<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Bombay Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/bombay/feed/" rel="self" type="application/rss+xml" />
	<link>https://www.justkannada.in/tag/bombay/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 08 Aug 2025 10:30:18 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.1</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Bombay Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/bombay/</link>
	<width>32</width>
	<height>32</height>
</image> 
	<item>
		<title>JK EXCLUSIVE: ಮೈಸೂರಲ್ಲಿ ಪತ್ತೆಯಾದ  333 ಕೇಜಿ ಗಾಂಜದ ಮೂಲ ಬಾಂಬೆ : JD ಕೊರಿಯರ್‌ ಮೂಲಕ ರವಾನೆ..!</title>
		<link>https://www.justkannada.in/ganja-mdma-seized-mysore/</link>
		
		<dc:creator><![CDATA[mahesh]]></dc:creator>
		<pubDate>Fri, 08 Aug 2025 10:30:18 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[Just Mysore]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[333 kg of ganja]]></category>
		<category><![CDATA[Bombay]]></category>
		<category><![CDATA[Dispatch]]></category>
		<category><![CDATA[investigation]]></category>
		<category><![CDATA[JD courier]]></category>
		<category><![CDATA[MDMA seized]]></category>
		<category><![CDATA[Mysore.]]></category>
		<category><![CDATA[police]]></category>
		<guid isPermaLink="false">https://www.justkannada.in/?p=143781</guid>

					<description><![CDATA[<p>ಮೈಸೂರು, ಆ.೦೮,೨೦೨೫: (www.justkannada.in news) ಇತ್ತೀಚಿಗೆ ದೇಶದ ಗಮನ ಸೆಳೆದಿದ್ದ ಮೈಸೂರಲ್ಲಿ ಪತ್ತೆಯಾಗಿದ್ದ ಕೋಟ್ಯಾಂತರ ರೂ.ಮೌಲ್ಯದ ಗಾಂಜ (MDMA) ಮೂಲ ಮಹಾರಾಷ್ಟ್ರ ಎಂಬ ಅಂಶ ಇದೀಗ ಬಹಿರಂಗಗೊಂಡಿದೆ. ಕಳೆದ ವಾರ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಗಮನ ಸೆಳೆದಿದ್ದ ಈ ಗಾಂಜ ಪತ್ತೆ, ಸಂಸತ್ತಿನಲ್ಲಿ ಪ್ರತಿಧ್ವನಿಸಿತ್ತು. ಮೈಸೂರು-ಕೊಡಗು ಸಂಸದ ಯದುವೀರ್‌ ವಿಷಯ ಪ್ರಸ್ತಾಪಿಸಿ ಪೊಲೀಸ್‌ ವೈಫಲ್ಯದ ಬಗ್ಗೆ ಪ್ರಶ್ನಿಸಿದ್ದರು. ಇದೀಗ ಬಹಿರಂಗಗೊಂಡಿರುವ ಮಾಹಿತಿ ಪ್ರಕಾರ, ಗಾಂಜ ಜಾಲದ ಮೂಲ ಮಹಾರಾಷ್ಟ್ರದ ರಾಜಧಾನಿ ಮುಂಬೈ. ಕೊರಿಯರ್‌ ಮೂಲಕ ಗಾಂಜ [&#8230;]</p>
<p>The post <a href="https://www.justkannada.in/ganja-mdma-seized-mysore/">JK EXCLUSIVE: ಮೈಸೂರಲ್ಲಿ ಪತ್ತೆಯಾದ  333 ಕೇಜಿ ಗಾಂಜದ ಮೂಲ ಬಾಂಬೆ : JD ಕೊರಿಯರ್‌ ಮೂಲಕ ರವಾನೆ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><img fetchpriority="high" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="(max-width: 730px) 100vw, 730px" /></p>
<p>ಮೈಸೂರು, ಆ.೦೮,೨೦೨೫: (<a href="http://www.justkannada.in">www.justkannada.in</a> news) ಇತ್ತೀಚಿಗೆ ದೇಶದ ಗಮನ ಸೆಳೆದಿದ್ದ ಮೈಸೂರಲ್ಲಿ ಪತ್ತೆಯಾಗಿದ್ದ ಕೋಟ್ಯಾಂತರ ರೂ.ಮೌಲ್ಯದ ಗಾಂಜ (MDMA) ಮೂಲ ಮಹಾರಾಷ್ಟ್ರ ಎಂಬ ಅಂಶ ಇದೀಗ ಬಹಿರಂಗಗೊಂಡಿದೆ.</p>
<p>ಕಳೆದ ವಾರ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಗಮನ ಸೆಳೆದಿದ್ದ ಈ ಗಾಂಜ ಪತ್ತೆ, ಸಂಸತ್ತಿನಲ್ಲಿ ಪ್ರತಿಧ್ವನಿಸಿತ್ತು. ಮೈಸೂರು-ಕೊಡಗು ಸಂಸದ ಯದುವೀರ್‌ ವಿಷಯ ಪ್ರಸ್ತಾಪಿಸಿ ಪೊಲೀಸ್‌ ವೈಫಲ್ಯದ ಬಗ್ಗೆ ಪ್ರಶ್ನಿಸಿದ್ದರು. ಇದೀಗ ಬಹಿರಂಗಗೊಂಡಿರುವ ಮಾಹಿತಿ ಪ್ರಕಾರ, ಗಾಂಜ ಜಾಲದ ಮೂಲ ಮಹಾರಾಷ್ಟ್ರದ ರಾಜಧಾನಿ ಮುಂಬೈ.</p>
<p>ಕೊರಿಯರ್‌ ಮೂಲಕ ಗಾಂಜ ಚೀಲಗಳು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ರವಾನೆಯಾಗಿದೆ. “ಜಸ್ಟ್‌ ಕನ್ನಡ” ಗೆ ಲಭಿಸಿದ ಮಾಹಿತಿ ಪ್ರಕಾರ, ಜುಲೈ 04 ರಂದು ಕೇಂದ್ರ ಬಾಂಬೆಯ ಪ್ರದೇಶವೊಂದರಿಂದ ಬೆಂಗಳೂರಿಗೆ ಎಂಡಿಎಂಎ‌ “JD-ಕೊರಿಯರ್ &#8221; ಮೂಲಕ ರವಾನೆ. ಈ ಕೊರಿಯರ್‌ ಬೆಂಗಳೂರಿಂದ ಜು. 07  ರಂದು ಮೈಸೂರಿಗೆ ತಲುಪಿದೆ.</p>
<p><img decoding="async" class="alignnone size-full wp-image-143785" src="https://www.justkannada.in/wp-content/uploads/2025/08/jd.jpg" alt="" width="500" height="450" srcset="https://www.justkannada.in/wp-content/uploads/2025/08/jd.jpg 500w, https://www.justkannada.in/wp-content/uploads/2025/08/jd-300x270.jpg 300w, https://www.justkannada.in/wp-content/uploads/2025/08/jd-467x420.jpg 467w, https://www.justkannada.in/wp-content/uploads/2025/08/jd-150x135.jpg 150w" sizes="(max-width: 500px) 100vw, 500px" /></p>
<p>333 ಕೇಜಿ ತೂಕದ ಗಾಂಜ ತುಂಬಿದ ಒಟ್ಟು 16 ರಿಂದ 17 ಬ್ಯಾಗುಗಳಲ್ಲಿ ಗಾಂಜ “JD-ಕೊರಿಯರ್‌ &#8221; ಮೂಲಕ ಮುಂಬೈನಿಂದ ಕರ್ನಾಟಕಕ್ಕೆ ರವಾನೆಯಾಗಿದೆ.</p>
<p>ಈ ಘಟನೆ ಪತ್ತೆಯಾದ ಬೆನ್ನಲ್ಲೇ  ಮೈಸೂರಿನ ವರ್ಚಸ್ಸಿಗೆ ಕಪ್ಪುಮಸಿ ಬಳಿದಂತಾಗಿತ್ತು. ಪ್ರಮುಖವಾಗಿ ಪೊಲೀಸ್‌ ಇಲಾಖೆ ತಲೆತಗ್ಗಿಸುವಂತಾಗಿತ್ತು.  ಆದರೆ ಇದೀಗ ಗಾಂಜ ಪತ್ತೆ ಪ್ರಕರಣದ ಬೆನ್ನತಿದ ಕರ್ನಾಟಕ ಪೊಲೀಸರು, ಅದರ ಮೂಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.</p>
<p><img decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p><strong>ಮೈಸೂರಲ್ಲಿ ಪತ್ತೆ:</strong></p>
<p>ಮೈಸೂರು ಮತ್ತು ಮುಂಬೈ ಪೊಲೀಸರು ಕಳೆದ ವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನರಸಿಂಹರಾಜ ಪೊಲೀಸ್  ಠಾಣೆ ವ್ಯಾಪ್ತಿಯ ಹೊರ ವರ್ತುಲ ಪ್ರದೇಶದದಲ್ಲಿನ  ವಾಹನ ಗ್ಯಾರೆಜ್‌ನಲ್ಲಿ ಈ ಗಾಂಜ ಸಂಗ್ರಹ ಪತ್ತೆಯಾಗಿತ್ತು. ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.  ಈ ಪೈಕಿ ಇಬ್ಬರು ಆರೋಪಿಗಳು ಮುಂಬೈ ಮೂಲದವರಾದರೆ, ಮತ್ತಿಬ್ಬರು ಮೈಸೂರು ಮೂಲದವರು ಎಂಬುದನ್ನು ಸ್ಮರಿಸಬಹುದು.</p>
<p>key words: 333 kg of ganja, MDMA seized, Mysore, Bombay, Dispatch, JD courier, Police, investigation</p>
<p><img fetchpriority="high" decoding="async" class="alignnone size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="(max-width: 730px) 100vw, 730px" /></p>
<p><strong>SUMMARY:</strong></p>
<p>333 kg of ganja seized in Mysore original Bombay: Dispatch through JD courier</p>
<p>The fact that the source of the cannabis (MDMA) worth crores of rupees found in Mysore, which recently attracted the attention of the country, is Maharashtra has now been revealed.</p>
<p><img loading="lazy" decoding="async" class="alignnone size-full wp-image-143786" src="https://www.justkannada.in/wp-content/uploads/2025/08/ganja-police.jpg" alt="" width="500" height="281" srcset="https://www.justkannada.in/wp-content/uploads/2025/08/ganja-police.jpg 500w, https://www.justkannada.in/wp-content/uploads/2025/08/ganja-police-300x169.jpg 300w, https://www.justkannada.in/wp-content/uploads/2025/08/ganja-police-150x84.jpg 150w" sizes="auto, (max-width: 500px) 100vw, 500px" /></p>
<p>This cannabis discovery, which attracted the attention of not only Karnataka but the entire country last week, had echoed in Parliament. Mysore-Kodagu MP Yaduveer had raised the issue and questioned the police failure. According to the information that has now been revealed, the source of the cannabis network is Mumbai, the capital of Maharashtra.</p>
<p>The bags of ganja were sent from Maharashtra to Karnataka through courier. According to information received by “Just Kannada”, on July 04, MDMA was sent from an area in central Bombay to Bangalore through “JD-Courier”. This courier reached Mysore from Bangalore on July 07.</p>
<p>&nbsp;</p>
<p>&nbsp;</p>
<p>The post <a href="https://www.justkannada.in/ganja-mdma-seized-mysore/">JK EXCLUSIVE: ಮೈಸೂರಲ್ಲಿ ಪತ್ತೆಯಾದ  333 ಕೇಜಿ ಗಾಂಜದ ಮೂಲ ಬಾಂಬೆ : JD ಕೊರಿಯರ್‌ ಮೂಲಕ ರವಾನೆ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>&#8220;ನಮ್ಮನ್ನ ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋದ್ವಿ&#8221; : ಸಚಿವ ಬಿ.ಸಿ.ಪಾಟೀಲ್  ವ್ಯಂಗ್ಯ&#8230;</title>
		<link>https://www.justkannada.in/catchstrikingbombaywentministerb-c-patil/</link>
		
		<dc:creator><![CDATA[JK Desk]]></dc:creator>
		<pubDate>Tue, 19 Jan 2021 08:49:32 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[b.c.patil]]></category>
		<category><![CDATA[Bombay]]></category>
		<category><![CDATA[catch]]></category>
		<category><![CDATA[minister]]></category>
		<category><![CDATA[Striking]]></category>
		<category><![CDATA[went]]></category>
		<guid isPermaLink="false">https://www.justkannada.in/?p=53327</guid>

					<description><![CDATA[<p>ಮೈಸೂರು,ಜನವರಿ,19,2021(www.justkannada.in) : ನಮ್ಮನ್ನ ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋದ್ವಿ. ಕರ್ನಾಟಕದಲ್ಲಿ ಭಯಾನಕರವಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ಹೆದರಿಕೆಯಿಂದ ಬಾಂಬೆಗೆ ಹೋಗಿದ್ವಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ಬಾಂಬೆ ಟೀಂ ಅಂತ ಯಾವುದು ಇರಲಿಲ್ಲ. ನೀವೆ ನಮಗೆ ಟೀಂ ಅಂತ ಹೆಸರು ಕೊಟ್ಟಿದ್ದು. ನಾವು ಹೋಗೋದಕ್ಕೆ ಇಲ್ಲಿನ‌ ಭಯಾನಕ ಪರಿಸ್ಥಿತಿ ಕಾರಣವಾಗಿತ್ತು ಎಂದಿದ್ದಾರೆ. ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಸುಧಾಕರ್‌ಗೆ ಲಿಫ್ಟ್ ಅಲ್ಲಿ  ಹೊಡೆದಿದ್ರು. ಆಮೇಲೆ ಖರ್ಗೆ ಆಫಿಸ್ ಗೆ [&#8230;]</p>
<p>The post <a href="https://www.justkannada.in/catchstrikingbombaywentministerb-c-patil/">&#8220;ನಮ್ಮನ್ನ ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋದ್ವಿ&#8221; : ಸಚಿವ ಬಿ.ಸಿ.ಪಾಟೀಲ್  ವ್ಯಂಗ್ಯ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,19,2021(www.justkannada.in) :</strong> ನಮ್ಮನ್ನ ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋದ್ವಿ. ಕರ್ನಾಟಕದಲ್ಲಿ ಭಯಾನಕರವಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ಹೆದರಿಕೆಯಿಂದ ಬಾಂಬೆಗೆ ಹೋಗಿದ್ವಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.</p>
<p>ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ಬಾಂಬೆ ಟೀಂ ಅಂತ ಯಾವುದು ಇರಲಿಲ್ಲ. ನೀವೆ ನಮಗೆ ಟೀಂ ಅಂತ ಹೆಸರು ಕೊಟ್ಟಿದ್ದು. ನಾವು ಹೋಗೋದಕ್ಕೆ ಇಲ್ಲಿನ‌ ಭಯಾನಕ ಪರಿಸ್ಥಿತಿ ಕಾರಣವಾಗಿತ್ತು ಎಂದಿದ್ದಾರೆ.</p>
<p>ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಸುಧಾಕರ್‌ಗೆ ಲಿಫ್ಟ್ ಅಲ್ಲಿ  ಹೊಡೆದಿದ್ರು. ಆಮೇಲೆ ಖರ್ಗೆ ಆಫಿಸ್ ಗೆ ಕರೆದುಕೊಂಡು ಹೋಗಿ ಒಳಗೆ ಹಾಕಿದ್ರು. ನಮ್ಮ ಸ್ವತಂತ್ರದಲ್ಲಿ ರಾಜೀನಾಮೆ ಕೊಟ್ಟಿದ್ದೆವು. ಆದರೆ, ನಮಗೇನಾಗುತ್ತೋ ಅನ್ನೋ ಭಯದಲ್ಲಿ ಹೆದರಿಕೆಯಿಂದ ನಾವು ಬಾಂಬೆಗೆ ಹೋಗಬೇಕಾಯಿತು ಎಂದು ವಿವರಿಸಿದ್ದಾರೆ.</p>
<p><strong>“ಮತ್ತೆ ಬಾಂಬೆಗೆ ಹೋಗೋ ಪರಿಸ್ಥಿತಿ ಇಲ್ಲ”</strong></p>
<p>ನಮ್ಮ ಟೀಂ ಅಲ್ಲಿ ಒಡಕು ಏನಿಲ್ಲ ನಾವೆಲ್ಲ ಒಗ್ಗಟ್ಟಾಗಿ ಇದ್ದೀವಿ. ನಾವು ಬಾಂಬೆ ಟೀಂ ಅಲ್ಲ ಈಗ ನಾವೆಲ್ಲ ಕರ್ನಾಟಕದಲ್ಲೆ ಇದ್ದೀವಿ. ಮತ್ತೆ ಬಾಂಬೆಗೆ ಹೋಗೋ ಪರಿಸ್ಥಿತಿ ಇಲ್ಲ. ಬಾಂಬೆಗೆ ಹೋಗಿದ್ದ ನಾವೆಲ್ಲ ಸ್ನೇಹಿತರು. ಈಗ ಇನ್ನು 104 ಜನ ಹೆಚ್ಚು ಸ್ನೇಹಿತರು ಸಿಕ್ಕಿದ್ದಾರೆ ಈಗ ನಾವೆಲ್ಲ ಒಂದೆ ಎಂದು ತಿಳಿಸಿದ್ದಾರೆ.</p>
<p><strong>“ಮುನಿರತ್ನಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ”</strong></p>
<p>ಸಿಎಂ ಹೇಳಿದ್ದಾರೆ ಮತ್ತೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಅಂತ. ಆಗ ಮುನಿರತ್ನ ಸಚಿವರಾಗಲಿದ್ದಾರೆ. ವಿಶ್ವನಾಥ್ ಅವರಿಗೆ ಕೋರ್ಟ್ ಆದೇಶದಿಂದ ಸಚಿವ ಸ್ಥಾನ‌ ಸಿಕ್ಕಿಲ್ಲ. ಜನರಿಂದ ಆಯ್ಕೆಯಾದ ಎಲ್ಲರಿಗೂ ಸಚಿವ ಸ್ಥಾನ ಸಿಕ್ಕಿದೆ. ವಿಶ್ವನಾಥ್ ನಾಮನಿರ್ದೇಶಿತ ಪರಿಷತ್ ಸದಸ್ಯರು. ಅದಕ್ಕಾಗಿ ಅವರಿಗೆ ಸಿಕ್ಕಿಲ್ಲ ಎಂದರು.<img loading="lazy" decoding="async" class="aligncenter wp-image-44739" src="https://www.justkannada.in/wp-content/uploads/2020/11/b.c.patil_-300x234.jpg" alt="catch,Striking,Bombay,went,Minister,B.C.Patil" width="379" height="296" /></p>
<p>ವಿಶ್ವನಾಥ್ ಅವರು ಹಿರಿಯರು ಸ್ವಲ್ಪ‌ ಸಮಾಧಾನದಿಂದ ವರ್ತಿಸಬೇಕು. ಸರ್ಕಾರ ಬರಲು ಯೋಗೇಶ್ವರ್ ಪಾತ್ರವಿದೆ. ಸರ್ಕಾರ ಸುಮ್ಮನೆ ಬರುತ್ತಾ ಹೇಳಿ?, ಹಣ ಕಾಸಿನ ಪಾತ್ರ ಇತ್ತಾ ಇಲ್ಲವಾ ಅಂತ ರಮೇಶ್ ಜಾರಕಿಹೊಳಿಯವರನ್ನೆ ಕೇಳಿ. ಅಸಮಾಧಾನಿತರು ದೆಹಲಿಗೆ ಹೋಗಿರೋದು ತಮ್ಮ ನೋವು ತೋಡಿಕೊಳ್ಳಲು ಅಷ್ಟೆ ಎಂದು ಹೇಳಿದರು.</p>
<p>key words : <span class="JLqJ4b ChMk0b" data-language-for-alternatives="en" data-language-to-translate-into="kn" data-phrase-index="0">catch-</span><span class="JLqJ4b ChMk0b" data-language-for-alternatives="en" data-language-to-translate-into="kn" data-phrase-index="2">Striking-</span><span class="JLqJ4b ChMk0b" data-language-for-alternatives="en" data-language-to-translate-into="kn" data-phrase-index="6">Bombay</span>&#8211;<span class="JLqJ4b ChMk0b" data-language-for-alternatives="en" data-language-to-translate-into="kn" data-phrase-index="8">went-</span><span class="JLqJ4b ChMk0b" data-language-for-alternatives="en" data-language-to-translate-into="kn" data-phrase-index="10">Minister-B.C.Patil</span></p>
<p>The post <a href="https://www.justkannada.in/catchstrikingbombaywentministerb-c-patil/">&#8220;ನಮ್ಮನ್ನ ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋದ್ವಿ&#8221; : ಸಚಿವ ಬಿ.ಸಿ.ಪಾಟೀಲ್  ವ್ಯಂಗ್ಯ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲಾ ಬಿಜೆಪಿ ಟೀಂ” : ಸಚಿವ ಆರ್.ಶಂಕರ್</title>
		<link>https://www.justkannada.in/we-not-bombay-team-now-bjp-team-minister-r-shankar/</link>
		
		<dc:creator><![CDATA[JK Desk]]></dc:creator>
		<pubDate>Thu, 14 Jan 2021 10:02:57 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BJP Team]]></category>
		<category><![CDATA[Bombay]]></category>
		<category><![CDATA[minister]]></category>
		<category><![CDATA[not]]></category>
		<category><![CDATA[now]]></category>
		<category><![CDATA[R. Shankar]]></category>
		<category><![CDATA[Team]]></category>
		<category><![CDATA[We]]></category>
		<guid isPermaLink="false">https://www.justkannada.in/?p=52739</guid>

					<description><![CDATA[<p>ಮೈಸೂರು,ಜನವರಿ,14,2021(www.justkannada.in) : ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲಾ ಬಿಜೆಪಿ ಟೀಂ. 17 ಮಂದಿ ಶಾಸಕರು ಅಗತ್ಯಬಿದ್ರೆ ಮತ್ತೊಮ್ಮೆ ಸಭೆ ಸೇರಲಿದ್ದೇವೆ. ಆಗಂತ ಅದು ಪಕ್ಷ ವಿರೋಧಿ ಚಟುವಟಿಕೆಯಲ್ಲ‌ ಎಂದು ಸಚಿವ ಆರ್.ಶಂಕರ್ ಹೇಳಿದ್ದಾರೆ.ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ದಿನಗಳಲ್ಲಿ ನಮ್ಮ ಗುರು ಎಚ್.ವಿಶ್ವನಾಥ್, ಮುನಿರತ್ನಗೆ‌ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಪಕ್ಷದ ಚೌಕಟ್ಟಿನಲ್ಲಿದ್ದಾಗ ಇತಿಮಿತಿಯೊಳಗೆ ಇರಬೇಕಾಗುತ್ತೆ. ನನಗೆ ಯಾವುದೇ ಖಾತೆ ನೀಡಿದ್ರೂ ಶಕ್ತಿ ಮೀರಿ ಕೆಲಸ ಮಾಡ್ತೀನಿ ಎಂದರು. ಸಚಿವ [&#8230;]</p>
<p>The post <a href="https://www.justkannada.in/we-not-bombay-team-now-bjp-team-minister-r-shankar/">“ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲಾ ಬಿಜೆಪಿ ಟೀಂ” : ಸಚಿವ ಆರ್.ಶಂಕರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,14,2021(www.justkannada.in)</strong> : ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲಾ ಬಿಜೆಪಿ ಟೀಂ. 17 ಮಂದಿ ಶಾಸಕರು ಅಗತ್ಯಬಿದ್ರೆ ಮತ್ತೊಮ್ಮೆ ಸಭೆ ಸೇರಲಿದ್ದೇವೆ. ಆಗಂತ ಅದು ಪಕ್ಷ ವಿರೋಧಿ ಚಟುವಟಿಕೆಯಲ್ಲ‌ ಎಂದು ಸಚಿವ ಆರ್.ಶಂಕರ್ ಹೇಳಿದ್ದಾರೆ.<img loading="lazy" decoding="async" class="aligncenter  wp-image-46356" src="https://www.justkannada.in/wp-content/uploads/2020/11/jk-300x300.jpg" alt="jk-logo-justkannada-mysore" width="290" height="289" />ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ದಿನಗಳಲ್ಲಿ ನಮ್ಮ ಗುರು ಎಚ್.ವಿಶ್ವನಾಥ್, ಮುನಿರತ್ನಗೆ‌ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಪಕ್ಷದ ಚೌಕಟ್ಟಿನಲ್ಲಿದ್ದಾಗ ಇತಿಮಿತಿಯೊಳಗೆ ಇರಬೇಕಾಗುತ್ತೆ. ನನಗೆ ಯಾವುದೇ ಖಾತೆ ನೀಡಿದ್ರೂ ಶಕ್ತಿ ಮೀರಿ ಕೆಲಸ ಮಾಡ್ತೀನಿ ಎಂದರು.</p>
<p>ಸಚಿವ ನಾಗೇಶ್‌ಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡಿರುವುದು ಸ್ವಲ್ಪ ಸಮಾಧಾನ ತಂದಿದೆ‌. ಉಳಿದ ಇಬ್ಬರಿಗೆ ಸಿಎಂ ಕೈ ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು.</p>
<p><strong>“ಅಳದಿದ್ರೆ ತಾಯಿ ಕೂಡ ಮಗುವಿಗೆ ಹಾಲು ನೀಡಲ್ಲ”</strong></p>
<p>ಕುರುಬರ ಎಸ್‌ಟಿ ಮೀಸಲಾತಿ ಹೋರಾಟ ವಿಚಾರ ಮಾತನಾಡಿದ ಅವರು, ಅಳದೆ ಇದ್ರೆ ತಾಯಿ ಕೂಡ ಮಗುವಿಗೆ ಹಾಲು ನೀಡಲ್ಲ. ಹಾಗಾಗಿ, ಈ ಕುರಿತು ಸರ್ಕಾರದ ಗಮನ ಸೆಳೆಯಬೇಕು. ಇದು ಯಾರ ವಿರುದ್ದವೂ  ಹೋರಾಟವಲ್ಲ. ಈಶ್ವರಪ್ಪ ಹೋರಾಟದ ನೇತೃತ್ವ ವಹಿಸಿದ್ದಾರೆ. ನಾನು ಕುರುಬ ಸಮಾಜದ ಸಾಮಾನ್ಯ ವ್ಯಕ್ತಿಯಾಗಿ ಪಾಲ್ಗೊಳ್ಳುತ್ತೇನೆ ಎಂದರು.</p>
<p><strong>&#8220;ನಾಲ್ಕು ಜನ ಮಿನಿಸ್ಟರ್ ಇದ್ದೀವಿ. ಕ್ಯಾಬಿನೆಟ್‌ನಲ್ಲಿ ಈ ವಿಚಾರ ಪ್ರಸ್ತಾಪ ಮಾಡ್ತೀವಿ&#8221;</strong><img loading="lazy" decoding="async" class="aligncenter  wp-image-12905" src="https://www.justkannada.in/wp-content/uploads/2019/09/r-shanker-228x300.jpg" alt="We-not-Bombay-team-now-BJP Team-Minister-R. Shankar" width="380" height="500" /></p>
<p>ಮೊದಲು ರಾಜ್ಯ ಸರ್ಕಾರ ನಿಲುವು ಸ್ಪಷ್ಟ ಪಡಿಸಲಿ ಎಂಬ ಸಿದ್ದರಾಮಯ್ಯ ಸವಾಲಿಗೆ ಪ್ರತಿಕ್ರಿಯಿಸಿ, ಈಗ ನಾವು ಕುರುಬ ಸಮುದಾಯದ ನಾಲ್ಕು ಜನ ಮಿನಿಸ್ಟರ್ ಇದ್ದೀವಿ. ಕ್ಯಾಬಿನೆಟ್‌ನಲ್ಲಿ ಈ ವಿಚಾರವನ್ನ ಪ್ರಸ್ತಾಪ ಮಾಡೆ ಮಾಡ್ತೀವಿ ಎಂದು ತಿಳಿಸಿದರು.</p>
<p>key words : <span class="JLqJ4b ChMk0b" data-language-for-alternatives="en" data-language-to-translate-into="kn" data-phrase-index="0">We-not-Bombay-team-now-</span><span class="JLqJ4b ChMk0b" data-language-for-alternatives="en" data-language-to-translate-into="kn" data-phrase-index="2">BJP Team-</span><span class="JLqJ4b ChMk0b" data-language-for-alternatives="en" data-language-to-translate-into="kn" data-phrase-index="4">Minister-R. Shankar</span></p>
<p>The post <a href="https://www.justkannada.in/we-not-bombay-team-now-bjp-team-minister-r-shankar/">“ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲಾ ಬಿಜೆಪಿ ಟೀಂ” : ಸಚಿವ ಆರ್.ಶಂಕರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
