<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>legal battle Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/legal-battle/feed/" rel="self" type="application/rss+xml" />
	<link>https://www.justkannada.in/tag/legal-battle/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Thu, 13 Nov 2025 12:08:20 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>legal battle Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/legal-battle/</link>
	<width>32</width>
	<height>32</height>
</image> 
	<item>
		<title>ಮೇಕೆದಾಟು ಯೋಜನೆ: ಕಾನೂನು ಹೋರಾಟದಲ್ಲಿ ನ್ಯಾಯ- ಡಿಸಿಎಂ ಡಿಕೆಶಿ ಸಂತಸ</title>
		<link>https://www.justkannada.in/dcm-dk-shivakumar-84/</link>
		
		<dc:creator><![CDATA[prashanth]]></dc:creator>
		<pubDate>Thu, 13 Nov 2025 12:08:20 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[DCM DK Shivakumar.]]></category>
		<category><![CDATA[justice]]></category>
		<category><![CDATA[legal battle]]></category>
		<category><![CDATA[Mekedatu project.]]></category>
		<guid isPermaLink="false">https://www.justkannada.in/?p=147711</guid>

					<description><![CDATA[<p>ಬೆಂಗಳೂರು,ನವೆಂಬರ್,13,2025 (www.justkannada.in): ಮೇಕೆದಾಟು ಯೋಜನೆಗೆ ವಿರೋಧಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಕಾನೂನು ಹೋರಾಟದಲ್ಲಿ ನಮಗೆ ನ್ಯಾಯ ಸಿಕ್ಕಿದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮೇಕೆದಾಟು ಯೋಜನೆ ಕಾನೂನು ಹೋರಾಟದಲ್ಲಿ ಸುಪ್ರೀಂಕೋರ್ಟ್ ನಿಂದ ನಮಗೆ ನ್ಯಾಯ ಸಿಕ್ಕಂತಾಗಿದೆ. ಮೇಕೆದಾಟು ನಮ್ಮ ನೀರು, ನಮ್ಮ ಹಕ್ಕು ಯೋಜನೆ ಎಂದರು. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಲಾಭವಾಗಲಿದೆ. ನಾವು ತಮಿಳುನಾಡಿಗೆ ಯಾವುದೇ ಅಡ್ಡಿ ಮಾಡುತ್ತಿಲ್ಲ. ರಾಜ್ಯದ [&#8230;]</p>
<p>The post <a href="https://www.justkannada.in/dcm-dk-shivakumar-84/">ಮೇಕೆದಾಟು ಯೋಜನೆ: ಕಾನೂನು ಹೋರಾಟದಲ್ಲಿ ನ್ಯಾಯ- ಡಿಸಿಎಂ ಡಿಕೆಶಿ ಸಂತಸ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ನವೆಂಬರ್,13,2025 (<a href="http://www.justkannada.in">www.justkannada.in</a>):</strong> ಮೇಕೆದಾಟು ಯೋಜನೆಗೆ ವಿರೋಧಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಕಾನೂನು ಹೋರಾಟದಲ್ಲಿ ನಮಗೆ ನ್ಯಾಯ ಸಿಕ್ಕಿದೆ ಎಂದಿದ್ದಾರೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮೇಕೆದಾಟು ಯೋಜನೆ ಕಾನೂನು ಹೋರಾಟದಲ್ಲಿ ಸುಪ್ರೀಂಕೋರ್ಟ್ ನಿಂದ ನಮಗೆ ನ್ಯಾಯ ಸಿಕ್ಕಂತಾಗಿದೆ. ಮೇಕೆದಾಟು ನಮ್ಮ ನೀರು, ನಮ್ಮ ಹಕ್ಕು ಯೋಜನೆ ಎಂದರು.</p>
<p>ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಲಾಭವಾಗಲಿದೆ. ನಾವು ತಮಿಳುನಾಡಿಗೆ ಯಾವುದೇ ಅಡ್ಡಿ ಮಾಡುತ್ತಿಲ್ಲ. ರಾಜ್ಯದ ಜನರ ಪ್ರಾರ್ಥನೆ, ಜನರ ಕಷ್ಟಕ್ಕೆ ನ್ಯಾಯಾಲಯ ಸ್ಪಂದಿಸಿದೆ. ನ್ಯಾಯಾಲಯಗಳ ತೀರ್ಮಾನದಂತೆ ತಮಿಳುನಾಡು ತನ್ನ ಪಾಲಿನ ನೀರು ಪಡೆಯಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.</p>
<p>Key words: Mekedatu project, Justice, legal battle, DCM DK shivakumar</p>
<p>The post <a href="https://www.justkannada.in/dcm-dk-shivakumar-84/">ಮೇಕೆದಾಟು ಯೋಜನೆ: ಕಾನೂನು ಹೋರಾಟದಲ್ಲಿ ನ್ಯಾಯ- ಡಿಸಿಎಂ ಡಿಕೆಶಿ ಸಂತಸ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>20 ರೂಪಾಯಿಗಾಗಿ ಎರಡು ವರ್ಷ ಕಾನೂನು ಸಮರ : ಕೊನೆಗೂ ಗೆದ್ದ ನಿವೃತ್ತ ಶಿಕ್ಷಕ.</title>
		<link>https://www.justkannada.in/retired-teacher-fought-two-year-legal-battle-rs-20-won/</link>
		
		<dc:creator><![CDATA[JK Desk]]></dc:creator>
		<pubDate>Tue, 09 Aug 2022 06:42:05 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[legal battle]]></category>
		<category><![CDATA[retired –teacher- fought - two]]></category>
		<category><![CDATA[Rs 20]]></category>
		<category><![CDATA[won]]></category>
		<category><![CDATA[year]]></category>
		<guid isPermaLink="false">https://www.justkannada.in/?p=94696</guid>

					<description><![CDATA[<p>ಮೈಸೂರು,ಆಗಸ್ಟ್,9,2022(www.justkannada.in): ನಿಗದಿತಕ್ಕಿಂತ ಹೆಚ್ಚುವರಿಯಾಗಿ 20 ರೂ. ವಸೂಲಿ ಮಾಡಿದ ವ್ಯಾಪಾರಿ ವಿರುದ್ಧ ಹೋರಾಡಿದ ಗ್ರಾಹಕನಿಗೆ ಕೊನೆಗೂ ಜಯ ಸಿಕ್ಕಿದೆ. ಸತತ ಮೂರು ವರ್ಷ ಜಿಲ್ಲಾ  ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ  ಹೋರಾಡಿದ ಗ್ರಾಹಕನ ಹಕ್ಕಿಗೆ ನ್ಯಾಯ ದಕ್ಕಿದೆ. ತಾನೇ ಸ್ವತಃ ವಕೀಲಿಕೆ ನಡೆಸುವ ಮೂಲಕ ವ್ಯಾಪಾರಿ ವಿರುದ್ಧ ವಾದ ಮಂಡಿಸಿದ್ದು,ಗೆದ್ದಿರುವುದು ವಿಶೇಷವಾಗಿದೆ. ಹೌದು, ಮೈಸೂರಿನ ವಿಜಯ ನಗರದ ನಿವಾಸಿ, ನಿವೃತ್ತ ಶಿಕ್ಷಕ ಸತ್ಯನಾರಾಯಣ ಅವರು ಹೋರಾಟದ ಮೂಲಕ ಗ್ರಾಹಕರ ಹಕ್ಕನ್ನು ಪ್ರತಿಪಾದಿಸಿದ್ದಾರೆ. ದುಪ್ಪಟ್ಟು  ಬೆಲೆಗೆ ಉತ್ಪನ್ನಗಳನ್ನು ಮಾರಾಟ [&#8230;]</p>
<p>The post <a href="https://www.justkannada.in/retired-teacher-fought-two-year-legal-battle-rs-20-won/">20 ರೂಪಾಯಿಗಾಗಿ ಎರಡು ವರ್ಷ ಕಾನೂನು ಸಮರ : ಕೊನೆಗೂ ಗೆದ್ದ ನಿವೃತ್ತ ಶಿಕ್ಷಕ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಆಗಸ್ಟ್,9,2022(<a href="http://www.justkannada.in">www.justkannada.in</a>):</strong> ನಿಗದಿತಕ್ಕಿಂತ ಹೆಚ್ಚುವರಿಯಾಗಿ 20 ರೂ. ವಸೂಲಿ ಮಾಡಿದ ವ್ಯಾಪಾರಿ ವಿರುದ್ಧ ಹೋರಾಡಿದ ಗ್ರಾಹಕನಿಗೆ ಕೊನೆಗೂ ಜಯ ಸಿಕ್ಕಿದೆ. ಸತತ ಮೂರು ವರ್ಷ ಜಿಲ್ಲಾ  ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ  ಹೋರಾಡಿದ ಗ್ರಾಹಕನ ಹಕ್ಕಿಗೆ ನ್ಯಾಯ ದಕ್ಕಿದೆ. ತಾನೇ ಸ್ವತಃ ವಕೀಲಿಕೆ ನಡೆಸುವ ಮೂಲಕ ವ್ಯಾಪಾರಿ ವಿರುದ್ಧ ವಾದ ಮಂಡಿಸಿದ್ದು,ಗೆದ್ದಿರುವುದು ವಿಶೇಷವಾಗಿದೆ.<img decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಹೌದು, ಮೈಸೂರಿನ ವಿಜಯ ನಗರದ ನಿವಾಸಿ, ನಿವೃತ್ತ ಶಿಕ್ಷಕ ಸತ್ಯನಾರಾಯಣ ಅವರು ಹೋರಾಟದ ಮೂಲಕ ಗ್ರಾಹಕರ ಹಕ್ಕನ್ನು ಪ್ರತಿಪಾದಿಸಿದ್ದಾರೆ. ದುಪ್ಪಟ್ಟು  ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.</p>
<p>ಸತ್ಯನಾರಾಯಣ ಅವರು 2019 ರಲ್ಲಿ  ಹನುಮಂತರಾಜು ಮಾಲೀಕತ್ವದ ಮಾರುತಿ ಮ್ಯಾಚಿಂಗ್ ಸೆಂಟರ್‌ನಲ್ಲಿ  3 ಸ್ಯಾರಿ ಫಾಲ್ಸ್‌ ಗಳನ್ನು  ಖರೀದಿ ಮಾಡಿದ್ದರು. ಅಂಗಡಿ ಮಾಲೀಕ 30 ರೂ. ನಂತೆ 90 ರೂ. ಎಂಆರ್‌ಪಿ ದರವನ್ನು ಬಿಟ್ಟು 110 ರೂ.ಗಳನ್ನು ಸತ್ಯನಾರಾಯಣ ಅವರಿಂದ ಪಡೆದು ರಶೀದಿ ನೀಡಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಂಗಡಿ ಮಾಲೀಕ ಬೇಜವಾಬ್ದಾರಿಯಿಂದ ಹಾರಿಕೆಯ ಉತ್ತರ ನೀಡಿದ್ದರು. ವ್ಯಾಪಾರಿಯ ವರ್ತನೆಯಿಂದ ಬೇಸತ್ತ  ಗ್ರಾಹಕ ಸತ್ಯನಾರಾಯಣ ಅವರು, ವ್ಯಾಪಾರಿಯಿಂದ 61 ಸಾವಿರ ರೂ. ಪರಿಹಾರ ನೀಡಬೇಕು ಎಂದು 2020ರಲ್ಲಿ  ಆಯೋಗದ ಮೊರೆ ಹೋಗಿದ್ದರು.</p>
<p>ಸತತ ಎರಡು ವರ್ಷ ಕಾಲ ನಡೆದ ವಿಚಾರಣೆ ಬಳಿಕ ಆಯೋಗದ ಅಧ್ಯಕ್ಷರು, ಗ್ರಾಹಕರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ  ವ್ಯಾಪಾರಿಗೆ ಎಂಆರ್‌ ಪಿಗಿಂತ ಹೆಚ್ಚುವರಿಯಾಗಿ 20 ರೂ. ಪಡೆದಿರುವುದು ಸೇರಿದಂತೆ ವ್ಯಾಪಾರಿಯಿಂದ ಉಂಟಾದ ತೊಂದರೆ, ಪ್ರಕರಣದ ವೆಚ್ಚ ಸೇರಿ 6,020 ರೂ. ಪಾವತಿಸುವಂತೆ  ಆಯೋಗದ ಅಧ್ಯಕ್ಷ ಬಿ.ನಾರಾಯಣಪ್ಪ ಆದೇಶ ಮಾಡಿದ್ದಾರೆ.</p>
<p>Key words:  retired –teacher- fought &#8211; two-year- legal battle &#8211; Rs 20 -won.</p>
<p>ENGLISH SUMMARY&#8230;</p>
<p>Two years of legal war for Rs. 20: Retd. teacher wins at last<br />
Mysuru, August 9, 2022 (www.justkannada.in): A customer who approached the Consumer Court against a trader who collected Rs. 20 more for a product has found victory at last. The customer had slapped a case in the Consumer Court and fought for three years consecutively in this case. He advocated against the trader in court and won at last.<br />
Retired teacher Satyanarayana, a resident of Vijayanagara, Mysuru is the person who has won the case in the Consumer Court. Thus, he has sent a signal of warning to all the traders and shopkeepers who sell products at a higher cost.<img decoding="async" class="aligncenter size-full wp-image-94697" src="https://www.justkannada.in/wp-content/uploads/2022/08/teacher.jpg" alt="" width="500" height="372" srcset="https://www.justkannada.in/wp-content/uploads/2022/08/teacher.jpg 500w, https://www.justkannada.in/wp-content/uploads/2022/08/teacher-300x223.jpg 300w, https://www.justkannada.in/wp-content/uploads/2022/08/teacher-265x198.jpg 265w" sizes="(max-width: 500px) 100vw, 500px" /><br />
In 2019, Satyaranarayana purchased 3 saree falls at the Maruti Matching Center, owned by Hanumantharaju. The owner of the shop had demanded Rs. 110 from the purchaser, whereas the actual price was Rs. 30 for each saree fall, amounting to Rs. 90. Hanumantharaju had issued a receipt to Satyaranarayana for the purchase. When the purchaser questioned the shop owner, he replied arrogantly. The consumer Satyaranarayana who was irked with the shopkeeper&#8217;s behavior, appeared before the Consumer Court in 2020, demanding a sum of Rs. 61,000 compensation from the shop owner.<br />
The case ran for two years continuously. After detailed inquiry and hearings, Forum Chairperson B. Narayanappa ordered the shopkeeper to pay a sum of Rs. 6,020 to the consumer, for selling the product at a price of Rs.20 more than the MRP and causing trouble to the consumer.<br />
Keywords: Satyanarayana/ Consumer Court/ Hanumantharaju/</p>
<p>The post <a href="https://www.justkannada.in/retired-teacher-fought-two-year-legal-battle-rs-20-won/">20 ರೂಪಾಯಿಗಾಗಿ ಎರಡು ವರ್ಷ ಕಾನೂನು ಸಮರ : ಕೊನೆಗೂ ಗೆದ್ದ ನಿವೃತ್ತ ಶಿಕ್ಷಕ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮನೆ ಖಾಲಿ ಮಾಡುವ ವೇಳೆ ಡ್ಯಾಮೇಜ್ ಆರೋಪ: ನಟ ಯಶ್ ವಿರುದ್ದ ಕಾನೂನು ಸಮರಕ್ಕೆ ಮುಂದಾದ್ರ ಮನೆ ಮಾಲೀಕ&#8230;</title>
		<link>https://www.justkannada.in/house-damage-accused-the-owner-of-the-house-legal-battle-against-the-actor-yash/</link>
		
		<dc:creator><![CDATA[JK Desk]]></dc:creator>
		<pubDate>Sat, 08 Jun 2019 08:09:49 +0000</pubDate>
				<category><![CDATA[Cinema]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[actor Yash]]></category>
		<category><![CDATA[against]]></category>
		<category><![CDATA[house]]></category>
		<category><![CDATA[House Damage Accused.]]></category>
		<category><![CDATA[legal battle]]></category>
		<category><![CDATA[owner]]></category>
		<guid isPermaLink="false">https://www.justkannada.in/?p=3670</guid>

					<description><![CDATA[<p>ಬೆಂಗಳೂರು,ಜೂ,8,2019(www.justkannada.in): ನಟ ರಾಕಿಂಗ್ ಸ್ಟಾರ್ ಯಶ್ ಗೆ ಮನೆ ಬಾಡಿಗೆ ವಿವಾದ ಬಗೆಹರಿದ ಬೆನ್ನಲ್ಲೆ ಇದೀಗ ನಟ ಯಶ್ ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಮನೆ ಖಾಲಿ ಮಾಡುವ ವೇಳೆ ವಸ್ತುಗಳನ್ನ ಡ್ಯಾಮೇಜ್ ಮಾಡಿದ್ದಾರೆಂದು ಮನೆ ಮಾಲೀಕ ಮುನಿಪ್ರಸಾದ್  ಆರೋಪಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್   ಬಾಡಿಗೆ ಮನೆ ವಿವಾದ ಬಗೆಹರಿದಿದ್ದು,  ರಾಕಿಂಗ್ ಸ್ಟಾರ್ ಯಶ್  ಮನೆ ಖಾಲಿ ಮಾಡಿ ಮನೆ ಮಾಲೀಕರಿಗೆ ಬಿಟ್ಟುಕೊಟ್ಟಿದ್ದರು. ಆದರೆ ಬಾಡಿಗೆ ಮನೆ ಖಾಲಿ ಮಾಡಿದರೂ ಸಹ ನಟ ಯಶ್ ಗೆ ಮತ್ತೊಂದು [&#8230;]</p>
<p>The post <a href="https://www.justkannada.in/house-damage-accused-the-owner-of-the-house-legal-battle-against-the-actor-yash/">ಮನೆ ಖಾಲಿ ಮಾಡುವ ವೇಳೆ ಡ್ಯಾಮೇಜ್ ಆರೋಪ: ನಟ ಯಶ್ ವಿರುದ್ದ ಕಾನೂನು ಸಮರಕ್ಕೆ ಮುಂದಾದ್ರ ಮನೆ ಮಾಲೀಕ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಬೆಂಗಳೂರು,ಜೂ,8,2019(<a href="https://www.justkannada.in">www.justkannada.in</a>): ನಟ ರಾಕಿಂಗ್ ಸ್ಟಾರ್ ಯಶ್ ಗೆ ಮನೆ ಬಾಡಿಗೆ ವಿವಾದ ಬಗೆಹರಿದ ಬೆನ್ನಲ್ಲೆ ಇದೀಗ ನಟ ಯಶ್ ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಮನೆ ಖಾಲಿ ಮಾಡುವ ವೇಳೆ ವಸ್ತುಗಳನ್ನ ಡ್ಯಾಮೇಜ್ ಮಾಡಿದ್ದಾರೆಂದು ಮನೆ ಮಾಲೀಕ ಮುನಿಪ್ರಸಾದ್  ಆರೋಪಿಸಿದ್ದಾರೆ.</p>
<p>ರಾಕಿಂಗ್ ಸ್ಟಾರ್ ಯಶ್   ಬಾಡಿಗೆ ಮನೆ ವಿವಾದ ಬಗೆಹರಿದಿದ್ದು,  ರಾಕಿಂಗ್ ಸ್ಟಾರ್ ಯಶ್  ಮನೆ ಖಾಲಿ ಮಾಡಿ ಮನೆ ಮಾಲೀಕರಿಗೆ ಬಿಟ್ಟುಕೊಟ್ಟಿದ್ದರು. ಆದರೆ ಬಾಡಿಗೆ ಮನೆ ಖಾಲಿ ಮಾಡಿದರೂ ಸಹ ನಟ ಯಶ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.</p>
<p>ಮನೆ ಖಾಲಿ ಮಾಡುವ ವೇಳೆ ಮನೆಯ ವಸ್ತುಗಳನ್ನ ಧ್ವಂಸಗೊಳಿಸಲಾಗಿದೆ.  ಮನೆಯಲ್ಲಿದ್ದ ವಸ್ತುಗಳನ್ನ ಹೊಡೆದು ಹಾಕಲಾಗಿದೆ. ವಾರ್ಡ್ ರೋಬ್ ಬಾಗಿಲು, ಕಿಚನ್ ವಸ್ತುಗಳು, ಫಾರಿನ್ ಕಮೋಡ್ ಎಲ್ಲವೂ ಡ್ಯಾಮೇಜ್ ಆಗಿದೆ. ಮನೆಯಲ್ಲಿದ್ದ ವಸ್ತುಗಳನ್ನ ನಾಶ ಮಾಡಿ, ವಾಸಕ್ಕೆ ಯೋಗ್ಯವಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಮನೆ ಮಾಲೀಕ  ಯಶ್ ಕುಟುಂಬದ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಮನೆ ಡ್ಯಾಮೇಜ್ ಗೆ 20 ಲಕ್ಷ ಪರಿಹಾರಕ್ಕಾಗಿ ದೂರು ನೀಡುವುದಾಗಿ ಮನೆ ಮಾಲೀಕ ತಿಳಿಸಿದ್ದಾರೆ ಎನ್ನಲಾಗಿದೆ.</p>
<p>Key words:  House Damage Accused. The owner of the house legal battle against the actor Yash</p>
<p>The post <a href="https://www.justkannada.in/house-damage-accused-the-owner-of-the-house-legal-battle-against-the-actor-yash/">ಮನೆ ಖಾಲಿ ಮಾಡುವ ವೇಳೆ ಡ್ಯಾಮೇಜ್ ಆರೋಪ: ನಟ ಯಶ್ ವಿರುದ್ದ ಕಾನೂನು ಸಮರಕ್ಕೆ ಮುಂದಾದ್ರ ಮನೆ ಮಾಲೀಕ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
