್ರ ಪತ್ರಿಕೆಯ ಪಿರಿಯಾಪಟ್ಟಣ್ಣ ವರದಿಗಾರ ಪಿ.ಎಸ್.ವೀರೇಶ್ (ವರ್ಷದ ಹಿರಿಯ ಪತ್ರಕರ್ತ ಗ್ರಾಮಾಂತರ), ರಾಜ್ಯಧರ್ಮ ಪತ್ರಿಕೆ ಉಪ ಸಂಪಾದಕ ಜಿ.ಎಂ. ಲವಕುಮಾರ್(ವರ್ಷದ ಹಿರಿಯ ಉಪಸಂಪಾದಕ), ಸಿಟಿ ಹೈಲೈಟ್ಸ್‌ ಪತ್ರಿಕೆ ಛಾಯಾಗ್ರಹಕ ಹಂಪಾ ನಾಗರಾಜ್(ವರ್ಷದ ಹಿರಿಯ ಛಾಯಾಗ್ರಾಹಕ), ಶ್ರೀ ಕನ್ನಡ ವಾಹಿನಿ ಸಂಪಾದಕ ಸೂರ್ಯ(ವರ್ಷದ ಹಿರಿಯ ಪತ್ರಕರ್ತ), ಜೀ ಕನ್ನಡ ವಾಹಿನಿಯ ಎಂ.ಅರುಣ್ ದೇವ್(ವರ್ಷದ ಹಿರಿಯ ಕ್ಯಾಮೆರಾಮೆನ್) ಅವರನ್ನು ಅಭಿನಂದಿಸಲಾಯಿತು.</p>
<p><strong>ಉತ್ತಮ ವರದಿಗಾರರಿಗೆ ಪ್ರಶಸ್ತಿ:</strong></p>
<p>ವರ್ಷದ ಉತ್ತಮ ಕನ್ನಡ ವರದಿಗೆ ಉದಯವಾಣಿಯ ಆರ್.ವೀರೇಂದ್ರ ಪ್ರಸಾದ್, ವಿಜಯವಾಣಿಯ ಅವಿನಾಶ್ ಜೈನಹಳ್ಳಿ, ವರ್ಷದ ಇಂಗ್ಲಿಷ್ ವರದಿಗೆ ಡೆಕ್ಕಾನ್ ಹೆರಲ್ಡ್‌ನ ಪಿ.ಶಿಲ್ಪಾ, ಇಂಡಿಯನ್ ಎಕ್ಸ್‌ಪ್ರೆಸ್‌ನ ಕೆ.ಕೆ.ಕಾರ್ತಿಕ್, ಮೈಸೂರು ಮಿತ್ರ ಛಾಯಾಗ್ರಹಕ ಲಕ್ಷ್ಮಿನಾರಾಯಣ್ ಯಾದವ್ ಅವರಿಗೆ ವರ್ಷದ ಫೋಟೋಗ್ರಾಫಿ, ದೃಶ್ಯ ಮಾಧ್ಯಮದಿಂದ ನ್ಯೂಸ್ 18 ವಾಹಿನಿಯ ಕೆ.ಎಸ್.ಆನಂದ್, ಪಿ.ರಾಹುಲ್ ಅವರಿಗೆ ಪ್ರಶಸ್ತಿ ನೀಡಲಾಯಿತು.</p>
<p>Key words: Work with Social Responsibility, to Shed, the ‘Godi Media’ Tag, Dr. Yathindra</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ENGLISH SUMMARY:</strong></p>
<p><strong>Work with Social Responsibility to Shed the ‘Godi Media’ Tag: Dr. Yathindra</strong></p>
<p>Questions are being raised about the credibility of the media in the country. Earning the trust of the people is one of the biggest challenges before the media, and whether journalists gain or lose public trust is ultimately in their own hands, said Minister Dr. Yathindra Siddaramaiah.</p>
<p><img loading="lazy" decoding="async" class="alignnone size-full wp-image-160321" src="https://www.justkannada.in/wp-content/uploads/2026/08/media.jpg" alt="" width="500" height="301" srcset="https://www.justkannada.in/wp-content/uploads/2026/08/media.jpg 500w, https://www.justkannada.in/wp-content/uploads/2026/08/media-300x181.jpg 300w, https://www.justkannada.in/wp-content/uploads/2026/08/media-150x90.jpg 150w" sizes="auto, (max-width: 500px) 100vw, 500px" /></p>
<p>Former Chief Minister Siddaramaiah inaugurated the construction work of the Journalists’ Bhavan at the KNS Layout premises in Mysuru on Saturday. The event was organized by the Mysuru District Journalists’ Association, and Siddaramaiah extended his best wishes for the project.</p>
<p>Later, at the stage programme, Minister Yathindra Siddaramaiah inaugurated the Press Day celebrations, felicitated senior journalists, and presented the annual journalism awards.</p>
<p>The post <a href="https://www.justkannada.in/the-godi-media-tag-dr-yathindra/">“ಗೋದಿ ಮೀಡಿಯಾ “ ಟ್ಯಾಗ್‌ ಲೈನ್‌ ಕಳಚಲು ಸಾಮಾಜಿಕ ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿ: ಡಾ.ಯತೀಂದ್ರ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕಾರವಾರ ಮೆಡಿಕಲ್ ಕಾಲೇಜು, ಶಿವರಾಮ ಕಾರಂತ ಬಡಾವಣೆ ಪ್ರಮುಖ ರಸ್ತೆಗೆ  ಹೆಗಡೆ ಹೆಸರು: ಡಿ ಕೆ ಶಿವಕುಮಾರ್</title>
		<link>https://www.justkannada.in/ramakrishna-hegde/</link>
		
		<dc:creator><![CDATA[mahesh]]></dc:creator>
		<pubDate>Sat, 29 Aug 2026 15:44:43 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Chief Minister D.K. Shivakumar]]></category>
		<category><![CDATA[Ramakrishna Hegde]]></category>
		<guid isPermaLink="false">https://www.justkannada.in/?p=160315</guid>

					<description><![CDATA[<p>&#160; ಬೆಂಗಳೂರು, ಆ. 29 :  &#8220;ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಅವರು ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರೊಂದಿಗೆ ಉದ್ಘಾಟಿಸಿ, ಮಾತನಾಡಿದರು. &#8220;ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ರಾಮಕೃಷ್ಣ ಹೆಗಡೆ ಅವರ [&#8230;]</p>
<p>The post <a href="https://www.justkannada.in/ramakrishna-hegde/">ಕಾರವಾರ ಮೆಡಿಕಲ್ ಕಾಲೇಜು, ಶಿವರಾಮ ಕಾರಂತ ಬಡಾವಣೆ ಪ್ರಮುಖ ರಸ್ತೆಗೆ  ಹೆಗಡೆ ಹೆಸರು: ಡಿ ಕೆ ಶಿವಕುಮಾರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ಆ. 29 :  &#8220;ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಅವರು ಹೇಳಿದರು.</p>
<p>ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರೊಂದಿಗೆ ಉದ್ಘಾಟಿಸಿ, ಮಾತನಾಡಿದರು.</p>
<p>&#8220;ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ರಾಮಕೃಷ್ಣ ಹೆಗಡೆ ಅವರ ಹೆಸರಿಡುವ ನಿರ್ಧಾರವನ್ನು ಇದೇ ಸಂದರ್ಭದಲ್ಲಿ ಪ್ರಕಟಿಸಿದ ಅವರು, ಗ್ರಾಮೀಣ ಆಡಳಿತಕ್ಕೆ ಹೆಗಡೆ ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಅವರ ಜನ್ಮದಿನದಂದು ‘ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯಿತಿ ಪ್ರಶಸ್ತಿ’ ನೀಡುವ ಕಾರ್ಯಕ್ರಮ ರೂಪಿಸುವಂತೆ ಆರ್ಡಿಪಿಆರ್ ಸಚಿವರೊಂದಿಗೆ ಚರ್ಚಿಸಿರುವುದಾಗಿ  ಹಾಗೂ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಯೊಂದಕ್ಕೆ ರಾಮಕೃಷ್ಣ ಹೆಗಡೆ ಅವರ ಹೆಸರಿಡಲು ತೀರ್ಮಾನಿಸಿರುವುದಾಗಿಯೂ&#8221; ಹೇಳಿದರು.</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ನಾಯಕರನ್ನು ಸೃಷ್ಟಿಸಿದ ನಾಯಕ</strong></p>
<p>&#8220;ರಾಮಕೃಷ್ಣ ಹೆಗಡೆ ಅವರು ಕೇವಲ ಅಧಿಕಾರ ನಡೆಸಿದ ನಾಯಕನಲ್ಲ; ಪಂಚಾಯತ್ನಿಂದ ಸಂಸತ್ತಿನವರೆಗೆ ಹೊಸ ನಾಯಕತ್ವವನ್ನು ಸೃಷ್ಟಿಸಿದ ನಾಯಕ ಎಂದು&#8221; ಅವರು ಬಣ್ಣಿಸಿದರು.</p>
<p>&#8220;ಒಬ್ಬ ನಾಯಕನ ಕೆಲಸ ಕೇವಲ ಹಿಂಬಾಲಕರನ್ನು ಸೃಷ್ಟಿಸುವುದಲ್ಲ. ನಾಯಕರನ್ನು ಸೃಷ್ಟಿಸುವುದೇ ನಿಜವಾದ ನಾಯಕತ್ವ. ರಾಮಕೃಷ್ಣ ಹೆಗಡೆ ಅವರ ಮೂಲ ತತ್ವ ಇದೇ ಆಗಿತ್ತು,&#8221; ಎಂದು ಹೇಳಿದರು.</p>
<p>&#8220;ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕದ ಪ್ರಯೋಗಗಳು ದೇಶಕ್ಕೆ ಮಾದರಿಯಾಗಿದ್ದವು. ನಂತರ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳಿಗೆ ಈ ಚಿಂತನೆ ಪ್ರೇರಣೆಯಾಯಿತು&#8221; ಎಂದು ಅವರು ಸ್ಮರಿಸಿದರು.</p>
<p><img loading="lazy" decoding="async" class="alignnone size-full wp-image-160316" src="https://www.justkannada.in/wp-content/uploads/2026/08/dks-13.jpg" alt="" width="500" height="296" srcset="https://www.justkannada.in/wp-content/uploads/2026/08/dks-13.jpg 500w, https://www.justkannada.in/wp-content/uploads/2026/08/dks-13-300x178.jpg 300w, https://www.justkannada.in/wp-content/uploads/2026/08/dks-13-150x89.jpg 150w" sizes="auto, (max-width: 500px) 100vw, 500px" /></p>
<p><strong>ಜಾತಿ ಮೀರಿ ಮೌಲ್ಯದ ರಾಜಕಾರಣ</strong></p>
<p>&#8220;ಹೆಗಡೆ ಅವರು ಜಾತಿ ಆಧಾರಿತ ರಾಜಕಾರಣಕ್ಕೆ ಸೀಮಿತವಾಗದೆ ಮೌಲ್ಯಾಧಾರಿತ ರಾಜಕಾರಣ ಮತ್ತು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ್ದರು. ಅವರ ನಾಯಕತ್ವವನ್ನು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಜನರು ಒಪ್ಪಿಕೊಂಡಿದ್ದರು. ಅಧಿಕಾರದಲ್ಲಿದ್ದಾಗಲೂ ಜನಸೇವೆ ಮತ್ತು ಅಭಿವೃದ್ಧಿಯನ್ನು ಕೇಂದ್ರವಾಗಿಟ್ಟುಕೊಂಡು ಕೆಲಸ ಮಾಡಿದ್ದರು&#8221; ಎಂದು ಹೇಳಿದರು.</p>
<p><strong>ಹೆಗಡೆ ಅವರ ಬದುಕೇ ಒಂದು ಡಿಕ್ಷನರಿ</strong></p>
<p>&#8220;ರಾಮಕೃಷ್ಣ ಹೆಗಡೆ ಅವರ ಬದುಕು ಒಂದು ಡಿಕ್ಷನರಿಯಿದ್ದಂತೆ. ಅವರ ಆಚಾರ-ವಿಚಾರಗಳನ್ನು ನೋಡಿಕೊಂಡು ನಾವು ಅನೇಕ ವಿಚಾರಗಳನ್ನು ಕಲಿಯಬಹುದು. ಅಧಿಕಾರವನ್ನು ಶಕ್ತಿಯ ಸಂಕೇತವಾಗಿ ಅಲ್ಲ, ಜನಸೇವೆಗೆ ದೊರೆತ ಅವಕಾಶವಾಗಿ ನೋಡಬೇಕು ಎಂಬ ಸಂದೇಶವನ್ನು ಅವರು ನೀಡಿದ್ದರು&#8221; ಎಂದು  ಹೇಳಿದರು.</p>
<p>ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯ ರಾಜ್ಯದ ಬಜೆಟ್ ಗಾತ್ರ ಮತ್ತು ಇಂದಿನ ಬಜೆಟ್ ಗಾತ್ರವನ್ನು ಹೋಲಿಸಿದ ಶಿವಕುಮಾರ್, 1982–87ರ ಅವಧಿಯಲ್ಲಿ ರಾಜ್ಯದ ಬಜೆಟ್ ಗಾತ್ರ ಸುಮಾರು ₹3,687 ಕೋಟಿ ಇದ್ದರೆ,   ಸಿದ್ದರಾಮಯ್ಯ ಸರ್ಕಾರದಲ್ಲಿ  ಅಂದಾಜು ₹4.50 ಲಕ್ಷ ಕೋಟಿಯ ಮಟ್ಟಕ್ಕೆ ಏರಿದೆ ಎಂದರು.</p>
<p>ಆ ಅವಧಿಯಲ್ಲಿ ರಾಜ್ಯದ ಆದಾಯ ಸಂಗ್ರಹವೂ ಇಂದಿನ ಪ್ರಮಾಣಕ್ಕೆ ಹೋಲಿಸಿದರೆ ಬಹಳ ಕಡಿಮೆ ಇತ್ತು. ಸಣ್ಣ ಯೋಜನೆಗಳೇ ಈಗ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಾಗಿ ರೂಪುಗೊಳ್ಳುತ್ತಿವೆ ಎಂದು ಅವರು ಹೇಳಿದರು.</p>
<p><strong>ಶಿಕ್ಷಣ ಕ್ಷೇತ್ರಕ್ಕೆ ‘ಹೆಗಡೆ ಬಾಗಿಲು ತೆರೆದರು’</strong></p>
<p>ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ವಿಸ್ತರಣೆಗೆ ಹೆಗಡೆ ಅವರ ನೀತಿಗಳು ಸಹಕಾರಿಯಾದವು ಎಂದು ಹೇಳಿದರು. ಇಂದು ಕರ್ನಾಟಕದಲ್ಲಿ ವರ್ಷಕ್ಕೆ ಸುಮಾರು 13,940 ವೈದ್ಯರು ಹಾಗೂ 1.25 ಲಕ್ಷಕ್ಕೂ ಹೆಚ್ಚು ಎಂಜಿನಿಯರ್ಗಳು ರೂಪುಗೊಳ್ಳುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಕರ್ನಾಟಕದ ಪ್ರಮುಖ ಆಸ್ತಿ. ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೂ ಹೆಗಡೆ ಕಾಲದ ನೀತಿಗಳು ದಾರಿ ಮಾಡಿಕೊಟ್ಟವು.    ಅದರ ಪರಿಣಾಮವಾಗಿ ಇಂದು ಕರ್ನಾಟಕ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ&#8221; ಎಂದರು.</p>
<p><strong>ಕನಕಪುರ ರಾಜಕೀಯದ ನೆನಪು</strong></p>
<p>ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಶಿವಕುಮಾರ್, ಕನಕಪುರದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಪಿಜಿಆರ್ ಸಿಂಧ್ಯಾ ಅವರ ಪ್ರಭಾವದ ನಡುವೆಯೇ ನಾನು ರಾಜಕೀಯಕ್ಕೆ ಬಂದೇ&#8221; ಎಂದು ಹೇಳಿದರು. &#8220;ಹೆಗಡೆ ಅವರ ಪ್ರಭಾವದ ಕಾಲದಲ್ಲೇ ರಾಜಕೀಯ ಜೀವನ ಆರಂಭಿಸಿದೆ. ಒಂದು ಚುನಾವಣೆಯಲ್ಲಿ ಸೋತಿದ್ದೇನೆ. ಇಲ್ಲದಿದ್ದರೆ ಇಂದು ಒಂಬತ್ತನೇ ಬಾರಿ ಶಾಸಕನಾಗಿರುತ್ತಿದ್ದೆ. ಕನಕಪುರದಿಂದ ನಿರಂತರವಾಗಿ ಜನರ ಆಶೀರ್ವಾದ ಪಡೆಯುತ್ತಿರುವುದು ನನ್ನ ಸೌಭಾಗ್ಯ&#8221; ಎಂದು ಹೇಳಿದರು.</p>
<p><strong>‘ಹೆಗಡೆ ಹೆಸರಿನಲ್ಲಿ ಅತ್ಯುತ್ತಮ ಪಂಚಾಯತ್ ಗೆ ಪ್ರಶಸ್ತಿ’</strong></p>
<p>ಪ್ರತಿ ವರ್ಷ ರಾಮಕೃಷ್ಣ ಹೆಗಡೆ ಅವರ ಜನ್ಮದಿನದ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಪಂಚಾಯತ್ ಗೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಯೋಜನೆ ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೂಚಿಸಲಾಗಿದೆ. ಇದರ ಮೂಲಕ ಹೆಗಡೆ ಅವರ ಪಂಚಾಯತ್ ರಾಜ್ ಪರಿಕಲ್ಪನೆ ಹಾಗೂ ಗ್ರಾಮೀಣಾಭಿವೃದ್ಧಿಯ ಚಿಂತನೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶವಿದೆ&#8221; ಎಂದರು.</p>
<p><strong>ಹೆಸರು ಶಾಶ್ವತವಾಗಬೇಕು</strong></p>
<p>&#8220;ಮನುಷ್ಯನ  ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಹುಟ್ಟು ಉಚಿತ, ಮರಣ ಖಚಿತ. ಆದರೆ ಈ ಹುಟ್ಟು-ಸಾವಿನ ನಡುವಿನ ಅವಧಿಯಲ್ಲಿ ನಾವು ಏನು ಮಾಡುತ್ತೇವೆ ಎಂಬುದೇ ಮುಖ್ಯ. ಹೆಗಡೆ ಅವರು ಮಾಡಿದ ಕೆಲಸ, ಸೇವೆ ಮತ್ತು ನಾಯಕತ್ವ ಶಾಶ್ವತವಾಗಿ ನೆನಪಿನಲ್ಲಿ ಉಳಿಯಬೇಕು,&#8221; ಎಂದು ಹೇಳಿದರು.</p>
<p>Key words: Chief Minister D.K. Shivakumar, Ramakrishna Hegde</p>
<p><img loading="lazy" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p><strong>ENGLISH SUMMARY:</strong></p>
<p>Bengaluru, Aug. 29: Chief Minister D.K. Shivakumar said that the state government will take several important steps to permanently honour the memory of late former Chief Minister Ramakrishna Hegde. He was speaking at the centenary birth anniversary celebration of Ramakrishna Hegde, held on Saturday at the Banquet Hall of Vidhana Soudha, which was inaugurated along with Vice President C.P. Radhakrishnan.</p>
<p><img loading="lazy" decoding="async" class="alignnone size-full wp-image-160317" src="https://www.justkannada.in/wp-content/uploads/2026/08/hegde.jpg" alt="" width="500" height="319" srcset="https://www.justkannada.in/wp-content/uploads/2026/08/hegde.jpg 500w, https://www.justkannada.in/wp-content/uploads/2026/08/hegde-300x191.jpg 300w, https://www.justkannada.in/wp-content/uploads/2026/08/hegde-150x96.jpg 150w" sizes="auto, (max-width: 500px) 100vw, 500px" /></p>
<p>On this occasion, CM Shivakumar announced that the Karwar Medical College in Uttara Kannada district will be named after Ramakrishna Hegde. He also said that he has discussed with the Rural Development and Panchayat Raj Minister about giving a *&#8221;Ramakrishna Hegde Best Panchayat Award&#8221;* every year on Hegde&#8217;s birthday, to honour his contributions to rural governance. He further announced that a major road in Bengaluru&#8217;s Shivarama Karantha Layout will also be named after Ramakrishna Hegde.</p>
<p>&nbsp;</p>
<p>The post <a href="https://www.justkannada.in/ramakrishna-hegde/">ಕಾರವಾರ ಮೆಡಿಕಲ್ ಕಾಲೇಜು, ಶಿವರಾಮ ಕಾರಂತ ಬಡಾವಣೆ ಪ್ರಮುಖ ರಸ್ತೆಗೆ  ಹೆಗಡೆ ಹೆಸರು: ಡಿ ಕೆ ಶಿವಕುಮಾರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
