know your candidate: ಮೈಸೂರು – ಕೊಡಗು ಲೋಕಸಭಾ ಅಭ್ಯರ್ಥಿ : ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

  ಮೈಸೂರು,  ಏ. 09, 2024 : (www.justkannada.in news )  ಆರು ಶತಮಾನಗಳ ಇತಿಹಾಸ ಇರುವ ಮೈಸೂರು ಯದುವಂಶದ 27ನೇ ಉತ್ತರಾಧಿಕಾರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮೂಲ ಹೆಸರು, ಯದುವೀ‌ರ್ ಗೋಪಾಲರಾಜ್ ಅರಸ್, ಹುಟ್ಟಿದ್ದು 1992 ರ ಮಾ.24 , ತಂದೆ ಸ್ವರೂಪ್ ಆನಂದ್ ಗೋಪಾಲರಾಜ್ ಅರಸ್,  ತಾಯಿ ತ್ರಿಪುರಸುಂದರಿ ದೇವಿ (ಲೀಲಾ). ಯದುವೀ‌ರ್ ಬೆಂಗಳೂರಿನ ವಿದ್ಯಾನಿಕೇತನ್ ಶಾಲೆಯಲ್ಲಿ ಹತ್ತನೇ ತರಗತಿವರೆಗೆ ವ್ಯಾಸಂಗ.  ಬಳಿಕ ಕೆನೆಡಿಯನ್ ಅಂತಾರಾಷ್ಟ್ರೀಯ … Continue reading know your candidate: ಮೈಸೂರು – ಕೊಡಗು ಲೋಕಸಭಾ ಅಭ್ಯರ್ಥಿ : ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್