<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>pay Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/pay/feed/" rel="self" type="application/rss+xml" />
	<link>https://www.justkannada.in/tag/pay/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Tue, 06 Sep 2022 10:03:16 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>pay Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/pay/</link>
	<width>32</width>
	<height>32</height>
</image> 
	<item>
		<title>ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗ ರಚನೆ  : ಸಿಎಂ ಬೊಮ್ಮಾಯಿ ಘೋಷಣೆ.</title>
		<link>https://www.justkannada.in/formation-seventh-pay-commission-october-cm-bommai/</link>
		
		<dc:creator><![CDATA[JK Desk]]></dc:creator>
		<pubDate>Tue, 06 Sep 2022 10:03:16 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Bommai]]></category>
		<category><![CDATA[CM]]></category>
		<category><![CDATA[Commission]]></category>
		<category><![CDATA[Formation - Seventh]]></category>
		<category><![CDATA[october]]></category>
		<category><![CDATA[pay]]></category>
		<guid isPermaLink="false">https://www.justkannada.in/?p=96128</guid>

					<description><![CDATA[<p>ಬೆಂಗಳೂರು, ಸೆಪ್ಟೆಂಬರ್ 6 ,2022(www.justkannada.in):  ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಇದೇ ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಘೋಷಿಸಿದರು. ವಿಧಾನಸೌಧದ ಔತಣ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆಯೋಜಿಸಿದ್ದ ಈ ಸಮಾರಂಭದಲ್ಲಿ ಸರ್ಕಾರಿ ನೌಕರರು, ವಿಶೇಷವಾಗಿ ಪತ್ರಾಂಕಿತ ಎ ಮತ್ತು ಬಿ ಗುಂಪಿನ ನೌಕರರು, ಪುಣ್ಯ ಕೋಟಿ ಯೋಜನೆಯಡಿ 11,000 [&#8230;]</p>
<p>The post <a href="https://www.justkannada.in/formation-seventh-pay-commission-october-cm-bommai/">ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗ ರಚನೆ  : ಸಿಎಂ ಬೊಮ್ಮಾಯಿ ಘೋಷಣೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಸೆಪ್ಟೆಂಬರ್ 6 ,2022(<a href="http://www.justkannada.in">www.justkannada.in</a>):</strong>  ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಇದೇ ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಘೋಷಿಸಿದರು.<img fetchpriority="high" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ವಿಧಾನಸೌಧದ ಔತಣ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆಯೋಜಿಸಿದ್ದ ಈ ಸಮಾರಂಭದಲ್ಲಿ ಸರ್ಕಾರಿ ನೌಕರರು, ವಿಶೇಷವಾಗಿ ಪತ್ರಾಂಕಿತ ಎ ಮತ್ತು ಬಿ ಗುಂಪಿನ ನೌಕರರು, ಪುಣ್ಯ ಕೋಟಿ ಯೋಜನೆಯಡಿ 11,000 ರೂಪಾಯಿ ನೀಡಿ, ಗೋವುಗಳನ್ನು ದತ್ತು ಪಡೆದು, ಗೋ ಸಂರಕ್ಷಣೆ ಮಾಡುವಂತೆ ಮನವಿ ಮಾಡಿದರು.</p>
<p>ಸರ್ಕಾರದ ಪ್ರಮುಖವಾದ ಒಂದು ಭಾಗ ಮತ್ತು ಅಂಗ. ಬೆಳಿಗ್ಗೆಯಿಂದ ಸಂಜೆಯವರೆಗೆ ಮಾಡುವ ಕೆಲಸ ಕರ್ತವ್ಯ ಎನಿಸುತ್ತದೆ. ಬದುಕಿನಲ್ಲಿ ಸೇವೆ ಮಾಡಿ ಸಂತೃಪ್ತಿ ಪಡೆಯುವುದು ಕಾಯಕ. ಸರ್ಕಾರಕ್ಕೆ ತೆರಿಗೆ ಪಾವತಿಸುವ ಪ್ರಜೆಗಳೇ ನಮ್ಮ ಮಾಲೀಕರು. ಆದಕಾರಣ, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರಜೆಗಳ ನೋವು ನಲಿವುಗಳಿಗೆ ಸ್ಪಂದಿಸಿ ಎಂದರು.</p>
<p>ರಾಜ್ಯ ಸರ್ಕಾರದ ವತಿಯಿಂದ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ಸರ್ಕಾರಿ ನೌಕರರ ದಿನಾಚರಣೆಯ ಸುಸಂದರ್ಭದಲ್ಲಿ ಆರೋಗ್ಯ ಸಂಜೀವಿನಿ ನಗದು ರಹಿತ ವೈದ್ಯಕೀಯ ಸೇವಾ ಯೋಜನೆಗೆ ಚಾಲನೆ ನೀಡಿ, 30 ನೌಕರರಿಗೆ ತಲಾ ಐವತ್ತು ಸಾವಿರ ರೂಪಾಯಿ ನಗದು ಒಳಗೊಂಡ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.<img decoding="async" class="aligncenter size-full wp-image-93208" src="https://www.justkannada.in/wp-content/uploads/2022/07/cm-bommai-1.jpg" alt="" width="300" height="200" /></p>
<p>ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರು ಮಾತನಾಡಿ,  ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುವ 19 ಆದೇಶಗಳನ್ನು ಹೊರಡಿಸಿದ್ದಾರೆ.  ಕೇಂದ್ರ ಸರ್ಕಾರದ ನಾಗರೀಕ ಸೇವಾ ದಿನಾಚರಣೆ ಹೊರತುಪಡಿಸಿದರೆ  ಬೇರಾವುದೇ ರಾಜ್ಯ ಸರ್ಕಾರ ತನ್ನ ನೌಕರರ ದಿನಾಚರಣೆ ಆಚರಿಸುತ್ತಿರುವುದು ನಮ್ಮ ಕರ್ನಾಟಕದಲ್ಲಿ ಮಾತ್ರ ಎಂಬ ಅಂಶವನ್ನು ಸಭೆಯ ಗಮನಕ್ಕೆ ತಂದರು.</p>
<p>ಅಲ್ಲದೆ, ಕೂಡಲೇ ಏಳನೇ ವೇತನ ಆಯೋಗವನ್ನು ಘೋಷಿಸಿ ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ನೆರವಾಗುವಂತೆ ಹಾಗೂ ಕೊಡುಗೆ ಆಧಾರಿತ ನೂತನ ಪಿಂಚಣಿ ಯೋಜನೆ ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಿ ಹೊಸ ಪೀಳಿಗೆಯ ಎರಡೂವರೆ ಲಕ್ಷ ನೌಕರರ ಬಾಳಲ್ಲಿ ಬೆಳಕು ಮೂಡಿಸುವಂತೆ ಸಿ. ಎಸ್ ಷಡಾಕ್ಷರಿ ಅವರು ಮುಖ್ಯಮಂತ್ರಿಯವರಲ್ಲಿ ಬೇಡಿಕೆ ಇಟ್ಟರು.</p>
<p>ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗವನ್ನು ರಚಿಸುವುದಾಗಿ ಘೋಷಿಸಿದ ಮುಖ್ಯಮಂತ್ರಿಯವರ ಹೇಳಿಕೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರು ಹೃದಯಪೂರ್ವಕ ಸ್ವಾಗತಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.</p>
<p>ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ತಮ್ಮ ಪ್ರಾ‌ಸ್ತಾವಿಕ ಭಾಷಣದಲ್ಲಿ ಮಾತನಾಡಿ ಸರ್ಕಾರಿ ಸೇವೆಗೆ ಬರಲು ದೇವರ ಆಶೀರ್ವಾದ ಇರಬೇಕು. ಆದಕಾರಣ, ಸರ್ಕಾರಿ ನೌಕರರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.</p>
<p>ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸಂಪುಟ ಶಾಖೆಯ ಉಪ ಕಾರ್ಯದರ್ಶಿ ಆರ್ ಚಂದ್ರಶೇಖರ್ ಅವರು ಪ್ರಶಸ್ತಿ ಪುರಸ್ಕೃತರ ಪರವಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.</p>
<p>ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆಡಳಿತ ಸುಧಾರಣಾ ವಿಭಾಗದ ಅಧೀನ ಕಾರ್ಯದರ್ಶಿ ಬಿ ಎಸ್ ಲಕ್ಷ್ಮಣ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವಿಸಿದರು. ಈ ಮುನ್ನ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಪಿ ಹೇಮಲತಾ ಅವರು ಸ್ವಾಗತಿಸಿದರು.</p>
<p>ಕಂದಾಯ ಸಚಿವ ಆರ್ ಅಶೋಕ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರೂ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.</p>
<p>Key words: Formation &#8211; Seventh -Pay -Commission – October-CM -Bommai</p>
<p>The post <a href="https://www.justkannada.in/formation-seventh-pay-commission-october-cm-bommai/">ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗ ರಚನೆ  : ಸಿಎಂ ಬೊಮ್ಮಾಯಿ ಘೋಷಣೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ರೆ ನಿಮ್ಮ ಮನೆ ಬಾಗಿಲಿಗೆ ಬರುತ್ತೆ ದಂಡ ಪಾವತಿಸುವ ಚಲನ್.</title>
		<link>https://www.justkannada.in/violate-traffic-rules-challan-pay-fine-bangalore/</link>
		
		<dc:creator><![CDATA[JK Desk]]></dc:creator>
		<pubDate>Mon, 01 Aug 2022 05:49:34 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Bangalore]]></category>
		<category><![CDATA[challan]]></category>
		<category><![CDATA[fine]]></category>
		<category><![CDATA[pay]]></category>
		<category><![CDATA[violate -traffic rules]]></category>
		<guid isPermaLink="false">https://www.justkannada.in/?p=94283</guid>

					<description><![CDATA[<p>ಬೆಂಗಳೂರು, ಆಗಸ್ಟ್ 1, 2022(www.justkannada.in): ಇನ್ನು ಮುಂದೆ ಬೆಂಗಳೂರು ಮಹಾನಗರದ ರಸ್ತೆಗಳಲ್ಲಿ ಸಂಚಾರಿ ನಿಯಮಗಳನ್ನು ಅನುಸರಿಸದಿದ್ದರೆ, ಅಥವಾ ದ್ವಿಚಕ್ರವಾಹನಗಳನ್ನು ಓಡಿಸುವಾಗ ಹೆಲ್ಮೆಟ್ ಇಲ್ಲದೆ, ಅಥವಾ ಅರ್ಧ ಹೆಲ್ಮೆಟ್‌ಗಳನ್ನು ಧರಿಸಿ ದ್ವಿಚಕ್ರವಾಹನ ಚಲಾಯಿಸುತ್ತಿದ್ದರೆ ಸಂಚಾರಿ ಪೋಲಿಸರಿಂದ ನಿಮ್ಮ ಮನೆ ಬಾಗಿಲಗೆ ದಂಡ ಪಾವತಿಸುವ ರಸೀದಿ ಬರುತ್ತದೆ. ಸಂಚಾರಿ ಪೋಲಿಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಘಂಸುವವರ ಮೇಲೆ ಕ್ಯಾಮೆರಾದ ಹದ್ದಿನಕಣ್ಣುಗಳು ನಿಗಾವಹಿಸುವ ಮೂಲಕ ನಿಯಮ ಉಲ್ಲಂಘಿಸುವವರ ಮನೆ ಬಾಗಿಲಿಗೆ ದಂಡದ ರಸೀದಿಗಳು ಬರಲಿವೆ. ಸಂಚಾರ [&#8230;]</p>
<p>The post <a href="https://www.justkannada.in/violate-traffic-rules-challan-pay-fine-bangalore/">ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ರೆ ನಿಮ್ಮ ಮನೆ ಬಾಗಿಲಿಗೆ ಬರುತ್ತೆ ದಂಡ ಪಾವತಿಸುವ ಚಲನ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಆಗಸ್ಟ್ 1, 2022(www.justkannada.in):</strong> ಇನ್ನು ಮುಂದೆ ಬೆಂಗಳೂರು ಮಹಾನಗರದ ರಸ್ತೆಗಳಲ್ಲಿ ಸಂಚಾರಿ ನಿಯಮಗಳನ್ನು ಅನುಸರಿಸದಿದ್ದರೆ, ಅಥವಾ ದ್ವಿಚಕ್ರವಾಹನಗಳನ್ನು ಓಡಿಸುವಾಗ ಹೆಲ್ಮೆಟ್ ಇಲ್ಲದೆ, ಅಥವಾ ಅರ್ಧ ಹೆಲ್ಮೆಟ್‌ಗಳನ್ನು ಧರಿಸಿ ದ್ವಿಚಕ್ರವಾಹನ ಚಲಾಯಿಸುತ್ತಿದ್ದರೆ ಸಂಚಾರಿ ಪೋಲಿಸರಿಂದ ನಿಮ್ಮ ಮನೆ ಬಾಗಿಲಗೆ ದಂಡ ಪಾವತಿಸುವ ರಸೀದಿ ಬರುತ್ತದೆ.<img decoding="async" class="aligncenter size-medium wp-image-71658" src="https://www.justkannada.in/wp-content/uploads/2021/07/justkannnada-mysore-300x38.jpg" alt="" width="300" height="38" /></p>
<p>ಸಂಚಾರಿ ಪೋಲಿಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಘಂಸುವವರ ಮೇಲೆ ಕ್ಯಾಮೆರಾದ ಹದ್ದಿನಕಣ್ಣುಗಳು ನಿಗಾವಹಿಸುವ ಮೂಲಕ ನಿಯಮ ಉಲ್ಲಂಘಿಸುವವರ ಮನೆ ಬಾಗಿಲಿಗೆ ದಂಡದ ರಸೀದಿಗಳು ಬರಲಿವೆ.</p>
<p>ಸಂಚಾರ ವಿಭಾಗದ ಜಂಟಿ ಪೋಲಿಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಅವರು ಈ ಸಂಬಂಧ ಮಾತನಾಡುತ್ತಾ, &#8220;ನಾವು ಈಗಾಗಲೇ ಬೆಂಗಳೂರು ನಗರದ ಸುಮಾರು 50 ಕಡೆ ಸ್ವಯಂಚಾಲಿತ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ಈ ಕ್ಯಾಮೆರಾಗಳು ಆಗಸ್ಟ್ ತಿಂಗಳಿಂದ ಸಂಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ. ಅರ್ಧ ಹೆಲ್ಮೆಟ್ ಧಾರಣೆ, ವಾಹನ ಚಲಾಯಿಸುವಾಗ ಮೊಬೈಲ್‌ ನಲ್ಲಿ ಮಾತನಾಡುವುದು ಹಾಗೂ ಸಿಗ್ನಲ್ ಜಂಪ್ ಒಳಗೊಂಡಂತಹ ಯಾವುದೇ ಸಂಚಾರ ನಿಯಮಗಳಾದರೂ ಸಹ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುತ್ತದೆ. ಇದನ್ನು ಆಧರಿಸಿ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,&#8221; ಎಂದು ತಿಳಿಸಿದರು.<img loading="lazy" decoding="async" class="aligncenter size-medium wp-image-94284" src="https://www.justkannada.in/wp-content/uploads/2022/08/traffic-300x168.jpg" alt="" width="300" height="168" srcset="https://www.justkannada.in/wp-content/uploads/2022/08/traffic-300x168.jpg 300w, https://www.justkannada.in/wp-content/uploads/2022/08/traffic.jpg 500w" sizes="auto, (max-width: 300px) 100vw, 300px" /></p>
<p>ಚರ್ಚೆಯೊಂದಲ್ಲಿ ಭಾಗವಹಿಸಿದ ರವಿಕಾಂತೇಗೌಡ ಅವರು ಈ ಕ್ಯಾಮೆರಾಗಳು ವಾಹನಗಳ ಚಿತ್ರಗಳನ್ನೂ ಸಹ ಸೆರೆಹಿಡಿಯುತ್ತವೆ. ನಿಯಮಗಳ ಪ್ರಕಾರ ದ್ವಿಚಕ್ರವಾಹನ ಚಲಾಯಿಸುವವರು ಹಾಗೂ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುವವರು ಇಬ್ಬರೂ ಸಹ ಪೂರ್ತಿ ಹೆಲ್ಮೆಟ್‌ ಗಳನ್ನು ಧರಿಸಬೇಕು ಎಂದರು.</p>
<p>ಗೂಗಲ್‌ನೊಂದಿಗೆ ಒಪ್ಪಂದದ ಕುರಿತು ಮಾತನಾಡುತ್ತಾ ಜಂಟಿ ಪೋಲಿಸ್ ಆಯುಕ್ತ ರವಿಕಾಂತೇಗೌಡ ಅವರು ನಗರದಲ್ಲಿರುವ ಎಲ್ಲಾ ಸಂಚಾರಿ ಪೋಲಿಸ್ ಠಾಣೆಗಳನ್ನೂ ಸಹ ಮ್ಯಾಪ್ ಮಾಡಲಾಗುತ್ತದೆ. &#8220;ಎಲ್ಲಾದರೂ ವಾಹನ ಅಪಘಾತ ನಡೆದರೆ, ಬಳಕೆದಾರರು ಹತ್ತಿರದ ಸಂಚಾರಿ ಪೋಲಿಸ್ ಠಾಣೆಯನ್ನು ಗೂಗಲ್ ಮೂಲಕ ಹುಡುಕಬಹುದು. ಈ ಒಪ್ಪಂದವು ಆಯ್ದ ವೃತ್ತಗಳಲ್ಲಿನ ವಾಹನ ಸಂಚಾರ ದಟ್ಟಣೆ ಶೇ.೩೦ರಷ್ಟು ಕಡಿಮೆಯಾಗುವುದನ್ನು ಖಾತ್ರಿಪಡಿಸುತ್ತದೆ,&#8221; ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.</p>
<p>ಈ ಪ್ರಾಯೋಗಿಕ ಯೋಜನೆಗೆ ಸಂಚಾರ ಪೋಲಿಸ್ ವಿಭಾಗವು ಕತ್ತಿಗುಪ್ಪೆ ವೃತ್ತವನ್ನು ಆಯ್ಕೆ ಮಾಡಿಕೊಂಡಿದೆ. ಇಲ್ಲಿನ ಸಿಗ್ನಲ್ ದೀಪಗಳನ್ನು ವಾಹನ ಸಂಚಾರದ ಹರಿವಿನ ಪ್ರವೃತ್ತಿಯ ಪ್ರಕಾರ ಬದಲಾಯಿಸಲಾಗಿದೆ. ಕತ್ರಿಗುಪ್ಪೆ ಸಿಗ್ನಲ್‌ ನಲ್ಲಿ ಅಳವಡಿಸಿರುವ ಈ ಮಾದರಿ ಯಶಸ್ವಿಯಾದರೆ, ಅದೇ ಮಾದರಿಯನ್ನು ಇತರೆ ವಾಹನ ಸಂಚಾರಿ ವೃತ್ತಿಗಳಲ್ಲಿಯೂ ಅಳವಡಿಸಲಾಗುವುದು. &#8220;ಗೂಗಲ್ ಜಾಗತಿಕ ಮಟ್ಟದಲ್ಲಿ ವಾಹನ ಸಂಚಾರ ನಿರ್ವಹಣೆಯನ್ನು ಅನುಷ್ಠಾನಗೊಳಿಸಲು ನಾಲ್ಕು ನಗರಗಳನ್ನು ಆಯ್ಕೆ ಮಾಡಿಕೊಂಡಿದೆ. ಅದರಲ್ಲಿ ವಾಹನ ಸಂಚಾರ ದಟ್ಟಣೆಯ ದತ್ತಾಂಶವಿದೆ. ಅದರ ಪ್ರಕಾರ ನಮ್ಮ ಬಳಿ ಈಗ ಯಾವ ದಿನದಂದು, ಯಾವ ಸಮಯದಂದು ಹೆಚ್ಚು ವಾಹನ ಸಂಚಾರ ದಟ್ಟಣೆ ಇರುತ್ತದೆ ಎಂಬ ಮಾಹಿತಿಯನ್ನು ಸಂಘ್ರಹಿಸಿದ್ದೇವೆ. ಇದನ್ನು ಆಧರಿಸಿ ನಾವು ಯಾವ ಕಡೆಗೆ ಎಷ್ಟು ನಿಮಿಷಗಳು ಸಿಗ್ನಲ್ ದೀಪಗಳಿರಬೇಕು ಎಂಬುದನ್ನು ನಿಗಧಿಪಡಿಸಬಹುದಾಗಿದೆ,&#8221; ಎಂದು ಉತ್ತರಿಸಿದರು.</p>
<p>ಇದೇ ರೀತಿ ವಾಹನ ಸಂಚಾರ ಹೆಚ್ಚಾಗಿರುವ ರಸ್ತೆಗಳಲ್ಲಿನ ವೃತ್ತಗಳ ಬಳಿ ವಾಹನ ಸಂಚಾರ ದಟ್ಟಣೆಯ ಕುರಿತು ಹಾಗೂ ಸಿಗ್ನಲ್ ಸಮಯದ ಕುರಿತು ವಿವರವಾಗಿ ಅಧ್ಯಯನ ನಡೆಸಲಾಗುವುದು. &#8220;ಗೂಗಲ್ ವತಿಯಿಂದ ಈಗಾಗಲೇ, ಕೆ.ಆರ್. ವೃತ್ತ, ಹಡ್ಸನ್ ವೃತ್ತ, ಮಿನರ್ವಾ ವೃತ್ತ, ಟೌನ್‌ ಹಾಲ್ ವೃತ್ತ, ದೇವಾಂಗ ಜಂಕ್ಷನ್‌ ಗಳಲ್ಲಿನ ವಾಹನ ಸಂಚಾರ ದಟ್ಟಣೆಯ ಕುರಿತು ಅಧ್ಯಯನ ನಡೆಸಲಾಗಿದೆ. ೨೧೪ ಸಂಚಾರಿ ಸಿಗ್ನಲ್‌ ಗಳನ್ನು ನಾವು ಸಿಂಕ್ರೊನೈಸ್ ಮಾಡಲು ಯೋಜಿಸಿದ್ದೇವೆ. ಈ ಸಿಗ್ನಲ್‌ಗಳಲ್ಲಿ ಸೆನ್ಸಾರ್‌ ಗಳೊಂದಿಗೆ ಹೈ ಡೆನ್ಸಿಟಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈ ಕ್ಯಾಮೆರಾಗಳು ವಾಹನ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲಿದೆ,&#8221; ಎಂದು ವಿವರಿಸಿದರು.</p>
<p>ಪೋಲಿಸರ ಪ್ರಕಾರ್ ಗೂಗಲ್‌ ನೊಂದಿಗಿನ ಪಾಲುದಾರಿಕೆಯು ರಸ್ತೆ ಬಳಕೆದಾರರಿಗೆ ರಸ್ತೆಗಳು ಮುಕ್ತವಾಗಿರುವುದು ಅಥವಾ ಅಪಘಾತ ಅಥವಾ ಇತರೆ ಯಾವುದಾದರೂ ಕಾರಣಗಳಿಂದಾಗಿ ಮುಚ್ಚಿರುವುದರ ಕುರಿತು ಲೈವ್ ಅಪ್‌ ಡೇಟ್‌ ಗಳನ್ನು ಒದಗಿಸಲಿವೆ. &#8220;ಕಾರ್ಯನಿರತ ಸಂಚಾರಿ ಪೋಲಿಸರು ಸ್ಥಳದಿಂದ ಗೂಗಲ್‌ ಗೆ ಲೈವ್ ಅಪ್‌ ಡೇಟ್‌ ಗಳನ್ನು ಒದಗಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಪ್ರಸ್ತುತ ಗೂಗಲ್ ಮ್ಯಾಪ್‌ ಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ,&#8221; ಎಂದು ವಿವರಿಸಿದರು.</p>
<p>ಸುದ್ದಿ ಮೂಲ: ಬೆಂಗಳೂರ್ ಮಿರರ್</p>
<p>Key words: violate -traffic rules- challan &#8211; pay &#8211; fine -bangalore</p>
<p>The post <a href="https://www.justkannada.in/violate-traffic-rules-challan-pay-fine-bangalore/">ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ರೆ ನಿಮ್ಮ ಮನೆ ಬಾಗಿಲಿಗೆ ಬರುತ್ತೆ ದಂಡ ಪಾವತಿಸುವ ಚಲನ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>10 ಸೆಕೆಂಡ್ ಗಳಿಗಿಂತ ಹೆಚ್ಚು ಸಮಯ ಕಾಯುವಂತಾದ್ರೆ ಟೋಲ್ ತೆರಿಗೆ ಕಟ್ಟಬೇಕಾಗಿಲ್ಲ: ಆದರೆ ಈ ನಿಯಮದ ಬಗ್ಗೆ ಅರಿವೇ ಇಲ್ವೆ..?</title>
		<link>https://www.justkannada.in/wait-more-than-10-seconds-dont-have-pay-toll-tax/</link>
		
		<dc:creator><![CDATA[JK Desk]]></dc:creator>
		<pubDate>Thu, 07 Jul 2022 06:32:52 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[don't have]]></category>
		<category><![CDATA[pay]]></category>
		<category><![CDATA[toll tax.]]></category>
		<category><![CDATA[wait -more than -10 seconds]]></category>
		<guid isPermaLink="false">https://www.justkannada.in/?p=92869</guid>

					<description><![CDATA[<p>ನವದೆಹಲಿ, ಜುಲೈ ,7, 2022(www.justkannada.in): ಈ ಸುದ್ದಿ, ಹೆದ್ದಾರಿಗಳಲ್ಲಿ ಟೋಲ್‌ ಗಳ ಬಳಿ ಫಾಸ್ ಟ್ಯಾಗ್ (FASTag) ಇರುವ ಹೊರತಾಗಿಯೂ ತುಂಬಾ ಸಮಯದವರೆಗೂ ಕಾಯುವಂತಹ ಪ್ರಯಾಣಿಕರಿಗೆ ಬಹಳ ಸಂತೋಷವನ್ನು ಕೊಡುವ ಸುದ್ಧಿಯಾಗಿದೆ. ಹೌದು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಹೆಚ್‌ಎಐ) ಟೋಲ್‌ ಗಳ ಬಳಿ ಕಾಯುವ ಸಮಯವನ್ನು ಕನಿಷ್ಠಗೊಳಿಸುವ ಉದ್ದೇಶದೊಂದಿಗೆ, ಸಂಚಾರ ದಟ್ಟಣೆ ಇರುವ ಸಮಯದಲ್ಲಿಯೂ 10 ಸೆಕೆಂಡುಗಳಿಗಿಂತ ಹೆಚ್ಚಿನ ಸಮಯದವರೆಗೆ ಕಾಯದಿರುವುದನ್ನು ಖಾತ್ರಿಪಡಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಉದ್ದೇಶಕ್ಕಾಗಿ ಪ್ರತಿ ಟೋಲ್ ಬೂತ್ ಇರುವ ಸ್ಥಳದಿಂದ 100 [&#8230;]</p>
<p>The post <a href="https://www.justkannada.in/wait-more-than-10-seconds-dont-have-pay-toll-tax/">10 ಸೆಕೆಂಡ್ ಗಳಿಗಿಂತ ಹೆಚ್ಚು ಸಮಯ ಕಾಯುವಂತಾದ್ರೆ ಟೋಲ್ ತೆರಿಗೆ ಕಟ್ಟಬೇಕಾಗಿಲ್ಲ: ಆದರೆ ಈ ನಿಯಮದ ಬಗ್ಗೆ ಅರಿವೇ ಇಲ್ವೆ..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ನವದೆಹಲಿ, ಜುಲೈ ,7, 2022(www.justkannada.in):</strong> ಈ ಸುದ್ದಿ, ಹೆದ್ದಾರಿಗಳಲ್ಲಿ ಟೋಲ್‌ ಗಳ ಬಳಿ ಫಾಸ್ ಟ್ಯಾಗ್ (FASTag) ಇರುವ ಹೊರತಾಗಿಯೂ ತುಂಬಾ ಸಮಯದವರೆಗೂ ಕಾಯುವಂತಹ ಪ್ರಯಾಣಿಕರಿಗೆ ಬಹಳ ಸಂತೋಷವನ್ನು ಕೊಡುವ ಸುದ್ಧಿಯಾಗಿದೆ. ಹೌದು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಹೆಚ್‌ಎಐ) ಟೋಲ್‌ ಗಳ ಬಳಿ ಕಾಯುವ ಸಮಯವನ್ನು ಕನಿಷ್ಠಗೊಳಿಸುವ ಉದ್ದೇಶದೊಂದಿಗೆ, ಸಂಚಾರ ದಟ್ಟಣೆ ಇರುವ ಸಮಯದಲ್ಲಿಯೂ 10 ಸೆಕೆಂಡುಗಳಿಗಿಂತ ಹೆಚ್ಚಿನ ಸಮಯದವರೆಗೆ ಕಾಯದಿರುವುದನ್ನು ಖಾತ್ರಿಪಡಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಈ ಉದ್ದೇಶಕ್ಕಾಗಿ ಪ್ರತಿ ಟೋಲ್ ಬೂತ್ ಇರುವ ಸ್ಥಳದಿಂದ 100 ಮೀಟರುಗಳ ಹಿಂದಕ್ಕೆ ಒಂದು ಹಳದಿ ಬಣ್ಣದ ಪಟ್ಟೆಯನ್ನು ಬಿಡಿಸಲಾಗುತ್ತದೆ. ಟೋಲ್‌ ನಲ್ಲಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಹೆಚ್ಚಿನ ಬದ್ಧತೆಯನ್ನು ಸೃಷ್ಟಿಸುವ ಉದ್ದೇಶವೂ ಇದರ ಹಿಂದಿದೆ, ಎನ್ನುವುದು ಎನ್‌ಹೆಚ್‌ಎಐ ಅನಿಸಿಕೆಯಾಗಿದೆ.</p>
<p>10 ಸೆಕೆಂಡ್ ಗಳಿಗಿಂತ ಹೆಚ್ಚು ಸಮಯ ಕಾಯುತ್ತಿದ್ದರೇ ಪ್ರಯಾಣಿಕರು ಟೋಲ್ ತೆರಿಗೆ ಕಟ್ಟಬೇಕಾಗಿಲ್ಲ. ಈ ಬಗ್ಗೆ  ಎನ್‌ಹೆಚ್‌ಎಐ ನಿಯಮಾವಳಿ ರೂಪಿಸಿದರೂ ಸಹ  ಈ ನಿಯಮಾವಳಿಗಳನ್ನ ಟೋಲ್ ಸಿಬ್ಬಂದಿ ಆಡಳಿತ ಕಚೇರಿ ಪಾಲಿಸುತ್ತಿಲ್ಲ. ಈ ನಿಯಮಾವಳಿ ಬಗ್ಗೆ ಪ್ರಯಾಣಿಕರಿಗೂ ಬಗ್ಗೆ ಜ್ಞಾನವಿಲ್ಲ ಎನ್ನಬಹುದು.</p>
<p>ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್ ಟಿಐ ಕಾರ್ಯಕರ್ತ ರವೀಂದ್ರ ಎಂಬುವವರು ತಮಗಾದ ಅನುಭವವನ್ನ ‘ಜಸ್ಟ್ ಕನ್ನಡ ಡಾಟ್ ಇನ್’ ಗೆ ಹಂಚಿಕೊಂಡಿದ್ದಾರೆ. ಟೋಲ್ ಗಳಲ್ಲಿ 10 ಸೆಕೆಂಡುಗಳಿಗಿಂತ ಹೆಚ್ಚಿನ ಸಮಯದವರೆಗೆ ಕಾಯುತ್ತಿದ್ದರೇ ಟೋಲ್ ತೆರಿಗೆ ಕಟ್ಟುವಂತಿಲ್ಲ. ಇದನ್ನ 2014ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದರು. ಎನ್‌ಹೆಚ್‌ಎಐ ಸಹ ನಿಯಮಾವಳಿ ರೂಪಿಸಿದೆ. ಆದರೆ ಇದು ಹೇಳಿಕೆಯಾಗಿಯೇ ಉಳಿದಿದೆ. ಯಾರೂ ಸಹ ಈ ನಿಯಮವನ್ನ ಪಾಲಿಸುತ್ತಿಲ್ಲ. ಕಳೆದ ಎರಡು ದಿನಗಳ ಹಿಂದೆ ನಂಜನಗೂಡು ಬಳಿ ಕಡಕೋಳ ಟೋಲ್ ಬಳಿ ನಾನು ಸುಮಾರು 3 ನಿಮಿಷಗಳ ಕಾಲ ಕಾದಿದ್ದೇನೆ.  ಆದರೂ ಟೋಲ್ ಕಟ್ಟಲು ಹೇಳಿದರು.<img loading="lazy" decoding="async" class="aligncenter size-full wp-image-92870" src="https://www.justkannada.in/wp-content/uploads/2022/07/toll.jpg" alt="" width="500" height="280" srcset="https://www.justkannada.in/wp-content/uploads/2022/07/toll.jpg 500w, https://www.justkannada.in/wp-content/uploads/2022/07/toll-300x168.jpg 300w" sizes="auto, (max-width: 500px) 100vw, 500px" /></p>
<p>ಆದರೆ ಇದನ್ನ ನಾನು ಪ್ರಶ್ನಿಸಿ ಆರ್ ಟಿಐ ಪ್ರಕಾರ ಟೋಲ್ ನಿಯಮಾವಳಿ ಬಗ್ಗೆ ಮಾಹಿತಿ ಪಡೆಯಲು ಅಲ್ಲಿನ ಆಡಳಿತ ಕಚೇರಿ ಸಂಪರ್ಕಿಸಿದಾಗ ಸರಿಯಾಗಿ ಪ್ರತಿಕ್ರಿಯೆ ಸಿಗಲಿಲ್ಲ. ಅಲ್ಲಿದ್ಧ ಮ್ಯಾನೇಜರ್ ಸಹ  ಯಾರ ಬಳಿ ಮಾಹಿತಿ ಪಡೆಯಬೇಕೆಂದು ತಿಳಿಸಲಿಲ್ಲ. ರಾಮನಗರದಲ್ಲಿನ ಯಾವುದೋ ಅಧಿಕಾರಿಯ ನಂಬರ್ ನೀಡಿದರು. ಆದರೆ ಇಲ್ಲಿನ ಟೋಲ್ ಬಗ್ಗೆ ಮಾಹಿತಿ ಪಡೆಯಲು ಅಲ್ಲಿನ ಅಧಿಕಾರಿ ಏಕೆ ಸಂಪರ್ಕಿಸಬೇಕು. ಆರ್ ಟಿಇ ಪ್ರಕಾರ ಪ್ರತಿಯೊಂದು ಕಚೇರಿಯಲ್ಲೂ ಸಹ ಮಾಹಿತಿ ಒದಗಿಸಬೇಕು. ಆದರೆ ಅವರು ಯಾವುದೇ ಮಾಹಿತಿ ನೀಡಲಿಲ್ಲ. ಅಲ್ಲಿರುವ ಸಿಬ್ಬಂದಿಗಳು ಸಹ ಬೇರೆ ರಾಜ್ಯದವರೇ ಆಗಿದ್ದರು. ಹೀಗಾಗಿ ಸ್ವತಃ ಕೇಂದ್ರ ಸಚಿವರೇ ಈ ನಿಯಮಾವಳಿ ಬಗ್ಗೆ ಹೇಳಿದರೂ, ಎನ್‌ ಹೆಚ್‌ಎಐ ನಿಯಮಾವಳಿ ರೂಪಿಸಿದರೂ ಇದು ಎಲ್ಲಿಯೂ ಪಾಲನೆಯಾಗುತ್ತಿಲ್ಲ. ಕೇವಲ ಟೋಲ್ ವಸೂಲಿ ಮಾಡುವುದಷ್ಟೇ ಉದ್ದೇಶವಾಗಿದೆ  ಎಂದು ರವೀಂದ್ರ ಬೇಸರ ವ್ಯಕ್ತಪಡಿಸಿದರು.</p>
<p>ಇನ್ನು ಎನ್‌ಹೆಚ್‌ಎಐ ರೂಪಿಸಿರುವ ಹೊಸ ಟೋಲ್ ನಿಯಮಾವಳಿಗಳು ಹೀಗಿವೆ:</p>
<p>೧. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬೂತ್‌ ಗಳ ಬಳಿ ಸಂಚಾರದಟ್ಟಣೆ ಹೆಚ್ಚಾಗಿರುವ ಸಮಯದಲ್ಲಿಯೂ ಪ್ರತಿ ವಾಹನ ೧೦ ಸೆಕೆಂಡುಗಳಿಗಿಂತ ಹೆಚ್ಚಿನ ಸಮಯದವರೆಗೆ ಕಾಯುವಂತಿಲ್ಲ</p>
<p>೨. ಟೋಲ್ ಪ್ಲಾಜಾಗಳ ಬಳಿ ತಡೆರಹಿತ, ಸುಗಮ ವಾಹನ ಸಂಚಾರಕ್ಕೆ ಅನುಕೂಲ, ಇದರಿಂದಾಗಿ 100 ಮೀಟರುಗಳಿಗಿಂತ ಹೆಚ್ಚಿನ ದೂರದವರೆಗೆ ವಾಹನಗಳು ನಿಲ್ಲುವ ಸಾಧ್ಯತೆ ಕಡಿಮೆ</p>
<p>೩. ಒಂದು ವೇಳೆ ೧೦೦ ಮೀಟರುಗಳಿಗಿಂತ ಹೆಚ್ಚಿನ ದೂರದವರೆಗೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದರೆ ಟೋಲ್ ಇಲ್ಲದೆಯೇ ಮುಂದಕ್ಕೆ ಹೋಗಲು ಅನುಮತಿ</p>
<p>೪. ಪ್ರತಿ ಟೋಲ್ ಬೂತ್‌ ಗೆ ೧೦೦ ಮೀಟರುಗಳ ಹಿಂದಕ್ಕೆ ಹಳದಿ ಬಣ್ಣದ ಪಟ್ಟೆ</p>
<p>ಸಚಿವಾಲಯದ ಪ್ರಕಾರ ಟೋಲ್ ಬೂತ್‌ಗಳ ಬಳಿ ಫಾಸ್ಟ್ಟ್ಯಾಗ್ ಅನುಷ್ಠಾನದ ನಂತರ ಕಾಯುವ ಸಮಯ ಸಾಕಷ್ಟು ಕಡಿಮೆಯಾಗಿದೆ. ಫಾಸ್ಟ್ಟ್ಯಾಗ್ ಹೊಂದಿರುವುದನ್ನು ೧೦೦% ಕಡ್ಡಾಯ ಮಾಡಿದ ನಂತರ ಬಹುತೇಕ ಎಲ್ಲಾ ಟೋಲ್ ಬೂತ್‌ಗಳ ಬಳಿಯೂ ವಾಹನಗಳು ಕಾಯಬೇಕಾಗುತ್ತಿಲ್ಲ ಎಂಬ ಸ್ಪಷ್ಟನೆಯೊಂದಿಗೆ ಎನ್‌ಹೆಚ್‌ಎಐ, &#8220;ಯಾವುದಾದರೂ ಅನಿವಾರ್ಯ ಕಾರಣಗಳಿಂದಾಗಿ ಒಂದು ವೇಳೆ ವಾಹನಗಳು ೧೦೦ ಮೀಟರ್‌ಗಿಂತ ದೂರದವರೆಗೆ ಸರತಿ ಸಾಲಿನಲ್ಲಿದ್ದರೆ, ೧೦೦ ಮೀಟರ್‌ಗಳ ವ್ಯಾಪ್ತಿಗೆ ಬರುವವರೆಗಿನ ವಾಹನಗಳು ಟೋಲ್ ಪಾವತಿಸಬೇಕಾಗಿಲ್ಲ,&#8221; ಎಂದು ಸ್ಪಷ್ಟಪಡಿಸಿದೆ.</p>
<p>Key words: wait -more than -10 seconds &#8211; don&#8217;t have – pay- toll tax.</p>
<p>The post <a href="https://www.justkannada.in/wait-more-than-10-seconds-dont-have-pay-toll-tax/">10 ಸೆಕೆಂಡ್ ಗಳಿಗಿಂತ ಹೆಚ್ಚು ಸಮಯ ಕಾಯುವಂತಾದ್ರೆ ಟೋಲ್ ತೆರಿಗೆ ಕಟ್ಟಬೇಕಾಗಿಲ್ಲ: ಆದರೆ ಈ ನಿಯಮದ ಬಗ್ಗೆ ಅರಿವೇ ಇಲ್ವೆ..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಇನ್ಮುಂದೆ ರೈಲು ಪ್ರಯಾಣಿಕರು ಲಗ್ಗೇಜ್‌ ಗೆ ಪ್ರತ್ಯೇಕ ಶುಲ್ಕ ಭರಿಸಬೇಕು..</title>
		<link>https://www.justkannada.in/train-passengers-pay-separate-fee-luggage/</link>
		
		<dc:creator><![CDATA[JK Desk]]></dc:creator>
		<pubDate>Tue, 07 Jun 2022 06:44:17 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[luggage]]></category>
		<category><![CDATA[pay]]></category>
		<category><![CDATA[separate fee]]></category>
		<category><![CDATA[train passengers]]></category>
		<guid isPermaLink="false">https://www.justkannada.in/?p=90995</guid>

					<description><![CDATA[<p>ಬೆಂಗಳೂರು, ಜೂನ್ ,7, 2022(www.justkannada.in): ದಶಕಗಳಿಂದಲೂ ಭಾರತೀಯರು ವಿಮಾನ ಪ್ರಯಾಣಕ್ಕಿಂತ ರೈಲು ಪ್ರಯಾಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಏಕೆಂದರೆ ರೈಲಿನಲ್ಲಿ ಲಗ್ಗೇಜ್ ಎಷ್ಟು ಬೇಕಾದರೂ ತೆಗೆದುಕೊಂಡು ಹೋಗಬಹುದು. ಆದರೆ ಇನ್ನು ಮುಂದೆ ಈ ಸೌಲಭ್ಯ ಲಭ್ಯವಾಗುವುದಿಲ್ಲ. ಭಾರತೀಯ ರೈಲ್ವೆ (ಐಆರ್‌ ಸಿಟಿಸಿ) ಹೊಸ ನಿಯಮಾವಳಿಗಳನ್ನು ಪರಿಚಯಿಸುತ್ತಿದ್ದು, ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಹೆಚ್ಚುವರಿ ಲಗ್ಗೇಜ್‌ ಗೆ ಶುಲ್ಕಗಳನ್ನು ವಿಧಿಸಲು ನಿರ್ಧರಿಸಿದೆ. ಹೆಚ್ಚಿನ ಲಗ್ಗೇಜ್ ಇದ್ದರೆ ಪ್ರಯಾಣಿಕರು ಮುಂಚಿತವಾಗಿಯೇ ರಿಸರ್ವ್ ಮಾಡಿಸಬೇಕು ಅಥವಾ ಹೆಚ್ಚುವರಿ ಸ್ಥಳಾವಕಾಶವನ್ನು ಬುಕ್ ಮಾಡಿಕೊಳ್ಳಬೇಕು. ನೈಋತ್ಯ [&#8230;]</p>
<p>The post <a href="https://www.justkannada.in/train-passengers-pay-separate-fee-luggage/">ಇನ್ಮುಂದೆ ರೈಲು ಪ್ರಯಾಣಿಕರು ಲಗ್ಗೇಜ್‌ ಗೆ ಪ್ರತ್ಯೇಕ ಶುಲ್ಕ ಭರಿಸಬೇಕು..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಜೂನ್ ,7, 2022(www.justkannada.in):</strong> ದಶಕಗಳಿಂದಲೂ ಭಾರತೀಯರು ವಿಮಾನ ಪ್ರಯಾಣಕ್ಕಿಂತ ರೈಲು ಪ್ರಯಾಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಏಕೆಂದರೆ ರೈಲಿನಲ್ಲಿ ಲಗ್ಗೇಜ್ ಎಷ್ಟು ಬೇಕಾದರೂ ತೆಗೆದುಕೊಂಡು ಹೋಗಬಹುದು. ಆದರೆ ಇನ್ನು ಮುಂದೆ ಈ ಸೌಲಭ್ಯ ಲಭ್ಯವಾಗುವುದಿಲ್ಲ. ಭಾರತೀಯ ರೈಲ್ವೆ (ಐಆರ್‌ ಸಿಟಿಸಿ) ಹೊಸ ನಿಯಮಾವಳಿಗಳನ್ನು ಪರಿಚಯಿಸುತ್ತಿದ್ದು, ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಹೆಚ್ಚುವರಿ ಲಗ್ಗೇಜ್‌ ಗೆ ಶುಲ್ಕಗಳನ್ನು ವಿಧಿಸಲು ನಿರ್ಧರಿಸಿದೆ. ಹೆಚ್ಚಿನ ಲಗ್ಗೇಜ್ ಇದ್ದರೆ ಪ್ರಯಾಣಿಕರು ಮುಂಚಿತವಾಗಿಯೇ ರಿಸರ್ವ್ ಮಾಡಿಸಬೇಕು ಅಥವಾ ಹೆಚ್ಚುವರಿ ಸ್ಥಳಾವಕಾಶವನ್ನು ಬುಕ್ ಮಾಡಿಕೊಳ್ಳಬೇಕು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ನೈಋತ್ಯ ರೈಲ್ವೆ ಪ್ರಕಾರ ಎಸಿ ಫಸ್ಟ್ ಕ್ಲಾಸ್‌ ನಲ್ಲಿ ೭೦ ಕೆಜಿ, ಎಸಿ೨-ಟೈಯರ್‌ ನಲ್ಲಿ ೫೦ ಕೆಜಿ, ಎಸಿ ಚೇರ್ ಕಾರ್‌ ನಲ್ಲಿ ಹಾಗೂ ಸ್ಲೀಪರ್ ಕ್ಲಾಸ್‌ ನಲ್ಲಿ ೪೦ ಕೆಜಿ ಮತ್ತು ೨ನೇ ಕ್ಲಾಸ್‌ ನಲ್ಲಿ ೨೫ ಕೆಜಿವರೆಗೆ ಮಾತ್ರ ಲಗ್ಗೇಜ್ ತೆಗೆದುಕೊಂಡು ಹೋಗಬಹುದು. ಲಗ್ಗೇಜ್‌ ನ ಕನಿಷ್ಠ ದರ ರೂ.೩೦ ವಿಧಿಸಲಾಗುತ್ತದೆ.</p>
<p>ಒಂದು ವೇಳೆ ಪ್ರಯಾಣಿಕರು ಮುಂಚಿತವಾಗಿಯೇ ತಮ್ಮ ಲಗ್ಗೇಜ್ ಅನ್ನು ಬುಕ್ ಮಾಡಿಸದಿದ್ದರೆ ಹಾಗೂ ಹೆಚ್ಚುವರಿ ಲಗ್ಗೇಜ್ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದರೆ ಈಗ ನಿಗಧಿಪಡಿಸಿರುವ ಲಗ್ಗೇಜ್ ಶುಲ್ಕಕ್ಕಿಂತ ಆರು ಪಟ್ಟು ಹೆಚ್ಚಿನ ಮೊತ್ತವನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.<img loading="lazy" decoding="async" class="aligncenter size-full wp-image-90996" src="https://www.justkannada.in/wp-content/uploads/2022/06/bangalore.jpg" alt="" width="500" height="367" srcset="https://www.justkannada.in/wp-content/uploads/2022/06/bangalore.jpg 500w, https://www.justkannada.in/wp-content/uploads/2022/06/bangalore-300x220.jpg 300w" sizes="auto, (max-width: 500px) 100vw, 500px" /></p>
<p>ನೈಋತ್ಯ ರೈಲ್ವೆ ವಿಭಾಗದ ಪ್ರಯಾಣಿಕ ಸೇವೆಗಳ ವಿಭಾಗದ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ. ಅನುಪ್ ದಯಾನಂದ್ ಅವರು ಈ ಸಂಬಂಧ ಮಾತನಾಡಿ,&#8221;ಸಾಮಾನ್ಯವಾಗಿ ಜನರು ತುಂಬಾ ಲಗ್ಗೇಜ್‌ ನೊಂದಿಗೆ ಪ್ರಯಾಣಿಸುತ್ತಾರೆ ಹಾಗೂ ತಮ್ಮ ಲಗ್ಗೇಜ್ ಅನ್ನು ಮೇಲಿನ ಬರ್ತ್ ಗಳಲ್ಲಿ ಇಡುತ್ತಾರೆ, ಆ ಮೂಲಕ ಇತರರಿಗೆ ತೊಂದರೆ ಉಂಟಾಗುತ್ತದೆ. ಹೆಚ್ಚಿನ ಲಗ್ಗೇಜ್ ಇದ್ದರೆ ಅದಕ್ಕೆ ಹಣ ಪಾವತಿಸಬೇಕು. ಲಗ್ಗೇಜ್‌ ಗೆ ಮುಂಚಿತವಾಗಿಯೇ ರಿಸರ್ವೇಷನ್ ಮಾಡಿಸಬಹುದು. ಇದರಿಂದ ಲಗ್ಗೇಜ್ ಅನ್ನು ವ್ಯವಸ್ಥಿತವಾದ ರೀತಿಯಲ್ಲಿ ಸಾಗಿಸುವುದು ಸುಲಭವಾಗಲಿದೆ,&#8221; ಎಂದು ವಿವರಿಸಿದರು.</p>
<p>ರೈಲ್ವೆ ಸಚಿವಾಲಯವು ಒಂದು ಟ್ವೀಟ್‌ ನಲ್ಲಿ ರೈಲು ಪ್ರಯಾಣಿಕರು ಸಾಧ್ಯವಾದಷ್ಟೂ ಕಡಿಮೆ ಲಗ್ಗೇಜ್ ತೆಗೆದುಕೊಂಡು ಹೋಗಬೇಕೆಂದು ಕೋರಿದೆ, ಏಕೆಂದರೆ ಹೆಚ್ಚು ಲಗ್ಗೇಜ್ ಇದ್ದರೆ ಪ್ರಯಾಣದ ಆನಂದ ಅರ್ಧದಷ್ಟು ಕಡಿಮೆಯಾಗುತ್ತದೆ.</p>
<p>ಆದಾಗ್ಯೂ, ಜನರು ಈ ನಿರ್ಧಾರವನ್ನು ಸಕಾರಾತ್ಮಕವಾಗಿ ಪರಿಗಣಿಸಿಲ್ಲ. ಬೆಂಗಳೂರಿನ ನಿವಾಸಿ ಅಶೋಕ್ ಎಸ್ ಅವರು ಹೇಳುವಂತೆ, &#8220;ರೈಲ್ವೆ ಒದಗಿಸುತ್ತಿರುವ ಸೌಕರ್ಯಗಳು ಅಷ್ಟು ಉತ್ತಮವಾಗೇನೂ ಇಲ್ಲ. ರೈಲುಗಳಲ್ಲಿರುವ ಶೌಚಾಲಯಗಳಲ್ಲಿ ಅಷ್ಟು ನೈರ್ಮಲ್ಯ ಇರುವುದಿಲ್ಲ; ನೆಲವನ್ನು ಶುಚಿಗೊಳಿಸುವುದಿಲ್ಲ. ಹಾಗಾಗಿ ಇಷ್ಟು ಕಳಪೆ ಸೌಕರ್ಯವಿರುವಾಗ ಹೆಚ್ಚು ಶುಲ್ಕವನ್ನೇಕೆ ಕೊಡಬೇಕು?,&#8221; ಎಂದರು.</p>
<p>ಕೆಲವು ಪ್ರಯಾಣಿಕರ ಅಭಿಪ್ರಾಯದ ಪ್ರಕಾರ ರೈಲ್ವೆ ಇಲಾಖೆಯು ಲಗ್ಗೇಜ್‌ ಗೆ ಶುಲ್ಕವನ್ನು ವಿಧಿಸುವುದಕ್ಕೆ ಮುಂಚೆ ಸರಿಯಾದ ಸಮಯಕ್ಕೆ ರೈಲುಗಳ ಸೇವೆಯನ್ನು ಒದಗಿಸಲು ತಿಳಿಸಿದ್ದಾರೆ. ಜೊತೆಗೆ ಕಾಯುವ ಪಟ್ಟಿಯಲ್ಲಿರುವ ರಿಸರ್ವೇಷನ್‌ ಗಳ ಕುರಿತಾಗಿಯೂ ಪ್ರಯಾಣಿಕರಲ್ಲಿ ಸಾಕಷ್ಟು ಗೊಂದಲವಿದೆ.</p>
<p>ಬೆಂಗಳೂರಿನಲ್ಲಿ ಐಟಿ ವೃತ್ತಿಯಲ್ಲಿರುವ ಆಶಿಕಾ ನಾಯರ್ ಅವರು, &#8220;ರೈಲುಗಳು ಬಹುಪಾಲು ಸರಿಯಾದ ಸಮಯಕ್ಕೆ ಸ್ಥಾನ ತಲುಪುವುದಿಲ್ಲ. ಪ್ರತಿ ಬಾರಿ ನಾವು ರೈಲಿನಲ್ಲಿ ಪ್ರಯಾಣಿಸಿದಾಗಲೂ ವಿಳಂಬವಾಗಿದೆ,&#8221; ಎನ್ನುತ್ತಾರೆ.</p>
<p>ಬೆಂಗಳೂರಿನವರೇ ಆದ ಮತ್ತೊಮ್ಮ ನಿವಾಶಿ ಅತುಲ್ ಮ್ಯಾಥ್ಯೂ ಅವರು ಹೇಳುವಂತೆ ಸಾಮಾನ್ಯವಾಗಿ ಕೆಳ ಮಧ್ಯಮ ವರ್ಗದವರು ಹಾಗೂ ಬಡವರೇ ಲಗ್ಗೇಜುಗಳೊಂದಿಗೆ ಅವರ ಹುಟ್ಟಿದ ಊರುಗಳಿಗೆ ಹೆಚ್ಚಾಗಿ ರೈಲುಗಳಲ್ಲಿ ಓಡಾಡುತ್ತಾರೆ. &#8220;ಇಲಾಖೆ ಈಗ ಲಗ್ಗೇಜ್ ಮೇಲೂ ಶುಲ್ಕ ವಿಧಿಸಿದರೆ ಆ ವರ್ಗದ ಜನರಿಗೆ ಹೊರೆಯಾಗುತ್ತದೆ. ಎಸಿ ಫಸ್ಟ್ ಕ್ಲಾಸ್‌ ನಲ್ಲಿ ಪ್ರಯಾಣಿಸುವವರಿಗೆ ಬೇಕಾದರೆ ಲಗ್ಗೇಜ್ ಶುಲ್ಕ ವಿಧಿಸಲಿ, ಆದರೆ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸುವ ಸಾಮಾನ್ಯರಿಗೆ ಏಕೆ ಶುಲ್ಕ?&#8221; ಎನ್ನುತ್ತಾರೆ.</p>
<p>ಸುದ್ದಿ ಮೂಲ: ಬೆಂಗಳೂರ್ ಮಿರರ್</p>
<p>Key words: train passengers &#8211; pay -separate fee -luggage</p>
<p>The post <a href="https://www.justkannada.in/train-passengers-pay-separate-fee-luggage/">ಇನ್ಮುಂದೆ ರೈಲು ಪ್ರಯಾಣಿಕರು ಲಗ್ಗೇಜ್‌ ಗೆ ಪ್ರತ್ಯೇಕ ಶುಲ್ಕ ಭರಿಸಬೇಕು..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಡೆಡ್‌ ಲೈನ್ ತಪ್ಪಿಸಿಕೊಂಡರೆ ದಂಡ ಪಾವತಿಸಬೇಕಾಗುವುದು: ಕರ್ನಾಟಕ ಪಠ್ಯಪುಸ್ತಕ ಮುದ್ರಕರಿಗೆ ಎಚ್ಚರಿಕೆ.</title>
		<link>https://www.justkannada.in/deadline-missed-pay-fine-warning-karnataka-textbook-printers/</link>
		
		<dc:creator><![CDATA[JK Desk]]></dc:creator>
		<pubDate>Fri, 06 May 2022 06:43:10 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[deadline - missed]]></category>
		<category><![CDATA[fine]]></category>
		<category><![CDATA[karnataka]]></category>
		<category><![CDATA[pay]]></category>
		<category><![CDATA[Printers]]></category>
		<category><![CDATA[textbook]]></category>
		<category><![CDATA[warning]]></category>
		<guid isPermaLink="false">https://www.justkannada.in/?p=89229</guid>

					<description><![CDATA[<p>ಬೆಂಗಳೂರು, ಮೇ 6, 2022 (www.justkannada.in): ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯು ಪಠ್ಯಪುಸ್ತಕಗಳನ್ನು ಸರಬರಾಜು ಮಾಡುವ ಸಂಬಂಧ ನೀಡಿರುವ ಡೆಡ್‌ ಲೈನ್ ಅನ್ನು ಮೀರಿದರೆ ದಂಡ ಪಾವತಿಸಬೇಕಾಗುವುದು ಎಂದು ಪಠ್ಯಪುಸ್ತಕಗಳ ಮುದ್ರಕರನ್ನು ಎಚ್ಚರಿಸಿದೆ. ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ಪಠ್ಯಪುಸ್ತಕಗಳ ಸರಬರಾಜಿನಲ್ಲಿ ವಿಳಂಬವಾದರೆ ಮುದ್ರಕರು ದಂಡ ಪಾವತಿಸಬೇಕಾಗುವುದು. &#8220;ಮುದ್ರಕರ ಕೋರಿಕೆಯ ಮೇರೆಗೆ ನಾವು ಈ ವರ್ಷ ಕೆಲವು ಬದಲಾವಣೆಗಳನ್ನು ಮಾಡಿಕೊಂಡೆವು. ಆದರೂ ಸಹ ಮುದ್ರಣ ಕೆಲಸದಲ್ಲಿ [&#8230;]</p>
<p>The post <a href="https://www.justkannada.in/deadline-missed-pay-fine-warning-karnataka-textbook-printers/">ಡೆಡ್‌ ಲೈನ್ ತಪ್ಪಿಸಿಕೊಂಡರೆ ದಂಡ ಪಾವತಿಸಬೇಕಾಗುವುದು: ಕರ್ನಾಟಕ ಪಠ್ಯಪುಸ್ತಕ ಮುದ್ರಕರಿಗೆ ಎಚ್ಚರಿಕೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><span style="font-size: 11.0pt; font-family: 'Tunga','sans-serif';"><strong>ಬೆಂಗಳೂರು, ಮೇ 6, 2022 (www.justkannada.in)</strong>: ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯು ಪಠ್ಯಪುಸ್ತಕಗಳನ್ನು ಸರಬರಾಜು ಮಾಡುವ ಸಂಬಂಧ ನೀಡಿರುವ ಡೆಡ್‌ ಲೈನ್ ಅನ್ನು ಮೀರಿದರೆ ದಂಡ ಪಾವತಿಸಬೇಕಾಗುವುದು ಎಂದು ಪಠ್ಯಪುಸ್ತಕಗಳ ಮುದ್ರಕರನ್ನು ಎಚ್ಚರಿಸಿದೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></span></p>
<p><span style="font-size: 11.0pt; font-family: 'Tunga','sans-serif';">ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ಪಠ್ಯಪುಸ್ತಕಗಳ ಸರಬರಾಜಿನಲ್ಲಿ ವಿಳಂಬವಾದರೆ ಮುದ್ರಕರು ದಂಡ ಪಾವತಿಸಬೇಕಾಗುವುದು. &#8220;ಮುದ್ರಕರ ಕೋರಿಕೆಯ ಮೇರೆಗೆ ನಾವು ಈ ವರ್ಷ ಕೆಲವು ಬದಲಾವಣೆಗಳನ್ನು ಮಾಡಿಕೊಂಡೆವು. ಆದರೂ ಸಹ ಮುದ್ರಣ ಕೆಲಸದಲ್ಲಿ ವಿಳಂಬವಾದರೆ ದಂಡ ವಿಧಿಸಲಾಗುವುದು,&#8221; ಎಂದರು.</span></p>
<p><span style="font-size: 11.0pt; font-family: 'Tunga','sans-serif';">ಕರ್ನಾಟಕ ಪಠ್ಯಪುಸ್ತಕಗಳ ಸೊಸೈಟಿ (ಕೆಟಿಬಿಎಸ್)ನ ಅಧಿಕಾರಿಗಳು ವಿವರಿಸಿರುವ ಪ್ರಕಾರ ದಂಡ ವಿಧಿಸುವ ನಿಯಮವನ್ನು ಟೆಂಡರ್ ಅಧಿಸೂಚನೆಯಲ್ಲಿಯೇ ವಿವರಿಸಲಾಗಿದೆ. &#8220;ದಂಡದ ಮೊತ್ತ ಒಟ್ಟು ಬಿಲ್ ಮೊತ್ತದ ಶೇ.೧ರಷ್ಟಿದ್ದು, ವಿಳಂಬಕ್ಕೆ ಕಾರಣಗಳು ಹಾಗೂ ಎಷ್ಟು ದಿನ ವಿಳಂಬವಾಗಿದೆ ಎಂಬುದನ್ನು ಆಧರಿಸಿರುತ್ತದೆ, ಇನ್ನೂ ಹೆಚ್ಚಾದರೂ ಆಗಬಹುದು,&#8221; ಎನ್ನುವುದು ಓರ್ವ ಅಧಿಕಾರಿಯ ಅಭಿಪ್ರಾಯವಾಗಿದೆ.<img loading="lazy" decoding="async" class="aligncenter size-full wp-image-89208" src="https://www.justkannada.in/wp-content/uploads/2022/05/book.jpg" alt="" width="500" height="281" srcset="https://www.justkannada.in/wp-content/uploads/2022/05/book.jpg 500w, https://www.justkannada.in/wp-content/uploads/2022/05/book-300x169.jpg 300w" sizes="auto, (max-width: 500px) 100vw, 500px" /></span></p>
<p><span style="font-size: 11.0pt; font-family: 'Tunga','sans-serif';">ಕೆಟಿಬಿಎಸ್ ನೀಡಿರುವ ಡೆಡ್‌ ಲೈನ್‌ನ ಪ್ರಕಾರ ಮುದ್ರಕರು ಪಠ್ಯಪುಸ್ತಕಗಳನ್ನು, ಅವರಿಗೆ ಸಿಡಿ ನೀಡಿದ ೧೦೦ ದಿನಗಳ ಒಳಗೆ, ಅಂದರೆ ಮೇ ೧೪ರೊಳಗೆ ಸರಬರಾಜು ಮಾಡಬೇಕು. ೨೦೨೨-೨೩ನೇ ಶೈಕ್ಷಣಿಕ ಸಾಲಿನಲ್ಲಿ ೫೩೦ ವಿವಿಧ ವಿಷಯಗಳ ಸುಮಾರು ಆರು ಕೋಟಿ ಪುಸ್ತಕಗಳನ್ನು ಮುದ್ರಿಸಲಾಗುತ್ತಿದೆ. ಆದರೆ ಮುದ್ರಣ ಘಟಕಗಳ ಮಾಲೀಕರು ಮುದ್ರಣಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳು ಲಭ್ಯವಾಗುತ್ತಿಲ್ಲ ಎಂದು ಕಾರಣ ನೀಡಿ ಪಠ್ಯಪುಸ್ತಕಗಳ ಮುದ್ರಣ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.</span></p>
<p><span style="font-size: 11.0pt; font-family: 'Tunga','sans-serif';">ಕರ್ನಾಟಕ ಪಠ್ಯಪುಸ್ತಕ ಮುದ್ರಕರ ಸಂಘವು ರಾಜ್ಯ ಸರ್ಕಾರವನ್ನು ಮಧ್ಯಸ್ಥಿಕೆ ವಹಿಸುವಂತೆ ಕೋರಿದ್ದು, ಪಠ್ಯಪುಸ್ತಕಗಳ ಮುದ್ರಣದ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುವ ತಮಿಳುನಾಡು ಸರ್ಕಾರದ ಅತೀ ದೊಡ್ಡ ಸಂಸ್ಥೆಯೊಂದಿಗೆ ಮಾತನಾಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.</span></p>
<p><span style="font-size: 11.0pt; font-family: 'Tunga','sans-serif';">ಆದರೆ ಕೆಟಿಬಿಎಸ್‌ ನ ಅಧಿಕಾರಿಗಳು ತಿಳಿಸಿರುವ ಪ್ರಕಾರ ಶೇ.೬೮ ರಷ್ಟು ಮುದ್ರಣ ಕಾರ್ಯ ಪೂರ್ಣಗೊಂಡಿದ್ದು, ಶೇ.೫೮ರಷ್ಟು ಈಗಾಗಲೇ ಸರಬರಾಜು ಮಾಡಲಾಗಿದೆ.</span></p>
<p><strong><span style="font-size: 11.0pt; font-family: 'Tunga','sans-serif';">ಈ ವರ್ಷ ಪಠ್ಯಪುಸ್ತಕಗಳ ಕೊರತೆ ಇರುವುದಿಲ್ಲ</span></strong></p>
<p><span style="font-size: 11.0pt; font-family: 'Tunga','sans-serif';">ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ಒಂದು ತಿಂಗಳ ಮಟ್ಟಿಗೆ ಪಠ್ಯಪುಸ್ತಕಗಳ ಸರಬರಾಜಿನಲ್ಲಿ ವ್ಯತ್ಯಯವಾದರೆ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. &#8220;ತರಗತಿಗಳು ಮೇ ೧೬ರಂದು ಆರಂಭವಾಗುತ್ತವೆ. ಆದರೆ ಮೊದಲ ತಿಂಗಳು ಹಿಂದಿನ ಸಾಲಿನಲ್ಲಿ ಕಲಿತಿರುವ ವಿಷಯಗಳನ್ನು ಮೆಲುಕು ಹಾಕುವ ಕಡೆ ಹೆಚ್ಚು ಗಮನ ನೀಡಲಾಗುತ್ತದೆ ಹಾಗೂ ನಾವು ಅದಕ್ಕೆ ಪ್ರತ್ಯೇಕ ಪಠ್ಯ ಸಾಮಗ್ರಿಯನ್ನು ಸರಬರಾಜು ಮಾಡಿದ್ದೇವೆ,&#8221; ಎಂದಿದ್ದಾರೆ.</span></p>
<p><span style="font-size: 11.0pt; font-family: 'Tunga','sans-serif';">ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್</span></p>
<p><span style="font-size: 11.0pt; font-family: 'Tunga','sans-serif';">Key words: deadline &#8211; missed, &#8211; pay – fine-Warning –Karnataka- Textbook -Printers</span></p>
<p>The post <a href="https://www.justkannada.in/deadline-missed-pay-fine-warning-karnataka-textbook-printers/">ಡೆಡ್‌ ಲೈನ್ ತಪ್ಪಿಸಿಕೊಂಡರೆ ದಂಡ ಪಾವತಿಸಬೇಕಾಗುವುದು: ಕರ್ನಾಟಕ ಪಠ್ಯಪುಸ್ತಕ ಮುದ್ರಕರಿಗೆ ಎಚ್ಚರಿಕೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕೊರೋನಾ ಪಿಡುಗಿನ ಬಗ್ಗೆ ಮಹಾರಾಷ್ಟ್ರದ ಆಡಳಿತ ಪಕ್ಷ ಗಮನ ಹರಿಸಲಿ : ಸಚಿವ ಎಸ್.ಸುರೇಶ್ ಕುಮಾರ್ ಸಲಹೆ </title>
		<link>https://www.justkannada.in/coronapestilenceaboutmaharashtraadministrationpartypayattentionministers-suresh-kumaradvises/</link>
		
		<dc:creator><![CDATA[JK Desk]]></dc:creator>
		<pubDate>Tue, 16 Mar 2021 05:20:20 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[about]]></category>
		<category><![CDATA[administration]]></category>
		<category><![CDATA[advises]]></category>
		<category><![CDATA[attention]]></category>
		<category><![CDATA[Corona]]></category>
		<category><![CDATA[maharashtra]]></category>
		<category><![CDATA[minister]]></category>
		<category><![CDATA[party]]></category>
		<category><![CDATA[pay]]></category>
		<category><![CDATA[Pestilence]]></category>
		<category><![CDATA[S.Suresh kumar]]></category>
		<guid isPermaLink="false">https://www.justkannada.in/?p=59274</guid>

					<description><![CDATA[<p>ಬೆಂಗಳೂರು,ಮಾರ್ಚ್,16,2021(www.justkannada.in) : ಈಗಾಗಲೇ ಮುಗಿದು ಹೋಗಿರುವ ಗಡಿ ವಿಷಯವನ್ನು ಮತ್ತೆ, ಮತ್ತೆ ಕೆದಕುವ ಬದಲು ಕೊರೋನಾ ತಡೆಯತ್ತ ಗಮನ ಹರಿಸಬೇಕಲ್ಲವೆ? ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು. ಈಗ ಕೂಡಲೇ ಪರಿಹರಿಸಬೇಕಾದ ಕೊರೋನಾ ಪಿಡುಗಿನ ಬಗ್ಗೆ ಮಹಾರಾಷ್ಟ್ರದ ಆಡಳಿತ ಪಕ್ಷ ಗಮನ ಹರಿಸಬೇಕಲ್ಲವೆ? ಎಂದು ಪ್ರಶ್ನಿಸಿದ್ದಾರೆ. ENGLISH SUMMARY&#8230;.. Let the Maharashtra govt. focus on increasing Corona cases: Minister S. Suresh Kumar advises Bengaluru, Mar.16, 2021 [&#8230;]</p>
<p>The post <a href="https://www.justkannada.in/coronapestilenceaboutmaharashtraadministrationpartypayattentionministers-suresh-kumaradvises/">ಕೊರೋನಾ ಪಿಡುಗಿನ ಬಗ್ಗೆ ಮಹಾರಾಷ್ಟ್ರದ ಆಡಳಿತ ಪಕ್ಷ ಗಮನ ಹರಿಸಲಿ : ಸಚಿವ ಎಸ್.ಸುರೇಶ್ ಕುಮಾರ್ ಸಲಹೆ </a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮಾರ್ಚ್,16,2021(www.justkannada.in) :</strong> ಈಗಾಗಲೇ ಮುಗಿದು ಹೋಗಿರುವ ಗಡಿ ವಿಷಯವನ್ನು ಮತ್ತೆ, ಮತ್ತೆ ಕೆದಕುವ ಬದಲು ಕೊರೋನಾ ತಡೆಯತ್ತ ಗಮನ ಹರಿಸಬೇಕಲ್ಲವೆ? ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.</p>
<p><img loading="lazy" decoding="async" class="aligncenter wp-image-59278" src="https://www.justkannada.in/wp-content/uploads/2021/03/01-10-300x105.jpg" alt="" width="474" height="166" /></p>
<p>ಈಗ ಕೂಡಲೇ ಪರಿಹರಿಸಬೇಕಾದ ಕೊರೋನಾ ಪಿಡುಗಿನ ಬಗ್ಗೆ ಮಹಾರಾಷ್ಟ್ರದ ಆಡಳಿತ ಪಕ್ಷ ಗಮನ ಹರಿಸಬೇಕಲ್ಲವೆ? ಎಂದು ಪ್ರಶ್ನಿಸಿದ್ದಾರೆ.</p>
<p></p>
<p>ENGLISH SUMMARY&#8230;..</p>
<p>Let the Maharashtra govt. focus on increasing Corona cases: Minister S. Suresh Kumar advises<br />
Bengaluru, Mar.16, 2021 (www.justkannada.in): &#8220;Let the Maharashtra Government focus on increasing cases of Corona pandemic instead of raking up the already closed border issue,&#8221; said Primary and Secondary Education Minister S. Suresh Kumar.<img loading="lazy" decoding="async" class="aligncenter size-medium wp-image-55348" src="https://www.justkannada.in/wp-content/uploads/2021/02/suresh-kumar-300x208-300x208.jpg" alt="Corona,Pestilence,About,Maharashtra,Administration,party,Pay,attention,Minister,S.Suresh Kumar,advises" width="300" height="208" /><br />
He has questioned whether or not they should focus on Corona issue or not?<br />
Keywords: Education Minister S. Suresh Kumar/ Corona/ Maharashtra Government/ Focus</p>
<p>key words : Corona-Pestilence-About-Maharashtra-Administration-party-Pay-attention-Minister-S.Suresh Kumar-advises</p>
<p>The post <a href="https://www.justkannada.in/coronapestilenceaboutmaharashtraadministrationpartypayattentionministers-suresh-kumaradvises/">ಕೊರೋನಾ ಪಿಡುಗಿನ ಬಗ್ಗೆ ಮಹಾರಾಷ್ಟ್ರದ ಆಡಳಿತ ಪಕ್ಷ ಗಮನ ಹರಿಸಲಿ : ಸಚಿವ ಎಸ್.ಸುರೇಶ್ ಕುಮಾರ್ ಸಲಹೆ </a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಖಾಸಗಿ ಶಾಲೆಗಳಿಗೆ ನಿಗದಿತ ಶುಲ್ಕ ಭರಿಸುವಂತೆ ಆದೇಶಿಸುವಂತೆ ಸರ್ಕಾರಕ್ಕೆ FKCCI ಅಧ್ಯಕ್ಷ ಪೆರಿಕಲ್ ಸುಂದರ್ ಒತ್ತಾಯ&#8230;!</title>
		<link>https://www.justkannada.in/privateschoolspayfixedfeegovernmentorderedinsist/</link>
		
		<dc:creator><![CDATA[JK Desk]]></dc:creator>
		<pubDate>Mon, 28 Dec 2020 11:25:02 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[fee]]></category>
		<category><![CDATA[fixed]]></category>
		<category><![CDATA[government]]></category>
		<category><![CDATA[Insist]]></category>
		<category><![CDATA[ordered]]></category>
		<category><![CDATA[pay]]></category>
		<category><![CDATA[private]]></category>
		<category><![CDATA[Schools.]]></category>
		<guid isPermaLink="false">https://www.justkannada.in/?p=50611</guid>

					<description><![CDATA[<p>ಬೆಂಗಳೂರು,ಡಿಸೆಂಬರ್,28,2020(www.justkannada.in) : ನಿಗದಿತ ಶುಲ್ಕವನ್ನು ಖಾಸಗಿ ಶಾಲೆಗಳಿಗೆ ಪೋಷಕರು ಭರಿಸುವಂತೆ ರಾಜ್ಯ ಸರ್ಕಾರವು ಆದೇಶ ನೀಡಬೇಕೆಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು FKCCI ಅಧ್ಯಕ್ಷ ಪೆರಿಕಲ್ ಸುಂದರ್ ಹಾಗೂ  ಮೈಸೂರು, ಮಂಡ್ಯ, ಕೊಡಗು , ಹಾಸನ, ಚಾಮರಾಜನಗರ ಜಿಲ್ಲೆಗಳ ಖಾಸಗಿಶಾಲೆಗಳ ಒಕ್ಕೂಟ (CISPMAM ) ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಒತ್ತಾಯಿಸಿದ್ದಾರೆ.ಖಾಸಗಿ ಶಾಲೆಗಳು ಕಳೆದ ಎಂಟು ತಿಂಗಳುಗಳಿಂದ ಕೋವಿಡ್-19 ಕರ್ನಾಟಕದ ಮೇಲೆ ಅಪ್ಪಳಿಸಿದ ಮೇಲೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಖಾಸಗಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು [&#8230;]</p>
<p>The post <a href="https://www.justkannada.in/privateschoolspayfixedfeegovernmentorderedinsist/">ಖಾಸಗಿ ಶಾಲೆಗಳಿಗೆ ನಿಗದಿತ ಶುಲ್ಕ ಭರಿಸುವಂತೆ ಆದೇಶಿಸುವಂತೆ ಸರ್ಕಾರಕ್ಕೆ FKCCI ಅಧ್ಯಕ್ಷ ಪೆರಿಕಲ್ ಸುಂದರ್ ಒತ್ತಾಯ&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,28,2020(www.justkannada.in)</strong> : ನಿಗದಿತ ಶುಲ್ಕವನ್ನು ಖಾಸಗಿ ಶಾಲೆಗಳಿಗೆ ಪೋಷಕರು ಭರಿಸುವಂತೆ ರಾಜ್ಯ ಸರ್ಕಾರವು ಆದೇಶ ನೀಡಬೇಕೆಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು FKCCI ಅಧ್ಯಕ್ಷ ಪೆರಿಕಲ್ ಸುಂದರ್ ಹಾಗೂ  ಮೈಸೂರು, ಮಂಡ್ಯ, ಕೊಡಗು , ಹಾಸನ, ಚಾಮರಾಜನಗರ ಜಿಲ್ಲೆಗಳ ಖಾಸಗಿಶಾಲೆಗಳ ಒಕ್ಕೂಟ (CISPMAM ) ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಒತ್ತಾಯಿಸಿದ್ದಾರೆ.<img loading="lazy" decoding="async" class="aligncenter wp-image-46356" src="https://www.justkannada.in/wp-content/uploads/2020/11/jk.jpg" alt="" width="416" height="416" />ಖಾಸಗಿ ಶಾಲೆಗಳು ಕಳೆದ ಎಂಟು ತಿಂಗಳುಗಳಿಂದ ಕೋವಿಡ್-19 ಕರ್ನಾಟಕದ ಮೇಲೆ ಅಪ್ಪಳಿಸಿದ ಮೇಲೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಖಾಸಗಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು FKCCI ಅಧ್ಯಕ್ಷ ಪೆರಿಕಲ್ ಸುಂದರ್ ಹೇಳಿದ್ದಾರೆ.</p>
<p>ಕಾರಣ 2020 ರ ಮಾರ್ಚ್ ತಿಂಗಳಿನಲ್ಲಿ ಕೊರೋನವೈರಸ್ ದೇಶದಾದ್ಯಂತ ವ್ಯಾಪಿಸಿದಾಗ ಶಾಲೆಗಳಿಗೆ ವಾರ್ಷಿಕ ಪರೀಕ್ಷೆಗಳ ಸಮಯ 2019- 20 ರ ವಾರ್ಷಿಕ ಶುಲ್ಕಗಳನ್ನು ಪ್ರತಿವರ್ಷದಂತೆ ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳೊಳಗೆ ಪೋಷಕರು ಪಾವತಿ ಮಾಡುತ್ತಾರೆ. ದುರದೃಷ್ಟವಶಾತ್ ಕೊರೋನವೈರಸ್ ಬಂದಿದ್ದರಿಂದ, ಅದರಲ್ಲೂ ಸರ್ಕಾರ ಯಾವುದೇ ಶಾಲೆಗಳು ಶುಲ್ಕವನ್ನು ತೆಗೆದುಕೊಳ್ಳಬಾರದೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರಿಂದ  ಪೋಷಕರು 2019 &#8211; 20 ಶೈಕ್ಷಣಿಕ ವರ್ಷದ ಶುಲ್ಕವನ್ನು ಪಾವತಿಸಿದೆ  ಕರೋನಾ ಹೆಸರಿನಲ್ಲಿ 35%  ಶುಲ್ಕ ಹಾಗೆಯೇ  ಬಾಕಿ ಉಳಿದಿದೆ ಎಂದು ತಿಳಿಸಿದರು.</p>
<p>ಕಳೆದ ಎಂಟು ತಿಂಗಳಿನಿಂದ ಸರ್ಕಾರದ ಆದೇಶವಿಲ್ಲದೆ. ಪೋಷಕರು ಶುಲ್ಕವನ್ನು ಪಾವತಿಸುತ್ತಿಲ್ಲ  ಇದರಿಂದ ಖಾಸಗಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಖಾಸಗಿ ಶಾಲೆಗಳ ಶುಲ್ಕವನ್ನು ಈಗಾಗಲೇ ಸರ್ಕಾರವೇ ನಿಗದಿಪಡಿಸಿದೆ. ಶಿಕ್ಷಕರ ವೇತನ, ಕಛೇರಿ ಸಿಬ್ಬಂದಿಗಳ ವೇತನ ಹಾಗೂ ಕಟ್ಟಡದ ಬಾಡಿಗೆ ಈ ರೀತಿ ಶೇಕಡ 70% ರಿಂದ ಶೇಕಡ 100% ಅನುಪಾತದಲ್ಲಿ ಸರ್ಕಾರದ ಆದೇಶವು ಖಾಸಗಿ ಶಾಲೆಗಳಿಗೆ ಇಂತಿಷ್ಟೇ ಶುಲ್ಕವನ್ನು ತೆಗೆದುಕೊಳ್ಳಬೇಕೆಂಬ ನಿರ್ಧಾರವನ್ನು ಸರ್ಕಾರವು ಮಾಡಿದೆ. ಅದರ ಅರ್ಥ ಯಾವುದೇ ಹೆಚ್ಚಿನ ಲಾಭದಾಯಕವಲ್ಲದ ಕ್ಷೇತ್ರ ಶಿಕ್ಷಣ ವಾದ್ದರಿಂದ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಖಾಸಗಿ ಶಾಲೆಗಳು ಪಡೆದುಕೊಳ್ಳಬೇಕು. ಅದರಲ್ಲೂ ಖಾಸಗಿ ಶಾಲೆಗಳು ಶೇಕಡ 25% RTE ವಿದ್ಯಾರ್ಥಿಗಳನ್ನು ತೆಗೆದುಕೊಂಡು ಅದರ ಬಾಬ್ತಿನ ಶೇ 75%  ಶುಲ್ಕವನ್ನು ಭರಿಸಬೇಕು. ಅದರಲ್ಲೂ ಶೇಕಡಾ 75ರಷ್ಟು ಶುಲ್ಕ ವಿನಾಯಿತಿಯೊಂದಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಸರ್ಕಾರದ ಯೋಜನೆಗಳಿಗೆ  ಸಂಬಂಧಿಸಿದಂತೆ ನಮ್ಮ ಖಾಸಗಿ ಶಾಲೆಗಳು ಸಹಕರಿಸುತ್ತಿವೆ ಮತ್ತು ಅದನ್ನು ಪಾಲಿಸುತ್ತಿದೆ. ಹೀಗಿದ್ದೂ, ಕಳೆದ ಎಂಟು ತಿಂಗಳುಗಳಿಂದ ಖರ್ಚು ವೆಚ್ಚಗಳನ್ನು ಭರಿಸಲಾಗದೆ ಖಾಸಗಿ ಶಾಲೆಗಳು ತೊಳಲಾಡುತ್ತಿವೆ ಎಂದು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.</p>
<p><img loading="lazy" decoding="async" class="aligncenter size-full wp-image-50619" src="https://www.justkannada.in/wp-content/uploads/2020/12/13-16.jpg" alt="" width="2526" height="1722" /></p>
<p>ಈ ದಿಸೆಯಲ್ಲಿ ಸರ್ಕಾರವು ಒಂದು ಸ್ಪಷ್ಟ ಆದೇಶವನ್ನು ನೀಡಲೇಬೇಕಾಗಿದೆ. ಗುಜರಾತ್ ಸರ್ಕಾರ ಶೇಕಡ 25% ಬಿಟ್ಟು ಉಳಿದ 75% ಶುಲ್ಕವನ್ನು ಪೋಷಕರು ಭರಿಸಬೇಕೆಂಬ ಆದೇಶವನ್ನು ನೀಡಿರುತ್ತದೆ. ಹಾಗೂ ತಮಿಳುನಾಡು ಸರ್ಕಾರ ಪ್ರಾರಂಭದಲ್ಲಿ ಶೇ 40% ಶುಲ್ಕವನ್ನು ತೆಗೆದುಕೊಳ್ಳಲು ತಿಳಿಸಿತ್ತು ನಂತರ ನವೆಂಬರ್ 19ರಂದು ಉಚ್ಚ ನ್ಯಾಯಾಲಯ ಮತ್ತೆ ಶೇಕಡ 35% ಶುಲ್ಕವನ್ನು ಪಾವತಿ ಮಾಡಲು ತಿಳಿಸಿದೆ. ಇದರಿಂದ ತಮಿಳುನಾಡು ಸರ್ಕಾರವು ಸಹ ಶೇಕಡ 75% ಶುಲ್ಕವನ್ನು ಪಾವತಿ ಮಾಡಲು ತಿಳಿಸಿದಂತಾಗಿದೆ ಮತ್ತು ಪಶ್ಚಿಮ ಬಂಗಾಲದ ಉಚ್ಛ ನ್ಯಾಯಾಲಯ ಶೇಕಡ 80% ಶುಲ್ಕವನ್ನು ಪಾವತಿಸುವಂತೆ ಆದೇಶ ಹೊರಡಿಸಿದೆ. ದುರದೃಷ್ಟವಶಾತ್ ಕರ್ನಾಟಕದಲ್ಲಿ ಪೋಷಕರನ್ನು ಶುಲ್ಕ ಪಾವತಿಸಲು ಒತ್ತಾಯಿಸಬಾರದು ಹಾಗೂ ಪೋಷಕರು ಹಣ ನೀಡಿದರೆ ಮಾತ್ರ ಸ್ವೀಕರಿಸಬೇಕೆಂಬ ಆದೇಶ ಹೊರಡಿಸಿರುವುದು ಪೋಷಕರನ್ನು ತಪ್ಪುದಾರಿಗೆಳೆದಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.</p>
<p>ಆನ್ ಲೈನ್ ಮತ್ತು ರೆಗ್ಯುಲರ್ ಕ್ಲಾಸ್  ಎರಡು ಮಾಡಲಾಗುವುದಿಲ್ಲ ಕಾರಣ ರೆಗ್ಯುಲರ್ ಕ್ಲಾಸ್ ಮತ್ತೆ ಅಷ್ಟೇ ಆನ್ ಲೈನ್ ಕ್ಲಾಸ್ ಮಾಡಲು ಶಿಕ್ಷಕರುಗಳು ಒಪ್ಪುವುದಿಲ್ಲ ಅದು ಡಬಲ್ ಡ್ಯೂಟಿ ಆಗುತ್ತೆ. ಈಗಾಗಲೇ ಕಳೆದ ಏಳು ತಿಂಗಳಿಂದ ಆನ್ ಲೈನ್ ಶಿಕ್ಷಣ ಪಡೆದುಕೊಂಡು ಶುಲ್ಕವನ್ನು ಪಾವತಿಸದ ಪೋಷಕರುಗಳಿಗೆ  ಬಿ.ಇ.ಓ ರವರು ಟಿ.ಸಿ ನೀಡುವುದನ್ನು ನಿಲ್ಲಿಸಬೇಕು. ಅರ್ಥಿಕವಾಗಿ ಕಟ್ಟಲಾಗದಿದ್ದರೆ ಮತ್ತು ಕರೋನದಿಂದ ತೊಂದರೆಗೀಡಾಗಿದ್ದರೆ ಮಾನವೀಯತೆಯ ಆಧಾರದಲ್ಲಿ ವಿದ್ಯಾಸಂಸ್ಥೆಗಳು ಶುಲ್ಕವನ್ನು ಮನ್ನಾ ಮಾಡುತ್ತಾರೆ ಅದನ್ನು ಬಿಟ್ಟು ಬಿ.ಇ.ಓ ಕಛೇರಿಯವರು ಟಿ.ಸಿ ನೀಡಿದರೆ ಎಲ್ಲಾ ಪೋಷಕರು ಶುಲ್ಕ ನೀಡದೆ ಬಿ.ಇ.ಓ ಕಛೇರಿಯಿಂದ  ಟಿ.ಸಿ  ಪಡೆದು ಬೇರೆ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ ಎಂದು ಆಗ್ರಹಿಸಿದ್ದಾರೆ.</p>
<p>ಖಾಸಗಿ ಶಿಕ್ಷಣ ಸಂಸ್ಥೆ ಗಳ ಖರ್ಚು ವೆಚ್ಚ  ಕೇವಲ ಶಿಕ್ಷಕರ ವೇತನಕ್ಕೆ ಮಾತ್ರ ಸೀಮಿತವಾಗಿಲ್ಲ, ಶಿಕ್ಷಕರು, ಕಛೇರಿ, ಅಕೌಂಟ್ಸ್, ಡ್ರೈವರ್ಸ್, ಸೆಕ್ಯೂರಿಟಿ, ಬಸ್ ಮದರ್, ಆಯಾ ಗಳಿರುತ್ತಾರೆ ಅವರುಗಳಿಗೂ ಕಾನೂನುಬದ್ಧ ವೇತನ ನೀಡಬೇಕು ಮತ್ತು ಅವರ ಇಎಸ್ ಐ, ಪಿಎಫ್, ಎಲೆಕ್ಟ್ರಿಕ್ ಬಿಲ್, ನೀರಿನ ಬಿಲ್, ಅಸ್ತಿ ತೆರಿಗೆ, ಬ್ಯಾಂಕ್ ಸಾಲಕ್ಕೆ ಬಡ್ಡಿ ಈ ರೀತಿ ಖರ್ಚಿನ ಬಾಬ್ತು ಬೆಳೆಯುತ್ತಲಿದೆ. ಈ ಎಲ್ಲಾ ದೃಷ್ಟಿಯಲ್ಲಿ ವಾರ್ಷಿಕ ಶುಲ್ಕವನ್ನು ಪೋಷಕರು ಕಡ್ಡಾಯವಾಗಿ ಪಾವತಿಸಿದರೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಉಳಿಯಲು ಸಹಕರಿದಂತೆ ಆಗುವುದು ಈ ಶ್ಯಕ್ಷಣಿಕ ವರ್ಷ ಮಾರ್ಚ್ ನಲ್ಲಿ ಮುಗಿಯುವುದಿಲ್ಲ ಜೂನ್ ತನಕ ನಾವು ಈ ಮಕ್ಕಳ ಶುಲ್ಕದಿಂದಲೇ ನಡೆಸಬೇಕಾಗುವುದು ಎಂದು ವಿವರಿಸಿದ್ದಾರೆ.</p>
<p>ಹೀಗಾಗಿ, ಸರ್ಕಾರವು  ಖಾಸಗಿಶಾಲೆಗಳ ಶುಲ್ಕವನ್ನು ಘೋಷಣೆ ಮಾಡಿದೆ ಈಗಾಗಲೇ ಖಾಸಗಿ ಶಾಲೆಗಳು ತಮ್ಮ ಶಿಕ್ಷಕರಿಗೆ 50% ವೇತನವನ್ನು ಹೀಗಾಗಲೇ ನೀಡಿದ್ದೇವೆ. ಖಾಸಗಿ ಶಾಲೆಗಳಿಗೆ ದೈನಂದಿನ ಖರ್ಚಿಗಿಂತ ಕರೋನಾ ಸಮಯದಲ್ಲಿ ಹೆಚ್ಚಿನ ವೆಚ್ಚವಾಗುತ್ತಿದೆ. ಪ್ರತಿದಿನ ಆನ್ ಲೈನ್ ತರಗತಿಗಳನ್ನು ನಡೆಸಲು ಎಲ್ಲ ಶಾಲೆಗಳಿಗೂ ಪ್ರತ್ಯೇಕ  ಸ್ಟುಡಿಯೋ ನಿರ್ಮಿಸಿರುವುದು ತರಗತಿ ನಡೆಸಲು ನುರಿತ ಶಿಕ್ಷಕರ ಜೊತೆ ಇಬ್ಬರು ಅನುಭವಿ ತಂತ್ರಜ್ಞರ ಅವಶ್ಯಕತೆಯೂ ಇದೆ. ಇದರಿಂದ ಮೊದಲಿಗಿಂತಲೂ ನಮ್ಮ ಖರ್ಚು ದುಪ್ಪಟ್ಟು ಗೊಂಡಿದೆ. ಆದ್ದರಿಂದ ತಾವುಗಳು ಗಮನಹರಿಸಿ ಸಂಪೂರ್ಣ ವಾರ್ಷಿಕ ಶುಲ್ಕವನ್ನು ನಿಗದಿಪಡಿಸಿ  ಪಾವತಿಸುವಂತೆ ಆದೇಶ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.</p>
<p><img loading="lazy" decoding="async" class="aligncenter size-full wp-image-50620" src="https://www.justkannada.in/wp-content/uploads/2020/12/14-19.jpg" alt="private-schools-Pay-fixed-fee-government-ordered-Insist" width="2526" height="1514" /></p>
<p>ನಮ್ಮ ಸಡಸ್ಯರು ಖಾಸಗಿ ಶಾಲೆಗಳ ಸಮಸ್ಯೆ ಗಳು ಮತ್ತು ಪ್ರಸ್ತುತ  ಪರಿಸ್ಥಿತಿ ಯನ್ನು FKCCI ಗೆ ವಿವರಿಸಿದ್ದು, ಶಿಕ್ಷಣ ಇಲಾಖೆ ಮತ್ತು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬಗೆಹರಿಸುವಂತೆ  ಪತ್ರದ ಮೂಲಕ ಮನವಿ ಮಾಡಿದ್ದಾರೆ.</p>
<p>key words : private-schools-Pay-fixed-fee-government-ordered-Insist</p>
<p>The post <a href="https://www.justkannada.in/privateschoolspayfixedfeegovernmentorderedinsist/">ಖಾಸಗಿ ಶಾಲೆಗಳಿಗೆ ನಿಗದಿತ ಶುಲ್ಕ ಭರಿಸುವಂತೆ ಆದೇಶಿಸುವಂತೆ ಸರ್ಕಾರಕ್ಕೆ FKCCI ಅಧ್ಯಕ್ಷ ಪೆರಿಕಲ್ ಸುಂದರ್ ಒತ್ತಾಯ&#8230;!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಡಿ.22ರಂದು ಖಾಯಂ, ದಿನಗೂಲಿ, ಗುತ್ತಿಗೆ ಕಾರ್ಮಿಕರಿಗೆ ವೇತನ ಸಹಿತ ರಜೆ : ಸರ್ಕಾರ ಆದೇಶ</title>
		<link>https://www.justkannada.in/permanentdecember-22ndlaborerscontractworkersvacationpaygovernmentorder/</link>
		
		<dc:creator><![CDATA[JK Desk]]></dc:creator>
		<pubDate>Sun, 20 Dec 2020 04:31:04 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[contract]]></category>
		<category><![CDATA[December 22nd]]></category>
		<category><![CDATA[government]]></category>
		<category><![CDATA[laborers]]></category>
		<category><![CDATA[Order]]></category>
		<category><![CDATA[pay]]></category>
		<category><![CDATA[permanent]]></category>
		<category><![CDATA[Vacation]]></category>
		<category><![CDATA[workers]]></category>
		<guid isPermaLink="false">https://www.justkannada.in/?p=49500</guid>

					<description><![CDATA[<p>ಬೆಂಗಳೂರು,ಡಿಸೆಂಬರ್,20,2020(www.justkannada.in) : ಗ್ರಾಪಂ ಚುನಾವಣೆಯು ಎರಡು ಹಂತಗಳಲ್ಲಿ ಡಿ.22 ಮತ್ತು 27 ರಂದು ಚುನಾವಣೆ ನಡೆಯಲಿದ್ದು, ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಖಾಯಂ, ದಿನಗೂಲಿ, ಗುತ್ತಿಗೆ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕೆಂದು ಸರ್ಕಾರವು ಆದೇಶಿಸಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಕಾಲೇಜು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್‍ಗಳು, ರಾಜ್ಯ ಸರ್ಕಾರದ ಹಾಗೂ ಖಾಸಗಿ ಕ್ಷೇತ್ರದ ಕೈಗಾರಿಕಾ ಸಂಸ್ಥೆ, ಸಹಕಾರ ಸಂಘದ ಕ್ಷೇತ್ರಗಳು, ಔಧ್ಯಮಿಕ ಸಂಸ್ಥೆಗಳು ಮತ್ತಿತರ ಸಂಸ್ಥೆಗಳಲ್ಲಿ ಅಂದರೆ ಹೋಟೆಲ್‍ಗಳು, ಪ್ಲಾಂಟೇಷನ್‍ಗಳು ಮತ್ತಿತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು ಮತದಾನದಲ್ಲಿ [&#8230;]</p>
<p>The post <a href="https://www.justkannada.in/permanentdecember-22ndlaborerscontractworkersvacationpaygovernmentorder/">ಡಿ.22ರಂದು ಖಾಯಂ, ದಿನಗೂಲಿ, ಗುತ್ತಿಗೆ ಕಾರ್ಮಿಕರಿಗೆ ವೇತನ ಸಹಿತ ರಜೆ : ಸರ್ಕಾರ ಆದೇಶ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಡಿಸೆಂಬರ್,20,2020(www.justkannada.in) :</strong> ಗ್ರಾಪಂ ಚುನಾವಣೆಯು ಎರಡು ಹಂತಗಳಲ್ಲಿ ಡಿ.22 ಮತ್ತು 27 ರಂದು ಚುನಾವಣೆ ನಡೆಯಲಿದ್ದು, ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಖಾಯಂ, ದಿನಗೂಲಿ, ಗುತ್ತಿಗೆ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕೆಂದು ಸರ್ಕಾರವು ಆದೇಶಿಸಿದೆ.<img loading="lazy" decoding="async" class="aligncenter  wp-image-46356" src="https://www.justkannada.in/wp-content/uploads/2020/11/jk.jpg" alt="Teachers,solve,problems,Government,bound,Minister,R.Ashok" width="370" height="370" /></p>
<p>ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಕಾಲೇಜು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್‍ಗಳು, ರಾಜ್ಯ ಸರ್ಕಾರದ ಹಾಗೂ ಖಾಸಗಿ ಕ್ಷೇತ್ರದ ಕೈಗಾರಿಕಾ ಸಂಸ್ಥೆ, ಸಹಕಾರ ಸಂಘದ ಕ್ಷೇತ್ರಗಳು, ಔಧ್ಯಮಿಕ ಸಂಸ್ಥೆಗಳು ಮತ್ತಿತರ ಸಂಸ್ಥೆಗಳಲ್ಲಿ ಅಂದರೆ ಹೋಟೆಲ್‍ಗಳು, ಪ್ಲಾಂಟೇಷನ್‍ಗಳು ಮತ್ತಿತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು ಮತದಾನದಲ್ಲಿ ಭಾಗವಹಿಸಿ ಮತ ಚಲಾಯಿಸಲು ಅನುಕೂಲವಾಗುವಂತೆ ಡಿ.22 ರಂದು ವೇತನ ಸಹಿತ ರಜೆ ನೀಡಬೇಕೆಂದು ಸರ್ಕಾರ ತಿಳಿಸಿದೆ.</p>
<p>ಅದೇಶದಂತೆ ಆಯಾ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವ ಮೇಲೆ ಸೂಚಿಸಿದ ಸಂಸ್ಥೆಗಳ ಮಾಲೀಕರು, ವ್ಯವಸ್ಥಾಪಕರು ತಮ್ಮಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಡಿ.22 ಮತ್ತು ಡಿ.27 ರಂದು ವೇತನ ಸಹಿತ ರಜೆಯನ್ನು ನೀಡಲು ಈ ಮೂಲಕ ಆದೇಶಿಸಿದೆ.</p>
<p><img loading="lazy" decoding="async" class="aligncenter size-full wp-image-49501" src="https://www.justkannada.in/wp-content/uploads/2020/12/01-10.jpg" alt="Permanent-December 22nd-laborers-contract-workers-Vacation-pay-Government-order" width="1562" height="876" /></p>
<p>ಉಲ್ಲಂಘಿಸಿದ್ದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1954 ರ ಕಲಂ 135 ಬಿ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.</p>
<p>key words : Permanent-December 22nd-laborers-contract-workers-Vacation-pay-Government-order</p>
<p>The post <a href="https://www.justkannada.in/permanentdecember-22ndlaborerscontractworkersvacationpaygovernmentorder/">ಡಿ.22ರಂದು ಖಾಯಂ, ದಿನಗೂಲಿ, ಗುತ್ತಿಗೆ ಕಾರ್ಮಿಕರಿಗೆ ವೇತನ ಸಹಿತ ರಜೆ : ಸರ್ಕಾರ ಆದೇಶ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೂರ್ನಾಲ್ಕು ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದ್ರೂ ಸಂಬಳ ಕೊಡಿಸುತ್ತೇನೆ : ಸಾರಿಗೆ ಸಚಿವ ಲಕ್ಷ್ಮಣ ಸವದಿ</title>
		<link>https://www.justkannada.in/littleoverfourdayswillpaysalarytransportministerlakshmana-sawadi/</link>
		
		<dc:creator><![CDATA[JK Desk]]></dc:creator>
		<pubDate>Sat, 14 Nov 2020 10:52:30 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[days]]></category>
		<category><![CDATA[four]]></category>
		<category><![CDATA[Lakshmana Sawadi]]></category>
		<category><![CDATA[little]]></category>
		<category><![CDATA[minister]]></category>
		<category><![CDATA[over]]></category>
		<category><![CDATA[pay]]></category>
		<category><![CDATA[salary]]></category>
		<category><![CDATA[Transport]]></category>
		<category><![CDATA[will]]></category>
		<guid isPermaLink="false">https://www.justkannada.in/?p=45217</guid>

					<description><![CDATA[<p>ಬೆಂಗಳೂರು,ನವೆಂಬರ್,14,2020(www.justkannada.in) : ಸಾರಿಗೆ ನೌಕರರು ಪ್ರತಿ ತಿಂಗಳು ಸಂಬಳ ಬಂದ್ರೇ  ಖುಷಿಯಾಗುತ್ತಾರೆ. ಸಂಬಳ ನೀಡದಿದ್ದಾಗ ಸಹಜವಾಗಿ ಅಸಮಾಧಾನ ಪಡುತ್ತಾರೆ. ಕೊರೋನಾದಿಂದ ಜನ ಸರ್ಕಾರಿ ಬಸ್ ಗಳಲ್ಲಿ ಓಡಾಡುತ್ತಿಲ್ಲ. ಈಗ ಬರುವ ಹಣ ಡೀಸಲ್ ಗೆ ಸರಿಹೊಂದುತ್ತೆ. ಹೀಗಾಗಿ ಸಂಬಳ ವಿಳಂಬವಾಗಿದೆ.  ಮೂರ್ನಾಲ್ಕು ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದ್ರೂ ಸಂಬಳ ಕೊಡಿಸುತ್ತೇನೆ ಎಂದು ಬೆಳಗಾವಿಯಲ್ಲಿ ಡಿಸಿಎಂ,ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಬರ್ತಾಯಿರುವ ಆದಾಯ ಬರೀ ಡೀಸೆಲ್ ಗೆ ಸಾಕಾಗುತ್ತಿದೆ ಸಾರಿಗೆ ನೌಕರರ ಸಂಬಳ ವಿಳಂಬದ ಬಗ್ಗೆ ಸಚಿವ ಲಕ್ಷ್ಮಣ [&#8230;]</p>
<p>The post <a href="https://www.justkannada.in/littleoverfourdayswillpaysalarytransportministerlakshmana-sawadi/">ಮೂರ್ನಾಲ್ಕು ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದ್ರೂ ಸಂಬಳ ಕೊಡಿಸುತ್ತೇನೆ : ಸಾರಿಗೆ ಸಚಿವ ಲಕ್ಷ್ಮಣ ಸವದಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ನವೆಂಬರ್,14,2020(www.justkannada.in)</strong> : ಸಾರಿಗೆ ನೌಕರರು ಪ್ರತಿ ತಿಂಗಳು ಸಂಬಳ ಬಂದ್ರೇ  ಖುಷಿಯಾಗುತ್ತಾರೆ. ಸಂಬಳ ನೀಡದಿದ್ದಾಗ ಸಹಜವಾಗಿ ಅಸಮಾಧಾನ ಪಡುತ್ತಾರೆ. ಕೊರೋನಾದಿಂದ ಜನ ಸರ್ಕಾರಿ ಬಸ್ ಗಳಲ್ಲಿ ಓಡಾಡುತ್ತಿಲ್ಲ. ಈಗ ಬರುವ ಹಣ ಡೀಸಲ್ ಗೆ ಸರಿಹೊಂದುತ್ತೆ. ಹೀಗಾಗಿ ಸಂಬಳ ವಿಳಂಬವಾಗಿದೆ.  ಮೂರ್ನಾಲ್ಕು ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದ್ರೂ ಸಂಬಳ ಕೊಡಿಸುತ್ತೇನೆ ಎಂದು ಬೆಳಗಾವಿಯಲ್ಲಿ ಡಿಸಿಎಂ,ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.<img loading="lazy" decoding="async" class="aligncenter size-full wp-image-7" src="https://www.justkannada.in/wp-content/uploads/2019/05/jk-logo.jpg" alt="kannada-journalist-media-fourth-estate-under-loss" width="125" height="125" /></p>
<p><strong>ಬರ್ತಾಯಿರುವ ಆದಾಯ ಬರೀ ಡೀಸೆಲ್ ಗೆ ಸಾಕಾಗುತ್ತಿದೆ</strong></p>
<p>ಸಾರಿಗೆ ನೌಕರರ ಸಂಬಳ ವಿಳಂಬದ ಬಗ್ಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಸಾರಿಗೆ ನೌಕರರು ಅಳಲನ್ನು ನಾನು ಒಪ್ಪಿಕೊಳ್ಳುತ್ತೇನೆ. ದುರ್ದೈವದಿಂದ ಸಂಬಳ ನೀಡಲು ಆಗಿಲ್ಲ. ಎಂಟು ತಿಂಗಳಿಂದ ಕೊರೊನಾ ಬಂದಿದ್ದು, ಮೊದಲ ಎರಡು ತಿಂಗಳು ಸರ್ಕಾರದಿಂದ ಸಂಬಳ ನೀಡಿದ್ದೇವೆ. ಆದರೆ, ಬಸ್ ನಲ್ಲಿ ಯಾರು ಜನ ಬರ್ತಾಯಿಲ್ಲ. ಹೀಗಾಗಿ, ಬರ್ತಾಯಿರುವ ಆದಾಯ ಬರೀ ಡೀಸೆಲ್ ಗೆ ಸಾಕಾಗುತ್ತಿದೆ ಎಂದರು.</p>
<p><strong>ಪ್ರತಿ ತಿಂಗಳು 325 ಕೋಟಿ ಸಂಬಳಕ್ಕೆ ಹಣ ಬೇಕು</strong></p>
<p>ಈ ಕಾರಣಕ್ಕೆ ಸರ್ಕಾರಕ್ಕೆ ಸಂಬಳ ನೀಡುವಂತೆ ಪ್ರಸ್ತಾವನೆ ಕಳುಹಿಸಿದ್ದೇವು. ಪ್ರತಿ ತಿಂಗಳು 325 ಕೋಟಿ ಸಂಬಳಕ್ಕೆ ಹಣ ಬೇಕು. ಇನ್ನೂ ಮೂರು ತಿಂಗಳು ಸರ್ಕಾರವೇ ಹಣ ಕೊಡಬೇಕು ಅಂತಾ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅಲ್ಲದೆ ಮೂರ್ನಾಲ್ಕು ದಿನಗಳಲ್ಲಿ ಸಿಎಂಗೆ ಮನವರಿಕೆ ಮಾಡಿಕೊಟ್ಟು ಸಂಬಳ ನೀಡಲು ಮನವಿ ಮಾಡುತ್ತೇನೆ ಎಂದು ಸವದಿ ಹೇಳಿದ್ದಾರೆ.</p>
<p><strong>ನಾವು ಕಳಿಸಿದ್ದ ಪ್ರಸ್ತಾವನೆ ವಾಪಾಸ್ ಬಂದಿದೆ</strong></p>
<p>ಮೂರು ತಿಂಗಳಿಂದ ಸಂಬಳಕ್ಕಾಗಿ ಎರಡು ಬಾರಿ ಪ್ರಸ್ತಾವನೆ ಕಳುಹಿಸಿದ್ದೆವು. ಅದರಲ್ಲಿ ಎರಡು ಬಾರಿ ನಾವು ಕಳಿಸಿದ್ದ ಪ್ರಸ್ತಾವನೆ ವಾಪಾಸ್ ಬಂದಿದೆ. ಮತ್ತೇ ಈಗ ಪ್ರಸ್ತಾವನೆ ಕಳ್ಸಿದ್ದೇವೆ. ಶೇಕಡಾ 70ರಷ್ಟಾದ್ರೂ ಸರ್ಕಾರ ಹಣ ಕೊಟ್ರೇ ಉಳಿದಿದ್ದನ್ನ ಸಾಲ ಪಡೆದುಕೊಂಡಾದ್ರೂ ಸಂಬಳ ನೀಡುತ್ತೇವೆ. ಸರ್ಕಾರದಲ್ಲಿ ಆದಾಯದ ಕೊರತೆ ಇರುವುದಕ್ಕೆ ಮುಂದಕ್ಕೆ ಹಾಕುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.<img loading="lazy" decoding="async" class="aligncenter size-medium wp-image-45222" src="https://www.justkannada.in/wp-content/uploads/2020/11/ಲಕ್ಷ್ಮಣ್-ಸವದಿ-300x284.jpg" alt="little-over-four-days-will-pay-salary-Transport- Minister-Lakshmana Sawadi" width="300" height="284" /></p>
<p>key words : little-over-four-days-will-pay-salary-Transport- Minister-Lakshmana Sawadi</p>
<p>The post <a href="https://www.justkannada.in/littleoverfourdayswillpaysalarytransportministerlakshmana-sawadi/">ಮೂರ್ನಾಲ್ಕು ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದ್ರೂ ಸಂಬಳ ಕೊಡಿಸುತ್ತೇನೆ : ಸಾರಿಗೆ ಸಚಿವ ಲಕ್ಷ್ಮಣ ಸವದಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಈ ಸಾಲಿನಿಂದ ಕ್ರೀಡಾವೇತನ ಹೆಚ್ಚಳಗೊಳಿಸಿದ ಮೈಸೂರು ವಿವಿ</title>
		<link>https://www.justkannada.in/mysore-vvincreasesportspayfromthisline/</link>
		
		<dc:creator><![CDATA[JK Desk]]></dc:creator>
		<pubDate>Fri, 04 Sep 2020 12:21:10 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Sports]]></category>
		<category><![CDATA[from]]></category>
		<category><![CDATA[line]]></category>
		<category><![CDATA[Mysore VVincrease]]></category>
		<category><![CDATA[pay]]></category>
		<category><![CDATA[this]]></category>
		<guid isPermaLink="false">https://www.justkannada.in/?p=36922</guid>

					<description><![CDATA[<p>ಮೈಸೂರು, ಸೆಪ್ಟೆಂಬರ್, 04,2020(www.justkannada.in) ; ಮೈಸೂರು ವಿವಿಯ ಉತ್ತಮ ಕ್ರೀಡಾಪಟುಗಳಿಗೆ ಪ್ರಸ್ತುತ ನೀಡುತ್ತಿರುವ ವಿದ್ಯಾರ್ಥಿವೇತನವನ್ನು 3ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸುವುದಕ್ಕೆ ಅನುಮೋದನೆ ದೊರೆಯಿತು. ಶುಕ್ರವಾರ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಸಿಂಡಿಕೇಟ್ ಸದಸ್ಯ ಡಾ.ಇ.ಸಿ.ನಿಂಗರಾಜ್ ಗೌಡ, 2020-2021ನೇ ಸಾಲಿನಿಂದ ವಿಶ್ವವಿದ್ಯಾನಿಲಯ ಉತ್ತಮ ಕ್ರೀಡಾಪಟುಗಳಿಗೆ ಪ್ರಸ್ತುತ ನೀಡುತ್ತಿರುವ ವಿದ್ಯಾರ್ಥಿವೇತನವನ್ನು 3 ಸಾವಿರ ರೂ.ಗಳಿಂದ 5 ಸಾವಿರ [&#8230;]</p>
<p>The post <a href="https://www.justkannada.in/mysore-vvincreasesportspayfromthisline/">ಈ ಸಾಲಿನಿಂದ ಕ್ರೀಡಾವೇತನ ಹೆಚ್ಚಳಗೊಳಿಸಿದ ಮೈಸೂರು ವಿವಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು, ಸೆಪ್ಟೆಂಬರ್, 04,2020(www.justkannada.in)</strong> ; ಮೈಸೂರು ವಿವಿಯ ಉತ್ತಮ ಕ್ರೀಡಾಪಟುಗಳಿಗೆ ಪ್ರಸ್ತುತ ನೀಡುತ್ತಿರುವ ವಿದ್ಯಾರ್ಥಿವೇತನವನ್ನು 3ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸುವುದಕ್ಕೆ ಅನುಮೋದನೆ ದೊರೆಯಿತು.</p>
<p><img loading="lazy" decoding="async" class="aligncenter size-full wp-image-31270" src="https://www.justkannada.in/wp-content/uploads/2020/07/jkn.jpg" alt="jk-logo-justkannada-logo" width="170" height="170" /></p>
<p>ಶುಕ್ರವಾರ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.</p>
<p><img loading="lazy" decoding="async" class="aligncenter size-medium wp-image-36923" src="https://www.justkannada.in/wp-content/uploads/2020/09/414544545-300x166.png" alt="Mysore VV-increase-sports-pay-from-this-line" width="300" height="166" /></p>
<p>ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಸಿಂಡಿಕೇಟ್ ಸದಸ್ಯ ಡಾ.ಇ.ಸಿ.ನಿಂಗರಾಜ್ ಗೌಡ, 2020-2021ನೇ ಸಾಲಿನಿಂದ ವಿಶ್ವವಿದ್ಯಾನಿಲಯ ಉತ್ತಮ ಕ್ರೀಡಾಪಟುಗಳಿಗೆ ಪ್ರಸ್ತುತ ನೀಡುತ್ತಿರುವ ವಿದ್ಯಾರ್ಥಿವೇತನವನ್ನು 3 ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಸಲಹೆ ನೀಡಿದರು.</p>
<p>ಈ ಸಂಬಂಧ ಸಭೆಯಲ್ಲಿ ಚರ್ಚಿಸಿ ವಿಶ್ವವಿದ್ಯಾನಿಲಯ ಉತ್ತಮ ಕ್ರೀಡಾಪಟುಗಳಿಗೆ ಪ್ರಸ್ತುತ ನೀಡುತ್ತಿರುವ ವಿದ್ಯಾರ್ಥಿವೇತನವನ್ನು 2020-21ನೇ ಸಾಲಿನಿಂದ 5ಸಾವಿರ ರೂ,ಗಳಿಗೆ ಹೆಚ್ಚಿಸಲು ಸಭೆಯು ಒಪ್ಪಿ ಅನಿಮೋದನೆ ನೀಡಿತು.</p>
<p>ಮಾನಸ -2021 ವಸ್ತು ಪ್ರದರ್ಶನ</p>
<p>ಶತಮಾನೋತ್ಸವದ ಸಂದರ್ಭದಲ್ಲಿರುವ ಮೈಸೂರು ವಿವಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ರ್ಯಾಂಕಿಂಗ್ ವ್ಯವಸ್ಥೆಯ ಪಟ್ಟಿಯಲ್ಲಿ 27ನೇ ಸ್ಥಾನ ಪಡೆದಿದೆ. ಜತೆಗೆ ನೂರನೇ ಘಟಿಕೋತ್ಸವದ ನೆನಪಿಗಾಗಿ ವಿವಿಯ ಸಂಶೋಧನೆ ಮತ್ತು ಶೈಕ್ಷಣಿಕ ಸಾಧನೆಗಳನ್ನು ಪರಿಚಯಿಸುವ ಸಲುವಾಗಿ ಮಾನಸ -2021 ವಸ್ತುಪ್ರದರ್ಶನ  ಏರ್ಪಡಿಸಲು ಸಿಂಡಿಕೇಟ್ ಸಭೆ ಅನುಮೋದನೆ ನಿಡಿದೆ.</p>
<p>ಏಳು ದಿನಗಳ ಕಾಲ ಈ ಪ್ರದರ್ಶನ ನಡೆಯಲಿದ್ದು, ಮೈಸೂರು ವಿವಿಯ ಸಮಗ್ರ ಅಭಿವೃದ್ಧಿ ಹಾಗೂ ಸಾಧನೆಗಳ ಚಿತ್ರಣ ಈ ಪ್ರದರ್ಶನದಲ್ಲಿ ಕಂಡು ಬರಲಿದೆ ಎಂದು ಸಿಂಡಿಕೇಟ್ ಸದಸ್ಯ ಡಾ.ಇ.ಸಿ.ನಿಂಗರಾಜ್ ಗೌಡ ತಿಳಿಸಿದರು.</p>
<p>key words  ; Mysore VV-increase-sports-pay-from-this-line</p>
<p>The post <a href="https://www.justkannada.in/mysore-vvincreasesportspayfromthisline/">ಈ ಸಾಲಿನಿಂದ ಕ್ರೀಡಾವೇತನ ಹೆಚ್ಚಳಗೊಳಿಸಿದ ಮೈಸೂರು ವಿವಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
