<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>JustKannada - Online Kannada News Portal</title>
	<atom:link href="http://www.justkannada.in/feed/" rel="self" type="application/rss+xml" />
	<link>http://www.justkannada.in</link>
	<description>Online Kannada News Portal</description>
	<lastBuildDate>Sun, 20 May 2012 06:07:51 +0000</lastBuildDate>
	<language>en</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.org/?v=3.3.1</generator>
		<item>
		<title>ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ</title>
		<link>http://www.justkannada.in/%e0%b2%a8%e0%b2%be%e0%b2%b3%e0%b3%86%e0%b2%af%e0%b2%bf%e0%b2%82%e0%b2%a6-%e0%b2%b8%e0%b2%bf%e0%b2%87%e0%b2%9f%e0%b2%bf-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%86/</link>
		<comments>http://www.justkannada.in/%e0%b2%a8%e0%b2%be%e0%b2%b3%e0%b3%86%e0%b2%af%e0%b2%bf%e0%b2%82%e0%b2%a6-%e0%b2%b8%e0%b2%bf%e0%b2%87%e0%b2%9f%e0%b2%bf-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%86/#comments</comments>
		<pubDate>Sun, 20 May 2012 06:07:51 +0000</pubDate>
		<dc:creator>admin</dc:creator>
				<category><![CDATA[FrontPage]]></category>

		<guid isPermaLink="false">http://www.justkannada.in/?p=4873</guid>
		<description><![CDATA[ಬೆಂಗಳೂರು : ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆ ಸೋಮವಾರ (ಮೇ. 21) ಆರಂಭವಾಗಲಿದ್ದು, ಸುಮಾರು 1.20 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಸೋಮವಾರ ಬೆಳಗ್ಗೆ 10.30 ರಿಂದ 11.50 ರವರೆಗೆ ಜೀವಶಾಸ್ತ್ರ ಪರೀಕ್ಷೆ , ಮಧ್ಯಾಹ್ನ 2.30 ರಿಂದ 3.50 ರವರೆಗೆ ಗಣಿತ ಪರೀಕ್ಷೆ ನಡೆಯಲಿದೆ. ಮಂಗಳವಾರ (ಮೇ. 22) 10.30 ರಿಂದ 11.50 ರವರೆಗೆ ಭೌತಶಾಸ್ತ್ರ ಪರೀಕ್ಷೆ ನಡೆಯಲಿದ್ದು, 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. [...]]]></description>
			<content:encoded><![CDATA[<div class='wb_fb_top'><div style="float:right;"></div></div><p><a href="http://www.justkannada.in/wp-content/uploads/2012/05/exam1.png"><img class="alignleft size-medium wp-image-4874" style="margin: 7px; border: 1px solid black;" title="exam" src="http://www.justkannada.in/wp-content/uploads/2012/05/exam1-300x212.png" alt="" width="300" height="212" /></a>ಬೆಂಗಳೂರು : ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆ ಸೋಮವಾರ (ಮೇ. 21) ಆರಂಭವಾಗಲಿದ್ದು, ಸುಮಾರು 1.20 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.<br />
ಸೋಮವಾರ ಬೆಳಗ್ಗೆ 10.30 ರಿಂದ 11.50 ರವರೆಗೆ ಜೀವಶಾಸ್ತ್ರ ಪರೀಕ್ಷೆ , ಮಧ್ಯಾಹ್ನ 2.30 ರಿಂದ 3.50 ರವರೆಗೆ ಗಣಿತ ಪರೀಕ್ಷೆ ನಡೆಯಲಿದೆ.<br />
ಮಂಗಳವಾರ (ಮೇ. 22) 10.30 ರಿಂದ 11.50 ರವರೆಗೆ ಭೌತಶಾಸ್ತ್ರ ಪರೀಕ್ಷೆ ನಡೆಯಲಿದ್ದು, 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ.<br />
ರಾಜ್ಯಾದ್ಯಂತ ಸ್ಥಾಪಿಸಲಾಗಿರುವ 245 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಈ ಸಿಇಟಿ ಪರೀಕ್ಷೆಯನ್ನು ಸುಮಾರು 1,20,945 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಂಗಳೂರಿನ 60 ಪರೀಕ್ಷಾ ಕೇಂದ್ರಗಳಲ್ಲಿ 31,622 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇತರೆ ಜಿಲ್ಲೆಗಳಲ್ಲಿನ 188 ಪರೀಕ್ಷಾ ಕೇಂದ್ರಗಳಲ್ಲಿ 89,323 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.<br />
ಹೊರನಾಡು ಕನ್ನಡಿಗರಿಗೆ ನಡೆಸುವ ಕನ್ನಡ ಭಾಷಾ ಪರೀಕ್ಷೆಗಾಗಿ ನಗರದಲ್ಲಿ ಮೂರು ಕೇಂದ್ರ ಸ್ಥಾಪಿಸಲಾಗಿದ್ದು, 1,551 ವಿದ್ಯಾರ್ಥಿಗಳು ಭಾಷಾ ಪರೀಕ್ಷೆ ಎದುರಿಸಲಿದ್ದಾರೆ.<br />
ರಾಜ್ಯದ ಎಲ್ಲಾ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಬಂದೋಬಸ್ತ್ ನೀಡಲು ಸೂಚಿಸಲಾಗಿದೆ. ಆಲ್ಲದೆ, ಜಿಲ್ಲಾ ಹಾಗೂ ತಾಲ್ಲೂಕು ಖಜಾನೆಗಳಿಗೆ ಎಲ್ಲಾ ಜಿಲ್ಲೆಗಳಲ್ಲಿಯೂ ಭದ್ರತೆ ಒದಗಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಜ್ಯೋತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>
<div class='wb_fb_comment'><br/></div>]]></content:encoded>
			<wfw:commentRss>http://www.justkannada.in/%e0%b2%a8%e0%b2%be%e0%b2%b3%e0%b3%86%e0%b2%af%e0%b2%bf%e0%b2%82%e0%b2%a6-%e0%b2%b8%e0%b2%bf%e0%b2%87%e0%b2%9f%e0%b2%bf-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%86/feed/</wfw:commentRss>
		<slash:comments>0</slash:comments>
		</item>
		<item>
		<title>ಮತ್ತೆ ಜಯಾ ಕಾವೇರಿ ಕ್ಯಾತೆ</title>
		<link>http://www.justkannada.in/%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%9c%e0%b2%af%e0%b2%be-%e0%b2%95%e0%b2%be%e0%b2%b5%e0%b3%87%e0%b2%b0%e0%b2%bf-%e0%b2%95%e0%b3%8d%e0%b2%af%e0%b2%be%e0%b2%a4%e0%b3%86/</link>
		<comments>http://www.justkannada.in/%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%9c%e0%b2%af%e0%b2%be-%e0%b2%95%e0%b2%be%e0%b2%b5%e0%b3%87%e0%b2%b0%e0%b2%bf-%e0%b2%95%e0%b3%8d%e0%b2%af%e0%b2%be%e0%b2%a4%e0%b3%86/#comments</comments>
		<pubDate>Sun, 20 May 2012 06:04:54 +0000</pubDate>
		<dc:creator>admin</dc:creator>
				<category><![CDATA[FrontPage]]></category>

		<guid isPermaLink="false">http://www.justkannada.in/?p=4870</guid>
		<description><![CDATA[ಚೆನ್ನೈ: ಬೇಸಿಗೆ ಬೆಳೆಗಳಿಗಾಗಿ ಕಾವೇರಿ ನೀರನ್ನು ಕರ್ನಾಟಕ ಅತಿಕ್ರಮವಾಗಿ ಬಳಸಿಕೊಳ್ಳುತ್ತಿದೆ ಎಂದು ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್‌ ಕದ ಬಡಿದು ಬರಿಗೈಲಿ ವಾಪಸಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತೆ ಅದೇ ವಿಚಾರವಾಗಿ ತಗಾದೆ ತೆಗೆದಿದ್ದಾರೆ. ಅನ್ಯಾಯವಾಗಿ ಕಾವೇರಿ ನೀರನ್ನು ಕರ್ನಾಟಕ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಚರ್ಚೆ ನಡೆಸಬೇಕಾಗಿರುವ ಕಾರಣ ಕಾವೇರಿ ನದಿ ನೀರು ಪ್ರಾಧಿಕಾರ ಸಭೆ ಕರೆಯುವಂತೆ ಪ್ರಧಾನಿ ಮನಮೋಹನಸಿಂಗ್‌ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ. [...]]]></description>
			<content:encoded><![CDATA[<div class='wb_fb_top'><div style="float:right;"></div></div><p><a href="http://www.justkannada.in/wp-content/uploads/2012/05/jaya-11321.jpg"><img class="alignright size-full wp-image-4871" style="border: 1px solid black; margin: 7px;" title="jaya-11321" src="http://www.justkannada.in/wp-content/uploads/2012/05/jaya-11321.jpg" alt="" width="203" height="203" /></a>ಚೆನ್ನೈ: ಬೇಸಿಗೆ ಬೆಳೆಗಳಿಗಾಗಿ ಕಾವೇರಿ ನೀರನ್ನು ಕರ್ನಾಟಕ ಅತಿಕ್ರಮವಾಗಿ ಬಳಸಿಕೊಳ್ಳುತ್ತಿದೆ ಎಂದು ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್‌ ಕದ ಬಡಿದು ಬರಿಗೈಲಿ ವಾಪಸಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತೆ ಅದೇ ವಿಚಾರವಾಗಿ ತಗಾದೆ ತೆಗೆದಿದ್ದಾರೆ.<br />
ಅನ್ಯಾಯವಾಗಿ ಕಾವೇರಿ ನೀರನ್ನು ಕರ್ನಾಟಕ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಚರ್ಚೆ ನಡೆಸಬೇಕಾಗಿರುವ ಕಾರಣ ಕಾವೇರಿ ನದಿ ನೀರು ಪ್ರಾಧಿಕಾರ ಸಭೆ ಕರೆಯುವಂತೆ ಪ್ರಧಾನಿ ಮನಮೋಹನಸಿಂಗ್‌ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.<br />
ಕಾವೇರಿ ವ್ಯಾಪ್ತಿಗೆ ಬರುವ ಕರ್ನಾಟಕದಲ್ಲಿನ ನಾಲ್ಕು ಅಣೆಕಟ್ಟೆಗಳ ಸಂಗ್ರಹಣಾ ಸಾಮರ್ಥ್ಯ ಕಳೆದ ಫೆ.1ರಂದು 58.50 ಟಿಎಂಸಿಯಷ್ಟಿತ್ತು. ಆದರೆ ಮೇ 14ರ ಹೊತ್ತಿಗೆ ಅದೇ ಜಲಾಶಯಗಳಲ್ಲಿ ನೀರಿನ ಪ್ರಮಾಣ 28.178 ಟಿಎಂಸಿಗೆ ಕುಸಿದಿದೆ. ಮೂರು ತಿಂಗಳ ಅವಧಿಯಲ್ಲಿ ಕರ್ನಾಟಕ 30.33 ಟಿಎಂಸಿಯಷ್ಟು ನೀರು ಬಳಕೆ ಮಾಡಿಕೊಂಡಿದೆ. ಇದಲ್ಲದೆ 11 ಟಿಎಂಸಿಯಷ್ಟು ಹರಿಯುವ ನೀರನ್ನು ಬಳಸಿಕೊಂಡಿದೆ. ಇದರಿಂದಾಗಿ ಆ ರಾಜ್ಯ ಮೂರು ತಿಂಗಳಲ್ಲಿ 41 ಟಿಎಂಸಿಯನ್ನು ಕಬಳಿಸಿದಂತಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.<br />
ಜಲಾಶಯಗಳಲ್ಲಿನ ನೀರನ್ನು ಈ ರೀತಿ ಖಾಲಿ ಮಾಡಿಕೊಂಡು ಮಳೆಗಾಲ ಆರಂಭವಾಗುತ್ತಿದ್ದಂತೆ ನೀರು ಸಂಗ್ರಹಿಸಿ, ಆನಂತರ ಹೆಚ್ಚುವರಿ ನೀರನ್ನಷ್ಟೇ ತಮಿಳುನಾಡಿಗೆ ಬಿಡುಗಡೆ ಮಾಡಲು ಕರ್ನಾಟಕ ಮುಂದಾಗಿದೆ. ಇದರಿಂದಾಗಿ ತಮಿಳುನಾಡಿನ ಮೆಟ್ಟೂರು ಜಲಾಶಯದ ಒಳಹರಿವಿಗೆ ಧಕ್ಕೆಯಾಗುತ್ತದೆ. ತತ್ಪರಿಣಾಮವಾಗಿ ಕುರುವೈ (ಅಲ್ಪಾವಧಿ ಬೆಳೆ)ಗೆ ತೊಂದರೆ ಎದುರಾಗುತ್ತದೆ. ಸಾಂಬಾ (ದೀರ್ಘ‌ಕಾಲಿನ ಬೆಳೆ) ಕೂಡ ವಿಳಂಬವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.<br />
ಕರ್ನಾಟಕ ತನ್ನ ನೀರಾವರಿ ಪ್ರದೇಶವನ್ನು 11.20 ಲಕ್ಷ ಎಕರೆಗಿಂತ ಹೆಚ್ಚಿಸಿಕೊಳ್ಳಬಾರದು ಎಂದು ಕಾವೇರಿ ನ್ಯಾಯಾಧಿಕರಣ ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಆದರೂ, ನೀರಾವರಿ ವ್ಯಾಪ್ತಿಗೆ ಒಳಪಟ್ಟಿರುವ ಪ್ರದೇಶದ ವಿವರವನ್ನು ಕರ್ನಾಟಕ ಸರ್ಕಾರ ವರ್ಷಕ್ಕೊಮ್ಮೆ ಒದಗಿಸುತ್ತಿಲ್ಲ. ಹೀಗಾಗಿ ಕೂಡಲೇ ಕಾವೇರಿ ನದಿ ನೀರು ಪ್ರಾಧಿಕಾರದ ಸಭೆ ಕರೆಯಬೇಕು. ಆ ಸಭೆಯಲ್ಲಿ ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಹೊರಡಿಸುವ ಕುರಿತೂ ಚರ್ಚೆ ನಡೆಸಬೇಕು ಎಂದು ಪತ್ರದಲ್ಲಿ ಪ್ರಧಾನಿ ಅವರನ್ನು ಒತ್ತಾಯಿಸಿದ್ದಾರೆ.</p>
<div class='wb_fb_comment'><br/></div>]]></content:encoded>
			<wfw:commentRss>http://www.justkannada.in/%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%9c%e0%b2%af%e0%b2%be-%e0%b2%95%e0%b2%be%e0%b2%b5%e0%b3%87%e0%b2%b0%e0%b2%bf-%e0%b2%95%e0%b3%8d%e0%b2%af%e0%b2%be%e0%b2%a4%e0%b3%86/feed/</wfw:commentRss>
		<slash:comments>0</slash:comments>
		</item>
		<item>
		<title>ಸವಿನೆನಪುಗಳ ವಿತ್ತ ಸಚಿವರ ಡೈರಿ</title>
		<link>http://www.justkannada.in/%e0%b2%b8%e0%b2%b5%e0%b2%bf%e0%b2%a8%e0%b3%86%e0%b2%a8%e0%b2%aa%e0%b3%81%e0%b2%97%e0%b2%b3-%e0%b2%b5%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5%e0%b2%b0-%e0%b2%a1/</link>
		<comments>http://www.justkannada.in/%e0%b2%b8%e0%b2%b5%e0%b2%bf%e0%b2%a8%e0%b3%86%e0%b2%a8%e0%b2%aa%e0%b3%81%e0%b2%97%e0%b2%b3-%e0%b2%b5%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5%e0%b2%b0-%e0%b2%a1/#comments</comments>
		<pubDate>Sun, 20 May 2012 06:02:31 +0000</pubDate>
		<dc:creator>admin</dc:creator>
				<category><![CDATA[FrontPage]]></category>

		<guid isPermaLink="false">http://www.justkannada.in/?p=4867</guid>
		<description><![CDATA[ಹೊಸದಿಲ್ಲಿ : ಕೇಂದ್ರದ ವಿತ್ತ ಸಚಿವ ಪ್ರಣವ್‌ ಮುಖರ್ಜಿ ಅವರಿಗೆ ದಿನಚರಿ ದಾಖಲಿಸುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಸ್ವಾತಂತ್ರ್ಯೋತ್ತರ ಭಾರತದ ಘಟನಾವಳಿಗಳ ಬಗೆಗೆ ಕೆಲ ಸವಿನೆನಪುಗಳನ್ನು ಅವರು ತಮ್ಮ ದಿನಚರಿಯಲ್ಲಿ ದಾಖಲಿಸಿದ್ದು, ಇವನ್ನು ತಮ್ಮ ಜೀವಿತಾವಧಿಯಲ್ಲಿ ಪ್ರಕಟಿಸುವ ಯಾವುದೇ ಆಸಕ್ತಿಯನ್ನು ಮುಖರ್ಜಿ ಹೊಂದಿಲ್ಲ. ಕಳದೆ 50 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಸಕ್ರಿಯವಾಗಿರುವ ಪ್ರಣವ್‌ ಮುಖರ್ಜಿ, ದೇಶದ ಪರಮೋಚ್ಚ ಸಾಂವಿಧಾನಿಕ ಹುದ್ದೆಯಾಗಿರುವ ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮುವ ನಿರೀಕ್ಷೆ ಇದೆ. [...]]]></description>
			<content:encoded><![CDATA[<div class='wb_fb_top'><div style="float:right;"></div></div><p><a href="http://www.justkannada.in/wp-content/uploads/2012/05/pranbh-1.jpg"><img class="alignleft size-medium wp-image-4868" style="border: 1px solid black; margin: 7px;" title="pranbh-1" src="http://www.justkannada.in/wp-content/uploads/2012/05/pranbh-1-300x225.jpg" alt="" width="300" height="225" /></a>ಹೊಸದಿಲ್ಲಿ : ಕೇಂದ್ರದ ವಿತ್ತ ಸಚಿವ ಪ್ರಣವ್‌ ಮುಖರ್ಜಿ ಅವರಿಗೆ ದಿನಚರಿ ದಾಖಲಿಸುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಸ್ವಾತಂತ್ರ್ಯೋತ್ತರ ಭಾರತದ ಘಟನಾವಳಿಗಳ ಬಗೆಗೆ ಕೆಲ ಸವಿನೆನಪುಗಳನ್ನು ಅವರು ತಮ್ಮ ದಿನಚರಿಯಲ್ಲಿ ದಾಖಲಿಸಿದ್ದು, ಇವನ್ನು ತಮ್ಮ ಜೀವಿತಾವಧಿಯಲ್ಲಿ ಪ್ರಕಟಿಸುವ ಯಾವುದೇ ಆಸಕ್ತಿಯನ್ನು ಮುಖರ್ಜಿ ಹೊಂದಿಲ್ಲ.<br />
ಕಳದೆ 50 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಸಕ್ರಿಯವಾಗಿರುವ ಪ್ರಣವ್‌ ಮುಖರ್ಜಿ, ದೇಶದ ಪರಮೋಚ್ಚ ಸಾಂವಿಧಾನಿಕ ಹುದ್ದೆಯಾಗಿರುವ ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮುವ ನಿರೀಕ್ಷೆ ಇದೆ.<br />
ತಮ್ಮ ದಿನಚರಿಯನ್ನು ಪ್ರಕಟಿಸುವ ಮಹತ್ತರ ಜವಾಬ್ದಾರಿಯನ್ನು ತನ್ನ ಮಗಳಿಗೆ ವಹಿಸಿದ್ದೇನೆ. ವೈಯಕ್ತಿಕ ನೆಲೆಯಲ್ಲಿ ಹೇಳುವುದಾದಲ್ಲಿ ಸ್ವಾತಂತ್ರೊéàತ್ತರ ಭಾರತದ ಘಟನಾವಳಿಗಳ ವಾಸ್ತವ ವಿಚಾರಗಳನ್ನು ತನ್ನ ಡೈರಿಯಲ್ಲಿ ಉಲ್ಲೇಖೀಸಿದ್ದೇನೆ ಎಂದು ಪ್ರಣವ್‌ ಮುಖರ್ಜಿ, ಕಳೆದ ರಾತ್ರಿ ಸಂಸದೀಯ ವ್ಯವಹಾರಗಳ ಸಚಿವ ಪವನ್‌ ಕುಮಾರ್‌ ಬನ್ಸಾಲ್‌ ಅವರು ಆಯೋಜಿಸಿದ್ದ ಭೋಜನಕೂಟವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದರು. ವೈಯಕ್ತಿಕ ದಿನಚರಿಯ ವಿವರಗಳು, ಆ ವ್ಯಕ್ತಿಯ ಕಾಲಾನಂತರವೇ ಬಹಿರಂಗಗೊಳ್ಳಬೇಕು ಎಂದು ಹೇಳಿದ ಪ್ರಣವ್‌, ಹಾಗಾದಾಗ ಮಾತ್ರ ಈ ವಿಷಯಗಳು ಮಹತ್ವ ಪಡೆದುಕೊಳ್ಳಲು ಸಾಧ್ಯ ಎಂದರು.<br />
ಆರಂಭದಿಂದಲೂ ಡೈರಿ ಬರೆಯುವ ಹವ್ಯಾಸ ತನ್ನದಾಗಿತ್ತು. 1980ರ ದಶಕದಲ್ಲಿ ದಕ್ಷಿಣ ದಿಲ್ಲಿಯ ಗ್ರೇಟರ್‌ ಕೈಲಾಶ್‌ನಲ್ಲಿ ಮನೆ ಹೊಂದಿದ್ದ ಸಂದರ್ಭದಲ್ಲಿ ನೆರೆ ಬಂದು ತನ್ನ ಹಲವಾರು ಡೈರಿ ಹಾಗೂ ಪುಸ್ತಕಗಳು ಹಾನಿಗೀಡಾಗಿದ್ದವು. ಪಿ.ವಿ.ನರಸಿಂಹ ರಾವ್‌ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ತಾನು ತನ್ನ ಹವ್ಯಾಸವನ್ನು ಪುನರಾರಂಭಿಸಿದುದಾಗಿ ಪ್ರಣವ್‌ ತಿಳಿಸಿದರು. ತನ್ನ ಹವ್ಯಾಸದ ಬಗೆಗೆ ಆಗ ನರಸಿಂಹ ರಾವ್‌ ಅವರೂ ತನ್ನನ್ನು ಪ್ರಶ್ನಿಸಿದ್ದನ್ನು ಅವರು ಜ್ಞಾಪಿಸಿಕೊಂಡರು. ಆದರೆ ತಾನು ಈ ಪ್ರಶ್ನೆಗೆ ಉತ್ತರ ಕೊಡುವ ಗೋಜಿಗೆ ಹೋಗಿರಲಿಲ್ಲ. ಈ ಹಂತದಲ್ಲಿ ತನ್ನ ಪತ್ನಿ, ನೆರೆ ಬಂದು ತನ್ನ ಡೈರಿಗಳು ನೀರುಪಾಲಾದ ಬಗ್ಗೆ ಪಿವಿಎನ್‌ಗೆ ತಿಳಿಸಿದರಲ್ಲದೆ, ಈ ಕಾರಣದಿಂದ ತನ್ನ ಹವ್ಯಾಸ ನಿಂತುಹೋಗಿದೆ ಎಂದು ಮಾಹಿತಿ ನೀಡಿದ್ದರು. ಬಳಿಕ ರಾವ್‌ ಅವರ ಸಲಹೆಯಂತೆ ಹಾಗೂ ಅವರು ನೀಡಿದ ಹೊಸ ಡೈರಿಯಲ್ಲಿ ಮರುದಿನದಿಂದಲೇ ತನ್ನ ದಿನಚರಿ ಬರೆಯುವ ಹವ್ಯಾಸವನ್ನು ಪುನರಾರಂಭಿಸಿದ್ದೆ ಎಂದವರು ಹೇಳಿದರು.</p>
<p>&nbsp;</p>
<div class='wb_fb_comment'><br/></div>]]></content:encoded>
			<wfw:commentRss>http://www.justkannada.in/%e0%b2%b8%e0%b2%b5%e0%b2%bf%e0%b2%a8%e0%b3%86%e0%b2%a8%e0%b2%aa%e0%b3%81%e0%b2%97%e0%b2%b3-%e0%b2%b5%e0%b2%bf%e0%b2%a4%e0%b3%8d%e0%b2%a4-%e0%b2%b8%e0%b2%9a%e0%b2%bf%e0%b2%b5%e0%b2%b0-%e0%b2%a1/feed/</wfw:commentRss>
		<slash:comments>0</slash:comments>
		</item>
		<item>
		<title>ರೈತರಿಗೆ ಬಡ್ಡಿ ರಹಿತ ಸಾಲ: ಸದಾನಂದ ಗೌಡ</title>
		<link>http://www.justkannada.in/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%ac%e0%b2%a1%e0%b3%8d%e0%b2%a1%e0%b2%bf-%e0%b2%b0%e0%b2%b9%e0%b2%bf%e0%b2%a4-%e0%b2%b8%e0%b2%be%e0%b2%b2-%e0%b2%b8%e0%b2%a6/</link>
		<comments>http://www.justkannada.in/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%ac%e0%b2%a1%e0%b3%8d%e0%b2%a1%e0%b2%bf-%e0%b2%b0%e0%b2%b9%e0%b2%bf%e0%b2%a4-%e0%b2%b8%e0%b2%be%e0%b2%b2-%e0%b2%b8%e0%b2%a6/#comments</comments>
		<pubDate>Sun, 20 May 2012 05:56:29 +0000</pubDate>
		<dc:creator>admin</dc:creator>
				<category><![CDATA[FrontPage]]></category>

		<guid isPermaLink="false">http://www.justkannada.in/?p=4864</guid>
		<description><![CDATA[ಬೆಂಗಳೂರು: ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯಿಂದ ರೈತರನ್ನು ಪಾರು ಮಾಡಲು ಬಡ್ಡಿರಹಿತ ಸಾಲ ನೀಡಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ. ರೈತನ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಹೆಚ್ಚು ನೀಡಿದ್ದು, ಶೇ.3ರ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದ ಯೋಜನೆಯನ್ನು ಶೇ.1ಕ್ಕೆ ಇಳಿಸಿ, ಇದೀಗ ಬಡ್ಡಿರಹಿತವಾಗಿ ಸಾಲ ನೀಡುತ್ತಿದ್ದು, ಸುಮಾರು 15 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು. ಕೃಷಿ [...]]]></description>
			<content:encoded><![CDATA[<div class='wb_fb_top'><div style="float:right;"></div></div><p><a href="http://www.justkannada.in/wp-content/uploads/2012/05/sada-121.jpg"><img class="alignright size-full wp-image-4865" style="border: 1px solid black; margin: 7px;" title="sada-121" src="http://www.justkannada.in/wp-content/uploads/2012/05/sada-121.jpg" alt="" width="288" height="248" /></a>ಬೆಂಗಳೂರು: ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯಿಂದ ರೈತರನ್ನು ಪಾರು ಮಾಡಲು ಬಡ್ಡಿರಹಿತ ಸಾಲ ನೀಡಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.<br />
ರೈತನ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಹೆಚ್ಚು ನೀಡಿದ್ದು, ಶೇ.3ರ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದ ಯೋಜನೆಯನ್ನು ಶೇ.1ಕ್ಕೆ ಇಳಿಸಿ, ಇದೀಗ ಬಡ್ಡಿರಹಿತವಾಗಿ ಸಾಲ ನೀಡುತ್ತಿದ್ದು, ಸುಮಾರು 15 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.<br />
ಕೃಷಿ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕೃಷಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ವಿವಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.<br />
ಕೃಷಿಯನ್ನು ಬಾರಿ ಆಧ್ಯತಾ ಕ್ಷೇತ್ರವೆಂದು ರಾಜ್ಯ ಸರ್ಕಾರ ಪರಿಗಣಿಸಿ, ಅಗತ್ಯ ನೆರವು ನೀಡುತ್ತಿದೆ. ಕಳೆದ ಎರಡು ವರ್ಷಗಳಿಂದ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ್ದು, ಕೃಷಿಗೆ ಮೀಸಲಿಟ್ಟ ಹಣವನ್ನು ಈ ಕ್ಷೇತ್ರಕ್ಕೆ ಬಳಸಿಕೊಳ್ಳುವುದಾಗಿ ಹೇಳಿದರು.</p>
<div class='wb_fb_comment'><br/></div>]]></content:encoded>
			<wfw:commentRss>http://www.justkannada.in/%e0%b2%b0%e0%b3%88%e0%b2%a4%e0%b2%b0%e0%b2%bf%e0%b2%97%e0%b3%86-%e0%b2%ac%e0%b2%a1%e0%b3%8d%e0%b2%a1%e0%b2%bf-%e0%b2%b0%e0%b2%b9%e0%b2%bf%e0%b2%a4-%e0%b2%b8%e0%b2%be%e0%b2%b2-%e0%b2%b8%e0%b2%a6/feed/</wfw:commentRss>
		<slash:comments>0</slash:comments>
		</item>
		<item>
		<title>ಅನಂತ್ ಕಪಿಮುಷ್ಟಿಯಲ್ಲಿ ಬಿಜೆಪಿ: ಯಡಿಯೂರಪ್ಪ ಕಿಡಿ</title>
		<link>http://www.justkannada.in/%e0%b2%85%e0%b2%a8%e0%b2%82%e0%b2%a4%e0%b3%8d-%e0%b2%95%e0%b2%aa%e0%b2%bf%e0%b2%ae%e0%b3%81%e0%b2%b7%e0%b3%8d%e0%b2%9f%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%9c/</link>
		<comments>http://www.justkannada.in/%e0%b2%85%e0%b2%a8%e0%b2%82%e0%b2%a4%e0%b3%8d-%e0%b2%95%e0%b2%aa%e0%b2%bf%e0%b2%ae%e0%b3%81%e0%b2%b7%e0%b3%8d%e0%b2%9f%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%9c/#comments</comments>
		<pubDate>Sun, 20 May 2012 05:53:52 +0000</pubDate>
		<dc:creator>admin</dc:creator>
				<category><![CDATA[FrontPage]]></category>

		<guid isPermaLink="false">http://www.justkannada.in/?p=4860</guid>
		<description><![CDATA[ಬೆಂಗಳೂರು: &#8216;ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವರ್ತನೆಯಿಂದ ಬೇಸರವಾಗಿದೆ. ರಾಜ್ಯ, ರಾಷ್ಟ್ರೀಯ ನಾಯಕರನ್ನು ಅನಂತ್ ಕುಮಾರ್ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ತಮ್ಮದೇ ಕೋಟೆ ಕಟ್ಟಿಕೊಂಡು ರಾಜಕೀಯ ಮಾಡುತ್ತಿದ್ದಾರೆ&#8217; -ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ ವಾಗ್ದಾಳಿಯ ಪರಿ. ನನ್ನನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ. ಪಕ್ಷ ಕಟ್ಟಿದವರಿಗೆ ಪಕ್ಷದಲ್ಲಿಯೇ ಬೆಲೆ ಇಲ್ಲದಂತಾಗಿದೆ. ಇದರ ಹಿಂದೆ ಸಂಸದ ಅನಂತ್ ಕುಮಾರ್ ಕೈವಾಡ ಇದ್ದು, ಅವರು ರಾಷ್ಟ್ರೀಯ ನಾಯಕರಿಗೆ ಹತ್ತಿರವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು [...]]]></description>
			<content:encoded><![CDATA[<div class='wb_fb_top'><div style="float:right;"></div></div><p><a href="http://www.justkannada.in/wp-content/uploads/2012/05/B-S-Yeddyurappa22.jpg"><img class="alignleft size-medium wp-image-4861" style="border: 1px solid black; margin: 7px;" title="B-S-Yeddyurappa22" src="http://www.justkannada.in/wp-content/uploads/2012/05/B-S-Yeddyurappa22-300x224.jpg" alt="" width="300" height="224" /></a>ಬೆಂಗಳೂರು: &#8216;ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವರ್ತನೆಯಿಂದ ಬೇಸರವಾಗಿದೆ. ರಾಜ್ಯ, ರಾಷ್ಟ್ರೀಯ ನಾಯಕರನ್ನು ಅನಂತ್ ಕುಮಾರ್ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ತಮ್ಮದೇ ಕೋಟೆ ಕಟ್ಟಿಕೊಂಡು ರಾಜಕೀಯ ಮಾಡುತ್ತಿದ್ದಾರೆ&#8217;<br />
-ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ ವಾಗ್ದಾಳಿಯ ಪರಿ.<br />
ನನ್ನನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ. ಪಕ್ಷ ಕಟ್ಟಿದವರಿಗೆ ಪಕ್ಷದಲ್ಲಿಯೇ ಬೆಲೆ ಇಲ್ಲದಂತಾಗಿದೆ. ಇದರ ಹಿಂದೆ ಸಂಸದ ಅನಂತ್ ಕುಮಾರ್ ಕೈವಾಡ ಇದ್ದು, ಅವರು ರಾಷ್ಟ್ರೀಯ ನಾಯಕರಿಗೆ ಹತ್ತಿರವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.<br />
ಅನಂತ್ ಕುಮಾರ್ ಬಿಜೆಪಿಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು, ತಮ್ಮ ಸುತ್ತಮುತ್ತ ಇರುವ ಒಂದಿಷ್ಟು ಸಂಸದರನ್ನು ಬಿಟ್ಟರೆ, ರಾಜ್ಯದಿಂದ ಆಯ್ಕೆಯಾಗಿರುವ ಉಳಿದೆಲ್ಲ ಸಂಸದರನ್ನು ಮೂಲೆಗುಂಪು ಮಾಡಿದ್ದಾರೆ. ಸಂಸತ್‌ನಲ್ಲಿ ಅನಂತ್ ನಿಷ್ಠರಿಗೆ ಮಾತ್ರ ಮಾತನಾಡಲು ಸಾಧ್ಯವಾಗಿದೆ ಎಂದರು.<br />
ರಾಜ್ಯಸಭಾ ಚುನಾವಣೆ ಸಂದರ್ಭದಲ್ಲೂ ಅನಂತ್ ಕುಮಾರ್ ಲಾಬಿ ನಡೆಸಿ, ನಿರ್ಮಲಾ ಸೀತಾರಾಮನ್‌ರಂತಹವರನ್ನು ಮೇಲ್ಮನೆಗೆ ಆರಿಸುವ ಬದಲು ರಾಮಕೃಷ್ಣಯ್ಯರಂತಹ ಅಧಿಕಾರಿಗಳಿಗೆ ಮಣೆ ಹಾಕುತ್ತಿದ್ದಾರೆ. ಅನಂತ್ ಕುಮಾರ್ ತಪ್ಪು ಮಾಹಿತಿಯಿಂದಾಗಿ ಆಡ್ವಾಣಿಯಂತಹ ಹಿರಿಯ ಮುತ್ಸದ್ಧಿಗಳಿಗೂ ಸಮರ್ಪಕವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ದೂರಿದರು.<br />
<strong>ಬಿಜೆಪಿ ಮೋದಿ, ಶೌರಿಯನ್ನ ದೂರ ಮಾಡುತ್ತಿದೆ:</strong> ಬಿಜೆಪಿ ಅನೇಕ ನಿಷ್ಠಾವಂತರನ್ನ, ಮುತ್ಸದ್ಧಿಗಳನ್ನು ದೂರ ಮಾಡುತ್ತಿದೆ. ಜಸ್ವಂತ್ ಸಿಂಗ್, ಅರುಣ್ ಶೌರಿ ಸೇರಿದಂತೆ ಅನೇಕರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ಹೇಳಿದರು. ಅಷ್ಟೇ ಅಲ್ಲ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ, ಸಾಧನೆ ಬಗ್ಗೆ ದೇಶ-ವಿದೇಶಗಳು ಹಾಡಿ ಹೊಗಳುತ್ತಿವೆ. ಆದರೆ ಬಿಜೆಪಿ ಮೋದಿಯನ್ನೂ ಕಡೆಗಣಿಸುತ್ತಿದೆ ಎಂದು ನೇರವಾಗಿ ಆರೋಪಿಸಿದರು.<br />
ಅಟಲ್ ಬಿಹಾರಿ ವಾಜಪೇಯಿ ನಂತರ ಬಿಜೆಪಿ ಕಂಡ ಮತ್ತೊಬ್ಬ ಹಿರಿಯ ಮುತ್ಸದ್ಧಿ ಎಲ್.ಕೆ.ಆಡ್ವಾಣಿಯವರೂ ಕೂಡ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗದೆ ಅನಂತ್ ಕುಮಾರ್ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದರು.<br />
<strong>ಹೊಸ ಪಕ್ಷ ಕಟ್ಟಲ್ಲ, ಕಾಂಗ್ರೆಸ್ ಸೇರಲ್ಲ:</strong> ನಾನು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯಲ್ಲ. ಕಾಂಗ್ರೆಸ್ ಆಗಲಿ, ಬೇರೆ ಯಾವುದೇ ಪಕ್ಷ ಸೇರಲ್ಲ. ಹೊಸ ಪಕ್ಷವನ್ನೂ ಕೂಡ ಕಟ್ಟಲ್ಲ ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.</p>
<div class='wb_fb_comment'><br/></div>]]></content:encoded>
			<wfw:commentRss>http://www.justkannada.in/%e0%b2%85%e0%b2%a8%e0%b2%82%e0%b2%a4%e0%b3%8d-%e0%b2%95%e0%b2%aa%e0%b2%bf%e0%b2%ae%e0%b3%81%e0%b2%b7%e0%b3%8d%e0%b2%9f%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%9c/feed/</wfw:commentRss>
		<slash:comments>0</slash:comments>
		</item>
		<item>
		<title>ವಿಶ್ವದ ಅತ್ಯುತ್ತಮ ಚಿತ್ರ `ದೇವದಾಸ್&#8217;</title>
		<link>http://www.justkannada.in/%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%a6-%e0%b2%85%e0%b2%a4%e0%b3%8d%e0%b2%af%e0%b3%81%e0%b2%a4%e0%b3%8d%e0%b2%a4%e0%b2%ae-%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%a6/</link>
		<comments>http://www.justkannada.in/%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%a6-%e0%b2%85%e0%b2%a4%e0%b3%8d%e0%b2%af%e0%b3%81%e0%b2%a4%e0%b3%8d%e0%b2%a4%e0%b2%ae-%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%a6/#comments</comments>
		<pubDate>Sat, 19 May 2012 07:05:11 +0000</pubDate>
		<dc:creator>admin</dc:creator>
				<category><![CDATA[Cinema and Entertainment]]></category>
		<category><![CDATA[FrontPage]]></category>

		<guid isPermaLink="false">http://www.justkannada.in/?p=4856</guid>
		<description><![CDATA[ನವದೆಹಲಿ: ಶಾರುಖ್ ಖಾನ್, ಐಶ್ವರ್ಯ, ಮಾಧುರಿ ದೀಕ್ಷಿತ್ ಅಭಿನಯದ `ದೇವದಾಸ್&#8217; ವಿಶ್ವದ ಅತ್ಯುತ್ತಮ ಚಿತ್ರ ಪ್ರಶಂಸೆಗೆ ಪಾತ್ರವಾಗಿದೆ. ಪ್ರಸಿದ್ಧ ಟೈಮ್ಸ್ ಮ್ಯಾಗಜಿನ್ ನಡೆಸಿದ ಸಮೀಕ್ಷೆಯಲ್ಲಿ ದೇವದಾಸ್ ಚಿತ್ರ ಟಾಪ್ 10 ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ. ಸಂಜಯ್ ಬನ್ಸಾಲಿ ನಿರ್ದೇಶನದ `ದೇವದಾಸ್&#8217; 2002ರಲ್ಲಿ ಬಿಡುಗಡೆಗೊಂಡಿತ್ತು. ಇದರಲ್ಲಿ ಶಾರುಖ್ ಖಾನ್ ಅಮೋಘ ಅಭಿನಯ ಮನಸೂರೆಗೊಂಡಿತ್ತು. ಅಲ್ಲದೆ `ಬೋಲರೇ ಬೋಲ್&#8217; ಹಾಡಿಗೆ ಐಶ್ವರ್ಯ ಹಾಗೂ ಮಾಧುರಿ ದೀಕ್ಷಿತ್ ಡ್ಯಾನ್ಸ್ ಝಲಕ್ ಚಿತ್ರ ರಸಿಕರ [...]]]></description>
			<content:encoded><![CDATA[<div class='wb_fb_top'><div style="float:right;"></div></div><p><a href="http://www.justkannada.in/wp-content/uploads/2012/05/devadas.jpg"><img class="alignright size-medium wp-image-4857" style="border: 1px solid black; margin: 7px;" title="devadas" src="http://www.justkannada.in/wp-content/uploads/2012/05/devadas-300x218.jpg" alt="" width="300" height="218" /></a>ನವದೆಹಲಿ: ಶಾರುಖ್ ಖಾನ್, ಐಶ್ವರ್ಯ, ಮಾಧುರಿ ದೀಕ್ಷಿತ್ ಅಭಿನಯದ `ದೇವದಾಸ್&#8217; ವಿಶ್ವದ ಅತ್ಯುತ್ತಮ ಚಿತ್ರ ಪ್ರಶಂಸೆಗೆ ಪಾತ್ರವಾಗಿದೆ.<br />
ಪ್ರಸಿದ್ಧ ಟೈಮ್ಸ್ ಮ್ಯಾಗಜಿನ್ ನಡೆಸಿದ ಸಮೀಕ್ಷೆಯಲ್ಲಿ ದೇವದಾಸ್ ಚಿತ್ರ ಟಾಪ್ 10 ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ.<br />
ಸಂಜಯ್ ಬನ್ಸಾಲಿ ನಿರ್ದೇಶನದ `ದೇವದಾಸ್&#8217; 2002ರಲ್ಲಿ ಬಿಡುಗಡೆಗೊಂಡಿತ್ತು. ಇದರಲ್ಲಿ ಶಾರುಖ್ ಖಾನ್ ಅಮೋಘ ಅಭಿನಯ ಮನಸೂರೆಗೊಂಡಿತ್ತು. ಅಲ್ಲದೆ `ಬೋಲರೇ ಬೋಲ್&#8217; ಹಾಡಿಗೆ ಐಶ್ವರ್ಯ ಹಾಗೂ ಮಾಧುರಿ ದೀಕ್ಷಿತ್ ಡ್ಯಾನ್ಸ್ ಝಲಕ್ ಚಿತ್ರ ರಸಿಕರ ಮೋಡಿಮಾಡಿತ್ತು.<br />
ಚಿತ್ರದ ಅದ್ಧೂರಿ ಸೆಟ್, ಕಲಾ ನಿರ್ದೇಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಚಿತ್ರದ ಹಲವು ವಿಭಾಗಗಳಿಗೆ ಪ್ರಶಸ್ತಿಗಳು ದೊರಕಿತ್ತು. ಹಲವು ಭಾಷೆಗಳಲ್ಲಿ ತೆರೆ ಕಂಡಿದ್ದ ಇದು ಹಿಂದಿಯಲ್ಲಿ ಅದ್ಧೂರಿ ಯಶಸ್ಸಿನೊಂದಿಗೆ ಹೆಸರು ತಂದುಕೊಟ್ಟಿತ್ತು. ಇದೀಗ ಇಂಥದ್ದೊಂದು ಹೆಗ್ಗಳಿಕೆಗೆ ದೇವದಾಸ್ ಪಾತ್ರವಾಗಿರುವುದು ಭಾರತೀಯ ಚಿತ್ರರಂಗದ ಸಂತಸವನ್ನು ಇಮ್ಮಡಿಗೊಳಿಸಿದೆ.</p>
<div class='wb_fb_comment'><br/></div>]]></content:encoded>
			<wfw:commentRss>http://www.justkannada.in/%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%a6-%e0%b2%85%e0%b2%a4%e0%b3%8d%e0%b2%af%e0%b3%81%e0%b2%a4%e0%b3%8d%e0%b2%a4%e0%b2%ae-%e0%b2%9a%e0%b2%bf%e0%b2%a4%e0%b3%8d%e0%b2%b0-%e0%b2%a6/feed/</wfw:commentRss>
		<slash:comments>0</slash:comments>
		</item>
		<item>
		<title>ಪೆಂಟಾ ಟಿ-ಪ್ಯಾಡ್‌ನ ಟ್ಯಾಬ್ಲೆಟ್‌ ಮಾರುಕಟ್ಟೆಗೆ</title>
		<link>http://www.justkannada.in/%e0%b2%aa%e0%b3%86%e0%b2%82%e0%b2%9f%e0%b2%be-%e0%b2%9f%e0%b2%bf-%e0%b2%aa%e0%b3%8d%e0%b2%af%e0%b2%be%e0%b2%a1%e0%b3%8d%e2%80%8c%e0%b2%a8-%e0%b2%9f%e0%b3%8d%e0%b2%af%e0%b2%be%e0%b2%ac%e0%b3%8d/</link>
		<comments>http://www.justkannada.in/%e0%b2%aa%e0%b3%86%e0%b2%82%e0%b2%9f%e0%b2%be-%e0%b2%9f%e0%b2%bf-%e0%b2%aa%e0%b3%8d%e0%b2%af%e0%b2%be%e0%b2%a1%e0%b3%8d%e2%80%8c%e0%b2%a8-%e0%b2%9f%e0%b3%8d%e0%b2%af%e0%b2%be%e0%b2%ac%e0%b3%8d/#comments</comments>
		<pubDate>Sat, 19 May 2012 07:02:39 +0000</pubDate>
		<dc:creator>admin</dc:creator>
				<category><![CDATA[Featured]]></category>
		<category><![CDATA[FrontPage]]></category>

		<guid isPermaLink="false">http://www.justkannada.in/?p=4852</guid>
		<description><![CDATA[ಬೆಂಗಳೂರು: 2ಜಿ ಮತ್ತು 3ಜಿ ಪ್ಲಾನ್‌ಗಳನ್ನೊಳಗೊಂಡ &#8216;ಪೆಂಟಾ ಟಿ-ಪ್ಯಾಡ್‌&#8217;ನ ಎರಡು ವಿಭಿನ್ನ ಟ್ಯಾಬ್ಲೆಟ್‌ಗಳನ್ನು ಪೆಂಟಲ್‌ ಟೆಕ್ನಾಲಜಿ ಪ್ರೈ.ಲಿ. (ಪಿಟಿಪಿಎಲ್‌) ಸಹಯೋಗದಲ್ಲಿ ಭಾರತ್‌ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್‌) ಮಾರುಕಟ್ಟೆಗೆ ಪರಿಚಯಿಸಿದೆ. ನಗರದ ದೂರಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಿಎಸ್‌ಎನ್‌ಎಲ್‌ನ ಮುಖ್ಯ ಮಹಾಪ್ರಬಂಧಕ ಪಿ.ರಾಘವನ್‌, ಐಎಸ್‌701 ಹಾಗೂ ಐಎಸ್‌ 703 ಎಂಬ ಎರಡು ಮಾದರಿಯ ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಗ್ರಾಹಕರು ವೈ-ಫೈ ಮೂಲಕ ಇಂಟರ್‌ನೆಟ್‌ ಸಂಪರ್ಕಿಸಲು [...]]]></description>
			<content:encoded><![CDATA[<div class='wb_fb_top'><div style="float:right;"></div></div><p><a href="http://www.justkannada.in/wp-content/uploads/2012/05/penta1.jpg"><img class="alignleft size-medium wp-image-4854" style="border: 1px solid black; margin: 7px;" title="penta" src="http://www.justkannada.in/wp-content/uploads/2012/05/penta1-300x180.jpg" alt="" width="300" height="180" /></a>ಬೆಂಗಳೂರು: 2ಜಿ ಮತ್ತು 3ಜಿ ಪ್ಲಾನ್‌ಗಳನ್ನೊಳಗೊಂಡ &#8216;ಪೆಂಟಾ ಟಿ-ಪ್ಯಾಡ್‌&#8217;ನ ಎರಡು ವಿಭಿನ್ನ ಟ್ಯಾಬ್ಲೆಟ್‌ಗಳನ್ನು ಪೆಂಟಲ್‌ ಟೆಕ್ನಾಲಜಿ ಪ್ರೈ.ಲಿ. (ಪಿಟಿಪಿಎಲ್‌) ಸಹಯೋಗದಲ್ಲಿ ಭಾರತ್‌ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್‌) ಮಾರುಕಟ್ಟೆಗೆ ಪರಿಚಯಿಸಿದೆ.<br />
ನಗರದ ದೂರಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಿಎಸ್‌ಎನ್‌ಎಲ್‌ನ ಮುಖ್ಯ ಮಹಾಪ್ರಬಂಧಕ ಪಿ.ರಾಘವನ್‌, ಐಎಸ್‌701 ಹಾಗೂ ಐಎಸ್‌ 703 ಎಂಬ ಎರಡು ಮಾದರಿಯ ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಗ್ರಾಹಕರು ವೈ-ಫೈ ಮೂಲಕ ಇಂಟರ್‌ನೆಟ್‌ ಸಂಪರ್ಕಿಸಲು ಈ ಟ್ಯಾಬ್ಲೆಟ್‌ ಸಹಕಾರಿಯಾಗಲಿದೆ. ಅಲ್ಲದೆ, ಪ್ರೀಪೇಡ್‌ ಪ್ಲಾನ್‌ ಹೊಂದಿರುವ ಡಾಟಾ ಕಾರ್ಡ್‌ ಬಳಸಿ &#8216;ಪೆಂಟಾ ಟಿ-ಪ್ಯಾಡ್‌&#8217;ನ ಟ್ಯಾಬ್ಲೆಟ್‌ಗಳನ್ನು ಗ್ರಾಹಕರು ಉಪಯೋಗಿಸಬಹುದು ಎಂದರು.<br />
7.5 ಜಿಬಿನೊಂದಿಗೆ 90 ದಿನಗಳ ಕಾಲ ಅವಧಿ ಇರುವ (ವ್ಯಾಲಿಡಿಟಿ) 2ಜಿ ಡಾಟಾ ಕಾರ್ಡ್‌ನ ಬೆಲೆ 250 ರೂ. ಅಗಿದ್ದು, 5ಜಿಬಿನೊಂದಿಗೆ 60 ದಿನಗಳ ಕಾಲ ಅವಧಿಯ (ವ್ಯಾಲಿಡಿಟಿ) 3ಜಿ ಡಾಟಾ ಕಾರ್ಡ್‌ನ ಬೆಲೆ 752 ರೂ. ಆಗಿದೆ. ಎರಡು ಪೆಂಟಾ ಟಿ-ಪ್ಯಾಡ್‌&#8217;ನ ಟ್ಯಾಬ್ಲೆಟ್‌ಗಳು ವಿಭಿನ್ನ ಮಾದರಿಯಲ್ಲಿ ಲಭ್ಯವಿವೆ. ಇವುಗಳ ಬೆಲೆ ಟ್ಯಾಬ್ಲೆಟ್‌ನ ಮಾದರಿ ಅನುಸರಿಸಿ 3,499 ರೂ. ನಿಂದ 6,745ರೂ. ವರೆಗೆ ಇದೆ ಎಂದರು. ಟ್ಯಾಬ್ಲೆಟ್‌ಗಳಿಗೆ ಒಂದು ವರ್ಷ ವಾರಂಟಿ ಸಹ ಇರಲಿದೆ.</p>
<div class='wb_fb_comment'><br/></div>]]></content:encoded>
			<wfw:commentRss>http://www.justkannada.in/%e0%b2%aa%e0%b3%86%e0%b2%82%e0%b2%9f%e0%b2%be-%e0%b2%9f%e0%b2%bf-%e0%b2%aa%e0%b3%8d%e0%b2%af%e0%b2%be%e0%b2%a1%e0%b3%8d%e2%80%8c%e0%b2%a8-%e0%b2%9f%e0%b3%8d%e0%b2%af%e0%b2%be%e0%b2%ac%e0%b3%8d/feed/</wfw:commentRss>
		<slash:comments>0</slash:comments>
		</item>
		<item>
		<title>ಮದುಮಗ ಸಹಿತ ನಾಲ್ವರು ನೀರುಪಾಲು</title>
		<link>http://www.justkannada.in/%e0%b2%ae%e0%b2%a6%e0%b3%81%e0%b2%ae%e0%b2%97-%e0%b2%b8%e0%b2%b9%e0%b2%bf%e0%b2%a4-%e0%b2%a8%e0%b2%be%e0%b2%b2%e0%b3%8d%e0%b2%b5%e0%b2%b0%e0%b3%81-%e0%b2%a8%e0%b3%80%e0%b2%b0%e0%b3%81%e0%b2%aa/</link>
		<comments>http://www.justkannada.in/%e0%b2%ae%e0%b2%a6%e0%b3%81%e0%b2%ae%e0%b2%97-%e0%b2%b8%e0%b2%b9%e0%b2%bf%e0%b2%a4-%e0%b2%a8%e0%b2%be%e0%b2%b2%e0%b3%8d%e0%b2%b5%e0%b2%b0%e0%b3%81-%e0%b2%a8%e0%b3%80%e0%b2%b0%e0%b3%81%e0%b2%aa/#comments</comments>
		<pubDate>Sat, 19 May 2012 06:56:59 +0000</pubDate>
		<dc:creator>admin</dc:creator>
				<category><![CDATA[Crime]]></category>
		<category><![CDATA[FrontPage]]></category>

		<guid isPermaLink="false">http://www.justkannada.in/?p=4848</guid>
		<description><![CDATA[ಕುಶಾಲನಗರ : ಆತ ವದುವಿಗೆ ತಾಳಿ ಕಟ್ಟಲು ಇನ್ನೇನು ಅರ್ದ ಗಂಟೆ ಇತ್ತು. ಆದರೆ ವಿದಿ ಆಟವೇ ಬೇರೆ ಆಗಿತ್ತು. ಮಗುವನ್ನು ಉಳಿಸಲು ನೀರಿಗಿಳಿದ ಆತನೂ ನೀರು ಪಾಲಾದ. ನೋಡ ನೋಡುತ್ತಲೇ ಮದುಮಗ ಸಹಿತ ಒಂದೇ ಕುಟುಂಬದ ನಾಲ್ವರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟರು. ಇದು ನಡೆದಿದ್ದು ಕುಶಾಲನಗರ ಸಮೀಪ. ಶಿವಕುಮಾರ್‌ (23), ತಾಯಿ ನಿರ್ಮಲಾ (47), ಇವರ ಸಂಬಂಧಿ ಬೆಂಗಳೂರು ನಿವಾಸಿ ನೀಲಾ (27) ಮತ್ತು ಆಕೆಯ ಪುತ್ರಿ [...]]]></description>
			<content:encoded><![CDATA[<div class='wb_fb_top'><div style="float:right;"></div></div><p><a href="http://www.justkannada.in/wp-content/uploads/2012/05/crime.jpg"><img class="alignright  wp-image-4849" style="margin: 7px; border: 1px solid black;" title="crime" src="http://www.justkannada.in/wp-content/uploads/2012/05/crime.jpg" alt="" width="204" height="184" /></a>ಕುಶಾಲನಗರ : ಆತ ವದುವಿಗೆ ತಾಳಿ ಕಟ್ಟಲು ಇನ್ನೇನು ಅರ್ದ ಗಂಟೆ ಇತ್ತು. ಆದರೆ ವಿದಿ ಆಟವೇ ಬೇರೆ ಆಗಿತ್ತು. ಮಗುವನ್ನು ಉಳಿಸಲು ನೀರಿಗಿಳಿದ ಆತನೂ ನೀರು ಪಾಲಾದ. ನೋಡ ನೋಡುತ್ತಲೇ ಮದುಮಗ ಸಹಿತ ಒಂದೇ ಕುಟುಂಬದ ನಾಲ್ವರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟರು.<br />
ಇದು ನಡೆದಿದ್ದು ಕುಶಾಲನಗರ ಸಮೀಪ. ಶಿವಕುಮಾರ್‌ (23), ತಾಯಿ ನಿರ್ಮಲಾ (47), ಇವರ ಸಂಬಂಧಿ ಬೆಂಗಳೂರು ನಿವಾಸಿ ನೀಲಾ (27) ಮತ್ತು ಆಕೆಯ ಪುತ್ರಿ 7 ವರ್ಷದ ಪ್ರೀತಿ ಮೃತಪಟ್ಟವರು.<br />
ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಸಭಾಮಂಟಪದಲ್ಲಿ ಶುಕ್ರವಾರ ಶಿವಕುಮಾರ್‌ ಅವರ ವಿವಾಹ ನಡೆಯಲಿತ್ತು. ಬೆಳಗ್ಗೆ 8 ಗಂಟೆಗೆ ವಿವಾಹ ಮುಹೂರ್ತ ನಿಗದಿಯಾಗಿದ್ದರೆ 7.30ಕ್ಕೆ ದುರ್ಘ‌ಟನೆ ಸಂಭವಿಸಿದೆ.<br />
ಬೆಳಗ್ಗೆ 7.30ರ ಸಮಯದಲ್ಲಿ ದೇವಾಲಯ ಸಮೀಪ ಕಾವೇರಿ ನದಿಗೆ ನಿರ್ಮಿಸಿರುವ ತೂಗುಸೇತುವೆ ಮೇಲೆ ಆಟವಾಡುತ್ತಿದ್ದ ಪ್ರೀತಿ ಮತ್ತು ಆಕೆಯ ಸಹೋದರ 9 ವರ್ಷದ ಚಿನ್ನು ಆಟವಾಡುತ್ತಿದ್ದರು. ನದಿಯ ಆಚೆ ಬದಿಗೆ ತೆರಳಿದ ಪ್ರೀತಿ ಶೌಚ ಮುಗಿಸಿ ಕಾಲು ತೊಳೆಯಲೆಂದು ನದಿಗೆ ಇಳಿಯಲು ಯತ್ನಿಸಿದಾಗ ಕಲ್ಲು ಬಂಡೆಯ ಮೇಲೆ ಕಾಲಿಟ್ಟು ಜಾರಿ ನದಿಗೆ ಬಿದ್ದು ನೀರಲ್ಲಿ ಮುಳುಗಿದಳು. ಇದನ್ನು ಕಂಡ ಸಹೋದರ ಚಿನ್ನು ಜೋರಾಗಿ ಕಿರುಚಲಾರಂಭಿಸಿದ. ಇದನ್ನು ಕೇಳಿದ ತಾಯಿ ನೀಲಾ ಓಡಿ ಬಂದು ಮಗಳ ರಕ್ಷಣೆಗಾಗಿ ನದಿಗೆ ಧುಮುಕಿದರು. ಆಕೆಯ ಹಿಂದಿನಿಂದಲೇ ಬಂದ ವರನ ತಾಯಿ ನಿರ್ಮಲಾ ಅವರೂ ನದಿಗೆ ಹಾರಿದ್ದು ಇಬ್ಬರೂ ನೀರಲ್ಲಿ ಮುಳುಗಿದರು. ಈ ವಿಷಯ ತಿಳಿದ ಮದುಮಗ ಶಿವ ಕುಮಾರ್‌ ಅವರನ್ನು ರಕ್ಷಿಸಲು ನೀರಿಗೆ ಹಾರಿದರೆನ್ನಲಾಗಿದೆ. ಅಲ್ಲಿ ಬಂಡೆಯ ಕೆಳಗೆ ತುಂಬಾ ಆಳ ಇದ್ದ ಕಾರಣ ನೀರಿಗಿಳಿದವರೆಲ್ಲಾ ಮುಳುಗಿ ಕೊನೆಯುಸಿರೆಳೆದರು.<br />
ಸ್ಥಳೀಯರು ತತ್‌ಕ್ಷಣ ಕಾರ್ಯಾಚರಣೆಗಿಳಿದರೂ ನಾಲ್ವರ ರಕ್ಷಣೆ ವಿಫ‌ಲವಾಯಿತು. ಅತ್ತ ವಧುವಿನ ಕಡೆಯವರು ವಿಷಯ ತಿಳಿದು ತೀವ್ರ ಆತಂಕಕ್ಕೆ ಈಡಾದರು. ಘಟನಾ ಸ್ಥಳ ಮೈಸೂರು ಜಿಲ್ಲಾ ವ್ಯಾಪ್ತಿಗೆ ಸೇರಿದ ಹಿನ್ನೆಲೆಯಲ್ಲಿ ಬೆಟ್ಟದಪುರದ ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಸಹಸ್ರಾರು ಜನ ಸೇರಿದ್ದರು. ಮೃತರ ಸಂಬಂಧಗಳ ಆಕ್ರಂದನ ಮುಗಿಲು ಮುಟ್ಟಿತ್ತು.<br />
ಇನ್ನೇನು ಕೆಲವೇ ಕ್ಷಣಗಳಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆಗೈಯಲು ತಾಳಿಕಟ್ಟಬೇಕಿದ್ದ ಹುಡುಗ ಶಿವ ನದಿಯಲ್ಲಿ ಮುಳುಗಿ ಮೃತಪಟ್ಟ ವಿಷಯ ತಿಳಿದ ಮದುಮಗಳ ಆಕ್ರಂದನ ಎಂಥವರಿಗೂ ಮರುಕ ತರಿಸುವಂತಿತ್ತು. ಹಾಸನ ಜಿಲ್ಲೆ ಮರಿಯನಗರದ ಬಳಿಯ ಬೆಟ್ಟಗಳಲೆ ಗ್ರಾಮದ ಅಣ್ಣಯ್ಯ ಹಾಗೂ ಮಣಿ ದಂಪತಿಯ ಪುತ್ರಿ ಸುಧಾ ಶಿವನ ಕೈಹಿಡಿಯಬೇಕಿತ್ತು.<br />
ಕೂಲಿ ಕಾರ್ಮಿಕ ಕುಟುಂಬದ ಸುಧಾ ಪೋಷಕರು ಕೂಲಿ ಮಾಡಿ ಸಂಗ್ರಹ ಮಾಡಿಟ್ಟಿದ್ದ ಹಣವನ್ನು ಮದುವೆಗೆಂದು ವ್ಯಯಿಸಿದ್ದರು. ವೀರಶೈವ ಧರ್ಮಕ್ಕೆ ಸೇರಿದ ಇವರು ಸಂಪ್ರದಾಯದಂತೆ ಎರಡು ದಿನ ಮದುವೆ ಕಾರ್ಯಗಳು, ಶಾಸ್ತ್ರಗಳು ಇದ್ದುದರಿಂದ ಗುರುವಾರವೇ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದರು. ಗುರುವಾರ ರಾತ್ರಿ ವಧೂವರನ ಕಡೆಯ ಅನೇಕ ಸಂಬಂಧಿಗಳು ದೇವಾಲಯದ ಸಭಾಂಗಣದಲ್ಲಿ ಸಾಮೂಹಿಕವಾಗಿ ಊಟ ಮಾಡಿ ಎಲ್ಲರೂ ಒಟ್ಟಿಗೆ ಸಂತೋ‌ಶದಿಂದ ಮಾತನಾಡಿದ್ದರು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮುಹೂರ್ತ ನಿಗದಿಗೊಂಡಿದ್ದರಿಂದ ಎಲ್ಲರು ಬೆಳಗ್ಗೆ ಸಿದ್ಧತೆಯಲ್ಲಿದ್ದರು. ಆದರೆ ವಿಧಿ ಆಟವೇ ಬೇರೆ ಇತ್ತು.</p>
<div class='wb_fb_comment'><br/></div>]]></content:encoded>
			<wfw:commentRss>http://www.justkannada.in/%e0%b2%ae%e0%b2%a6%e0%b3%81%e0%b2%ae%e0%b2%97-%e0%b2%b8%e0%b2%b9%e0%b2%bf%e0%b2%a4-%e0%b2%a8%e0%b2%be%e0%b2%b2%e0%b3%8d%e0%b2%b5%e0%b2%b0%e0%b3%81-%e0%b2%a8%e0%b3%80%e0%b2%b0%e0%b3%81%e0%b2%aa/feed/</wfw:commentRss>
		<slash:comments>0</slash:comments>
		</item>
		<item>
		<title>ಡಿಕೆಶಿ ಅಕ್ರಮ ಸಿಬಿಐ ತನಿಖೆಯಾಗಲಿ: ಹಿರೇಮಠ್</title>
		<link>http://www.justkannada.in/%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf-%e0%b2%85%e0%b2%95%e0%b3%8d%e0%b2%b0%e0%b2%ae-%e0%b2%b8%e0%b2%bf%e0%b2%ac%e0%b2%bf%e0%b2%90-%e0%b2%a4%e0%b2%a8%e0%b2%bf%e0%b2%96%e0%b3%86/</link>
		<comments>http://www.justkannada.in/%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf-%e0%b2%85%e0%b2%95%e0%b3%8d%e0%b2%b0%e0%b2%ae-%e0%b2%b8%e0%b2%bf%e0%b2%ac%e0%b2%bf%e0%b2%90-%e0%b2%a4%e0%b2%a8%e0%b2%bf%e0%b2%96%e0%b3%86/#comments</comments>
		<pubDate>Sat, 19 May 2012 06:54:38 +0000</pubDate>
		<dc:creator>admin</dc:creator>
				<category><![CDATA[FrontPage]]></category>

		<guid isPermaLink="false">http://www.justkannada.in/?p=4844</guid>
		<description><![CDATA[ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ಡಿಕೆಶಿ ಅಕ್ರಮಗಳ ಬಗ್ಗೆಯೂ ಸಿಬಿಐ ತನಿಖೆ ನಡೆಯಬೇಕೆಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ ಆಗ್ರಹಿಸಿದ್ದಾರೆ. ಆ ಮೂಲಕ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದಾರೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ 8 ಎಂಎಂಎಲ್ ಕಂಪನಿಗಳ ಮೂಲಕ ಅಕ್ರಮ ಎಸಗಿರುವುದಾಗಿ ಅವರು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಡಿಯೂರಪ್ಪನವರನ್ನು ಮಾತ್ರ ಟಾರ್ಗೆಟ್ ಆಗಿ ಹೋರಾಟ ನಡೆಸಿಲ್ಲ. ಭ್ರಷ್ಟಾಚಾರ ಎಸಗಿದವರು ಯಾವುದೇ ಪಕ್ಷದವರಿರಲಿ ಎಲ್ಲರ ವಿರುದ್ಧವೂ ಕಾನೂನು ಸಮರ [...]]]></description>
			<content:encoded><![CDATA[<div class='wb_fb_top'><div style="float:right;"></div></div><p><a href="http://www.justkannada.in/wp-content/uploads/2012/05/hiremat1.jpg"><img class="alignleft  wp-image-4845" style="border: 1px solid black; margin: 7px;" title="hiremat" src="http://www.justkannada.in/wp-content/uploads/2012/05/hiremat1.jpg" alt="" width="200" height="150" /></a>ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ಡಿಕೆಶಿ ಅಕ್ರಮಗಳ ಬಗ್ಗೆಯೂ ಸಿಬಿಐ ತನಿಖೆ ನಡೆಯಬೇಕೆಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ ಆಗ್ರಹಿಸಿದ್ದಾರೆ. ಆ ಮೂಲಕ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದಾರೆ.<br />
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ 8 ಎಂಎಂಎಲ್ ಕಂಪನಿಗಳ ಮೂಲಕ ಅಕ್ರಮ ಎಸಗಿರುವುದಾಗಿ ಅವರು ಆರೋಪಿಸಿದ್ದಾರೆ.<br />
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಡಿಯೂರಪ್ಪನವರನ್ನು ಮಾತ್ರ ಟಾರ್ಗೆಟ್ ಆಗಿ ಹೋರಾಟ ನಡೆಸಿಲ್ಲ. ಭ್ರಷ್ಟಾಚಾರ ಎಸಗಿದವರು ಯಾವುದೇ ಪಕ್ಷದವರಿರಲಿ ಎಲ್ಲರ ವಿರುದ್ಧವೂ ಕಾನೂನು ಸಮರ ನಡೆಸುವುದಾಗಿ ಹೇಳಿದರು. ಆ ನಿಟ್ಟಿನಲ್ಲಿ ಆಗಸ್ಟ್ 9ರಿಂದ ರಾಜ್ಯಾದ್ಯಂತ ಭ್ರಷ್ಟಾಚಾರ ವಿರೋಧಿ ಆಂದೋಲನ ಶುರು ಮಾಡುವುದಾಗಿ ತಿಳಿಸಿದರು.<br />
ಅಕ್ರಮ ಗಣಿಗಾರಿಕೆಗೆ ಅನುಮತಿ, ಕಿಕ್ ಬ್ಯಾಕ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾನೂನು ಸಮರ ನಡೆಯುತ್ತಿರುವ ಈ ಹೊತ್ತಲ್ಲಿ ಡಿಕೆಶಿ ವಿರುದ್ಧ ಆರೋಪ ಮತ್ತೊಂದು ಕುತೂಹಲ ಮೂಡಿಸಿದೆ.</p>
<div class='wb_fb_comment'><br/></div>]]></content:encoded>
			<wfw:commentRss>http://www.justkannada.in/%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf-%e0%b2%85%e0%b2%95%e0%b3%8d%e0%b2%b0%e0%b2%ae-%e0%b2%b8%e0%b2%bf%e0%b2%ac%e0%b2%bf%e0%b2%90-%e0%b2%a4%e0%b2%a8%e0%b2%bf%e0%b2%96%e0%b3%86/feed/</wfw:commentRss>
		<slash:comments>0</slash:comments>
		</item>
		<item>
		<title>ಕಿಂಗ್ ಖಾನ್ ಪ್ರಕರಣಕ್ಕೆ ಹೊಸ ಟ್ವಿಸ್ಟ್.</title>
		<link>http://www.justkannada.in/%e0%b2%95%e0%b2%bf%e0%b2%82%e0%b2%97%e0%b3%8d-%e0%b2%96%e0%b2%be%e0%b2%a8%e0%b3%8d-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3%e0%b2%95%e0%b3%8d%e0%b2%95%e0%b3%86-%e0%b2%b9%e0%b3%8a/</link>
		<comments>http://www.justkannada.in/%e0%b2%95%e0%b2%bf%e0%b2%82%e0%b2%97%e0%b3%8d-%e0%b2%96%e0%b2%be%e0%b2%a8%e0%b3%8d-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3%e0%b2%95%e0%b3%8d%e0%b2%95%e0%b3%86-%e0%b2%b9%e0%b3%8a/#comments</comments>
		<pubDate>Sat, 19 May 2012 04:13:41 +0000</pubDate>
		<dc:creator>admin</dc:creator>
				<category><![CDATA[Uncategorized]]></category>

		<guid isPermaLink="false">http://www.justkannada.in/?p=4826</guid>
		<description><![CDATA[ಮುಂಬಯಿ: ಕಿಂಗ್ ಖಾನ್ ಬೆಂಬಲಕ್ಕೆ ಇಡೀ ಬಾಲಿವುಡ್ ನಿಂತಿದೆ. ಟ್ವಿಟ್ಟರ್ ನಲ್ಲಿ ಕರಣ್ ಜೋಹರ್, ಅನುರಾಗ್ ಬಸು ವಾಂಖಡೆ ಸ್ಟೇಡಿಯಮ್ ನಲ್ಲಿ ನಡೆದ ಘಟನೆಯಲ್ಲಿ ಶಾರುಖ್ ರ ತಪ್ಫೇನು ಇಲ್ಲವೆಂದು ಟ್ವೀಟಿಸಿದ್ದಾರೆ. ಇತ್ತೀಚೆಗಷ್ಟೆ ಅವಳಿ ಮಕ್ಕಳ ತಾಯಿಯಾಗಿರುವ ಸಲೀನಾ ಜೈಟ್ಲಿ ಕೂಡ &#8221; ತನ್ನ ಮಕ್ಕಳ ರಕ್ಷಿಸಲು ಎಲ್ಲ ಪೋಷಕರು ಮಾಡುವ ಕೆಲಸವನ್ನೇ ಅವರು ಮಾಡಿದ್ದಾರೆ, ಅವರ ಜಾಗದಲ್ಲಿ ಯಾರೇ ಇದ್ದರೂ ಅದ್ದನ್ನೇ ಮಾಡುತ್ತಿದ್ದರು&#8221; ಎಂದು ಸಮರ್ಥಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಮಮತಾ [...]]]></description>
			<content:encoded><![CDATA[<div class='wb_fb_top'><div style="float:right;"></div></div><p>ಮುಂಬಯಿ: ಕಿಂಗ್ ಖಾನ್ ಬೆಂಬಲಕ್ಕೆ ಇಡೀ ಬಾಲಿವುಡ್ ನಿಂತಿದೆ. ಟ್ವಿಟ್ಟರ್ ನಲ್ಲಿ ಕರಣ್ ಜೋಹರ್, ಅನುರಾಗ್ ಬಸು ವಾಂಖಡೆ ಸ್ಟೇಡಿಯಮ್ ನಲ್ಲಿ ನಡೆದ ಘಟನೆಯಲ್ಲಿ ಶಾರುಖ್ ರ ತಪ್ಫೇನು ಇಲ್ಲವೆಂದು ಟ್ವೀಟಿಸಿದ್ದಾರೆ. ಇತ್ತೀಚೆಗಷ್ಟೆ ಅವಳಿ ಮಕ್ಕಳ ತಾಯಿಯಾಗಿರುವ ಸಲೀನಾ ಜೈಟ್ಲಿ ಕೂಡ &#8221; ತನ್ನ ಮಕ್ಕಳ ರಕ್ಷಿಸಲು ಎಲ್ಲ ಪೋಷಕರು ಮಾಡುವ ಕೆಲಸವನ್ನೇ ಅವರು ಮಾಡಿದ್ದಾರೆ, ಅವರ ಜಾಗದಲ್ಲಿ ಯಾರೇ ಇದ್ದರೂ ಅದ್ದನ್ನೇ ಮಾಡುತ್ತಿದ್ದರು&#8221; ಎಂದು ಸಮರ್ಥಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೂಡ ಶಾರುಖ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಶಾರುಖ್ ಕೋಲ್ಕೊತಾ ನೈಟ್ ರೈಡರ್ಸ್‌ ತಂಡದ ಮಾಲೀಕ ಎಂಬುದು ಇಲ್ಲಿ ಗಮನಾರ್ಹ.</p>
<p>ಘಟನೆಯ ಹಿನ್ನಲೆ:<br />
ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನ ಹಾಗೂ ಪದಾಧಿಕಾರಿಗಳ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿದ ಆರೋಪದ ಹಿನ್ನೆಲೆಯಲ್ಲಿ ಕೋಲ್ಕೊತಾ ನೈಟ್ ರೈಡರ್ಸ್‌ ತಂಡದ ಮಾಲೀಕ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್‌ಗೆ ವಾಂಖೆಡೆ ಕ್ರೀಡಾಂಗಣ ಪ್ರವೇಶಿಸದಂತೆ ಐದು ವರ್ಷಗಳ ನಿಷೇಧದ ಶಿಕ್ಷೆಯನ್ನು ಮುಂಬಯಿ ಕ್ರಿಕೆಟ್ ಸಂಸ್ಥೆ  (ಎಂಸಿಎ) ಜಾರಿ ಮಾಡಿದೆ.</p>
<p>ಮುಂಬಯಿ ಇಂಡಿಯನ್ಸ್ ವಿರುದ್ಧ ಮೇ 16ರಂದು ನಡೆದ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್‌ ತಂಡ ಗೆಲುವು ದಾಖಲಿಸಿದ ನಂತರ ಈ ಘಟನೆ ನಡೆದಿದೆ. ಮೈದಾನದೊಳಕ್ಕೆ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ, ಶಾರುಖ್‌ರನ್ನು ತಡೆದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅಷ್ಟೇ ಅಲ್ಲದೇ, ಭದ್ರತಾ ಅಧಿಕಾರಿಯ ಮೇಲೆ  ಖಾನ್ ಹಲ್ಲೆಗೂ ಸಹ ಯತ್ನಿಸಿದ್ದರು. ಇದೇ ವೇಳೆ ಮುಂಬಯಿ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳನ್ನೂ ಸಹ ಶಾರುಕ್ ಅಸಭ್ಯವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲದೇ ಮಹಿಳಾ ಅಭಿಮಾನಿಯೊಬ್ಬಳನೂ ದೂಡಿದ್ದಾಗಿಯೂ ಅವರ ಮೇಲೆ ಆರೋಪ ಕೇಳಿಬಂದಿತ್ತು.</p>
<p>ಈ ಘಟನೆ ನಂತರ ಎಂಸಿಎ ಕೂಡಲೇ ಮರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಶಾರುಖ್ ಖಾನ್ ವಿರುದ್ಧ ದೂರು ದಾಖಲಿಸಲಾಗಿತ್ತು.</p>
<p>ಅಲ್ಲದೇ, ಶುಕ್ರವಾರ ಮುಂಬಯಿ ಕ್ರಿಕೆಟ್ ಸಂಸ್ಥೆಯ ವ್ಯವಸ್ಥಾಪಕ ಸಮಿತಿಯ ತುರ್ತು ಸಭೆ ಕರೆಯಲಾಗಿತ್ತು. ಸಮಿತಿ ಅಧ್ಯಕ್ಷ ವಿಲಾಸ್‌ರಾವ್ ದೇಶಮುಖ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಶಾರುಖ್‌ರನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಕಾಲಿಡದಂತೆ ಐದು ವರ್ಷಗಳ ನಿಷೇಧದ ಶಿಕ್ಷೆಯನ್ನು ಜಾರಿ ಮಾಡಲು ಒಮ್ಮತದ ನಿರ್ಧಾರಕ್ಕೆ ಬರಲಾಯಿತು.</p>
<p>ಸಭೆಯ ನಂತರ ದೇಶಮುಖ ಮಾತನಾಡಿ, ಶಾರುಖ್ ವಿರುದ್ಧ ನಿಷೆಧದ ಶಿಕ್ಷೆ ಜಾರಿ ಮಾಡಲಾಗಿದೆ. ನ್ಯಾಯಯುತವಾದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಎಲ್ಲ ಪದಾಧಿಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.</p>
<p>ಈ ಮಧ್ಯೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಮ್ಮ ನಿರ್ಧಾರದ ಬಗ್ಗೆ ಬಿಸಿಸಿಐಗೂ ತಿಳಿಸಿದ್ದೇವೆ. ವಾಂಖೆಡೆ ಕ್ರೀಡಾಂಗಣ ನಮ್ಮ ಸ್ವತ್ತು. ಇದರ ಮರ್ಯಾದೆ ಕಾಪಾಡುವ ಉದ್ದೇಶ ನಮ್ಮದು. ಯಾವುದೇ ರೀತಿ ಅಸಂಹ್ಯಕರ ಪ್ರಕರಣಗಳಿಗೆ ಆಸ್ಪದ ನೀಡಲಾಗದು. ಹಾಗಾಗಿ ಯಾರೇ ಆಗಲಿ, ಶಿಸ್ತಿನ ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದರು.</p>
<p>ಒಂದು ವೇಳೆ ಖಾನ್ ಕ್ಷಮೆಯಾಚಿಸಿದರೆ ಈ ನಿರ್ಧಾರದಲ್ಲಿ ಬದಲಾವಣೆಯಾಗುತ್ತದೆಯೇ ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ರೀತಿ ಕೆಟ್ಟದಾಗಿ ನಡೆದುಕೊಳ್ಳುವ ಪ್ರತಿಯೊಬ್ಬರಿಗೂ ಒಂದು ಸಂದೇಶ ಕಳುಹಿಸುವ ಉದ್ದೇಶ ನಮ್ಮದು. ಅನಿರೀಕ್ಷಿತವಾಗಿ ನಡೆದ ಈ ಘಟನೆ ಸಂದರ್ಭದಲ್ಲಿ  ಎಂಸಿಎನ ಪ್ರತಿಶತ 50ಕ್ಕಿಂತಲೂ ಹೆಚ್ಚು ಮಂದಿ ಸದಸ್ಯರು ಅಲ್ಲಿಯೇ ಹಾಜರಿದ್ದರು ಎಂದು ದೇಶಮುಖ್ ತಿಳಿಸಿದರು.</p>
<p>ಪ್ರಕರಣ ಕುರಿತಂತೆ ಪೊಲೀಸ್ ಠಾಣೆಯಲ್ಲೂ ಕೆಕೆಆರ್ ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದೆ. ಪೊಲೀಸರು ಸಹ ಹೆಚ್ಚಿನ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದೂ ಎಂಸಿಎ ಅಧ್ಯಕ್ಷರು ಹೇಳಿದ್ದಾರೆ.</p>
<p>ಶಾರುಖ್ ಮತ್ತು ತಮ್ಮ ನಡುವಿನ ಘಟನೆಗೆ ಸಂಬಂಧಿಸಿದಂತೆ ಎಂಸಿಎ ದೂರಿನ ಪ್ರತಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಕೈಸೇರಿದೆ ಎಂದು ಮುಂಬಯಿ ಸಂಸ್ಥೆಯ ಸದಸ್ಯರಲ್ಲೊಬ್ಬರಾದ ಹಾಗೂ ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿರುವ ಪ್ರೊ. ರತ್ನಾಕರ್ ಶೆಟ್ಟಿ ಇದೇ ವೇಳೆ ತಿಳಿಸಿದರು.</p>
<p>ಬಿಸಿಸಿಐ ನಿರ್ಧಾರ ಅಂತಿಮ: ಮುಂಬಯಿ ಕ್ರಿಕೆಟ್ ಸಂಸ್ಥೆ ರಾಜ್ಯದ ಒಂದು ಘಟಕವಾಗಿದೆ. ಅದು ಕೇವಲ ಶಿಫಾರಸ್ಸು ಮಾಡಬಹುದೇ ವಿನಃ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ನಿಷೇಧದ ಶಿಕ್ಷೆ ಕುರಿತಂತೆ ಬಿಸಿಸಿಐ ಮಾತ್ರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಮಂಡಳಿಯ ಉಪಾಧ್ಯಕ್ಷರೂ ಆಗಿರುವ ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಸುದ್ದಿಗಾರರಿಗೆ  ತಿಳಿಸಿದ್ದಾರೆ.</p>
<p>ಬಿಸಿಸಿಐ ಮುಂದೆ ಈ ವಿಷಯ ಪ್ರಸ್ತಾಪಕ್ಕೆ ಬಂದ ನಂತರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಾಗಾಗಿ ಎಂಸಿಎ ತೆಗೆದುಕೊಂಡ ನಿರ್ಧಾರವೇ ಅಂತಿಮವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.</p>
<div class='wb_fb_comment'><br/></div>]]></content:encoded>
			<wfw:commentRss>http://www.justkannada.in/%e0%b2%95%e0%b2%bf%e0%b2%82%e0%b2%97%e0%b3%8d-%e0%b2%96%e0%b2%be%e0%b2%a8%e0%b3%8d-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3%e0%b2%95%e0%b3%8d%e0%b2%95%e0%b3%86-%e0%b2%b9%e0%b3%8a/feed/</wfw:commentRss>
		<slash:comments>0</slash:comments>
		</item>
	</channel>
</rss>

