<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>kollegal Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/kollegal/feed/" rel="self" type="application/rss+xml" />
	<link>https://www.justkannada.in/tag/kollegal/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Tue, 29 Jul 2025 09:43:57 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>kollegal Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/kollegal/</link>
	<width>32</width>
	<height>32</height>
</image> 
	<item>
		<title>ಶೀಲ ಶಂಕಿಸಿ ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ</title>
		<link>https://www.justkannada.in/husband-life-imprisonment/</link>
		
		<dc:creator><![CDATA[prashanth]]></dc:creator>
		<pubDate>Tue, 29 Jul 2025 09:43:57 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[husband]]></category>
		<category><![CDATA[kollegal]]></category>
		<category><![CDATA[life imprisonment]]></category>
		<category><![CDATA[murder]]></category>
		<category><![CDATA[sentenced]]></category>
		<category><![CDATA[wife]]></category>
		<guid isPermaLink="false">https://www.justkannada.in/?p=143341</guid>

					<description><![CDATA[<p>ಚಾಮರಾಜನಗರ,ಜುಲೈ,29,2025 (www.justkannada.in):  ಶೀಲ ಶಂಕಿಸಿ ಪತ್ನಿಯನ್ನ ಹತ್ಯೆ ಮಾಡಿದ್ದ ಆರೋಪಿ ಪತಿಗೆ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸೆಷನ್ಸ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮುಡಿಗುಂಡ ಗ್ರಾಮದ ಕುಮಾರ್ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ.  ಸುಮಾರು 10ವರ್ಷಗಳ ಹಿಂದೆ ಮುಳ್ಳೂರು ಗ್ರಾಮದ ಬೈರಸ್ವಾಮಿ ಎಂಬವವರ ಅಕ್ಕ ಚಿನ್ನಮ್ಮಳನ್ನು  ಆರೋಪಿ ಕುಮಾರ್ ಮದುವೆಯಾಗಿದ್ದು ಒಬ್ಬ ಮಗನಿದ್ದನು. ಈ ಮಧ್ಯೆ  ಅರೋಪಿ ಕುಮಾರ್ ತನ್ನ ಹೆಂಡತಿ ಚಿನ್ನಮ್ಮಳ ಶೀಲದ ಮೇಲೆ ವಿನಾಕಾರಣ ಅನುಮಾನಪಟ್ಟು ಹೊಡೆಯುವುದು ದೈಹಿಕ ಮಾನಸಿಕ ಹಿಂಸೆ [&#8230;]</p>
<p>The post <a href="https://www.justkannada.in/husband-life-imprisonment/">ಶೀಲ ಶಂಕಿಸಿ ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಚಾಮರಾಜನಗರ,ಜುಲೈ,29,2025 (<a href="http://www.justkannada.in">www.justkannada.in</a>): </strong> ಶೀಲ ಶಂಕಿಸಿ ಪತ್ನಿಯನ್ನ ಹತ್ಯೆ ಮಾಡಿದ್ದ ಆರೋಪಿ ಪತಿಗೆ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸೆಷನ್ಸ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಮುಡಿಗುಂಡ ಗ್ರಾಮದ ಕುಮಾರ್ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ.  ಸುಮಾರು 10ವರ್ಷಗಳ ಹಿಂದೆ ಮುಳ್ಳೂರು ಗ್ರಾಮದ ಬೈರಸ್ವಾಮಿ ಎಂಬವವರ ಅಕ್ಕ ಚಿನ್ನಮ್ಮಳನ್ನು  ಆರೋಪಿ ಕುಮಾರ್ ಮದುವೆಯಾಗಿದ್ದು ಒಬ್ಬ ಮಗನಿದ್ದನು. ಈ ಮಧ್ಯೆ  ಅರೋಪಿ ಕುಮಾರ್ ತನ್ನ ಹೆಂಡತಿ ಚಿನ್ನಮ್ಮಳ ಶೀಲದ ಮೇಲೆ ವಿನಾಕಾರಣ ಅನುಮಾನಪಟ್ಟು ಹೊಡೆಯುವುದು ದೈಹಿಕ ಮಾನಸಿಕ ಹಿಂಸೆ ನೀಡುತ್ತಿದ್ದನು ಎನ್ನಲಾಗಿದೆ, ಇದರಿಂದ ಬೇಸರಗೊಂಡ ಚಿನ್ನಮ್ಮ ಮುಳ್ಳೂರಿಗೆ ತನ್ನ ತವರು ಮನೆಗೆ ಹೋಗಿ ಅಲ್ಲಿಯೇ ಉಳಿದುಕೊಂಡಿದ್ದರು.</p>
<p>ಈ ಮಧ್ಯೆ ಆರೋಪಿ  31/3/2022ರಂದು  ಮುಳ್ಳೂರಿಗೆ ಹೋಗಿ ಚೆನ್ನಾಗಿ ನೋಡಿಕೊಳ್ಳುವುದಾಗಿ ತಿಳಿಸಿ ತನ್ನ ಹೆಂಡತಿ ಚಿನ್ನಮ್ಮ ಮತ್ತು ಪುತ್ರ ದರ್ಶನ್ ನನ್ನ ಮನೆಗೆ ವಾಪಸ್ ಕರೆತಂದಿದ್ದನು.  ಆದರೆ ತನ್ನ ಹಳೆಯ ಚಾಳಿ ಬಿಡದ ಆರೋಪಿ ಕುಮಾರ್ ಮತ್ತೆ1/4/2022ರಂದು  ಶೀಲ ಶಂಕಿಸಿ ಪತ್ನಿ ಚಿನ್ನಮ್ಮಳ  ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದನು.</p>
<p>ಮಾನ್ಯ ನ್ಯಾಯಾಲಯಕ್ಕೆ ಐಪಿಸಿ ಕಾಯ್ದೆ 498(ಎ)302, 342 ಮೊ.ನಂ.32/2022 ರಂತೆ ಪ್ರಕರಣ ದಾಖಲಿಸಿಕೊಂಡು ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕೊಳ್ಳೇಗಾಲ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ತನಿಖಾಧಿಕಾರಿ ಕೊಳ್ಳೇಗಾಲ ಪಟ್ಟಣ ಪೋಲಿಸ್‌ ಠಾಣೆ ಪಿಐ ಶಿವರಾಜ್ ಅರ್ ಮುಧೋಳ್ ಸಲ್ಲಿಸಿದ್ದರು.</p>
<p>ಅದು ಎಸ್.ಸಿ ನಂ.5068/2022 ರಂತೆ ದಾಖಲಾಗಿದ್ದು, ಅದರಂತೆ ವಿಚಾರಣೆ ನಡೆಸಿ, ನ್ಯಾಯಾಲಯವು ಈ ಪ್ರಕರಣದಲ್ಲಿ ಕುಮಾರ್ ಬಿ ಎಂಬುವವರಿಗೆ ಐಪಿಸಿ ಕಾಯ್ದೆ ಕಲಂ 498(ಎ) ರಡಿ 1 ವರ್ಷ ಸೆರೆವಾಸ 1 ಸಾವಿರ ರೂ ದಂಡ ವಿಧಿಸಿದ್ದು, ಐಪಿಸಿ ಕಲಂ: 302ರಡಿ ಜೀವಾವಧಿ ಸೆರೆವಾಸ &amp; ಮತ್ತು ರೂ.5,000/-ದಂಡ ವಿಧಿಸಿ ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ   ಟಿ.ಸಿ ಶ್ರೀಕಾಂತ್ ಆದೇಶಿಸಿದ್ದಾರೆ. ಮಗ ದರ್ಶನ್ ಮೈನರ್ ಆಗಿದ್ದು, ಆತನ ಪೋಷಣೆಗೆ ಕಾನೂನು ಸೇವಾ ಪ್ರಾಧಿಕಾರದಿಂದ ಸೂಕ್ತ ಪರಿಹಾರಕ್ಕೆ ಆದೇಶಿಸಿದ್ದಾರೆ.</p>
<p>ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ಮತ್ತು. ಸಿ.ಬಿ ಗಿರೀಶ್ ಅವರು ವಿಚಾರಣೆ ನಡೆಸಿ, ವಾದ ಮಂಡಿಸಿದ್ದರು.<img decoding="async" class="aligncenter size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="(max-width: 730px) 100vw, 730px" /></p>
<p>Key words: Husband, sentenced ,life imprisonment ,murder, wife, kollegal</p>
<p>The post <a href="https://www.justkannada.in/husband-life-imprisonment/">ಶೀಲ ಶಂಕಿಸಿ ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಹಿಳೆ ಶವ ಹೂತಿಟ್ಟ ಕೇಸ್: ಮಾಜಿ ಪ್ರಿಯಕರನ ಮನೆ ಮೇಲೆ ದಾಳಿ, ವಸ್ತುಗಳು ದ್ವಂಸ</title>
		<link>https://www.justkannada.in/woman-murder-case/</link>
		
		<dc:creator><![CDATA[prashanth]]></dc:creator>
		<pubDate>Mon, 23 Jun 2025 12:26:45 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[attacked]]></category>
		<category><![CDATA[Ex-boyfriend]]></category>
		<category><![CDATA[house]]></category>
		<category><![CDATA[kollegal]]></category>
		<category><![CDATA[murder case]]></category>
		<category><![CDATA[Woman]]></category>
		<guid isPermaLink="false">https://www.justkannada.in/?p=141873</guid>

					<description><![CDATA[<p>ಚಾಮರಾಜನಗರ,ಜೂನ್,23,2025 (www.justkannada.in): ಕೊಳ್ಳೇಗಾಲ  ತಾಲೋಕು ಹಳೇ ಹಂಪಾಪುರದಲ್ಲಿ  ಹೊಳೆ ದಡದಲ್ಲಿ ಮಹಿಳೆ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಇದೀಗ ಪ್ರಿಯಕರನ ಮನೆ ಮೇಲೆ ಮಹಿಳೆಯ ಸಂಬಂಧಿಕರು ದಾಳಿ ನಡೆಸಿ ಮನೆ ಮೇಲೆ ಕಲ್ಲೂತೂರಟ ನಡೆಸಿದ್ದು ವಸ್ತುಗಳನ್ನ ಧ್ವಂಸ ಮಾಡಿದ ಘಟನೆ ನಡೆದಿದೆ. ಕೊಳ್ಳೇಗಾಲ ತಾಲ್ಲೂಕು ಹಳೇ ಹಂಪಾಪುರದಲ್ಲಿ  ಮಹಿಳೆಯನ್ನು ಮಾಜಿ ಪ್ರಿಯಕರ ಮಾದೇಶ ಕೊಲೆ ಮಾಡಿ ಹೂತು ಹಾಕಿದ್ದ. ಇದೀಗ ಕೊಲೆಯಾದ ಮಹಿಳೆಯ ಸಂಬಂಧಿಕರು ಕೊಳ್ಳೇಗಾಲ ಮೋಳೆ ಗ್ರಾಮದಲ್ಲಿರುವ  ಮಾದೇಶನ ಮನೆ ಮೇಲೆ ಕಲ್ಲು  ತೂರಾಟ ನಡೆಸಿ [&#8230;]</p>
<p>The post <a href="https://www.justkannada.in/woman-murder-case/">ಮಹಿಳೆ ಶವ ಹೂತಿಟ್ಟ ಕೇಸ್: ಮಾಜಿ ಪ್ರಿಯಕರನ ಮನೆ ಮೇಲೆ ದಾಳಿ, ವಸ್ತುಗಳು ದ್ವಂಸ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಚಾಮರಾಜನಗರ,ಜೂನ್,23,2025 (<a href="http://www.justkannada.in">www.justkannada.in</a>):</strong> ಕೊಳ್ಳೇಗಾಲ  ತಾಲೋಕು ಹಳೇ ಹಂಪಾಪುರದಲ್ಲಿ  ಹೊಳೆ ದಡದಲ್ಲಿ ಮಹಿಳೆ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಇದೀಗ ಪ್ರಿಯಕರನ ಮನೆ ಮೇಲೆ ಮಹಿಳೆಯ ಸಂಬಂಧಿಕರು ದಾಳಿ ನಡೆಸಿ ಮನೆ ಮೇಲೆ ಕಲ್ಲೂತೂರಟ ನಡೆಸಿದ್ದು ವಸ್ತುಗಳನ್ನ ಧ್ವಂಸ ಮಾಡಿದ ಘಟನೆ ನಡೆದಿದೆ.<img decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಕೊಳ್ಳೇಗಾಲ ತಾಲ್ಲೂಕು ಹಳೇ ಹಂಪಾಪುರದಲ್ಲಿ  ಮಹಿಳೆಯನ್ನು ಮಾಜಿ ಪ್ರಿಯಕರ ಮಾದೇಶ ಕೊಲೆ ಮಾಡಿ ಹೂತು ಹಾಕಿದ್ದ. ಇದೀಗ ಕೊಲೆಯಾದ ಮಹಿಳೆಯ ಸಂಬಂಧಿಕರು ಕೊಳ್ಳೇಗಾಲ ಮೋಳೆ ಗ್ರಾಮದಲ್ಲಿರುವ  ಮಾದೇಶನ ಮನೆ ಮೇಲೆ ಕಲ್ಲು  ತೂರಾಟ ನಡೆಸಿ ಮನೆ ಜಖಂಗೊಳಿಸಿದ್ದು, ಮನೆಗೆ ನುಗ್ಗಿ ಮನೆಯಲ್ಲಿದ್ದ ಟವಿ ಮತ್ತಿತರ ವಸ್ತುಗಳನ್ನು ದ್ವಂಸ ಮಾಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ. ಇಷ್ಟೆಲ್ಲಾ ಘಟನೆಗಳು ಆದರೂ ಕಲ್ಲು ತೂರಾಟ ಹಾಗೂ ದ್ವಂಸದ ಬಗ್ಗೆ ಮಾದೇಶನ ಕುಟುಂಬಸ್ಥರು ಯಾವ ಯಾವುದೇ ದೂರು ನೀಡಿಲ್ಲ.</p>
<p>ಇತ್ತೀಚೆಗೆ ಸುವರ್ಣಾವತಿ ಹೊಳೆ ದಡದಲ್ಲಿ ಗ್ರಾಮದ ಸೋನಾಕ್ಷಿ ಶವ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹತ್ಯೆ ಮಾಡಿದ್ದ ಮಾಜಿ ಪ್ರಿಯಕರ ಮಾದೇಶನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.</p>
<p>ಸೋನಾಕ್ಷಿ ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದಳು. ಈ ಕುರಿತು ಎರಡು ವಾರದ ಹಿಂದೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ನಡುವೆ ಸೋನಾಕ್ಷಿ ಪತ್ತೆಗೆ ಪೊಲೀಸರು ಮುಂದಾಗಿದ್ದರು.</p>
<p>ಸೋನಾಕ್ಷಿ ಮತ್ತೊಬ್ಬ ಪರಪುರುಷನೊಂದಿಗೆ ಟಿ. ನರಸೀಪುರದಲ್ಲಿರುವ ಬಗ್ಗೆ ಪೊಲೀಸರಿಗೆ ಮಾಜಿ ಪ್ರಿಯಕರ ಮಾದೇಶ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ತನ್ನ ಬಗ್ಗೆ ಮಾಹಿತಿ ನೀಡಿದ ಮಾದೇಶನೊಂದಿಗೆ ಸೋನಾಕ್ಷಿ ಜಗಳ ತೆಗೆದಿದ್ದು ಈ ವೇಳೆ ಸೋನಾಕ್ಷಿ ತಲೆಗೆ ಮಾದೇಶ ಹೊಡೆದಿದ್ದನು. ಈ ವೇಳೆ ಸೋನಾಕ್ಷಿ ಕುಸಿದು ಬಿದ್ದು ಸಾವನ್ನಪ್ಪಿದ್ದು ಸೋನಾಕ್ಷಿ ಶವವನ್ನು ಮಾದೇಶ ಬೈಕ್‌ನಲ್ಲಿ ಸಾಗಿಸಿ ತರಾತುರಿಯಲ್ಲಿ ಎರಡು ಅಡಿ ಗುಂಡಿ ತೆಗೆದು ಸೋನಾಕ್ಷಿ ಶವ ಹೂತು ಹಾಕಿದ್ದನು.<img loading="lazy" decoding="async" class="aligncenter size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="auto, (max-width: 730px) 100vw, 730px" /></p>
<p>Key words: Kollegal, Woman, Murder case, Ex-boyfriend,  house, attacked</p>
<p>The post <a href="https://www.justkannada.in/woman-murder-case/">ಮಹಿಳೆ ಶವ ಹೂತಿಟ್ಟ ಕೇಸ್: ಮಾಜಿ ಪ್ರಿಯಕರನ ಮನೆ ಮೇಲೆ ದಾಳಿ, ವಸ್ತುಗಳು ದ್ವಂಸ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕೊಳ್ಳೇಗಾಲ ಪಟ್ಟಣದಲ್ಲಿ ಕಾಡಾನೆಗಳ ಸಂಚಾರ: ಸಿಸಿ ಟಿವಿಯಲ್ಲಿ ಸೆರೆ</title>
		<link>https://www.justkannada.in/wild-elephants-kollegal/</link>
		
		<dc:creator><![CDATA[prashanth]]></dc:creator>
		<pubDate>Fri, 06 Dec 2024 09:35:54 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[CCTV]]></category>
		<category><![CDATA[kollegal]]></category>
		<category><![CDATA[Wild elephants]]></category>
		<guid isPermaLink="false">https://www.justkannada.in/?p=133059</guid>

					<description><![CDATA[<p>ಚಾಮರಾಜನಗರ,ಡಿಸೆಂಬರ್,6,2024 (www.justkannada.in) ಕಾಡಿನಲ್ಲಿರಬೇಕಾದ ಕಾಡಾನೆಗಳು ಇದೀಗ ನಾಡಿಗೆ ಬರತೊಡಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಕಾಡಾನೆಗಳು ಸಂಚಾರ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಡಾ. ರಾಜ್ ಕುಮಾರ್ ರಸ್ತೆ ವೃತ್ತದಲ್ಲಿ ಎರಡು ಕಾಡಾನೆಗಳು ರಾಜ ಗಂಭೀರ್ಯವಾಗಿ ಸಂಚಾರ ಮಾಡುತ್ತಿರುವ ದೃಶ್ಯ ಪೆಟ್ರೋಲ್ ಬಂಕ್ ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ನಡೆದ ಬಂದ ಕಾಡಾನೆಗಳು ಪೆಟ್ರೋಲ್ ಬಂಕ್ ಒಳಗೆ ಬಂದು ಸುತ್ತಾಡಿ ಮತ್ತೇ ರಸ್ತೆಗೆ ತೆರಳಿದ ದೃಶ್ಯ ಕ್ಯಾಮರಾದಲ್ಲಿ [&#8230;]</p>
<p>The post <a href="https://www.justkannada.in/wild-elephants-kollegal/">ಕೊಳ್ಳೇಗಾಲ ಪಟ್ಟಣದಲ್ಲಿ ಕಾಡಾನೆಗಳ ಸಂಚಾರ: ಸಿಸಿ ಟಿವಿಯಲ್ಲಿ ಸೆರೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಚಾಮರಾಜನಗರ,ಡಿಸೆಂಬರ್,6,2024 (www.justkannada.in)</strong> ಕಾಡಿನಲ್ಲಿರಬೇಕಾದ ಕಾಡಾನೆಗಳು ಇದೀಗ ನಾಡಿಗೆ ಬರತೊಡಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಕಾಡಾನೆಗಳು ಸಂಚಾರ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಡಾ. ರಾಜ್ ಕುಮಾರ್ ರಸ್ತೆ ವೃತ್ತದಲ್ಲಿ ಎರಡು ಕಾಡಾನೆಗಳು ರಾಜ ಗಂಭೀರ್ಯವಾಗಿ ಸಂಚಾರ ಮಾಡುತ್ತಿರುವ ದೃಶ್ಯ ಪೆಟ್ರೋಲ್ ಬಂಕ್ ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.</p>
<p>ರಸ್ತೆಯಲ್ಲಿ ನಡೆದ ಬಂದ ಕಾಡಾನೆಗಳು ಪೆಟ್ರೋಲ್ ಬಂಕ್ ಒಳಗೆ ಬಂದು ಸುತ್ತಾಡಿ ಮತ್ತೇ ರಸ್ತೆಗೆ ತೆರಳಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.</p>
<p>ಶುಕ್ರವಾರ ಮುಂಜಾನೆ ಸುಮಾರು ಒಂದೂವರೆ ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಆನೆ ಬರುವುದನ್ನು ಕಂಡ ಪೆಟ್ರೋಲ್ ಬಂಕ್ ನ ಸಿಬ್ಬಂದಿಯೊಬ್ಬರು ಹೆದರಿ ಅಲ್ಲಿಂದ ಕಾಲ್ಕಿತ್ತರು ಬಳಿಕ ಕಾಡಾನೆ ಬಂದು ಹೋಗಿದೆ. ಇದೀಗ ಕಾಡಾನೆ ಸೆರೆಗೆ ಅರಣ್ಯ ಇಲಾಖೆಯವರು ಹುಡುಕಾಟ ನಡೆಸುತ್ತಿದ್ದಾರೆ.</p>
<p>Key words: Wild elephants, Kollegal , CCTV</p>
<p>The post <a href="https://www.justkannada.in/wild-elephants-kollegal/">ಕೊಳ್ಳೇಗಾಲ ಪಟ್ಟಣದಲ್ಲಿ ಕಾಡಾನೆಗಳ ಸಂಚಾರ: ಸಿಸಿ ಟಿವಿಯಲ್ಲಿ ಸೆರೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಆನಂತರ ಬಿಜೆಪಿ ಸೇರಿ- ಎನ್.ಮಹೇಶ್ ಗೆ ತಾಕೀತು.</title>
		<link>https://www.justkannada.in/resign-mla-join-bjp-kollegal-bsp-mla-n-mahesh/</link>
		
		<dc:creator><![CDATA[JK Desk]]></dc:creator>
		<pubDate>Tue, 03 Aug 2021 10:23:39 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BJP]]></category>
		<category><![CDATA[BSP]]></category>
		<category><![CDATA[Join]]></category>
		<category><![CDATA[kollegal]]></category>
		<category><![CDATA[MLA]]></category>
		<category><![CDATA[N. Mahesh]]></category>
		<category><![CDATA[Resign - MLA]]></category>
		<guid isPermaLink="false">https://www.justkannada.in/?p=72091</guid>

					<description><![CDATA[<p> ಚಾಮರಾಜನಗರ,ಆಗಸ್ಟ್,3,2021(www.justkannada.in): ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಬಿಜೆಪಿಗೆ ಸೇರ್ಪಡೆಯಾಗಿ ಎಂದು ಬಿಜೆಪಿ ಸೇರ್ಪಡೆಗೆ ಮುಂದಾಗಿರುವ ಕೊಳ್ಳೇಗಾಲ ಬಿಎಸ್ ಪಿ ಶಾಸಕ ಎನ್. ಮಹೇಶ್ ಗೆ ಬಿಎಸ್ ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಾಕೀತು ಮಾಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿರುವ ಎಂ.ಕೃಷ್ಣಮೂರ್ತಿ, ಎನ್. ಮಹೇಶ್ ಕೊಳ್ಳೆಗಾಲ ಕ್ಷೇತ್ರದಲ್ಲಿ ಬಿಎಸ್ ಪಿ ಬಿಫಾರಂನಲ್ಲಿ ಆಯ್ಕೆಯಾಗಿದ್ದಾರೆ. ಬಿಎಸ್ ಪಿ ಚಿಹ್ನೆಯಲ್ಲಿ ಶಾಸಕರಾಗಿದ್ದಾರೆ. ಹೀಗಾಗಿ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆನಂತರ ಬಿಜೆಪಿ ಸೇರಿ ಎಂದು ಆಗ್ರಹಿಸಿದರು. ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ [&#8230;]</p>
<p>The post <a href="https://www.justkannada.in/resign-mla-join-bjp-kollegal-bsp-mla-n-mahesh/">ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಆನಂತರ ಬಿಜೆಪಿ ಸೇರಿ- ಎನ್.ಮಹೇಶ್ ಗೆ ತಾಕೀತು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong> ಚಾಮರಾಜನಗರ,ಆಗಸ್ಟ್,3,2021(<a href="https://www.justkannada.in">www.justkannada.in</a>):</strong> ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಬಿಜೆಪಿಗೆ ಸೇರ್ಪಡೆಯಾಗಿ ಎಂದು ಬಿಜೆಪಿ ಸೇರ್ಪಡೆಗೆ ಮುಂದಾಗಿರುವ ಕೊಳ್ಳೇಗಾಲ ಬಿಎಸ್ ಪಿ ಶಾಸಕ ಎನ್. ಮಹೇಶ್ ಗೆ ಬಿಎಸ್ ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಾಕೀತು ಮಾಡಿದ್ದಾರೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಚಾಮರಾಜನಗರದಲ್ಲಿ ಮಾತನಾಡಿರುವ ಎಂ.ಕೃಷ್ಣಮೂರ್ತಿ, ಎನ್. ಮಹೇಶ್ ಕೊಳ್ಳೆಗಾಲ ಕ್ಷೇತ್ರದಲ್ಲಿ ಬಿಎಸ್ ಪಿ ಬಿಫಾರಂನಲ್ಲಿ ಆಯ್ಕೆಯಾಗಿದ್ದಾರೆ. ಬಿಎಸ್ ಪಿ ಚಿಹ್ನೆಯಲ್ಲಿ ಶಾಸಕರಾಗಿದ್ದಾರೆ. ಹೀಗಾಗಿ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆನಂತರ ಬಿಜೆಪಿ ಸೇರಿ ಎಂದು ಆಗ್ರಹಿಸಿದರು.<img loading="lazy" decoding="async" class="aligncenter size-full wp-image-72092" src="https://www.justkannada.in/wp-content/uploads/2021/08/Resign-MLA-join-–-BJP-kollegal-BSP-MLA-N.-Mahesh..jpg" alt="" width="696" height="365" /></p>
<p>ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡುವ ವೇಳೆ ಸದನದಲ್ಲಿ ಹಾಜರಿರುವಂತೆ ಬಿಎಸ್ ಪಿ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ ಶಾಸಕ ಎನ್. ಮಹೇಶ್  ಹೈಕಮಾಂಡ್ ಆದೇಶ ಉಲ್ಲಂಘಸಿ ಸದನಕ್ಕೆ ಗೈರಾಗಿದ್ದರು. ಹೀಗಾಗಿ ಅವರನ್ನ ಉಚ್ಛಾಟನೆ ಮಾಡಲಾಗಿದೆ.  ಈಗ ರಾಜಕೀಯಕ್ಕಾಗಿ ಅವರು ಬಿಜೆಪಿಗೆ ಹೋಗುತ್ತಿದ್ದಾರೆ. 20 ವರ್ಷಗಳ ಸಿದ್ಧಾಂತಕ್ಕೆ ಮಸಿ ಬಳಿಯುತ್ತಿದ್ದಾರೆ. ಅಂಬೇಡ್ಕರ್ ವಾದದಿಂದ ಮನುವಾದಕ್ಕೆ ಹೋಗುತ್ತಿದ್ದಾರೆ ಎಂದು ಎಂ.ಕೃಷ್ಣಮೂರ್ತಿ ಟೀಕಿಸಿದರು.</p>
<p>Key words: Resign &#8211; MLA &#8211; join – BJP-kollegal -BSP-MLA-N. Mahesh.</p>
<p>The post <a href="https://www.justkannada.in/resign-mla-join-bjp-kollegal-bsp-mla-n-mahesh/">ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಆನಂತರ ಬಿಜೆಪಿ ಸೇರಿ- ಎನ್.ಮಹೇಶ್ ಗೆ ತಾಕೀತು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕೊಳ್ಳೇಗಾಲದ ಆಶ್ರಿತಾ ಈಗ ದೇಶದ ಮೊಟ್ಟ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್..</title>
		<link>https://www.justkannada.in/aashrita-v-olety-kollegal-indias-first-flight-test-engineer-pride-karnataka/</link>
		
		<dc:creator><![CDATA[JK Desk]]></dc:creator>
		<pubDate>Sat, 22 May 2021 05:47:40 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Aashrita V Olety]]></category>
		<category><![CDATA[first]]></category>
		<category><![CDATA[Flight Test Engineer/]]></category>
		<category><![CDATA[India]]></category>
		<category><![CDATA[karnataka]]></category>
		<category><![CDATA[kollegal]]></category>
		<category><![CDATA[pride]]></category>
		<guid isPermaLink="false">https://www.justkannada.in/?p=65772</guid>

					<description><![CDATA[<p>ಮೈಸೂರು, ಮೇ 22, 2021(www.justkannada.in): ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಯುವತಿ ಆಶ್ರಿತಾ ವಿ ಒಲೆಟಿ ಈಗ ಭಾರತ ವಾಯು ದಳದ ಮೊಟ್ಟ ಮೊದಲ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಆಶ್ರಿತಾ ವಿ ಒಲೆಟಿ ಅವರು ಇಡೀ ಪ್ರಪಂಚದಲ್ಲಿರುವ ಏಳು ವಿಶ್ವವಿದ್ಯಾಲಯಗಳ ಪೈಕಿ ಒಂದಾಗಿರುವ ಭಾರತದ ಪ್ರತಿಷ್ಠಿತ ಏರ್ ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್‌ನಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. 1976ರಲ್ಲಿ ಸ್ಥಾಪನೆಯಾದಾಗಿನಿಂದ ಈವರೆಗೆ ಕೇವಲ 275 ಪದವೀದರರು ಮಾತ್ರ ಈ ಕೋರ್ಸ್ ಅನ್ನು [&#8230;]</p>
<p>The post <a href="https://www.justkannada.in/aashrita-v-olety-kollegal-indias-first-flight-test-engineer-pride-karnataka/">ಕೊಳ್ಳೇಗಾಲದ ಆಶ್ರಿತಾ ಈಗ ದೇಶದ ಮೊಟ್ಟ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು, ಮೇ 22, 2021(<a href="https://www.justkannada.in">www.justkannada.in</a>):</strong> ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಯುವತಿ ಆಶ್ರಿತಾ ವಿ ಒಲೆಟಿ ಈಗ ಭಾರತ ವಾಯು ದಳದ ಮೊಟ್ಟ ಮೊದಲ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.<img loading="lazy" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ಆಶ್ರಿತಾ ವಿ ಒಲೆಟಿ ಅವರು ಇಡೀ ಪ್ರಪಂಚದಲ್ಲಿರುವ ಏಳು ವಿಶ್ವವಿದ್ಯಾಲಯಗಳ ಪೈಕಿ ಒಂದಾಗಿರುವ ಭಾರತದ ಪ್ರತಿಷ್ಠಿತ ಏರ್ ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್‌ನಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. 1976ರಲ್ಲಿ ಸ್ಥಾಪನೆಯಾದಾಗಿನಿಂದ ಈವರೆಗೆ ಕೇವಲ 275 ಪದವೀದರರು ಮಾತ್ರ ಈ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದು, ಆಶ್ರಿತಾ ಒಲೆಟಿ ಅತ್ಯಂತ ಕಠಿಣ ತರಬೇತಿಗಳನ್ನು ಒಳಗೊಂಡಿರುವ ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಭಾರತೀಯ ವಾಯುದಳದ ಮೊಟ್ಟ ಮೊದಲ ಮಹಿಳಾ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.<img loading="lazy" decoding="async" class="aligncenter size-medium wp-image-65773" src="https://www.justkannada.in/wp-content/uploads/2021/05/gftr-139x300.jpg" alt="aashrita-v-olety-kollegal-indias-first-flight-test-engineer-pride-karnataka" width="139" height="300" /></p>
<p>ಆಶ್ರಿತಾ ಕೊಳ್ಳೇಗಾಲದ  ಒ.ವಿ. ವೆಂಕಟೇಶ್ ಬಾಬು ಹಾಗೂ ಒ.ವಿ. ವಾಣಿ ದಂಪತಿಯ ಹೆಮ್ಮೆಯ ಪುತ್ರಿಯಾಗಿದ್ದಾರೆ.</p>
<p>Keywords: Aashrita V Olety/ Kollegal/ India&#8217;s first Flight Test Engineer/ pride/ Karnataka</p>
<p>ENGLISH SUMMARY&#8230;.</p>
<p>Happy news for<br />
Proud Ashtitha v olety from<br />
Kollegal</p>
<p>Greetings,<br />
It gives me a immense joy, pride and honour to announce Squadron Leader. Aashritha V Olety, Indian Air Force, becomes the First Female Flight Test Engineer of the country.</p>
<p>She has graduated from the prestigious Air Force Test Pilot School, one of the seven only universities in the entire world.<br />
There are only about 275 graduates to ever clear this course ever since the course inception in 1973 and Aashritha Olety becomes the First female officer in the history of Indian Air Force to ever clear this course after strenuous trainings.</p>
<p>Flight Test Engineers evaluates new aircraft and systems for induction into user organisations. Most new aircraft types and major airborne systems must have ASTE&#8217;s stamp of approval to be considered fit for service in India.</p>
<p>Sqn Ldr Aashritha is proud daughter of Sri. O. V. Venkatesh Babu and Smt. O. V. Vani, Kollegal, Karnataka.</p>
<p>It is great moment of pride to set such a great history.</p>
<p>The post <a href="https://www.justkannada.in/aashrita-v-olety-kollegal-indias-first-flight-test-engineer-pride-karnataka/">ಕೊಳ್ಳೇಗಾಲದ ಆಶ್ರಿತಾ ಈಗ ದೇಶದ ಮೊಟ್ಟ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್..</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಜಮೀನಿನಲ್ಲಿ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷ: ಬೆಚ್ಚಿಬಿದ್ದ ರೈತ&#8230;</title>
		<link>https://www.justkannada.in/huge-snake-farm-bewildered-farmer-kollegal/</link>
		
		<dc:creator><![CDATA[JK Desk]]></dc:creator>
		<pubDate>Thu, 12 Nov 2020 06:10:55 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[bewildered]]></category>
		<category><![CDATA[farm.]]></category>
		<category><![CDATA[farmer]]></category>
		<category><![CDATA[huge]]></category>
		<category><![CDATA[kollegal]]></category>
		<category><![CDATA[snake]]></category>
		<guid isPermaLink="false">https://www.justkannada.in/?p=44824</guid>

					<description><![CDATA[<p>ಚಾಮರಾಜನಗರ,ನವೆಂಬರ್,12,2020(www.justkannada.in): ರೈತ ಜಮೀನು ವೀಕ್ಷಣೆ ಮಾಡಲು ಹೋಗಿದ್ದಾಗ ಜಮೀನಿನಲ್ಲಿ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಹೊಂಡರಬಾಳು ಗ್ರಾಮದಲ್ಲಿ ನಡೆದಿದೆ. ಹೊಂಡರಬಾಳು ಗ್ರಾಮದ ಸಿದ್ದರಾಜು ಎಂಬುವರು ಜಮೀನಿನಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಜೋಳದ ಜಮೀನಿನಲ್ಲಿ 15 ಅಡಿ ಉದ್ದದ 48 ಕೆಜಿ ತೂಕದ ಬಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಹೆಬ್ಬಾವು ಕಂಡು ರೈತ ಸಿದ್ದರಾಜು ಬೆಚ್ಚಿಬಿದಿದ್ದಾರೆ. ಕೂಡಲೇ ಉರಗ ಸಂರಕ್ಷಕ ರಘು ಹಾಗೂ ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದು ಬಳಿಕ [&#8230;]</p>
<p>The post <a href="https://www.justkannada.in/huge-snake-farm-bewildered-farmer-kollegal/">ಜಮೀನಿನಲ್ಲಿ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷ: ಬೆಚ್ಚಿಬಿದ್ದ ರೈತ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಚಾಮರಾಜನಗರ,ನವೆಂಬರ್,12,2020(<a href="https://www.justkannada.in">www.justkannada.in</a>):</strong> ರೈತ ಜಮೀನು ವೀಕ್ಷಣೆ ಮಾಡಲು ಹೋಗಿದ್ದಾಗ ಜಮೀನಿನಲ್ಲಿ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಹೊಂಡರಬಾಳು ಗ್ರಾಮದಲ್ಲಿ ನಡೆದಿದೆ.</p>
<p>ಹೊಂಡರಬಾಳು ಗ್ರಾಮದ ಸಿದ್ದರಾಜು ಎಂಬುವರು ಜಮೀನಿನಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಜೋಳದ ಜಮೀನಿನಲ್ಲಿ 15 ಅಡಿ ಉದ್ದದ 48 ಕೆಜಿ ತೂಕದ ಬಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಹೆಬ್ಬಾವು ಕಂಡು ರೈತ ಸಿದ್ದರಾಜು ಬೆಚ್ಚಿಬಿದಿದ್ದಾರೆ.<img loading="lazy" decoding="async" class="aligncenter size-medium wp-image-44825" src="https://www.justkannada.in/wp-content/uploads/2020/11/pathay-300x188.jpg" alt="huge-snake-farm-bewildered-farmer-kollegal" width="300" height="188" /></p>
<p>ಕೂಡಲೇ ಉರಗ ಸಂರಕ್ಷಕ ರಘು ಹಾಗೂ ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದು ಬಳಿಕ ಸ್ಥಳಕ್ಕಾಗಮಿಸಿದ ಉರಗ ಸಂರಕ್ಷಕ ರಘು ಹೆಬ್ಬಾವನ್ನು ಸಂರಕ್ಷಿಸಿ ಬಿಆರ್ ​ಟಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.</p>
<p>Key words: Huge –snake- farm-bewildered- farmer-kollegal</p>
<p>The post <a href="https://www.justkannada.in/huge-snake-farm-bewildered-farmer-kollegal/">ಜಮೀನಿನಲ್ಲಿ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷ: ಬೆಚ್ಚಿಬಿದ್ದ ರೈತ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದಶಕಗಳ ಬಳಿಕ ಕೊಳ್ಳೇಗಾಲದಿಂದ ಗೋಚರಿಸಿದ ಮೈಸೂರಿನ ಚಾಮುಂಡಿಬೆಟ್ಟ..!</title>
		<link>https://www.justkannada.in/kollegal-maradigudda-mysore-chamundi-hills-visible/</link>
		
		<dc:creator><![CDATA[JK Desk]]></dc:creator>
		<pubDate>Thu, 23 Jul 2020 08:17:17 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Chamundi Hills]]></category>
		<category><![CDATA[kollegal]]></category>
		<category><![CDATA[maradigudda]]></category>
		<category><![CDATA[Mysore.]]></category>
		<category><![CDATA[visible]]></category>
		<guid isPermaLink="false">https://www.justkannada.in/?p=32846</guid>

					<description><![CDATA[<p>&#160; ಕೊಳ್ಳೇಗಾಲ, ಜು.23, 2020 : (www.justkannada.in news) ಇಲ್ಲಿನ ಮರಡಿಗುಡ್ಡದ ಮೇಲಿಂದ ಕ್ಯಾಮೆರಾ ಕಣ್ಣಿಗೆ ಮೈಸೂರಿನ ಚಾಮುಂಡಿಬೆಟ್ಟ ಗೋಚರಿಸಿರುವ ದೃಶ್ಯ ಕುತೂಹಲ ಮೂಡಿಸಿದ್ದು, ಇದೀಗ ಹಲವಾರು ಚರ್ಚೆಗೆ ಗ್ರಾಸವಾಗಿದೆ. ಅವಿಭಜಿತ ಮೈಸೂರು ಜಿಲ್ಲೆಗೆ ಸೇರಿದ್ದ ಕೊಳ್ಳೇಗಾಲ ಆನಂತರ 90 ರ ದಶಕದಲ್ಲಿ ಚಾಮರಾಜನಗರ ಜಿಲ್ಲೆಗೆ ಸೇರಿತು. ಕೊಳ್ಳೇಗಾಲ ಅಂದ್ರೆ ಈಗಲೂ ಬಹುತೇಕರು ನೆನಪಿಸಿಕೊಳ್ಳುವುದು ಮಾಟ,ಮಂತ್ರಕ್ಕೆ ಫೇಮಸ್ ಅಂಥ. ಆದರೆ ಅದು, ರೇಷ್ಮೆ, ಚಿನ್ನದ ವ್ಯಾಪಾರಕ್ಕೂ ಹೆಚ್ಚು ಜನಪ್ರಿಯತೆ ಪಡೆದಿರುವುದು ವಿಶೇಷ. ಇಂಥ ಕೊಳ್ಳೇಗಾಲ, ಇದೀಗ ಕರೋನಾ [&#8230;]</p>
<p>The post <a href="https://www.justkannada.in/kollegal-maradigudda-mysore-chamundi-hills-visible/">ದಶಕಗಳ ಬಳಿಕ ಕೊಳ್ಳೇಗಾಲದಿಂದ ಗೋಚರಿಸಿದ ಮೈಸೂರಿನ ಚಾಮುಂಡಿಬೆಟ್ಟ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಕೊಳ್ಳೇಗಾಲ, ಜು.23, 2020 : (www.justkannada.in news) ಇಲ್ಲಿನ ಮರಡಿಗುಡ್ಡದ ಮೇಲಿಂದ ಕ್ಯಾಮೆರಾ ಕಣ್ಣಿಗೆ ಮೈಸೂರಿನ ಚಾಮುಂಡಿಬೆಟ್ಟ ಗೋಚರಿಸಿರುವ ದೃಶ್ಯ ಕುತೂಹಲ ಮೂಡಿಸಿದ್ದು, ಇದೀಗ ಹಲವಾರು ಚರ್ಚೆಗೆ ಗ್ರಾಸವಾಗಿದೆ.</p>
<p>ಅವಿಭಜಿತ ಮೈಸೂರು ಜಿಲ್ಲೆಗೆ ಸೇರಿದ್ದ ಕೊಳ್ಳೇಗಾಲ ಆನಂತರ 90 ರ ದಶಕದಲ್ಲಿ ಚಾಮರಾಜನಗರ ಜಿಲ್ಲೆಗೆ ಸೇರಿತು. ಕೊಳ್ಳೇಗಾಲ ಅಂದ್ರೆ ಈಗಲೂ ಬಹುತೇಕರು ನೆನಪಿಸಿಕೊಳ್ಳುವುದು ಮಾಟ,ಮಂತ್ರಕ್ಕೆ ಫೇಮಸ್ ಅಂಥ. ಆದರೆ ಅದು, ರೇಷ್ಮೆ, ಚಿನ್ನದ ವ್ಯಾಪಾರಕ್ಕೂ ಹೆಚ್ಚು ಜನಪ್ರಿಯತೆ ಪಡೆದಿರುವುದು ವಿಶೇಷ.</p>
<p>ಇಂಥ ಕೊಳ್ಳೇಗಾಲ, ಇದೀಗ ಕರೋನಾ ಕಾಲದಲ್ಲಿ ಮೈಸೂರಿನ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಯೊಂದಕ್ಕೆ ನಾಂದಿಯಾಡಿದೆ. ಅದಕ್ಕೆ ಕಾರಣ, ಇಲ್ಲಿನ ಮರಡಿಗುಡ್ಡದ ಮೇಲಿಂದ ತೆಗೆದಿರುವ ಮೈಸೂರಿನ ಚಾಮುಂಡಿಬೆಟ್ಟದ ಫೋಟೋ.</p>
<p><img loading="lazy" decoding="async" class="aligncenter size-medium wp-image-32847" src="https://www.justkannada.in/wp-content/uploads/2020/07/kgl-300x200.jpg" alt=" kollegal-maradigudda-Mysore-chamundi-hills-visible" width="300" height="200" /></p>
<p>ಕೊಳ್ಳೇಗಾಲದ ಭಗತ್ ಸತ್ಯ ಎಂಬುವವರು ಈ ಚಿತ್ರ ಸೆರೆ ಹಿಡಿದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟು ದೂರದಿಂದ ಮೈಸೂರಿನ ಚಾಮುಂಡಿಬೆಟ್ಟ ಕಾಣಿಸುವ ಬಗ್ಗೆ ಕೆಲ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿ, ಇದ್ಯಾವುದೋ ಬೇರೆ ಪರ್ವತಗಳ ಸಾಲು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.</p>
<p>ಈ ಹಿನ್ನೆಲೆಯಲ್ಲಿ ಜಸ್ಟ್ ಕನ್ನಡ ಡಾಟ್ ಇನ್, ಮೂಲತಃ ಕೊಳ್ಳೇಗಾಲದವರೇ ಆಗಿರುವ ಹಾಗೂ ಚಾಮುಂಡಿಬೆಟ್ಟವನ್ನು ಮಲಗಿರುವ ಮಹಿಷನಿಗೆ ಹೋಲಿಸಿ ವಿವಿರವಾದ ಮಾಹಿತಿ ಸಂಗ್ರಹಿಸಿ ಪ್ರಕಟಿಸಿರುವ ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ನಿರ್ದೇಶಕ ಡಾ. ಆರ್. ಗೋಪಾಲ್ ಅವರನ್ನು ಈ ಬಗ್ಗೆ ಮಾತನಾಡಿಸಿತು.</p>
<figure id="attachment_32848" aria-describedby="caption-attachment-32848" style="width: 278px" class="wp-caption aligncenter"><img loading="lazy" decoding="async" class="size-medium wp-image-32848" src="https://www.justkannada.in/wp-content/uploads/2020/07/gopal-r-278x300.jpg" alt=" kollegal-maradigudda-Mysore-chamundi-hills-visible" width="278" height="300" /><figcaption id="caption-attachment-32848" class="wp-caption-text">ಆರ್. ಗೋಪಾಲ್,</figcaption></figure>
<p>ದಶಕಗಳಿಗೂ ಹಿಂದೆ ಕೊಳ್ಳೇಗಾಲದ ಮರಡಿಗುಡ್ಡದಿಂದ ಮೈಸೂರಿನ ಚಾಮುಂಡಿಬೆಟ್ಟ ಗೋಚರಿಸುತ್ತಿತ್ತು. ಆಗೆಲ್ಲಾ ಪಟದ ಹಬ್ಬವೆಂದರೆ ಸಂಭ್ರಮವೋ ಸಂಭ್ರಮ. ಈ ವೇಳೆ ಮರಡಿಗುಡ್ಡದ ಮೇಲೆ ಸಾವಿರಾರು ಮಂದಿ ಸೇರಿ ಪಟ ಹಾರಿಸಿ ಖುಷಿ ಪಡುತ್ತಿದ್ದರು. ಜತೆಗೆ ಮೈಸೂರಿನ ಚಾಮುಂಡಿಬೆಟ್ಟವನ್ನು ನೋಡಿ ಕಣ್ ತುಂಬಿಕೊಳ್ಳುತ್ತಿದ್ದೆವು.<br />
ಆದರೆ ಬಳಿಕ ಕಾಲಾನಂತರದಲ್ಲಿ ಬೆಟ್ಟ ಬರಿಗಣ್ಣಿಗೆ ಗೋಚರಿಸದಂತಾಯಿತು. ಬಹುಶಃ ಇದಕ್ಕೆ ಪರಿಸರದಲ್ಲಿನ ಮಾಲಿನ್ಯದ ಹೆಚ್ಚಳವೇ ಕಾರಣ ಇರಬೇಕು. ಈಗ ಮತ್ತೆ ಗೋಚರಿಸುತ್ತಿದೆ. ಇದಕ್ಕೆ ಕಾರಣ, ಲಾಕ್ ಡೌನ್ ಹಿನ್ನೆಲೆಯಲ್ಲಿ ಜನ-ಜೀವನ ಬಹುತೇಕ ಸಂಪೂರ್ಣ ಸ್ಥಬ್ಧಗೊಂಡಿದ್ದದ್ದು. ಪರಿಣಾಮ ಪರಿಸರದಲ್ಲಿನ ವಾಯು ಮಾಲಿನ್ಯ ಕಡಿಮೆಗೊಂಡು ಶುಭ್ರ ವಾತಾವರಣ ನಿರ್ಮಾಣವಾಗಿ ಈಗ ಬೆಟ್ಟ ಗೋಚರಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.</p>
<p><img loading="lazy" decoding="async" class="aligncenter size-medium wp-image-32851" src="https://www.justkannada.in/wp-content/uploads/2020/07/hill-300x200.jpg" alt=" kollegal-maradigudda-Mysore-chamundi-hills-visible" width="300" height="200" /></p>
<p>ಇತಿಹಾಸದ ಪುಟಗಳನ್ನು ಅವಲೋಕಿಸಿದರೆ, ಅಶೋಕ ಚಕ್ರವರ್ತಿ ಬೌಧ ಧರ್ಮದ ಪ್ರಚಾರಕ್ಕಾಗಿ ಮಹಾವಂಶ, ದೀಪವಂಶ ಎಂಬ ಬೌಧ ಪ್ರತಿಪಾಧಕರನ್ನು ಮಹಿಷಮಂಡಲದಿಂದ (ಇಂದಿನ ಮೈಸೂರು) ಕಳುಹಿಸಿದ್ದು, ಅಲ್ಲಿ ಮರಡಿಗುಡ್ಡದ ಉಲ್ಲೇಖವಿರುವುದು ಗಮನಿಸಬಹುದು ಎಂದು ಡಾ. ಆರ್.ಗೋಪಾಲ್ ನೆನಪಿಸಿಕೊಳ್ಳುತ್ತಾರೆ.</p>
<p><strong>ಜಾನಪದದಲ್ಲೂ ಇದೆ ಪುರಾವೆ..</strong></p>
<p>ಮೈಸೂರಿನ ಸುನಿತಾ ಮಂಜುನಾಥ್ ಅವರು ವಿವಿವರಿಸಿದ ಚಾಮುಂಡಿ ಹಾಗೂ ಮಹದೇಶ್ವರದ ಜಾನಪದ ಕಥೆಯಲ್ಲಿ ಕೊಳ್ಳೇಗಾಲದ ಮರಡಿಗುಡ್ಡದಿಂದ ಚಾಮುಂಡಿ ಬೆಟ್ಟ ಕಾಣುವ ಉಲ್ಲೇಖವಿದೆ. ಇದಕ್ಕೆ ಪೂರಕವಾಗಿ ಅವರ ಹಿರಿಯರು ಹೇಳುತ್ತಿದ್ದ ಕಥೆ ಹೀಗಿದೆ..</p>
<p>ಬೆಳಿಗ್ಗೆ ಬೆಳಿಗ್ಗೆ ಮಹದೇಶ್ವರ ಬೆಟ್ಟಕ್ಕೆ &#8216;ಪರಿಸೆ&#8217; ಹೋಗೋ ಜೋಗಯ್ಯ ಬಂದಿದ್ದ. &#8216;ಪೆರ್ಸೆಗೋಂಟ್ವನಿ, ಏನಾದ್ರ ಕೊಡಿ&#8217; ಅಂದ.. ಒಂಚ್ಚುರು ಅಕ್ಕಿ ಹಾಕಿ ಕಳಿಸಿದೆ ..<br />
ಈ ಮಹದೇಶ್ವರ ಬೆಟ್ಟಕ್ಕೆ ಪರಿಸೆಗೆ ಹೋಗೋರನ್ನ ಅಜ್ಜಿ ಜೋಗಯ್ಯ ಅಂತ ಕರೀತಿದ್ಲು. ಮನೆಮನೆಯಲ್ಲಿ ಕೇಳಿ ಕೊಟ್ಟಿದ್ದನ್ನ ಪಡೆದು ಯಾವುದಾದ್ರೂ ದೇವಸ್ಥಾನದಲ್ಲಿ ಅಡುಗೆ ಮಾಡಿಕೊಂಡು ನಡೆದೇ ಬೆಟ್ಟ ಹತ್ತುತ್ತ ಇದ್ದರಂತೆ, ಮತ್ತೆ ಹಿಂದಕ್ಕೆ ಬರುವಾಗ ಬೆಟ್ಟದ ವಿಭೂತಿ ಕೊಟ್ಟು ಹೋಗ್ತಾ ಇದ್ರಂತೆ, ಪ್ರತಿ ವರ್ಷ ಹೀಗೆ ನಡೀತ್ತಿತ್ತಂತೆ..ಪೆರ್ಸೆಗೆ ಹೋಗೋರೋ ಅಂದ್ರೆ ಒಂದ್ ತರ ಗೌರವ ಇತ್ತಂತೆ. ಅಜ್ಜಿ ಇದ್ದಾಗ ಮಹದೇಶ್ವರನ ಕಥೆ ಹೇಳ್ತಾ ಇದ್ಳು. ಇದು ಅವಳ &#8216;version&#8217; ..<br />
ನಂಜುಂಡೇಶ್ವರ ಹೆಂಡ್ತಿ ಇದ್ರೂ ಚಾಮುಂಡಿನ ಪ್ರೀತಿಸ್ತಾನೆ (ಅಜ್ಜಿ ಹೇಳ್ತಾ ಇದ್ಳು ಮಡಿಕಂಡ್ಬಿಡ್ತಾನೆ!!).. ಸರಿ ಅವನ ಹೆಂಡ್ತಿ ಪಾರ್ವತಿ ಕೋಪಮಾಡ್ಕೊಳ್ತಾಳೆ .. ಚಾಮುಂಡಿನ ಬೈತಾಳೆ, ಚಾಮುಂಡಿ ನಂಜುಂಡೇಶ್ವರನಿಗೆ &#8216;ನೀ ಬರ್ಬೇಡ ನನ್ನ ನೋಡೋಕೆ&#8217; ಅಂತಾಳೆ. ಸಿಟ್ಟುಮಾಡಿಕೊಂಡ ನಂಜುಂಡ &#8216;ನಿನ್ನ ಮುಖ ನೋಡೋದಿಲ್ಲ&#8217; ಅಂತ ನಂಜನಗೂಡು ಬಿಟ್ಟು ದಕ್ಷಿಣಕ್ಕೆ ಹೊರಡ್ತಾನೆ. ಒಂದಷ್ಟು ದೂರ ಬಂದು ನೋಡ್ತಾನೆ ಚಾಮುಂಡಿ ಕಾಣ್ತಾಳೆ.. ಕೊಳ್ಳೇಗಾಲಕ್ಕೆ ಬರ್ತಾನೆ ಅಲ್ಲಿಯೂ ಚಾಮುಂಡಿ ಕಾಣ್ತಾಳೆ. (ಒಂದು ಪುಟ್ಟ ಗುಡ್ಡ ಇದೆ ಕೊಳ್ಳೇಗಾಲದಲ್ಲಿ &#8216;ಮರಡಿ (ಮಂಡಿ )ಗುಡ್ಡ ಅಂತಾರೆ . ಅಲ್ಲಿ ಮಹದೇಶ್ವರ ಮಂಡಿ ಊರಿದ ಗುರುತಿದೆ !!) ಇನ್ನೂ ಮುಂದೆ ಹೋಗಿ ಬೆಟ್ಟಗುಡ್ಡಗಳ ದಾಟಿ ನೋಡಿದಾಗ ಅಲ್ಲೂ ಚಾಮುಂಡಿ (ಬೆಟ್ಟ!) ಕಾಣ್ತಾಳೆ. ಮತ್ತಷ್ಟು ಮುಂದಕ್ಕೆ ಹೋಗಿ ಸಿಟ್ಟಿನಿಂದ ನೆಲವನ್ನ ಅದುಮುತ್ತಾನೆ ಮಹದೇಶ್ವರ.. ಏಳು ಬೆಟ್ಟಗಳ ನಡುವೆ ಅವನು ಅದುಮಿದ ಸ್ಥಳದಿಂದ ಚಾಮುಂಡಿ ಕಾಣೋದಿಲ್ಲ&#8230; ಅಲ್ಲೇ ನೆಲೆಸಿಬಿಡ್ತಾನೆ . ಹೀಗೆ ಸಾಗುವ ಕಥೆ ಮಹದೇಶ್ವರನ ಮಹಿಮೆಗಳನ್ನ ಕೂಡ ಹೇಳ್ತಾ ಹೋಗುತ್ತೆ &#8230;</p>
<p>&nbsp;</p>
<p>ooooooo</p>
<p>key words : kollegal-maradigudda-Mysore-chamundi-hills-visible</p>
<p>The post <a href="https://www.justkannada.in/kollegal-maradigudda-mysore-chamundi-hills-visible/">ದಶಕಗಳ ಬಳಿಕ ಕೊಳ್ಳೇಗಾಲದಿಂದ ಗೋಚರಿಸಿದ ಮೈಸೂರಿನ ಚಾಮುಂಡಿಬೆಟ್ಟ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>‘ಸಂವಿಧಾನ ವಿರೋಧಿ ಸಿಎಎ ಮತ್ತು  ಎನ್.ಆರ್.ಸಿ ಕಾಯ್ದೆ ರದ್ದು ಪಡಿಸಿ’- ಅಲ್ಪಸಂಖ್ಯಾತರು, ವಿವಿಧ ಸಂಘಟನೆಗಳಿಂದ ಭಾರಿ ಪ್ರತಿಭಟನೆ&#8230;</title>
		<link>https://www.justkannada.in/kollegal-protest-against-citizenship-amendment-act-nrc/</link>
		
		<dc:creator><![CDATA[JK Desk]]></dc:creator>
		<pubDate>Sat, 28 Dec 2019 07:38:59 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[against]]></category>
		<category><![CDATA[Citizenship Amendment Act]]></category>
		<category><![CDATA[kollegal]]></category>
		<category><![CDATA[NRC]]></category>
		<category><![CDATA[protest]]></category>
		<guid isPermaLink="false">https://www.justkannada.in/?p=19792</guid>

					<description><![CDATA[<p>ಚಾಮರಾಜನಗರ,ಡಿ,28,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್.ಆರ್.ಸಿ  ವಿರೋಧಿಸಿ ಕೊಳ್ಳೇಗಾಲದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಾಗೂ ಹಿಂದುಳಿದ ವರ್ಗಗಳ  ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದರು. ಚಾಮರಾಜನಗರದ ಕೊಳ್ಳೇಗಾಲದ ಎಂ.ಜಿ.ಎಸ್.ವಿ. ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಧರಣಿಯಲ್ಲಿ ಸುಮಾರು 2ಸಾವಿರ ಮಂದಿ ಮುಸ್ಲೀಂ ಸಮುದಾಯದವರು ಪಾಲ್ಗೊಂಡಿದ್ದಾರೆ.  ಪ್ರತಿಭಟನೆಗೂ ಮುನ್ನಾ  ರಾಷ್ಟ್ರಗೀತೆ ಹಾಡಿದ ಪ್ರತಿಭಟನಾಕಾರರು ಸಿಎಎ ವಿರೋಧಿಸಿ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.   ನಾವು ಭಾರತೀಯರು, ಸಂವಿಧಾನವೇ ಶಕ್ತಿ. ದೇಶದಲ್ಲಿ ಸಂವಿಧಾನ ವಿರೋಧಿ  ಕೇಂದ್ರ ಸರ್ಕಾರ ಇದೆ. ಜಾತ್ಯಾತೀತ ರಾಷ್ಟ್ರದಲ್ಲಿ ಜಾತೀಯ [&#8230;]</p>
<p>The post <a href="https://www.justkannada.in/kollegal-protest-against-citizenship-amendment-act-nrc/">‘ಸಂವಿಧಾನ ವಿರೋಧಿ ಸಿಎಎ ಮತ್ತು  ಎನ್.ಆರ್.ಸಿ ಕಾಯ್ದೆ ರದ್ದು ಪಡಿಸಿ’- ಅಲ್ಪಸಂಖ್ಯಾತರು, ವಿವಿಧ ಸಂಘಟನೆಗಳಿಂದ ಭಾರಿ ಪ್ರತಿಭಟನೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಚಾಮರಾಜನಗರ,ಡಿ,28,2019(<a href="https://www.justkannada.in">www.justkannada.in</a>): ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್.ಆರ್.ಸಿ  ವಿರೋಧಿಸಿ ಕೊಳ್ಳೇಗಾಲದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಾಗೂ ಹಿಂದುಳಿದ ವರ್ಗಗಳ  ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದರು.</p>
<p>ಚಾಮರಾಜನಗರದ ಕೊಳ್ಳೇಗಾಲದ ಎಂ.ಜಿ.ಎಸ್.ವಿ. ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಧರಣಿಯಲ್ಲಿ ಸುಮಾರು 2ಸಾವಿರ ಮಂದಿ ಮುಸ್ಲೀಂ ಸಮುದಾಯದವರು ಪಾಲ್ಗೊಂಡಿದ್ದಾರೆ.  ಪ್ರತಿಭಟನೆಗೂ ಮುನ್ನಾ  ರಾಷ್ಟ್ರಗೀತೆ ಹಾಡಿದ ಪ್ರತಿಭಟನಾಕಾರರು ಸಿಎಎ ವಿರೋಧಿಸಿ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.   ನಾವು ಭಾರತೀಯರು, ಸಂವಿಧಾನವೇ ಶಕ್ತಿ. ದೇಶದಲ್ಲಿ ಸಂವಿಧಾನ ವಿರೋಧಿ  ಕೇಂದ್ರ ಸರ್ಕಾರ ಇದೆ. ಜಾತ್ಯಾತೀತ ರಾಷ್ಟ್ರದಲ್ಲಿ ಜಾತೀಯ ವಿಷ ಬೀಜ ಬಿತ್ತುತ್ತಿದೆ. ಭಾರತ ಶಾಂತೀಯ ರಾಷ್ಟ್ರ ಶಾಂತಿ ಕದಡಲು ನಾವು ಬಿಡೊಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.</p>
<p>ದೇಶದಲ್ಲಿ ಹಿಂದೂ ಮುಸ್ಲೀಂರು ಭಾರತದಲ್ಲಿ ಅನ್ಯೂನ್ಯವಾಗಿದ್ದೇವೆ. ಪೌರತ್ವ ಹಾಗೂ ಎನ್.ಆರ್. ಸಿ ಮೂಲಕ ಭಾರತೀಯರನ್ನು ಹೊಡೆದು ಆಳುವ ನೀತಿ ಅನುಸರಿಸುತ್ತಿದೆ. ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್.ಆರ್.ಸಿ. ಕಾಯಿದೆ ರದ್ದು ಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.</p>
<p>Key words: kollegal-Protest -against -Citizenship Amendment Act- NRC</p>
<p>The post <a href="https://www.justkannada.in/kollegal-protest-against-citizenship-amendment-act-nrc/">‘ಸಂವಿಧಾನ ವಿರೋಧಿ ಸಿಎಎ ಮತ್ತು  ಎನ್.ಆರ್.ಸಿ ಕಾಯ್ದೆ ರದ್ದು ಪಡಿಸಿ’- ಅಲ್ಪಸಂಖ್ಯಾತರು, ವಿವಿಧ ಸಂಘಟನೆಗಳಿಂದ ಭಾರಿ ಪ್ರತಿಭಟನೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ನಾಲೆ ಒಡೆದು ಗ್ರಾಮಕ್ಕೆ ನುಗ್ಗಿದ ನೀರು: ನಾಟಿ ಮಾಡಿದ್ದ ಭತ್ತ ಸಂಪೂರ್ಣ ಜಲಾವೃತ&#8230;</title>
		<link>https://www.justkannada.in/water-village-kollegal-paddy-planted/</link>
		
		<dc:creator><![CDATA[JK Desk]]></dc:creator>
		<pubDate>Wed, 25 Sep 2019 12:15:19 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[kollegal]]></category>
		<category><![CDATA[paddy]]></category>
		<category><![CDATA[planted]]></category>
		<category><![CDATA[Water –village]]></category>
		<guid isPermaLink="false">https://www.justkannada.in/?p=13031</guid>

					<description><![CDATA[<p>ಚಾಮರಾಜನಗರ,ಸೆ,25,2019(www.justkannada.in): ರಾಜ್ಯದಲ್ಲಿ  ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ನಾಲೆ ತುಂಬಿ ಹೊಡೆದ ಪರಿಣಾಮ ತಾಲೂಕಿನ ಹೊಂಡರಬಾಳು ಗ್ರಾಮಕ್ಕೆ ನೀರು ನುಗ್ಗಿದ್ದು 100 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತ ಸಂಪೂರ್ಣ ಜಲಾವೃತಗೊಂಡು ನಾಶವಾಗಿದೆ. ಹೊಂಡರಬಾಳು  ಗ್ರಾಮದ ನಾಲೆಯಲ್ಲಿ ಮಳೆ ನೀರು ಹಾಗೂ ಕಬಿನಿ ನಾಲೆ ನೀರು ಹೆಚ್ಚಾದ ಹಿನ್ನೆಲೆ ನಾಲೆ  ಹೊಡೆದು ತಗ್ಗು ಪ್ರದೇಶದ ಜಮೀನುಗಳಿಗೆ ಹರಿದಿದೆ. ಪರಿಣಾಮ ಕಳೆದೊಂದು ವಾರದಿಂದ ನಾಟಿ ಮಾಡಿದ್ದ ನೂರಾರು ಎಕೆರೆ ಭತ್ತದ ಪೈರುಗಳು ಸಂಪೂರ್ಣ ಜಲಾವೃತಗೊಂಡಿವೆ. [&#8230;]</p>
<p>The post <a href="https://www.justkannada.in/water-village-kollegal-paddy-planted/">ನಾಲೆ ಒಡೆದು ಗ್ರಾಮಕ್ಕೆ ನುಗ್ಗಿದ ನೀರು: ನಾಟಿ ಮಾಡಿದ್ದ ಭತ್ತ ಸಂಪೂರ್ಣ ಜಲಾವೃತ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಚಾಮರಾಜನಗರ,ಸೆ,25,2019(<a href="https://www.justkannada.in">www.justkannada.in</a>): ರಾಜ್ಯದಲ್ಲಿ  ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ನಾಲೆ ತುಂಬಿ ಹೊಡೆದ ಪರಿಣಾಮ ತಾಲೂಕಿನ ಹೊಂಡರಬಾಳು ಗ್ರಾಮಕ್ಕೆ ನೀರು ನುಗ್ಗಿದ್ದು 100 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತ ಸಂಪೂರ್ಣ ಜಲಾವೃತಗೊಂಡು ನಾಶವಾಗಿದೆ.</p>
<p>ಹೊಂಡರಬಾಳು  ಗ್ರಾಮದ ನಾಲೆಯಲ್ಲಿ ಮಳೆ ನೀರು ಹಾಗೂ ಕಬಿನಿ ನಾಲೆ ನೀರು ಹೆಚ್ಚಾದ ಹಿನ್ನೆಲೆ ನಾಲೆ  ಹೊಡೆದು ತಗ್ಗು ಪ್ರದೇಶದ ಜಮೀನುಗಳಿಗೆ ಹರಿದಿದೆ. ಪರಿಣಾಮ ಕಳೆದೊಂದು ವಾರದಿಂದ ನಾಟಿ ಮಾಡಿದ್ದ ನೂರಾರು ಎಕೆರೆ ಭತ್ತದ ಪೈರುಗಳು ಸಂಪೂರ್ಣ ಜಲಾವೃತಗೊಂಡಿವೆ.</p>
<p>ಕೆಲ ಜಮೀನುಗಳಿಗೆ ಧಾರಾಕಾರವಾಗಿ ನೀರು ನುಗ್ಗಿದ ಪರಿಣಾಮ ಭತ್ತದ ಪೈರುಗಳು ಕೊಚ್ಚಿ ಹೋದವು. ರೈತರು ತಮ್ಮ ಜಮೀನಿಗೆ ನುಗ್ಗಿದ್ದ ನೀರನ್ನು ಹೊರ ಹಾಕಲು ಹರ ಸಾಹಸಪಡುತ್ತಿದ್ದ ದೃಶ್ಯ ಕಂಡು ಬಂತು.</p>
<p>ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗಳು ನಮಗೆ ಬೇಕು ಎಂದಾಗ ಬೆಳೆಗೆ ನೀರು ಪೂರೈಸುವುದಿಲ್ಲ. ಬೇಡ ಎಂದಾಗ ನಾಲೆಯನ್ನು ಭದ್ರಪಡಿಸುವುದಿಲ್ಲ. ನಾಲೆಯಲ್ಲಿ ಗಿಡ-ಗಂಟಿ ಸೇರಿದಂತೆ ಸಮರ್ಪಕವಾಗಿ ಹೂಳೆತ್ತಿಸದ ಹಿನ್ನೆಲೆ ಮಳೆ ನೀರು ಸರಾಗವಾಗಿ ಹರಿಯದೆ ಜಮೀನುಗಳಿಗೆ ನುಗ್ಗಿದೆ’ ಎಂದು ರೈತರು ದೂರಿದರು.</p>
<p>Key words: Water –village-kollegal-paddy &#8211; planted</p>
<p>&nbsp;</p>
<p>The post <a href="https://www.justkannada.in/water-village-kollegal-paddy-planted/">ನಾಲೆ ಒಡೆದು ಗ್ರಾಮಕ್ಕೆ ನುಗ್ಗಿದ ನೀರು: ನಾಟಿ ಮಾಡಿದ್ದ ಭತ್ತ ಸಂಪೂರ್ಣ ಜಲಾವೃತ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕೆ.ಆರ್.ಎಸ್ , ಕಬಿನಿ ಜಲಾಶಯಗಳಿಂದ ಭಾರಿ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ: ಜಲಾವೃತ ಹಂತದಲ್ಲಿ ಗ್ರಾಮಗಳು&#8230;</title>
		<link>https://www.justkannada.in/release-water-krs-kabini-kollegal-villages/</link>
		
		<dc:creator><![CDATA[JK Desk]]></dc:creator>
		<pubDate>Sun, 11 Aug 2019 07:56:35 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Kabini]]></category>
		<category><![CDATA[kollegal]]></category>
		<category><![CDATA[KRS]]></category>
		<category><![CDATA[release]]></category>
		<category><![CDATA[Villages]]></category>
		<category><![CDATA[water]]></category>
		<guid isPermaLink="false">https://www.justkannada.in/?p=9348</guid>

					<description><![CDATA[<p>ಚಾಮರಾಜನಗರ,ಆ,11,2019(www.justkannada.in):  ರಾಜ್ಯದಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆ ಕೆ.ಆರ್.ಎಸ್ , ಕಬಿನಿ ಜಲಾಶಯಗಳಿಂದ ನದಿಗಳಿಗೆ ಬಾರಿ ಪ್ರಮಾಣದ ನೀರು ಬಿಡಲಾಗಿದ್ದು ಈ ಹಿನ್ನೆಲೆ ಚಾಮಾರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿನ ಹಲವು ಗ್ರಾಮಗಳು ಜಲಾವೃತವಾಗುವ ಹಂತ ತಲುಪಿವೆ. ಕೆ.ಆರ್.ಎಸ್ , ಕಬಿನಿ ಜಲಾಶಯಗಳಿಂದ ನದಿಗಳಿಗೆ 2ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕೊಳ್ಳೆಗಾಲದ ದಾಸನಪುರ, ಹಂಪಾಪುರ, ಹರಳೆ ಗ್ರಾಮಗಳಿಗೆ ಜಲ ಕಂಟಕ ಎದುರಾಗಿದೆ. ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಪ್ರವಾಹ ಗ್ರಾಮವನ್ನು ಸುತ್ತುವರಿಯುತ್ತಿದೆ. ಪ್ರವಾಹ ಭೀತಿಯಿಂದಾಗಿ ದಾಸನಪುರ ಗ್ರಾಮಸ್ಥರು ಆತಂಕದಲ್ಲಿದ್ದು [&#8230;]</p>
<p>The post <a href="https://www.justkannada.in/release-water-krs-kabini-kollegal-villages/">ಕೆ.ಆರ್.ಎಸ್ , ಕಬಿನಿ ಜಲಾಶಯಗಳಿಂದ ಭಾರಿ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ: ಜಲಾವೃತ ಹಂತದಲ್ಲಿ ಗ್ರಾಮಗಳು&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಚಾಮರಾಜನಗರ,ಆ,11,2019(<a href="https://www.justkannada.in">www.justkannada.in</a>):  ರಾಜ್ಯದಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆ ಕೆ.ಆರ್.ಎಸ್ , ಕಬಿನಿ ಜಲಾಶಯಗಳಿಂದ ನದಿಗಳಿಗೆ ಬಾರಿ ಪ್ರಮಾಣದ ನೀರು ಬಿಡಲಾಗಿದ್ದು ಈ ಹಿನ್ನೆಲೆ ಚಾಮಾರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿನ ಹಲವು ಗ್ರಾಮಗಳು ಜಲಾವೃತವಾಗುವ ಹಂತ ತಲುಪಿವೆ.</p>
<p>ಕೆ.ಆರ್.ಎಸ್ , ಕಬಿನಿ ಜಲಾಶಯಗಳಿಂದ ನದಿಗಳಿಗೆ 2ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕೊಳ್ಳೆಗಾಲದ ದಾಸನಪುರ, ಹಂಪಾಪುರ, ಹರಳೆ ಗ್ರಾಮಗಳಿಗೆ ಜಲ ಕಂಟಕ ಎದುರಾಗಿದೆ. ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಪ್ರವಾಹ ಗ್ರಾಮವನ್ನು ಸುತ್ತುವರಿಯುತ್ತಿದೆ.</p>
<p>ಪ್ರವಾಹ ಭೀತಿಯಿಂದಾಗಿ ದಾಸನಪುರ ಗ್ರಾಮಸ್ಥರು ಆತಂಕದಲ್ಲಿದ್ದು ಸ್ಥಳಕ್ಕೆ  ಸ್ಥಳೀಯ ಶಾಸಕ ಎನ್ ಮಹೇಶ್ ಭೇಟಿ ನೀಡಿದ್ದಾರೆ. ಪರಿಹಾರ ಕೇಂದ್ರದತ್ತ ತೆರಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿದ್ದು, ಗ್ರಾಮಸ್ಥರನ್ನು ಸ್ಥಳಾಂತರ ಮಾ ಡಲು ಅಧಿಕಾರಿಗಳು ಪರದಾಡುತ್ತಿದ್ದಾರೆ. ಈ ನಡುವೆ ಗ್ರಾಮಸ್ಥರು ಊರು ಬಿಟ್ಟು ಹೋಗಲು ನಿರಾಕರಿಸುತ್ತಿದ್ದಾರೆ.</p>
<p>Key words: release -water –KRS- Kabini –kollegal- Villages</p>
<p>The post <a href="https://www.justkannada.in/release-water-krs-kabini-kollegal-villages/">ಕೆ.ಆರ್.ಎಸ್ , ಕಬಿನಿ ಜಲಾಶಯಗಳಿಂದ ಭಾರಿ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ: ಜಲಾವೃತ ಹಂತದಲ್ಲಿ ಗ್ರಾಮಗಳು&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
